ಇಲ್ಲಿ ಏನಿಲ್ಲಾ? ಎಲ್ಲಾ ಬಗೆಯ ತಾಣಗಳಿವೆ...
ಕಡಲ ತೀರಗಳ ಸಾಲು, ಮಧ್ಯೆ ಪವಿತ್ರ ತೀರ್ಥಕ್ಷೇತ್ರಗಳನ್ನು ಒಳಗೊಂಡಿರುವ ತಾಣ ಉಡುಪಿ. ಪಶ್ಚಿಮ ಘಟ್ಟಗಳಿಂದ ಆವೃತ್ತವಾಗಿರುವ ಈ ಪ್ರದೇಶದಲ್ಲಿ ಅನೇಕ ಗಿರಿಧಾಮಗಳು ಹಾಗೂ ಐತಿಹಾಸಿಕ ತಾಣಗಳಿವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಉಡುಪಿ...
ಚಿನ್ನದ ಮಂದಿರ... ಇವು ನೋಡಲು ಸುಂದರ...
ಪ್ರಪಂಚದಲ್ಲಿಯೇ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ 5ನೇ ಧರ್ಮ ಬೌದ್ಧ ಧರ್ಮ. ಕ್ರಿ.ಪೂ. 5-6 ನೇ ಶತಮಾನದಲ್ಲಿ ಬೆಳಕಿಗೆ ಬಂದ ಈ ಧರ್ಮ ಸರಳ ಹಾಗೂ ಸಮಾನತೆಯನ್ನು ಸಾರುತ್ತದೆ. ಉತ್ತರ ಭಾರತದಲ್ಲಿ ನೆಲೆಸಿದ್ದ ಗೌತಮನ ಬೋಧನೆಯ ಆಧಾರದಲ್ಲಿಯೇ...
ಈ ತಾಣವ ನೋಡಿಯೇ ಅನುಭವಿಸಬೇಕು
ಬಹುಶಃ ಐದು ವರ್ಷಗಳೇ ಕಳೆದಿತ್ತು. ನಮ್ಮ ಸಂಭಾಷಣೆಗಳೇನೆ ಇದ್ದರೂ ಮೊಬೈಲ್ ಮೂಲಕವೇ ನಡೆಯುತ್ತಿತ್ತು. ಅದೇನೋ ಮನಸ್ಸು ಆಕೆಯನ್ನು ಒಮ್ಮೆ ಭೇಟಿ ಮಾಡಬೇಕು, ಜೊತೆಯಲ್ಲಿ ಕುಳಿತು ಒಂದಿಷ್ಟು ಮಾತನಾಡಬೇಕು ಎಂದು ಬಯಸಿತು. ಹಾಗಾಗಿ ಕಳೆದ ವಾರ ಅವಳ...
ನಿರಾಳ ಭಾವಕ್ಕೆ ಹಾವೇರಿಯೆಡೆಗೆ ಪಯಣ
ಕೃಷಿ ಪ್ರಧಾನ ಜಿಲ್ಲೆ ಎನಿಸಿಕೊಂಡಿರುವ ಹಾವೇರಿ ಕರ್ನಾಟಕದ ಮಧ್ಯ ಭಾಗದಲ್ಲಿದೆ. ಬ್ಯಾಡಗಿ ಮೆಣಸಿಗೆ ಪ್ರಸಿದ್ಧಿ ಪಡೆದ ಈ ತಾಣ ಐತಿಹಾಸಿಕ ವಿಚಾರದಲ್ಲೂ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಇಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ...
ಭವ್ಯ ಕೋಟೆಯ ದಿವ್ಯ ದರ್ಶನ
ಬಯಲು ಸೀಮೆ ಆವೃತ್ತಿಯಲ್ಲಿ ಬರುವ ಚಿತ್ರದುರ್ಗ ಐತಿಹಾಸಿಕ ತಾಣಗಳಿಗೆ ಹೆಸರಾಗಿದೆ. ಅದ್ಭುತ ಚರಿತ್ರೆಯನ್ನು ಹೊಂದಿರುವ ಈ ಪ್ರದೇಶದಲ್ಲಿ ಅನೇಕ ರಾಜ ಮಹರಾಜರು ಆಳಿ ಹೋಗಿದ್ದಾರೆ. ಮೊದಲು ಈ ಪ್ರದೇಶಕ್ಕೆ ಚಿತ್ತಾಲ್ ದುರ್ಗ ಎಂದು...
