Search
  • Follow NativePlanet
Share

ಹಸಿರು ಸಿರಿಯೆಡೆಗೆ ವಾರದ ಪ್ರವಾಸ

ಹಸಿರು ಸಿರಿಯೆಡೆಗೆ ವಾರದ ಪ್ರವಾಸ

ವಾರದ ರಜೆ ಸಮೀಪಿಸುತ್ತಿದ್ದಂತೆ ಮನಸ್ಸು ಚಟಪಡಿಸಲು ಪ್ರಾರಂಭಿಸುತ್ತದೆ. ಅಯ್ಯೋ! ರಜೆಯಲ್ಲಿ ಎಲ್ಲಿಗೆ ಹೋಗುವುದು? ಎನ್ನುವ ಪ್ರಶ್ನೆ ಪದೇ ಪದೇ ಕಾಡುತ್ತದೆ. ಈ ಪ್ರಶ್ನೆಗೆ ಉತ್ತರ ನಾನ್ ಹೇಳ್ತೀನಿ. ಅರೇ! ಅದೆಲ್ಲಿ ಅಂತೀರಾ? ಮೊದಲು ನೀವು...
ಕೈಮುಗಿದು ಪಾದವಿಡು, ದೇವರಮನೆ ಇದು!

ಕೈಮುಗಿದು ಪಾದವಿಡು, ದೇವರಮನೆ ಇದು!

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯು ಬಲು ಸೊಗಸಾದ ಪ್ರವಾಸಿ ಜಿಲ್ಲೆಯಾಗಿದೆ. ಹಚ್ಚಹಸಿರಿನಿಂದ ಕೂಡಿದ ದಟ್ಟವಾದ ಕಾಡುಗಳಿಂದ ಕಂಗೊಳಿಸುವ ಈ ಜಿಲ್ಲೆಯಲ್ಲಿ ನೋಡಲು ಒಂದಕ್ಕಿಂತ ಒಂದು ಮಿಗಿಲಾದ ಪ್ರವಾಸಿ ತಾಣಗಳಿವೆ. ಹೆಸರಿನಲ್ಲಿ ಚಿಕ್ಕ ಪದವನ್ನು...
ಕೊಲಂಜಿ ಕಾಡಿನ ಮುರುಗನ ದೇಗುಲ!

ಕೊಲಂಜಿ ಕಾಡಿನ ಮುರುಗನ ದೇಗುಲ!

ಇದೊಂದು ಮುರುಗನ ವಿಶಿಷ್ಟ ದೇವಾಲಯವಾಗಿದೆ. ಅಪ್ಪನ ಅಣತಿಯಂತೆ ಕುಮಾರಸ್ವಾಮಿಯು ಈ ಸ್ಥಳಕ್ಕೆ ಬಂದು ಅಪ್ಪನನ್ನು ಮೆಚ್ಚಿಸಿ ಕೊನೆಗೆ ಶಿವನ ಇಚ್ಛೆಯಂತೆ ಇಲ್ಲಿಯೆ ನೆಲೆಸಿ ಸಕಲ ಭಕ್ತಾದಿಗಳನ್ನು ಹರಸುತ್ತಿರುವ ಹರಸುತ್ತಿರುವನೆಂಬ ನಂಬಿಕೆಯು ಇಲ್ಲಿ...
ಅಲೌಕಿಕ ಅನುಭೂತಿ ನೀಡುವ ರಹಸ್ಯಮಯ ಸ್ಥಳ!

ಅಲೌಕಿಕ ಅನುಭೂತಿ ನೀಡುವ ರಹಸ್ಯಮಯ ಸ್ಥಳ!

