ಇದು ಮಂಚನಬೆಲೆ ಅನುಭವ...
ವಾರದ ರಜೆಯಲ್ಲಿ ಎಲ್ಲಿಗೆ ಹೋಗುವುದು? ಹತ್ತಿರದ ಅದೇ ಪಾರ್ಕ್ಗಳನ್ನು ಸುತ್ತಿ ಸುತ್ತಿ ಬೇಸರವಾಗಿದೆ... ಬೆಂಗಳೂರಿಗೆ ಹತ್ತಿರ ಇರುವ ಹೊಸ ಜಾಗ ಯಾವುದಿದೆ ಎನ್ನುವ ಹುಡುಕಾಟದಲ್ಲಿರುವವರಿಗೆ ಈ ಜಾಗ ಹೆಚ್ಚು ಖುಷಿ ಹಾಗೂ ಸಂತೋಷವನ್ನು...
ಹೆದರಬೇಡಿ... ಧೈರ್ಯದಿಂದ ಹೋಗಿ...
ಶಿವಮೊಗ್ಗದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ತ್ಯಾವರೆಕೊಪ್ಪದ ಸಿಂಹ ಮತ್ತು ಹುಲಿ ಸಫಾರಿಯೂ ಒಂದು. ನಿಸರ್ಗ ಪ್ರಿಯರಿಗೆ ಹಾಗೂ ಮಕ್ಕಳಿಗೆ ಈ ತಾಣ ಹೆಚ್ಚು ಮೆಚ್ಚುಗೆಯಾಗುವಂತದ್ದು. ಎಲ್ಲೆಲ್ಲೂ ಹಸಿರು ವನಗಳು, ಆಗಾಗ ಕೇಳುವ ಪ್ರಾಣಿಗಳ ಗರ್ಜನೆ,...
ತನು-ಮನ ತನ್ಮಯಗೊಳಿಸುವ ತಂಜಾವೂರು
ದಕ್ಷಿಣ ಭಾರತದಲ್ಲಿ ಕಲೆ, ಸಾಹಿತ್ಯ, ಧರ್ಮ ಹಾಗೂ ಐತಿಹಾಸಿಕ ವಿಚಾರದಲ್ಲಿ ವಿಶೇಷ ಹಿರಿಮೆಯನ್ನು ಪಡೆದ ಕ್ಷೇತ್ರವೆಂದರೆ ತಂಜಾವೂರು. ಚೋಳರು, ಪಾಂಡ್ಯರು, ವಿಜಯನಗರ ಅರಸರು ಹಾಗೂ ಮರಾಠರು ಆಳಿದ ಸ್ಥಳವಿದು. ಹಾಗಾಗಿಯೇ ಶ್ರೀಮಂತ ಶಿಲ್ಪಕಲೆಯಿಂದ...
ತೇಲುವ ಮನೆಯಲ್ಲಿ ಸ್ವರ್ಗದ ಅನುಭವ
ಹೀಗೆ ಕಲ್ಪನೆ ಮಾಡಿಕೊಳ್ಳಿ... ಸುತ್ತಲು ನೀರಿನ ರಾಶಿ, ಅದರಾಚೆ ಹಚ್ಚಹಸುರಿನ ಸಿರಿ, ನೀರಿನ ಮಧ್ಯೆಯಲ್ಲಿರುವ ಮನೆಯಲ್ಲಿ ಕುಳಿತಿದ್ದೀರಿ, ಆ ಮನೆ ಹಾಗೇ ತೇಲಿ ಸಾಗುತ್ತಿದೆ... ಹೊರಗಡೆ ಸೂರ್ಯ ನೆತ್ತಿಯಮೇಲಿದ್ದರೂ, ಒಳಗಡೆ ತಂಪಾಗಿ ಕುಳಿತಿರುವ...