ಕಲ್ಲಲ್ಲಿ ಅರಳಿರುವ ಸುಂದರ ಉದ್ಯಾನಗಳು
ಕಸದಿಂದ ರಸ ಮಾಡುವುದು ಒಂದು ಕಲೆ. ಬಿಟ್ಟ ವಸ್ತುಗಳಿಂದ ಅಥವಾ ವಿಶಿಷ್ಟ ಕಲೆಯಿಂದ ಉದ್ಯಾನವನ್ನು ರಚಿಸುವುದು ಸಾಹಸ. ಬೇಕೆಂದಲ್ಲಿ ಕಲ್ಲುಗಳನ್ನು ಇಟ್ಟು, ದಿಬ್ಬ ಹಾಗೂ ದಿಣ್ಣೆಗಳನ್ನು ರಚಿಸಿ, ಅವುಗಳ ಮಧ್ಯೆ ಹೊಂದಿಕೊಳ್ಳುವುಂತಹ ಸಸ್ಯಗಳನ್ನು...
ಪದೇ ಪದೇ ನೆನಪಾಗುವ ಆಗುಂಬೆಯ ತಾಣಗಳು
ಸಹ್ಯಾದ್ರಿ ಶ್ರೇಣಿಯಲ್ಲಿ ಕಂಗೊಳಿಸುವ ಗರಿಧಾಮ ಆಗುಂಬೆ. ತೀರ್ಥಹಳ್ಳಿ ತಾಲೂಕಿನ ಆವೃತ್ತಿಯಲ್ಲಿರುವ ಈ ತಾಣದ ಸೌಂದರ್ಯ ಅದ್ವಿತೀಯವಾದದ್ದು. ಸೂರ್ಯಾಸ್ತದ ಸುಂದರ ದೃಶ್ಯಕ್ಕೆ ಹೆಸರಾದ ಈ ತಾಣ ಸುತ್ತಲೂ ಹಸಿರು ಸಿರಿಯಿಂದ ಮೆರೆಯುತ್ತದೆ. ಹಸಿರು...
ಆಹಾ ಎಂಥ ಆನೆಗೊಂದಿ... ಇಲ್ಲಿಗೆ ಬರುತ್ತಾರೆ ಹಲವು ಮಂದಿ...
ಆನೆಗೊಂದಿಯ ಐತಿಹಾಸಿಕ ಹಾಗೂ ಪುರಾಣ ಹಿನ್ನೆಲೆಯು ನಮ್ಮನ್ನು ರಾಮಾಯಣದ ಕಾಲಕ್ಕೆ ಕರೆದೊಯ್ಯುತ್ತದೆ. ಈ ಸುಂದರ ತಾಣವು ಹಸಿರು ಸಿರಿ, ಗಿರಿಧಾಮಗಳು ಹಾಗೂ ತುಂಗಭದ್ರಾ ನದಿಯಿಂದ ಸುತ್ತುವರಿದಿದೆ. ಇದು ಕೊಪ್ಪಳ ಜಿಲ್ಲೆಯ ಗಂಗಾವತಿ...
ಮೋಡಿ ಮಾಡುವ ಪಾಂಡಿಚೆರಿ ತಾಣಗಳು
ಭವ್ಯವಾದ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಲ್ಲಿ ಪಾಂಡಿಚೆರಿಯು ಒಂದು. ಇಲ್ಲಿ ಬಿಜಾಪುರದ ಸುಲ್ತಾನರು, ಡಚ್ಚರು, ಫ್ರೆಂಚರು, ಪಾಂಡ್ಯರು, ವಿಜಯನಗರ ಅರಸರು ಆಳಿಹೋಗಿದ್ದಾರೆ. ಇವರ ನೆನಪಿಗಾಗಿ ಅನೇಕ ಐತಿಹಾಸಿಕ ತಾಣಗಳು...
ಕ೦ಡುಕೇಳರಿಯದ ಅದ್ಭುತ ಜಲಪಾತಗಳು
ಭರತಖ೦ಡವು ಪರ್ವತಗಳು, ಸರೋವರಗಳು, ಕಣಿವೆಗಳು, ನದಿಗಳು, ಹಾಗೂ ಜಲಪಾತಗಳ ರೂಪದಲ್ಲಿ ಅಗಣಿತ ನೈಸರ್ಗಿಕ ಸ೦ಪನ್ಮೂಲಗಳಿ೦ದ ಹರಸಲ್ಪಟ್ಟಿದೆ. ದೊಡ್ಡವು ಹಾಗೂ ಚಿಕ್ಕವುಗಳನ್ನೂ ಒಳಗೊ೦ಡ೦ತೆ ಭಾರತದೇಶದಲ್ಲಿ ಇನ್ನೂರಕ್ಕೂ ಅಧಿಕ ಜಲಪಾತಗಳಿವೆ. ಪ್ರಮುಖ...
ಅರಸಿ ಹೋಗಬೇಕಾದ ಹಾಸನದ ವಿಶೇಷ ತಾಣಗಳು
ಹೊಯ್ಸಳರ ಕಾಲದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ಜಿಲ್ಲೆ ಹಾಸನ. ಇಂದು ಈ ತಾಣ ಹೊಯ್ಸಳರ ವಾಸ್ತುಶಿಲ್ಪದಿಂದ ಜಗತ್ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಅನೇಕ ಹಳ್ಳಿ ಹಾಗೂ ಪಟ್ಟಣಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಶಿಲ್ಪಕಲೆಯ ಆಗರಗಳು...
ಸದಾ ಕಂಗೊಳಿಸುವ ಶ್ರೀಮಂತ ಉದ್ಯಾನವನಗಳು
ವಾಹನದ ದಟ್ಟಣೆ, ನಗರೀಕರಣ, ಮನೆಗಳ ಸಾಲು, ಕಸದ ರಾಶಿಯಗಳ ನಡುವೆ ನಿಸರ್ಗದ ಸಿರಿಯನ್ನು ನೋಡುತ್ತೇವೆ ಎನ್ನುವುದು ಕನಸಿನ ಮಾತು. ಕೆಲವೊಂದು ಪ್ರದೇಶದಲ್ಲಿ ಮರಭೂಮಿಯ ಓಯಾಸಿಸ್ನಂತೆ ಪುಟ್ಟ ಪುಟ್ಟ ಉದ್ಯಾನಗಳಿರುವುದನ್ನು ನೋಡಬಹುದಷ್ಟೆ....
ಬಂಡೆಯಲ್ಲಿ ಅಡಗಿರುವ ಭೈರವಕೋಣ ಗುಹಾಲಯ
ಭಾರತದ ಆಗ್ನೇಯ ಕರಾವಳಿ ಭಾಗದಲ್ಲಿ ಇರುವ ಆಂಧ್ರ ಪ್ರದೇಶ ನಾಲ್ಕನೇ ಅತಿದೊಡ್ಡ ರಾಜ್ಯ. ಚಳಿಗಾಲದಲ್ಲಿ ಹಿತಕರವಾದ ವಾತಾವರಣ ಹೊಂದಿರುವ ಈ ತಾಣದಲ್ಲಿ ಅನೇಕ ಐತಿಹಾಸಿಕ, ನೈಸರ್ಗಿಕ ಹಾಗೂ ಪವಿತ್ರ ಕ್ಷೇತ್ರಗಳಿವೆ. ಮಳೆಗಾಲದಲ್ಲಿ ಸಮೃದ್ಧವಾದ...
ಇದು ಕೂಚ್ ಬಿಹಾರ್ ಅರಮನೆ... ನೀವು ನೋಡಿದ್ದೀರಾ?
ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯಿಂದ ಗುರುತಿಸಿಕೊಂಡ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳವೂ ಒಂದು. ಇಲ್ಲಿರುವ ಪ್ರತಿಯೊಂದು ತಾಣವು ತನ್ನದೇ ಆದ ಸುಂದರ ಇತಿಹಾಸವನ್ನು ತೆರೆದಿಡುತ್ತವೆ. ಕೂಚ್ ರಾಜವಂಶದವರು ಆಳಿರುವ ಈ ನಾಡಲ್ಲಿ ಸುಂದರವಾದ...
ಇಂದಿಗೂ ಕಂಗೊಳಿಸುವ ಸಾವಿರ ವರ್ಷದ ದೇಗುಲಗಳು
ಅಮೋಘವಾದ ನೈಸರ್ಗಿಕ ಸಂಪತ್ತನ್ನು ಹೊಂದಿರುವ ಭಾರತ ದಕ್ಷಿಣ ಏಷ್ಯಾದ ಅತಿದೊಡ್ಡ ದೇಶ. 800 ವಿಭಿನ್ನ ಭಾಷಿಗರನ್ನು ಹೊಂದಿರುವ ಅದ್ಭುತ ನಾಡು. ವಿವಿಧ ಧರ್ಮ ಜಾತಿಗಳ ನಡುವೆಯೂ ನಾವೆಲ್ಲಾ ಒಂದೇ ಎನ್ನುವ ಮನೋಭಾವ ಇಲ್ಲಿಯ ಜನತೆದು. ಈ ಪುಣ್ಯ...
ವನ್ಯ ಜೀವಿಗಳತ್ತ ಒಂದು ಸುತ್ತು
ದಟ್ಟವಾದ ಕಾಡು, ಸುತ್ತಲೂ ಹಸಿರು ಸಿರಿ, ಪ್ರಶಾಂತವಾದ ವಾತಾವರಣ, ಆಗಾಗ ಜೋರಾಗಿ ಬೀಸುವ ಗಾಳಿ, ಆಗೊಮ್ಮೆ-ಈಗೊಮ್ಮೆ ಕೇಳುವ ಪ್ರಾಣಿಗಳ ಘರ್ಜನೆ, ಇಲ್ಲಿ ನಾವೂ ಇದ್ದೇವೆ ಎಂದು ಇಂಪಾಗಿ ಹೇಳುವ ಹಕ್ಕಿಗಳ ಕಲರವ, ಎಷ್ಟೇ ದೂರ ಹಣ್ಣು ಹಾಯಿಸಿದರೂ ಬರೇ...
ಇದು ಟಿಪ್ಪುವಿನ ಶೌರ್ಯದ ಕೋಟೆ
ಸುಂದರ ಇತಿಹಾಸ, ಪರಂಪರೆ, ಸಂಸ್ಕೃತಿಗೆ ನೆಲೆನೀಡಿದ ತಾಣ ಕೇರಳ. ಇಲ್ಲಿಯ ಪ್ರತಿಯೊಂದು ಪ್ರದೇಶವು ಅದ್ಭುತ ಕಲೆ ಸಂಪ್ರದಾಯವನ್ನು ಒಳಗೊಂಡದೆ. ಈ ನಾಡಿನ ಐತಿಹಾಸಿಕ ಸ್ಮಾರಕಗಳು ಹಾಗೂ ವೈಭವದಿಂದ ಕೂಡಿರುವ ದೇವಾಲಯಗಳು ನಮ್ಮನ್ನು ಪುರಾತನ ಕಾಲಕ್ಕೆ...
ಸಾಗರವೆಂಬ ಸುಂದರ ಲೋಕ... ಇಲ್ಲಿಗೆ ಯಾವಾಗ ಹೋಗಬೇಕು?
ಸಾಹಿತ್ಯ, ಸಂಗೀತ, ಕೃಷಿ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಗರ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಮಲೆನಾಡು ಪ್ರದೇಶದಲ್ಲಿ ಬರುವ ಈ ತಾಣ ರಮಣೀಯ ಪ್ರವಾಸ ತಾಣಗಳನ್ನು ಒಳಗೊಂಡಿದೆ. ಯಕ್ಷಗಾನ ಎನ್ನುವ ಕರ್ನಾಟಕದ ಕಲೆಗೆ ಹೆಜ್ಜೆ...