ಶತಮಾನ ಇತಿಹಾಸದ ಸುಂದರ ದೇಗುಲ
ಪುರಾತನ ಕಾಲದ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಬೇಕು. ಸುಂದರ ವಾಸ್ತು ಶಿಲ್ಪಗಳ ಸೌಂದರ್ಯವನ್ನು ಸೆರೆ ಹಿಡಿಯಬೇಕೆನ್ನುವ ಬಯಕೆ ಇದ್ದರೆ ಕಾಂಚಿಪುರಂನ ಕೈಲಾಸನಾಥರ್ ದೇಗುಲಕ್ಕೆ ಬನ್ನಿ. ಶಿವನನ್ನು ಆರಾಧಿಸುವ ಈ ದೇಗುಲ ಹಿತವಾದ ಅನುಭವ...
ನಾವು ಹೋಗಬೇಕು ನವಬ್ರಹ್ಮ ದೇಗುಲಕ್ಕೆ...
ಪೌರಾಣಿಕ ಪರಂಪರೆಯ ತಾಣಗಳು ಶ್ರೀಮಂತ ಇತಿಹಾಸಗಳನ್ನು ನೆನಪಿಸುತ್ತವೆ. ಸೂಕ್ಷ್ಮ ಕಲಾಕೃತಿಯ ದೇಗುಲಗಳನ್ನು ನೋಡುತ್ತಿದ್ದರೆ ರಾಜರ ಕಾಲದ ಕಲಾ ಶ್ರೀಮಂತಿಕೆ ಹೇಗಿತ್ತು ಎನ್ನುವುದು ತೆರೆದುಕೊಳ್ಳುತ್ತವೆ. ಕೆಲವು ಪ್ರದೇಶಗಳು ಐತಿಹಾಸಿಕ ತಾಣ ಹಾಗೂ...
ದೀರ್ಘಾವಧಿ ರಜೆಗೆ ದೇವಿಯ ದರ್ಶನ
ಭಾರತದ ಎರಡನೇ ಅತಿದೊಡ್ಡ ರಾಜ್ಯ ಮಹಾರಾಷ್ಟ್ರ. ಭಾರತದ ಪಶ್ಚಿಮ ರಾಜ್ಯಗಳಲ್ಲಿ ಒಂದಾದ ಇದು ಅರಬ್ಬಿ ಸಮುದ್ರದ ದಡದಲ್ಲಿ ನಿಂತಿದೆ. ಮರಾಠಿ ಮಾತೃಭಾಷೆಯನ್ನು ಹೊಂದಿರುವ ಈ ತಾಣ ಔದ್ಯೋಗಿಕವಾಗಿ ಹಾಗೂ ತಾಂತ್ರಿಕವಾಗಿ ಮಹತ್ತರ ಸ್ಥಾನವನ್ನು...
ಬಾಗಲಕೋಟೆ ಬಣ್ಣಿಸುವ ಭವ್ಯ ತಾಣಗಳು
ಚಾಲುಕ್ಯರ ಕಾಲದ ಶ್ರೀಮಂತ ನಗರ ಎಂದು ಪ್ರಸಿದ್ಧಿ ಪಡೆದ ನಾಡು ಬಾಗಲಕೋಟೆ. ಶಿಲಾಶಾನಗಳ ಪ್ರಕಾರ ಮೊದಲು ಬಾಗಡಿಗೆ ಎಂದು ಕರೆಯಲಾಗುತ್ತಿತ್ತು. ಲಂಕಾಧಿಪತಿ ರಾವಣನು ಈ ಪ್ರದೇಶದಲ್ಲಿ ಆಳುತ್ತಿದ್ದ. ಅವನು ಈ ನಗರವನ್ನು ಸಂಗೀತಗಾರರಿಗೆ ಕೊಡುಗೆಯಾಗಿ...
ಚಹಾದ ರಾಜಧಾನಿಗೆ ಚಿಂತೆಯಿಲ್ಲದೆ ಹೋಗಬಹುದು
ಚಹಾ ತೋಟದ ಸೌಂದರ್ಯವೇ ಹಾಗೆ. ಎಲ್ಲರನ್ನೂ ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಉತ್ತರ ಭಾರತದ ಬಹು ಭಾಗಗಳಲ್ಲಿ ಇದನ್ನೇ ಜೀವನೋಪಾಯದ ಬೆಳೆಯನ್ನಾಗಿ ಬೆಳೆಯುತ್ತಾರೆ. ಉತ್ತಮ ಗುಣಮಟ್ಟದ ಇಳುವರಿ ಹೊಂದಿರುವ ಪ್ರದೇಶವೆಂದರೆ ಪಾಲಂಪೂರ್. ಇಲ್ಲಿಯ...