ಮಕ್ಕಳಿಗೆ ಉಲ್ಲಾಸ ನೀಡುವ ಉತ್ಸವ ಉದ್ಯಾನ
ನೂತನ ತಂತ್ರಜ್ಞಾನ ಹಾಗೂ ಆಧುನೀಕರಣದಿಂದ ನಮ್ಮ ಜೀವನ ಶೈಲಿ ದಿನದಿಂದ ದಿನಕ್ಕೆ ಬದಲಾಗುತ್ತಲೇ ಹೋಗುತ್ತದೆ. ಇಂತಹ ಬದಲಾವಣೆಗಳು ಕೇವಲ ನಗರಗಳಿಗಷ್ಟೇ ಸೀಮಿತವಾಗಿಲ್ಲ. ಹಳ್ಳಿಗಳಲ್ಲೂ ಬದಲಾವಣೆ ಎನ್ನುವುದು ಗಣನೀಯವಾಗಿ ಸಾಗುತ್ತಿದೆ. ಹಿಂದಿನ...
ಶಿವನಾಮ ಸ್ಮರಣೆಗೆ ಸೋಮೇಶ್ವರ ದೇಗುಲ
ಮನಸ್ಸಿನ ಒತ್ತಡ ಹೆಚ್ಚಾದಾಗ ಅಥವಾ ದುಃಖದಲ್ಲಿದ್ದಾಗ ಬಯಸುವುದು ಶಾಂತಿಯನ್ನ, ಹಿಡಿ ಪ್ರೀತಿಯನ್ನ. ಅಂತಹ ಒಂದು ಸಮಾಧಾನ ನೀಡುವಂತಹ ದೇವಸ್ಥಾನವೆಂದರೆ ಹಲಸೂರಿನ ಸೋಮೇಶ್ವರ ದೇಗುಲ. ಬೆಂಗಳೂರಿನ ಪುರಾತನ ದೇವಾಲಯದ ಸಾಲಿನಲ್ಲಿ ನಿಲ್ಲುವ ಈ ಗುಡಿ...
ಬೆಳಗಾವಿಯ ಭವ್ಯ ತಾಣ... ಒಮ್ಮೆ ನೋಡಿರಣ್ಣ...
ಬೆಳಗಾವಿ ಎಂದರೆ 'ಬೆಳಗಿನ ಜಾವ ಮಂಜು ಬೀಳುತ್ತಿರುತ್ತದೆ' ಎಂದರ್ಥ. ಊರಿನ ವಾತಾವರಣವು ಹೆಸರಿಗೆ ತಕ್ಕಂತೆ ಇದೆ. ಮುಂಜಾನೆ ಸಮಯದಲ್ಲಿ ತಂಪಾದ ವಾತಾವರಣವನ್ನು ಇಲ್ಲಿ ಅನುಭವಿಸಬಹುದು. ಸುಂದರ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಈ ಪ್ರದೇಶದಲ್ಲಿ...
ನೀರಲ್ಲಿ ಕುಣಿದು ನೆಗಿ, ನೆಗೆದು ಜಿಗಿ...
ನೀರಲ್ಲಿ ಆಡುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ದೊಡ್ಡವರಾಗಿರಲಿ ಅಥವಾ ಚಿಕ್ಕವರಾಗಿರಲಿ ಎಲ್ಲರಿಗೂ ನೀರಲ್ಲಿ ಆಡುವುದು ಖುಷಿಯೇ. ಬೇಸಿಗೆಯಲ್ಲಿ ಇಂತಹ ಆಟ ಕಂಡರೆ ಸಾಕು ಎಂದು ಮನಸ್ಸು ಚಟಪಡಿಸುತ್ತಿರುತ್ತದೆ. ಇಂತಹ ಬಯಕೆ ನಿಮ್ಮನ್ನು...
ಆಯಾಸವಿಲ್ಲದೆ ಉಲ್ಲಾಸದಿಂದ ನೋಡಿ...
ಬೇಸಿಗೆ ಬಂತೆಂದರೆ ಸಾಕು. ಬಿಸಿಲ ಉರಿ, ಏನೋ ಒಂದು ಬಗೆಯ ಆಯಾಸ, ಎಲ್ಲೂ ಓಡಾಡುವುದೇ ಬೇಡ, ಸುಮ್ಮನೆ ಕುಳಿತು ಬಿಡೋಣ ಎನ್ನುವಂತಹ ಮನಃಸ್ಥಿತಿ ಇರುತ್ತದೆ. ಹೀಗಿರುವಾಗ ಪ್ರವಾಸ ಅಥವಾ ಎಲ್ಲಾದರೂ ಸುತ್ತಾಡುವುದು ಎಂದರೆ ಅದೇನೋ ಉದಾಸೀನ ಭಾವನೆ....
ಲಗಾಮ್ ಇಲ್ಲದ ಲಾಂಗ್ ಡ್ರೈವ್...
ಪ್ರಪಂಚದಲ್ಲಿ ಅತಿವೇಗವಾಗಿ ಓಡುವುದು ಮನಸ್ಸು. ಒಮ್ಮೊಮ್ಮೆ ಈ ಮನಸ್ಸು ಏನೇನೋ ಬಯಕೆಯನ್ನು ಹುಟ್ಟಿಸುತ್ತದೆ. ಕಳೆದವಾರ ಹಾಗೇ ಆಯಿತು. ಹಾಗೆ ಸುಮ್ಮನೆ ಕುಳಿತಿರುವಾಗ ಮಹಾಬಲಿಪುರಂಗೆ ಹೋಗಬೇಕು ಎಂಬ ಹಂಬಲ ಹೆಚ್ಚಾಗ ತೊಡಗಿತು. ಪ್ರವಾಸೋದ್ಯಮ...
ಇಂದಿಗೂ ಮಿನುಗುತ್ತಿರುವ ಮೀರ್ಜನ್ ಕೋಟೆ
ರಾಜ ಮಹರಾಜರ ಕಾಲದಲ್ಲಿ ಶತ್ರುಗಳ ರಕ್ಷಣೆಗಾಗಿ ಕೋಟೆಗಳ ನಿರ್ಮಾಣಮಾಡಲಾಗುತ್ತಿತ್ತು ಎನ್ನುವುದು ಒಂದು ವಿಚಾರ. ಬ್ರಿಟಿಷರು ತಮ್ಮ ವ್ಯಾಪಾರಗಳಿ ಅನುಕೂಲವಾಗಲು ಕೋಟೆಗಳ ನಿರ್ಮಾಣ ಮಾಡಿಕೊಳ್ಳುತಿದ್ದರು ಎನ್ನುವುದು ಇನ್ನೊಂದು ವಿಚಾರ. ಈ ಎರಡು...
ಗೋಪುರಗಳ ಗುಡಿ ಮಧುರೈ ಮೀನಾಕ್ಷಿ
ವೈಗೈ ನದಿ ದಡದ ಮೇಲೆ ಇರುವ ಪ್ರಾಚೀನ ನಗರ ಮಧುರೈ. ಇಲ್ಲಿ ಬಣ್ಣ ಬಣ್ಣದ ಗೋಪುರಗಳಿಂದ ಭಕ್ತರನ್ನು ಆಕರ್ಷಿಸುವ ದೇಗುಲವೇ ಮೀನಾಕ್ಷಿ ಅಮ್ಮನ ದೇವಸ್ಥಾನ. 2500 ವರ್ಷಗಳ ಇತಿಹಾಸ ಹೊಂದಿರುವ ಈ ಪವಿತ್ರ ಕ್ಷೇತ್ರ ಮಧುರೈನ ಹೃದಯ ಭಾಗದಲ್ಲಿದೆ....
ಅಪರೂಪದ ಹರಿಹರೇಶ್ವರ ದೇಗುಲ
ಜವಳಿ ಉದ್ಯಮಕ್ಕೆ ಹೆಸರಾದ ದಾವಣಗೆರೆ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದು. ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ಕೈಗಾರಿಕೆಗಳಿಗೆ ಹೆಸರಾದ ಈ ಜಿಲ್ಲೆ ಪ್ರವಾಸೋದ್ಯಮಕ್ಕೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದರಲ್ಲಿ...
ಇದು ಬಡವರ ಊಟಿ... ತಪ್ಪದೆ ನೋಡಿ...
ಬೇಸಿಗೆಯಲ್ಲೂ ಹಸಿರಾಗಿ ಸದಾ ತಂಪಾದ ವಾತಾವರಣ ನೀಡಬಲ್ಲ ಸ್ಥಳವೆಂದರೆ ಸಕಲೇಶಪುರ. ಸುಂದರವಾದ ಬೆಟ್ಟಗಳ ಇಳಿಜಾರು ಹಾಗೂ ಕಾಫಿ ಬೆಳೆಯ ಹಸಿರು ಸಿರಿ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ. ಸುಂದರವಾದ ಗಿರಿಧಾಮಗಳನ್ನು ಒಳಗೊಂಡಿರುವ ಈ ತಾಣಕ್ಕೆ...
ಬಯಲು ಸೀಮೆಯಲ್ಲಿ ಬುದ್ಧ ವಿಹಾರ
ಬಯಲು ಸೀಮೆ ಪ್ರದೇಶ ಎಂದರೆ ತಾಪಮಾನ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಪ್ರವಾಸಕ್ಕೆ ಹೋಗುವುದು ಎಂದರೆ ಸ್ವಲ್ಪ ಹಿಂದೇಟು ಹಾಕುತ್ತಾರೆ. ವಾಣಿಜ್ಯ ಬೆಳೆಗೆ ಹೆಸರಾದ ಕಲಬುರಗಿ ತನ್ನದೇ ಆದ ವಿಶೇಷ ಪ್ರವಾಸ ತಾಣಗಳನ್ನು ಒಳಗೊಂಡಿದೆ. ಅದರಲ್ಲಿ...
ಈ ಕೋಟೆಯ ಹತ್ತುವಿರಾ? ಸುತ್ತುವಿರಾ?
ಈ ವಾರದ ರಜೆಯಲ್ಲಿ ಎಲ್ಲಿಗೆ ಹೋಗುವುದು ಎನ್ನುವ ಯೋಚನೆಯಲ್ಲಿದ್ದೆವು. ಆಗ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಹಾಡೊಂದು ಕಣ್ಣಿಗೆ ಬಿತ್ತು. ಆ ಹಾಡಿಗೆ ನಡೆಸಿದ ಚಿತ್ರೀಕರಣದ ಜಾಗ ಬಹಳ ಸುಂದರವಾಗಿ ಕಾಣಿಸುತ್ತಿತ್ತು. ತಡಮಾಡದೆ ಆ ಹಾಡಿನ...
ಈ ಗುಹೆಗಳಲ್ಲಿ ಏನಿದೆ ನೋಡಿ...
ಗುಹೆ ಎಂದರೆ ಅದೇನೋ ಒಂದು ಬಗೆಯ ಭಯ ಉಂಟಾಗುವುದು ಸಹಜ. ಆದರೆ ಇಂತಹ ಗುಹೆಗಳಲ್ಲೇ ಅನೇಕ ಋಷಿಮುನಿಗಳು ತಪಸ್ಸನ್ನು ಗೈದು ಸಾಧನೆ ಮಾಡಿದ್ದಾರೆ ಎನ್ನುವುದನ್ನು ನಾವು ಮೆಚ್ಚಲೇ ಬೇಕು. ನೈಸರ್ಗಿಕವಾಗಿಯೇ ನಿರ್ಮಾಣ ಗೊಂಡ ಅನೇಕ ಗುಹೆಗಳು ನಮ್ಮ...
ಮಕ್ಕಳಿಗಾಗಿ ಈ ಕ್ರಿಸ್ ಮಸ್ ತಾಣ ಯಾನ
ಮಕ್ಕಳಲ್ಲಿ ಕುತೂಹಲ ಹಾಗೂ ಕಲಿಕೆಯ ಮಟ್ಟ ಹೆಚ್ಚಾಗಿ ಇರುತ್ತದೆ. ಹಾಗಾಗಿಯೇ ಅವರು ತಮ್ಮ ಸುತ್ತಲ ವಾತಾರಣದ ಪರಿಸ್ಥಿತಿ ಹಾಗೂ ಭಾಷೆಗಳನ್ನು ಬಹಳ ಬೇಗನೆ ಅರಿಯುತ್ತಾರೆ. ಹಾಗಂತ ಮಕ್ಕಳಿಗೆ ಕಲಿಕೆಯ ಕುರಿತು ಒತ್ತಡ ಹೇರುವುದು ಸರಿಯಲ್ಲ....