ಇಂದಿನ ಜಗತ್ತಿನಲ್ಲಿರುವ ಎಲ್ಲ ಸ್ಥಳಗಳಲ್ಲಿ ಮನುಷ್ಯನ ವಾಸವಿದೆ ಎಂದು ಹೇಳಲು ಸಾಧ್ಯವೆ ಇಲ್ಲ. ಅದೆಷ್ಟೊ ರಹಸ್ಯಮಯ ಸ್ಥಳಗಳು ಇನ್ನೂ ಆ ಭೂತಾಯಿಯ ಒಡಲಿನಲ್ಲಿ ಹುದುಗಿವೆ. ಹಲವು ಪ್ರವರ್ಧಮಾನಕ್ಕೆ ಬಂದಿರಬಹುದಾದರೂ ಇನ್ನೆಷ್ಟೊ ಹಾಗೆ...
ಇದು ಹಾಡುವ ಅಲೆಗಳ ನಾಡು

ಇದು ಹಾಡುವ ಅಲೆಗಳ ನಾಡು

ತಮಿಳು ನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ಬರುವ ಸುಂದರ ಸಮುದ್ರ ತೀರ ತರಂಗಂಬಾಡಿ. ಇದನ್ನು ಟ್ರಾನ್ಕ್ವಿಬಾರ್ ಎಂತಲೂ ಕರೆಯುತ್ತಾರೆ. 17 ರಿಂದ 19ನೇ ಶತಮಾನದಲ್ಲಿ ಡೆನಿಷ್ಪರ ಅಧೀನದಲ್ಲಿದ್ದ ಮುಖ್ಯ ಬಂದರು ಆಗಿತ್ತು ಎನ್ನಲಾಗುತ್ತದೆ....
ಚೆನ್ನೈನಲ್ಲಿ ಅರಳಿದ ಅರ್ಮೇನಿಯನ್ ಚರ್ಚ್

ಚೆನ್ನೈನಲ್ಲಿ ಅರಳಿದ ಅರ್ಮೇನಿಯನ್ ಚರ್ಚ್

ದಕ್ಷಿಣ ಭಾರತದಲ್ಲಿ ಚೆನ್ನೈ ಒಂದು ಪ್ರಮುಖ ಪ್ರವಾಸ ತಾಣ. ಭಾರತದಲ್ಲಿ ನೋಡಬಹುದಾದಂತಹ ಪ್ರಸಿದ್ಧ ದೇವಸ್ಥಾನಗಳು, ಸಮುದ್ರ ತೀರಗಳು, ಅದ್ಭುತ ಸ್ಮಾರಕಗಳೆಲ್ಲವೂ ಇಲ್ಲಿವೆ. ಅದರಲ್ಲಿ ಅರ್ಮೇನಿಯನ್ ಚರ್ಚ್ ಒಂದು ಅದ್ಭುತ ಆಕರ್ಷಣಾ ಕೇಂದ್ರ....
ನಾನ್ ತೋರ್ಸಿದ್ದೀನಿ... ನೀವು ಹೋಗ್ಬನ್ನಿ...

ನಾನ್ ತೋರ್ಸಿದ್ದೀನಿ... ನೀವು ಹೋಗ್ಬನ್ನಿ...

ಪ್ರವಾಸ ಎಂದಾಕ್ಷಣ ಯಾವ ಸ್ಥಳ? ಹೇಗಿರಬಹುದು? ಹೋಗೋದಾ? ಬೇಡ್ವಾ? ಹೀಗೆ ಅನೇಕ ಚಿಂತೆಗೆ ಒಳಗಾಗುತ್ತೇವೆ. ಅದೇ ಹೋಗೋ ದಾರಿ ಹೇಗಿದೆ? ಎನ್ನುವುದರ ಬಗ್ಗೆ ನಂತರ ಯೋಚಿಸ್ತೀವಿ. ನಿಜಾ ಹೇಳ್ಬೇಕು ಅಂದ್ರೆ, ಎಷ್ಟೋ ಬಾರಿ ನಾವು ಹೋಗೋ ಸ್ಥಳಕ್ಕಿಂತ...
ಆನೆ ನಡುಗಡ್ಡೆಯ ಕಾಣದಂತಹ ಗುಹೆಗಳು!

ಆನೆ ನಡುಗಡ್ಡೆಯ ಕಾಣದಂತಹ ಗುಹೆಗಳು!