ನಿಮಗಾಗಿ ಕಾಯುತ್ತಿದೆ ನಾಲ್ಕುನಾಡು ಅರಮನೆ
ಪಶ್ಚಿಮಘಟ್ಟಳ ಸಾಲಿನಲ್ಲಿ ನಿಲ್ಲುವ ಕೊಡಗು ಪ್ರವಾಸತಾಣಗಳಿಗೆ ಪ್ರಸಿದ್ಧಿ ಪಡೆದಿದೆ. ಹಸಿರು ಸಿರಿಯಿಂದ ಕೂಡಿರುವ ಈ ಊರಿನಲ್ಲಿ ಐತಿಹಾಸಿಕ ತಾಣಗಳು ಹಲವಾರಿವೆ. ಅವುಗಳಲ್ಲಿ ನಾಲ್ಕುನಾಡು ಅರಮನೆಯು ಒಂದು. ಕೊಡಗಿನ ಅತ್ಯಂತ ಎತ್ತರದ ಗಿರಧಾಮ...
ಕಣ್ಮನ ಸೆಳೆಯುವ ಕೇರಳದ ತಾಣಗಳು...
ಪ್ರವಾಸ ಎಂದೊಡನೆ ಮೊದಲು ಗೂಗಲ್ನ ಮೊರೆ ಹೋಗುತ್ತೇವೆ. ಯಾವ ತಾಣ? ಎಷ್ಟು ದೂರ? ಎಷ್ಟು ಜನ ಹೋಗುತ್ತಾರೆ ಎನ್ನುವುದನ್ನು ಮೊದಲು ನೋಡುತ್ತೇವೆ. ಹಾಗಾಗಿ ಅದೆಷ್ಟೋ ತಾಣಗಳು ನಮಗೆ ಪರಿಚಯವೇ ಆಗಿರುವುದಿಲ್ಲ. ನಾವು ನೋಡುವ ಸ್ಥಳದಲ್ಲಿ ಜನ...
ಏಕಾಂತಕ್ಕೆ ಗೊಮ್ಮಟಗಿರಿ ವಿಹಾರ
ಮೈಸೂರು ಪ್ರವಾಸ ತಾಣಗಳ ಸ್ವರ್ಗ ಲೋಕ. ಇಲ್ಲಿ ಏನಿಲ್ಲ? ಎಲ್ಲವೂ ಇದೆ. ಎಷ್ಟೇ ನೋಡಿದರೂ ಮುಗಿಯದಷ್ಟು ಪ್ರವಾಸ ತಾಣಗಳಿವೆ. ಅವುಗಳಲ್ಲಿ ಎಲೆಮರೆಯ ಕಾಯಂತಿರುವ ಗೊಮ್ಮಟಗಿರಿಯೂ ಒಂದು. ಜೈನರ ಪವಿತ್ರ ಕ್ಷೇತ್ರವಾದ ಈ ತಾಣಕ್ಕೆ ಶ್ರವಣ ಗುಡ್ಡ ಎಂತಲೂ...
ಹೋಳಿಯಲ್ಲಿ ಸುಗ್ಗಿ ಕುಣಿತದ ಫೋಟೋ ಪ್ರವಾಸ
ಅಂದು ಬೆಳಗಿನ ಜಾವ ಸುಂದರವಾದ ನಿದ್ರೆ... ಅದೇನೇನೋ ಕನಸು ಬೀಳುತ್ತಿತ್ತು... ಅಷ್ಟರಲ್ಲಿ ಬೆಳಗಾಗಿದೆ ಎದ್ದೇಳು ಎನ್ನುವ ಅಮ್ಮನ ಕೂಗು ಆಗಾಗ ಎಬ್ಬಿಸುತ್ತಿತ್ತು... ಅಯ್ಯೋ! ಇರಮ್ಮಾ ಎನ್ನುವುದು ನನ್ನ ಪ್ರತಿಧ್ವನಿ... ಈ ನಡುವೆ ಢಣ ಢಣ ಎನ್ನುವ...
