Search
  • Follow NativePlanet
Share

ಪ೦ಜಾಬ್ ನಲ್ಲಿರುವಾಗ ಕೈಗೊಳ್ಳಬಹುದಾದ ಚಟುವಟಿಕೆಗಳ ಸಮಗ್ರ ಪಟ್ಟಿ

ಪ೦ಜಾಬ್ ನಲ್ಲಿರುವಾಗ ಕೈಗೊಳ್ಳಬಹುದಾದ ಚಟುವಟಿಕೆಗಳ ಸಮಗ್ರ ಪಟ್ಟಿ

ಉತ್ತರಭಾರತದ ಚೈತನ್ಯದ ಬುಗ್ಗೆಯ೦ತಿರುವ ಪ೦ಜಾಬ್ ರಾಜ್ಯವು ಒ೦ದು ಸು೦ದರ ಸ್ಥಳವಾಗಿದ್ದು, ಪ್ರಧಾನವಾಗಿ ಸಿಖ್ಖ್ ಸಮುದಾಯದ ಸ೦ಸ್ಕೃತಿಯಿ೦ದ ಶ್ರೀಮ೦ತವಾಗಿದೆ. ಪ೦ಜಾಬ್ ಎ೦ಬ ಹೆಸರಿನ ಭಾವಾನುವಾದವು "ಪ೦ಚ ನದಿಗಳ ನಾಡು" ಎ೦ದಾಗಿದ್ದು, ಸಿ೦ಧೂ ನದಿಯ...
ಗೋವಾದ ಬಗ್ಗೆ ಶಾಕಿಂಗ್ ವಿಷಯಗಳು.....

ಗೋವಾದ ಬಗ್ಗೆ ಶಾಕಿಂಗ್ ವಿಷಯಗಳು.....

ಗೋವಾ ಅತ್ಯಂತ ಸುಂದರವಾದ ಪ್ರದೇಶ. ಭಾರತದಲ್ಲಿ ಅನೇಕ ಮಂದಿ ಯುವಕರು ಹೆಚ್ಚಾಗಿ ಗೋವಾಗೆ ಭೇಟಿ ನೀಡಲು ಇಷ್ಟ ಪಡುತ್ತಿರುತ್ತಾರೆ. ಈ ಗೋವಾಗೆ ಹಾಲಿವುಡ್‍ನಿಂದ ಕಾಲಿವುಡ್‍ನವರೆವಿಗೂ ಹಲವಾರು ಸಿನಿಮಾಗಳು ಬಂದಿವೆ. ಈ ಪ್ರದೇಶ ಅತ್ಯಂತ...
ಭಾರತದ 5 ಶ್ರೀಮಂತ ನಗರಗಳು ಇವೆ....

ಭಾರತದ 5 ಶ್ರೀಮಂತ ನಗರಗಳು ಇವೆ....

ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತವೂ ಕೂಡ ಒಂದು. ಭಾರತದಲ್ಲಿ ಸಾಕಷ್ಟು ಅನಕ್ಷರತೆ, ಬಡತನ, ನಿರುದ್ಯೋಗ, ಮೂಢ ನಂಬಿಕೆಗಳಿದ್ದರು ಕೂಡ ಕೆಲವು ನಗರಗಳು ಅದರ ಆರ್ಥಿಕತೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಇದರಿಂದಾಗಿ ದೇಶವನ್ನು...
ದೆಹಲಿಯ ಬೀದಿಗಳಲ್ಲಿ ಗೀಚುಬರಹಗಳೆ೦ಬ ಕಲಾಕೌತುಕಗಳನ್ನು ಕಣ್ತು೦ಬಿಕೊಳ್ಳಿರಿ

ದೆಹಲಿಯ ಬೀದಿಗಳಲ್ಲಿ ಗೀಚುಬರಹಗಳೆ೦ಬ ಕಲಾಕೌತುಕಗಳನ್ನು ಕಣ್ತು೦ಬಿಕೊಳ್ಳಿರಿ

ತನ್ನ ಎದ್ದುಕಾಣುವ೦ತಹ, ಉದ್ದನೆಯ ಬರವಣಿಗೆಗಳ ಹ೦ಗಿಲ್ಲದ, ಹಾಗೂ ಅ೦ತರ೦ಗವನ್ನು ಸ್ಪರ್ಶಿಸಿಬಿಡಬಲ್ಲ ಸ್ವಭಾವಗಳಿಗಾಗಿ ಬೀದಿಬದಿಯ ಕಲಾಪ್ರಕಾರವು ಗುರುತಿಸಲ್ಪಡುತ್ತದೆ. ಬ೦ಡಾಯ ಕಲಾಪ್ರಕಾರವೆ೦ದು ಪರಿಗಣಿತವಾಗಿರುವ ಗೀಚುಬರಹವು ತನ್ನ ಸೌ೦ದರ್ಯ...
ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿ ನಮ್ಮ ಕರ್ನಾಟಕದ ರಾಜ್ಯದ ಅತ್ಯಂತ ಪವಿತ್ರವಾದ ದೇವಾಲಯ. ಉಡುಪಿ ಒಂದು ಶ್ರೀ ಕೃಷ್ಣನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಇಲ್ಲಿ ಅನಂತೇಶ್ವರ ದೇವಾಲಯವಿದ್ದು, ಅತ್ಯಂತ ಪವಿತ್ರವಾದ ದೇವಾಲಯವಾಗಿದೆ. ಈ ದೇವಾಲಯಕ್ಕೆ ಹೆಚ್ಚು ಸಂಖ್ಯೆಯಲ್ಲಿ...
2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರ ಸ್ವಾಮಿಯ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರ ಸ್ವಾಮಿಯ ರಹಸ್ಯಗಳು....!

ತಿರುಮಲ, ತಿರುಪತಿ ಒಂದು ತೀರ್ಥಕ್ಷೇತ್ರವಾಗಿದೆ. ಕಲಿಯುಗದಲ್ಲಿ ದರ್ಶನವನ್ನು ಭಕ್ತರಿಗೆ ನೀಡುತ್ತಿರುವ ಸಾಕ್ಷಾತ್ ಶ್ರೀ ಮಹಾವಿಷ್ಣುವು ವೆಂಕಟೇಶ್ವರನಾಗಿ ತಿರುಮಲ ಬೆಟ್ಟದಲ್ಲಿ ನೆಲೆಸಿದ್ದಾನೆ. ಸ್ವಾಮಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು...
ಪ್ರಯಾಣ- ರೇವಾಗೆ- ಜಗತ್ತಿನ ಮೊದಲ ಬಿಳಿ ಹುಲಿ -ವನ್ಯಧಾಮ

ಪ್ರಯಾಣ- ರೇವಾಗೆ- ಜಗತ್ತಿನ ಮೊದಲ ಬಿಳಿ ಹುಲಿ -ವನ್ಯಧಾಮ

ಮಧ್ಯಪ್ರದೇಶದ ಈಶಾನ್ಯ ಭಾಗದ ಕಡೆಗೆ ಇರುವ ಸುಂದರವಾದ ಮತ್ತು ಪ್ರಶಾಂತವಾದ ಜಿಲ್ಲೆಯೆ ರೇವಾ. ರೇವಾ ನರ್ಮದಾ ನದಿಯ ಪರ್ಯಾಯ ಹೆಸರಾಗಿದ್ದು ಇದು ರಾಜ್ಯದ ರಾಜಧಾನಿ ಬೋಪಾಲ್ ನಿಂದ ಸುಮಾರು 420 ಕಿ. ಮೀ ದೂರದಲ್ಲಿದೆ. ಈ ಪ್ರದೇಶವು ಪ್ರಕೃತಿಯ...
ಮನುಷ್ಯರಿಗಿಂತ ಹೆಚ್ಚು ಹಣವನ್ನು ಹೊಂದಿರುವ ದೇವಾಲಯಗಳಿವು

ಮನುಷ್ಯರಿಗಿಂತ ಹೆಚ್ಚು ಹಣವನ್ನು ಹೊಂದಿರುವ ದೇವಾಲಯಗಳಿವು

ಹಿಂದೂ ಧರ್ಮಕ್ಕೆ ಆರಾಧ್ಯ ಪ್ರದೇಶಗಳೆಂದರೆ ದೇವಾಲಯಗಳು. ನಮ್ಮ ಭಾರತ ದೇಶದಲ್ಲಿ ಅನೇಕ ಆಧ್ಯಾತ್ಮಿಕ ಪ್ರದೇಶಗಳು ನೆಲೆಸಿವೆ. ಮರಗಳ ಕೆಳಗೆ, ಗ್ರಾಮದ ಹೊರಗೆ, ಬೀದಿಗಳಲ್ಲಿ ಇನ್ನು ಹಲವಾರು ಖಾಲಿ ಸ್ಥಳಗಳಲ್ಲಿಯೂ ಕೂಡ ದೇವಾಲಯಗಳನ್ನು ನಾವು...
ದೆಹಲಿಯ ಸುಪ್ರಸಿದ್ಧ ಆರಾಧನಾ ತಾಣಗಳು.

ದೆಹಲಿಯ ಸುಪ್ರಸಿದ್ಧ ಆರಾಧನಾ ತಾಣಗಳು.

ಸ೦ಸ್ಕೃತಿಯಲ್ಲಿ ಅಪಾರ ವೈವಿಧ್ಯತೆಗಳುಳ್ಳ ನಗರವು ದೆಹಲಿಯಾಗಿದೆ. ದೇವಸ್ಥಾನದ ಘ೦ಟೆಗಳು, ನಮಾಜ್ ನ ಕರೆಗಳು, ಹಾಗೂ ಗುರುದ್ವಾರಗಳಿ೦ದ ಹೊರಹೊಮ್ಮುವ ಗುರ್ಬಾನಿಗಳೇ ಪ್ರತಿದಿನವೂ ದೆಹಲಿ ನಗರವನ್ನು ನಸುಕಿನ ವೇಳೆ ಬಡಿದೆಬ್ಬಿಸುವುದು. ಬಹುಧರ್ಮೀಯರ...
ವಿಷಯ - ಒಬ್ಬರು -ತಿಳಿಯಲೇ ಬೇಕಾದ - ಪಟಿಯಾಲ

ವಿಷಯ - ಒಬ್ಬರು -ತಿಳಿಯಲೇ ಬೇಕಾದ - ಪಟಿಯಾಲ

ಪಟಿಯಾಲವು ಒಂದು ಸಣ್ಣ ನಗರವಾಗಿದ್ದು ಹಲವಾರು ಐತಿಹಾಸಿಕ ಮಹತ್ವಗಳು ಈ ನಗರದಲ್ಲಿ ಹುದುಗಿವೆ. ಈ ಸ್ಥಳವು ತನ್ನ ಆತಿಥ್ಯ, ಐತಿಹಾಸಿಕ ಸ್ಥಳಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಪಂಜಾಬಿನ ಗ್ರಾಮೀಣ ಜೀವನದ ಅನುಭವವನ್ನು ಹೊಂದಲು ಬಯಸುವುದಾದಲ್ಲಿ...
ಬಣ್ಣದ ಹೆಸರುಗಳನ್ನು ಹೊಂದಿರುವ ಭಾರತ ದೇಶದ ನಗರಗಳ ಹಿಂದಿನ ರಹಸ್ಯಗಳು...

ಬಣ್ಣದ ಹೆಸರುಗಳನ್ನು ಹೊಂದಿರುವ ಭಾರತ ದೇಶದ ನಗರಗಳ ಹಿಂದಿನ ರಹಸ್ಯಗಳು...

ಭಾರತ ದೇಶ ಅತ್ಯಂತ ಉತ್ಸಹಭರಿತವಾದ ಮತ್ತು ಬಣ್ಣ ಬಣ್ಣದ ದೇಶವಾಗಿದೆ. ದೇಶದಲ್ಲಿನ ಬಣ್ಣಗಳ ನಗರಕ್ಕೆ ಮತ್ತೊಂದು ಹೆಸರುಗಳನ್ನು ಕೂಡ ಇಟ್ಟಿದ್ದಾರೆ. ಬಣ್ಣಗಳ ಹೆಸರಿನಿಂದ ಕರೆಯುವ ನಗರವೆಂದರೆ ಅದು ಗುಲಾಬಿ ರಂಗನ್ನು ಹೊಂದಿರುವ ಜೈಪುರ್. ಭಾರತ...
ಹಿಮಾಚಲ ಪ್ರದೇಶದಲ್ಲಿ ಆಯೋಜಿಸಲ್ಪಡುವ ವರ್ಣಮಯ ಫುಲೈಚ್ ಮೇಳ

ಹಿಮಾಚಲ ಪ್ರದೇಶದಲ್ಲಿ ಆಯೋಜಿಸಲ್ಪಡುವ ವರ್ಣಮಯ ಫುಲೈಚ್ ಮೇಳ

ಹಿಮಾಚಲ ಪ್ರದೇಶ ಎ೦ಬ ಪದದ್ವಯದ ಭಾವಾರ್ಥವು "ಮ೦ಜಿನ ಆವಾಸಸ್ಥಾನ" ಎ೦ದಾಗಿದ್ದು, ಹೆಸರಿಗೆ ತಕ್ಕ೦ತೆಯೇ ಹಿಮಾಚಲ ಪ್ರದೇಶವು ತನ್ನ ಶೀತಲವಾದ ಹವಾಮಾನದಿ೦ದ ಹಾಗೂ ಮ೦ಜಿನಿ೦ದಾವೃತವಾಗಿರುವ ಪರ್ವತಪ್ರದೇಶಗಳಿ೦ದ ಅತ್ಯ೦ತ ಸು೦ದರವಾದ ತಾಣವಾಗಿದೆ....
ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ಹೊಯ್ಸಳೇಶ್ವರ ದೇವಾಲಯದಲ್ಲಿ ಈಜಿಫ್ಟ್‍ನ ಮಾನವಾಕೃತಿ: ಆಶ್ಚರ್ಯ

ನಮ್ಮ ದೇಶದಲ್ಲಿ ಪುರಾತನವಾದ ದೇವಾಲಯಗಳು ಹಲವಾರಿವೆ. ಆ ಕಾಲದ ರಾಜರು ತಾವು ನಿರ್ಮಾಣ ಮಾಡುತ್ತಿದ್ದ ಪ್ರತಿಯೊಂದು ಕಟ್ಟಡ, ದೇವಾಲಯಗಳೆಲ್ಲಾ ವಿಶೇಷತೆಯಿಂದ ಕೂಡಿರಬೇಕು ಎಂದು ನಿರ್ಮಾಣ ಮಾಡಿಸುತ್ತಿದ್ದರು. ಹಾಗಾಗಿಯೇ ಆ ದೇವಾಲಯಗಳು ಇಂದಿಗೂ...
ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆಯ ಮೇಲೆ ದೇವಾಲಯವನ್ನು ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ ಗುಡ್ಡವೇ ಗುಡಿಯಾಗಿ ಮಾರ್ಪಾಟಾಗುವುದು ವಿಚಿತ್ರ. ಅದರಲ್ಲಿಯೂ ಗುಡ್ಡದ ಭಾಗವಾದ ಕಲ್ಲನ್ನು ಕೆತ್ತನೆ ಮಾಡಿ ದೇವಿದೇವತೆಗಳ ವಿಗ್ರಹವನ್ನು ಕೆತ್ತನೆ ಮಾಡುವುದು, ಆ...
ಶಾ೦ತಿ, ನೆಮ್ಮದಿಗಳನ್ನರಸುವವರಿಗಾಗಿ ಭಾರತ ದೇಶದ ಆರು ಪ್ರಶಾ೦ತ ಸ್ಥಳಗಳು.

ಶಾ೦ತಿ, ನೆಮ್ಮದಿಗಳನ್ನರಸುವವರಿಗಾಗಿ ಭಾರತ ದೇಶದ ಆರು ಪ್ರಶಾ೦ತ ಸ್ಥಳಗಳು.

ಆಧ್ಯಾತ್ಮಿಕ ಅನುಭೂತಿಗೆ೦ದೇ ಆಗಿರಲಿ ಇಲ್ಲವೇ ಪ್ರಕೃತಿಯ ಮಡಿಲಿನಲ್ಲಿ ಕಾಲಕಳೆಯುವುದರ ಅನುಭವದ ಆಸ್ವಾದನೆಗಾಗಿಯೇ ಆಗಿರಲಿ, ಈ ಉದ್ದೇಶಗಳಿಗಾಗಿ ಎ೦ದೆ೦ದಿಗೂ ಜಗತ್ತಿನಾದ್ಯ೦ತ ಜನರು ಪ್ರವಾಸವನ್ನು ಕೈಗೊಳ್ಳುವ ತಾಣವೊ೦ದಿದ್ದರೆ ಅದು ಭಾರತ ದೇಶವೇ...
ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಅಲ್ಲಿನ ದೇವಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ...

ತ್ರಿಸ್ಸೂರ್ ಜಿಲ್ಲೆಯಲ್ಲಿನ ಚಿಕ್ಕ ಪಟ್ಟಣವಾದ್ದರಿಂದ ಕೊಡುಂಗಲೂರ್, ಮಲಬಾರ್ ತೀರದಲ್ಲಿದೆ. ದೇವಿ ಭಗವತಿ ಮಂದಿರವು ಪ್ರಸಿದ್ಧವಾದ ಈ ಗ್ರಾಮಕ್ಕೆ ಶತಮಾನಗಳ ಇತಿಹಾಸವಿದೆ. ಕ್ರಿ.ಶ 7ನೇ ಶತಮಾನದಲ್ಲಿ ಚೇರಮಾನ್ ಪ್ರಭುಗಳು ರಾಜಧಾನಿಯಾಗಿ...
ಜವಳಿ ಪ್ರೇಮಿಗಳಿಗಾಗಿ ಭಾರತದ ಅತ್ಯುತ್ತಮ ರಜಾತಾಣಗಳು

ಜವಳಿ ಪ್ರೇಮಿಗಳಿಗಾಗಿ ಭಾರತದ ಅತ್ಯುತ್ತಮ ರಜಾತಾಣಗಳು

ಶಾಪಿ೦ಗ್ ನ ಚಟವುಳ್ಳವರು ನೀವಾಗಿದ್ದೀರಾ ? ಬಣ್ಣಗಳು, ವಿನ್ಯಾಸಗಳು, ಹಾಗೂ ವಿವಿಧ ಬಗೆಯ ಉಡುಪುಗಳ ಸ್ಪರ್ಶದಿ೦ದಲೇ ರೋಮಾ೦ಚಿತರಾಗುವ೦ತಹ ಓರ್ವ ವ್ಯಕ್ತಿಯು ನೀವಾಗಿದ್ದಲ್ಲಿ, ದೇಶದಾದ್ಯ೦ತ ಹರಡಿಕೊ೦ಡಿರುವ ಈ ತಾಣಗಳನ್ನು ಸ೦ದರ್ಶಿಸಿ, ಇಲ್ಲಿ...
ತಮಿಳುನಾಡಿನ ಪ್ರಸಿದ್ಧವಾದ ದೇವಿಯ ದೇವಾಲಯ ಮತ್ತು ಮಹತ್ವ

ತಮಿಳುನಾಡಿನ ಪ್ರಸಿದ್ಧವಾದ ದೇವಿಯ ದೇವಾಲಯ ಮತ್ತು ಮಹತ್ವ

ದಕ್ಷಿಣ ಭಾರತದಲ್ಲಿ ಆನೇಕ ದೇವಾಲಯಗಳಿವೆ. ತಮಿಳುನಾಡಿನಲ್ಲಿನ ದೇವಿಯ ದೇವಾಲಯಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವಿಶೇಷವಾಗಿ ತಮಿಳುನಾಡು "ದೇವಾಲಯಗಳ ನಾಡು" ಎಂದೇ ಪ್ರಖ್ಯಾತತೆಯನ್ನು ಪಡೆದಿದೆ. ಈ ರಾಜ್ಯದಲ್ಲಿ ಎಲ್ಲಿ ನೋಡಿದರೂ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+