ನಗರದ ಗೌಜು ಗದ್ದಲದಿಂದ ಹಲವು ಕಿ.ಮೀ ಗಳಷ್ಟು ದೂರದಲ್ಲಿ ಕಾಣದಂತೆ ಈ ಗುಹೆಗಳು ನೆಲೆಸಿವೆ. ನಗರವಾಸಿಗಳಿಗೆ ಸುಲಭವಾಗಿ ಕಣ್ಣಿಗೆ ಕಾಣದ ಗುಹೆಗಳಾಗಿ ಇವು ಪ್ರವಾಸಿಗರನ್ನು ಆಕರ್ಷಿಸುತ್ತವೆ ಎಂದರೂ ತಪ್ಪಾಗಲರದು. ಈ ಗುಹೆಗಳ ನಿರ್ಮಾಣದ ಕುರಿತು...
ಚಿಂತೆಯಿಲ್ಲದೆ ತೇಲಿ... ಈ ದ್ವೀಪದಲ್ಲಿ...

ಚಿಂತೆಯಿಲ್ಲದೆ ತೇಲಿ... ಈ ದ್ವೀಪದಲ್ಲಿ...

ಅವು ಹವಳದ ದಿಬ್ಬಗಳಿಂದ ಕೂಡಿದ ದ್ವೀಪ ಸಮೂಹ... ಸುತ್ತಲೂ ಎಲ್ಲೆಲ್ಲೂ ನೀರಿನ ರಾಶಿ... ಒಮ್ಮೆ ಭೂಮಿಯ ಮೇಲೆ ಇದ್ದೇನೋ ಇಲ್ಲೆವೋ ಎನ್ನುವ ಗೊಂದಲ... ಅಬ್ಬ! ನೆನೆದುಕೊಂಡರೇ ಇಷ್ಟು ರೋಮಾಂಚನವಾಗುವ ಈ ಸ್ಥಳಕ್ಕೆ ಭೇಟಿ ನೀಡಿದರೆ ಹೇಗಿರಬಹುದು...
ಸೀತಾ ದೇವಿಗೆ ಮುಡಿಪಾದ ಅದ್ಭುತಗಳು!

ಸೀತಾ ದೇವಿಗೆ ಮುಡಿಪಾದ ಅದ್ಭುತಗಳು!

ರಾಮಾಯಣದ ಪ್ರಮುಖ ಪಾತ್ರಧಾರಿ ಹಾಗೂ ಶ್ರೀರಾಮಚಂದ್ರನ ಮಡದಿಯಾದ ಸೀತೆಯು ಹಿಂದು ಸಂಸ್ಕೃತಿಯಲ್ಲಿ ಪವಿತ್ರ ಸ್ತ್ರೀಯಾಗಿಯೂ, ಪರಮ ಪತಿವೃತೆಯಾಗಿಯೂ, ಆದರ್ಶ ಮಾತೆಯಾಗಿಯೂ ಸ್ತ್ರೀತನದ ದೈವತ್ವವನ್ನು ಸಾರಿ ಸಾರಿ ಹೇಳುತ್ತಾಳೆ. ಅದರಂತೆ ಸೀತಾ ಮಾತೆಯ...
ಕೇರಳದಲ್ಲಿ ಮಿನುಗುತ್ತಿರುವ ಅರಮನೆ

ಕೇರಳದಲ್ಲಿ ಮಿನುಗುತ್ತಿರುವ ಅರಮನೆ

ಕೇರಳದಲ್ಲಿ ನೋಡುವಂತಹ ಸ್ಥಳಗಳು ಹಲವಾರಿವೆ. ರಾಜ್ಯದ ಗತ ವೈಭವವನ್ನು ಸಾರುವ ಅವುಗಳಲ್ಲಿ ಕೆಲವು ಪ್ರಸಿದ್ಧ ಪ್ರವಾಸ ಸ್ಥಳವಾಗಿ ಮಿನುಗುತ್ತಿವೆ. ಅದರಲ್ಲಿ ಕಾಯಂಕುಲಮ್‍ನ ಕೃಷ್ಣಪುರಂ ಅರಮನೆಯೂ ಒಂದು. ಇಲ್ಲಿಗೆ ಒಮ್ಮೆ ಪ್ರವಾಸ ಬೆಳೆಸಿದರೆ...
ಬೆಂಗಳೂರಿನ ಹೆಮ್ಮೆಯ 15 ದೇವಾಲಯಗಳು!

ಬೆಂಗಳೂರಿನ ಹೆಮ್ಮೆಯ 15 ದೇವಾಲಯಗಳು!

ಬೆಂಗಳೂರು ಎಂದರೆ ಸಾಕು, ಅದೇನೊ ಒಂದು ರೀತಿಯ ಆಕರ್ಷಣೆ. ಮೊದಲಿನಿಂದಲೂ ಈ ನಗರ ನನಗೆ ಗೊತ್ತು ಎಂಬ ಬಾಂಧವ್ಯ ಮೂಡುತ್ತದೆ ಬಹುತೇಕರಿಗೆ. ಅದಕ್ಕೆ ಕಾರಣವೂ ಇಲ್ಲದೇನಿಲ್ಲ. ಈ ನಗರದ ವಿಶಿಷ್ಟ ಸಂಸ್ಕೃತಿಯೆ ಹಾಗೆ ಎನ್ನಬಹುದು. ಬೇರೆಡೆ ಹೋಲಿಸಿದಾಗ...
ಬಿಚ್ಚಾಲೆಯ ಸುತ್ತ ಒಂದು ಸುತ್ತು

ಬಿಚ್ಚಾಲೆಯ ಸುತ್ತ ಒಂದು ಸುತ್ತು

ಬಿಚ್ಚಾಲೆ ಎನ್ನುವ ಹಳ್ಳಿಯು ಮಂತ್ರಾಲಯದಿಂದ 20 ಕಿ.ಮೀ. ದೂರದಲ್ಲಿದೆ. ರಾಘವೇಂದ್ರ ಸ್ವಾಮಿ 12 ವರ್ಷಗಳ ಕಾಲವನ್ನು ಈ ಬಿಚ್ಚಾಲೆ ಹಳ್ಳಿಯಲ್ಲಿಯೇ ಕಳೆದರು ಎನ್ನಲಾಗುತ್ತದೆ. ಬಿಚ್ಚಾಲೆಯನ್ನು ಭಿಕ್ಷಾಲಯ ಎಂತಲೂ ಕರೆಯಲಾಗುತ್ತದೆ. ಆಂಧ್ರಪ್ರದೇಶದ...
ಚೆನ್ನೈನಿಂದ ಗೋಕರ್ಣ ರಸ್ತೆ ಪ್ರವಾಸ!

ಚೆನ್ನೈನಿಂದ ಗೋಕರ್ಣ ರಸ್ತೆ ಪ್ರವಾಸ!

ಸದಾ ಜನಜಂಗುಳಿಯಿಂದ ಗಿಜುಗುಟ್ಟುವ ಮರೀನಾ ಬೀಚ್ ಜೀವಮಾನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದಂತಹ ಜಾಗ. ಮರೀನಾ ಬೀಚ್ ಅನ್ನು ಹತ್ತಿರದಿಂದ ಬಲ್ಲವರಿಗೆ ಅದರ ಮಹತ್ವದ ಬಗ್ಗೆ ಅರಿವಿರುತ್ತದೆ. ನಾನು ಸಹ ಆಗಾಗ ನನ್ನ ಬಿಡುವಿನ ಸಮಯವನ್ನು ಚೆನ್ನೈನಲ್ಲಿ...
ಈ ಕ್ಷೇತ್ರ ದರ್ಶನ 15 ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸಮ!

ಈ ಕ್ಷೇತ್ರ ದರ್ಶನ 15 ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸಮ!

ನಮ್ಮ ನಾಡಿನ ಪ್ರಾಚೀನ ದೇವಾಲಯಗಳು ಅದೆಷ್ಟೊ ವಿಚಿತ್ರ ಕಥೆಗಳನ್ನು, ದಂತಕಥೆಗಳನ್ನು ಹುದುಗಿಸಿಟ್ಟುಕೊಂಡಿವೆ ಗೊತ್ತಿಲ್ಲ, ಆದರೆ ಅವುಗಳ ಕುರಿತು ಕಥೆಗಳನ್ನು ಕೇಳಿದಾಗ ಮಾತ್ರ ರೋಮ ರೋಮಗಳು ಸೆಟೆದೆದ್ದು ನಿಲ್ಲುತ್ತವೆ. ನಮ್ಮ ವಿಜ್ಞಾನವನ್ನೂ...
ಶಿವನೇರಿ ಕೋಟೆ ಸುತ್ತೋಣ ಬನ್ನಿ...

ಶಿವನೇರಿ ಕೋಟೆ ಸುತ್ತೋಣ ಬನ್ನಿ...

ಶಿವನೇರಿ ಕೋಟೆಯು ಪುಣೆಯ ಉತ್ತರ ಭಾಗದಲ್ಲಿ ಬರುವ ಜುನ್ನರ್ ತಾಲೂಕಿನಲ್ಲಿದೆ. ಇದು ಛತ್ರಪತಿ ಶಿವಾಜಿಯ ಜನ್ಮ ಸ್ಥಳ. ಮರಾಠಾ ಸಾಮ್ರಾಜ್ಯದಲ್ಲಿ ಬರುವ ಈ ಕೋಟೆಯನ್ನು ಶಿವಾಜಿಯ ತಂದೆ ಶಹಜಿ ರಜೆ ನಿರ್ಮಿಸಿದ್ದರು. ಅಂದು ಶಹಜಿ ತನ್ನ ಹೆಂಡತಿ ಮತ್ತು...
ಒತ್ತಡ ಕರಗಿತು, ಬೇಸರ ಮರೆಯಿತು!

ಒತ್ತಡ ಕರಗಿತು, ಬೇಸರ ಮರೆಯಿತು!

ನೋಡಿದ ಕ್ಷಣದಲ್ಲೆ ನಿಮ್ಮ ಮನದಲ್ಲಿ "ಅಬ್ಬಾ ಎಷ್ಟು ಸುಂದರ ಕುರುವಾ, ಈಗಲೆ ಬಂದು ಬಿಡುವಾ" ಎಂದೆನಿಸದೆ ಇರಲಾರದು. ಇದರ ಮಹಿಮೆಯೆ ಹಾಗೆ. ಎಲ್ಲೆಂದರಲ್ಲಿ ದಟ್ಟವಾದ ಗಿಡ-ಮರಗಳು, ಸ್ವಲ್ಪವೂ ಜನವಾಸವಿಲ್ಲದ ಕಾಡು ಗಾಂಭೀರ್ಯತೆ. ಹಕ್ಕಿ-ಪಕ್ಷಿಗಳ...
ರಮ್ಯವಾಗಿದೆ ಕೊಟಿಗಾವ್ ವನ್ಯ ದಾಮ

ರಮ್ಯವಾಗಿದೆ ಕೊಟಿಗಾವ್ ವನ್ಯ ದಾಮ

ಕೊಟಿಗಾವ್ ವನ್ಯ ಜೀವಿ ದಾಮ ಗೋವಾದಲ್ಲಿದೆ. ಪಲೋಲೆಮ್ ಸಮುದ್ರದ ಆಗ್ನೇಯ ಭಾಗದಲ್ಲಿ ಬರುವ ಈ ವನ್ಯ ಜೀವಿ ದಾಮ 9 ಕಿ.ಮೀ. ಅಂತರದಲ್ಲಿದೆ. ಬಹಳ ಸುಂದರವಾಗಿರುವ ಈ ಸ್ಥಳ ಜನ ನಿಬಿಡ ಪ್ರದೇಶದಲ್ಲಿ ಬರುತ್ತದೆ. ಇದು ಗೋವಾದಲ್ಲಿರುವ ಎರಡನೇ ದೊಡ್ಡ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+