ಮನಃಶಾಂತಿಗೆ ವಿಶ್ವ ಶಾಂತಿಯೆಡೆಗೆ ಪಯಣ
ನಮ್ಮ ಭಾವನೆಗಳನ್ನು ಹೇಗೆ ಹಿಡಿತದಲ್ಲಿ ಇಟ್ಟುಕೊಳ್ಳಬೇಕು? ಪರರಿಗೆ ತೊಂದರೆಯಾಗದಂತೆ ಹೇಗೆ ಇರಬೇಕು? ಜೀವನದ ಸಂದಿಗ್ಧ ಪರಿಸ್ಥಿತಿಯನ್ನು ನಿವಾರಿಸುವುದು ಹೇಗೆ ಎಂಬುದನ್ನು ಮಹಾಭಾರತ ಓದಿ ತಿಳಿದುಕೊಳ್ಳಬೇಕು. ಧರ್ಮನಿಷ್ಠರಾಗಿ ನಮ್ಮ...
ಬೆಂಗಳೂರಿಗೆ ಹತ್ತಿರ... ಗೊಮ್ಮಟನ ವಿಧ್ಯಗಿರಿ...
ಎಲ್ಲಾದರೂ ದೂರದ ಪ್ರವಾಸ ಹೋಗಬೇಕು, ಸ್ವಲ್ಪ ಆಯಾಸವಾದರೂ ತೊಂದರೆಯಿಲ್ಲ, ಸಾಹಸ ಮಾಡಿದಂತಾಗಬೇಕು ಎಂಬ ಹುಮ್ಮಸ್ಸಿನ ಮನಸ್ಸಿಗೆ ವಿಧ್ಯಗಿರಿ ಬೆಟ್ಟ ಸೂಕ್ತ ಸ್ಥಳ. ಹಾಸನ ಜಿಲ್ಲೆಯ ಐತಿಹಾಸಿಕ ನೆಲೆಯಾದ ವಿಧ್ಯಗಿರಿ ಚಾರಣ ಹಾಗೂ ತೀರ್ಥ ಯಾತ್ರೆಗೆ...
ಮುತ್ತಿನ ನಗರದ ಮಹತ್ತರದ ಸ್ಥಳಗಳು
ಮುತ್ತಿನ ನಗರ ಎಂದು ಹೆಸರಾದ ಹೈದರಾಬಾದ್ ಉತ್ತರ ಹಾಗೂ ದಕ್ಷಿಣ ಭಾರತದ ಎರಡು ಸಂಸ್ಕೃತಿಗಳ ಸಮ್ಮಿಲನಗೊಂಡಿದೆ. ಇಲ್ಲಿಯ ಐತಿಹಾಸಿಕ ಪ್ರವಾಸ ತಾಣಗಳು ಜನರನ್ನು ಹೆಚ್ಚು ಆಕರ್ಷಿಸುತ್ತವೆ. ನಿಜಾಮರ ನಗರ ಎನಿಸಿಕೊಂಡ ಹೈದರಾಬಾದ್ ಭೌಗೋಳಿಕವಾಗಿ,...
ನಮ್ಮ ಚಿತ್ತ... ವನ್ಯ ಜಗತ್ತಿನತ್ತ...
ವನ್ಯ ಪ್ರಾಣಿ-ಪಕ್ಷಿಗಳನ್ನು ನೋಡುವಾಗ ಉಂಟಾಗುವ ಆಶ್ಚರ್ಯ ಹಾಗೂ ಕುತೂಹಲಗಳ ನಡುವೆ ನಮ್ಮ ಸಮಸ್ಯೆಗಳು ಮರೆತು ಹೋಗುತ್ತವೆ. ಅವುಗಳ ಓಡಾಟ, ಮುಗ್ಧ ಸಂಜ್ಞೆ ಹಾಗೂ ತಮ್ಮವರೊಡನೆ ಒಡಗೂಡಿ ಓಡಾಡುವುದು ಎಲ್ಲವೂ ಒಂದು ಬಗೆಯ ಚೆಂದ. ಇಂತಹ ಸುಂದರ...
ಹೆಸರು ಚಿಕ್ಕದಾದರೂ ಕೀರ್ತಿ ದೊಡ್ಡದು
ಮನಸ್ಸಿಗೆ ದುಃಖವಾದಾಗ ಅಥವಾ ಖುಷಿಯಾದಾಗ ದೇವರ ಸನ್ನಿಧಿಗೆ ಒಮ್ಮೆ ಹೋಗಬೇಕು ಅನಿಸುತ್ತದೆ. ದೇವರ ಸಮ್ಮುಖದಲ್ಲಿ ನಮ್ಮ ಅಳಲನ್ನು ಹೇಳಿಕೊಂಡರೆ ಮನಸ್ಸಿಗೆ ಅದೇನೋ ಒಂದು ಬಗೆಯ ನಿರಾಳ ಭಾವ. ಮನಸ್ಸಿನ ಒತ್ತಡಗಳು ಹೆಚ್ಚಾದಾಗ ಪುಣ್ಯ ಕ್ಷೇತ್ರಕ್ಕೆ...
ಅಗ್ವಾದ ಕೋಟೆಯಲ್ಲಿ ಒತ್ತಡಗಳು ಮಂಗಮಾಯ
ಗೋವಾ ಭಾರತದಲ್ಲಿರುವ ಅತ್ಯುತ್ತಮ ಪ್ರವಾಸತಾಣ ಎಂದು ನಿಸ್ಸಂದೇಹವಾಗಿ ಹೇಳಬಹುದು. ಗೋವಾ ಎಂದಾಕ್ಷಣ ಕಡಲ ತೀರದ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ. ಹೌದು, ಸಮುದ್ರ ತೀರಗಳನ್ನು ಬಿಟ್ಟರೆ ಬೇರೆ ಬೇರೆ ಪ್ರವಾಸ ತಾಣಗಳು ಇಲ್ಲಿವೆ. ಇವು...
ದೀರ್ಘಕಾಲದ ರಜೆಯಲ್ಲಿ ದೂರದ ಪ್ರಯಾಣ
ನಲವತ್ತು ವಸಂತಗಳ ನಿರಂತರ ಹೋರಾಟದ ನಂತರ ಭಾರತದ 29ನೇ ರಾಜ್ಯ ಎನಿಸಿಕೊಂಡಿದ್ದು ತೆಲಂಗಾಣ. ಹತ್ತು ಜಿಲ್ಲೆಗಳನ್ನು ಒಳಗೊಂಡ ಈ ರಾಜ್ಯ ಸುಂದರ ಇತಿಹಾಸವನ್ನು ಹೊಂದಿದೆ. ಗೋದಾವರಿ ಹಾಗೂ ಕೃಷ್ಣಾ ನದಿ ಈ ಭಾಗದಲ್ಲಿಯೇ ಹರಿಯುತ್ತದೆಯಾದರೂ, ಬಹು ಭಾಗ...
ಇದೊಂದು ರಮ್ಯ ಲೋಕ... ಇಲ್ಲಿಗೊಮ್ಮೆ ಬರಲೇ ಬೇಕು...
ಅಂದು ಶನಿವಾರ ಸಮಯವೇ ಕಳೆಯುತ್ತಿರಲಿಲ್ಲ. ಏನೋ ಒಂದು ತರಹದ ಬೇಸರ ನನ್ನನ್ನು ಕಾಡುತ್ತಿತ್ತು. ಎಲ್ಲಾದರೂ ಹೋಗಬೇಕು ಎಂದು ಒಂದು ಮನಸ್ಸು ಹೇಳುತ್ತಿತ್ತು. ಅಯ್ಯೋ! ಎಲ್ಲೂ ಬೇಡ ಎಂದು ಇನ್ನೊಂದು ಮನಸ್ಸು... ಒಟ್ಟಿನಲ್ಲಿ ಬೇಸರದಿಂದ...
ಬೆಲೆಬಾಳುವ ಬೆಳೆಗಳ ನಾಡು... ಈ ಕರುನಾಡು..
ಕಪ್ಪು ಮಣ್ಣಿನ ನಾಡು ಎಂದು ಕರೆಯಲ್ಪಡುವ ಕರ್ನಾಟಕ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದು. ಕಲೆ, ಸಾಹಿತ್ಯ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ಪ್ರವಾಸೋದ್ಯಮದ ಜೊತೆಗೆ ಕೃಷಿ-ಹಾಗೂ ಹೈನುಗಾರಿಕೆಯಲ್ಲೂ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ....