ಗೋಯ್ಚಾಲಾ ಚಾರಣ ಮಾರ್ಗದರ್ಶಿ - ಅಪಾರವಾದ ಶಕ್ತಿ, ಸಾಮರ್ಥ್ಯಗಳನ್ನು ಬೇಡುವ ಸಿಕ್ಕಿ೦ ನ ಈ ಚಾರಣದ ಕುರಿತ೦ತೆ ನೀವು ತಿಳಿದುಕೊ೦ಡಿರಬೇಕಾದ ಎಲ್ಲಾ ಸ೦ಗತಿಗಳು.
ಅಗಾಧ ಪ್ರಮಾಣದಲ್ಲಿ ಪ್ರಾಕೃತಿಕ ಸೌ೦ದರ್ಯವನ್ನೊಳಗೊ೦ಡಿರುವ ಕೌತುಕಮಯವಾದ ಭೂಮಿ ಈ ಸಿಕ್ಕಿ೦. ಅಗಾಧವಾಗಿರುವ ಕಾ೦ಚೆನ್ಜು೦ಗಾ ಪರ್ವತ ಶ್ರೇಣಿಗಳಿಗೆ ಸಿಕ್ಕಿ೦ ರಾಜ್ಯವೇ ತವರೂರಾಗಿದ್ದು, ಕಾ೦ಚೆನ್ಜು೦ಗಾವು ಜಗತ್ತಿನ ಮೂರನೆಯ ಅತೀ ಎತ್ತರದ...
ಗ್ವಾಲಿಯರ್ ಕೋಟೆಯ ಐತಿಹಾಸಿಕ ಸೊಬಗು: ಒಮ್ಮೆ ಭೇಟಿ ನೀಡಲೇಬೇಕಾದ ತಾಣ
ಕೋಟೆ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹದು. ಕೋಟೆಗಳಲ್ಲಿ ಮುಖ್ಯವಾಗಿ ಪ್ರಸಿದ್ಧಿಯನ್ನು ಪಟೆದಿರುವ ಕೋಟೆಯನ್ನು ಕಾಣಬೇಕು ಎಂಬ ಬಯಕೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಅಂತಹ ಕೋಟೆಗಳಲ್ಲಿ ಅತಿ ಮುಖ್ಯವಾದುದು ಗ್ವಾಲಿಯರ್ ಕೋಟೆ....
ಹೊಗೆನಕಲ್ ಜಲಪಾತವು ತನ್ನ ಅದ್ಭುತ ಸೊಬಗಿನಿಂದ ಮಂತ್ರ ಮುಗ್ಧರನ್ನಾಗಿದೇ ಬಿಡದು...
ಹೊಗೆನಕಲ್ ಜಲಪಾತವು ದಕ್ಷಿಣ ಭಾರತ ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯಲ್ಲಿದೆ. ಈ ಸುಂದರವಾದ ಜಲಪಾತವು ಬೆಂಗಳೂರಿನಿಂದ ಸುಮಾರು 180 ಕಿ,ಮೀ ಮತ್ತು ಧರ್ಮಪುರಿನಿಂದ ಸುಮಾರು 46 ಕಿ,ಮೀ ದೂರದಲ್ಲಿದೆ. ಈ ಜಲಪಾತವು "ಭಾರತದ ನಯಾಗಾರಾ ಜಲಪಾತ"...
ದಕ್ಷಿಣ ದೆಹಲಿಯಲ್ಲಿರುವ ಸ೦ಜಯ್ ವ್ಯಾನ್ ನ ಕುರಿತಾದ ಭೀಭತ್ಸ ಕಥಾನಕ.
"ದೆವ್ವ", "ಭೂತ" "ಪಿಶಾಚಗ್ರಸ್ತ" ಅಥವಾ ಆ೦ಗ್ಲಭಾಷೆಯ "ಹಾ೦ಟೆಡ್" ಎ೦ಬ ಪದವು ಕೇಳಿದರೇ ಸಾಕು, ಎಲ್ಲರ ಕಿವಿಗಳೂ ನೆಟ್ಟಗಾಗಿಬಿಡುತ್ತವೆ. ಹಾ೦ಟೆಡ್ ಎ೦ಬ ಪದದೊಡನೆ ತಳುಕುಹಾಕಿಕೊ೦ಡಿರುವ ಸ೦ಗತಿಯು ಅದಾವುದೇ ಇರಲಿ, ಆ ಸ೦ಗತಿಯ೦ತೂ ತೀವ್ರತೆರನಾದ...
21,467 ಅಡಿ ಎತ್ತರದಲ್ಲಿರುವ ಗಂಗೋತ್ರಿ ಜಾಗೇಶ್ವರ ದೇವಾಲಯ!
ಪರಮಶಿವನ ಜ್ಯೋತಿರ್ ಲಿಂಗಳಲ್ಲಿನ 8 ನೇದು ಜಾಗೇಶ್ವರ ದೇವಾಲಯ. ಉತ್ತರಖಂಡವನ್ನು "ಲ್ಯಾಂಡ್ ಆಫ್ ಗಾಡ್ಸ್" ಎಂದು ವರ್ಣಿಸುತ್ತಾರೆ. ಉತ್ತರಾಖಂಡ ರಾಜ್ಯದ ಅಲ್ಮೋರ ಜಿಲ್ಲೆಯಲ್ಲಿ ಜಾಗೇಶ್ವರ ದೇವಾಲಯವಿದೆ. ಅದ್ದರಿಂದಲೇ ಈ ಪ್ರದೇಶವನ್ನು "ಟೆಂಪುಲ್...
ಗೋವಾದಲ್ಲಿನ ಅತ್ಯಂತ ಭಯಾನಕವಾದ ಸ್ಥಳಗಳು ಇವೆ!
ಗೋವಾ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಹೇಳಿ ಕೇಳಿ ಅದು ಪ್ರವಾಸಿತಾಣ. ದೇಶಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಗೋವಾಗೆ ಭೇಟಿ ನೀಡಲು ಬಯಸುತ್ತಾರೆ. ಗೋವಾ ಸುಂದರವಾದ ಬೀಚ್ಗಳಿಗೆ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ...
ವಜ್ರದ ಮಳೆ ಎಲ್ಲಿ ಬೀಳುತ್ತದೆ ಎಂಬುದು ನಿಮಗೆ ಗೊತ್ತೆ?
ಅಲ್ಲಿ ವಜ್ರಗಳು ದೊರೆಯುತ್ತದೆ ಎಂತೆ. ಆಶ್ಚರ್ಯ ಪಡಬೇಡಿ ಇದು ನಿಜ. ವಜ್ರಗಳೆಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರು ಕೂಡ ವಜ್ರ ಎಂದರೆ ಎದ್ದು ನಿಲ್ಲುತ್ತಾರೆ. ಅವುಗಳು ಒಂದು ಸ್ಥಳದಲ್ಲಿ...
ಇಲ್ಲಿನ ಸುಂದರವಾದ ಸ್ಥಳಗಳನ್ನು ನೋಡಿಯೇ ಆನಂದಿಸಬೇಕು......
ಸುಂದರವಾದ ಸ್ಥಳ ನೋಡಲು ಯಾವುದಾದರೇನು ಅಲ್ಲಿನ ಸೌಂದರ್ಯವನ್ನು ಕಾಣ್ಣಾರೆ ಕಂಡೇ ಸವಿಯಬೇಕು. ಮಕ್ಕಳೊಂದಿಗೆ ಹಾಗೂ ಕುಟುಂಬದವರೊಂದಿಗೆ ಒಂದು ಸುಂದರವಾದ ಪ್ರವಾಸ ಕೈಗೊಳ್ಳಬೇಕು ಎಂದು ಇದ್ದರೆ ಉತ್ತರ ಪ್ರದೇಶದಲ್ಲಿನ ಕಾನ್ಪೂರ ನಗರದ ಸೊಬಗನ್ನು...
ಒಂದು ಕಾಲದಲ್ಲಿ ಇದು 500 ಮಂದಿ ಪತ್ನಿಯರೊಂದಿಗೆ ರಾಜಭೋಗದಿಂದ ಮೆರೆದ ಕೋಟೆ
ಸಾಮಾನ್ಯವಾಗಿ ಭಾರತದಲ್ಲಿ ಹಲವಾರು ಪ್ರಸಿದ್ಧವಾದ ಕೋಟೆಗಳಿವೆ. ಒಂದೊಂದು ಕೋಟೆ ಒಂದೊಂದು ಇತಿಹಾವನ್ನು ತಿಳಿಸುತ್ತದೆ. ಆ ಕೋಟೆಯ ಇತಿಹಾಸ ತಿಳಿಯುವುದೆಂದರೆ ಅದ್ಭುತ. ಹಲವಾರು ಚಾರಿತ್ರಾತ್ಮಕ ಕೋಟೆಗಳು ಯುದ್ಧ, ರಕ್ತ, ಸುಖ, ದುಃಖಗಳನ್ನು...
ಅಘೋರಿಗಳು ಪೂಜೆಗಳನ್ನು ಮಾಡುವ ರಹಸ್ಯವಾದ ದೇವಾಲಗಳಿವು!
ಅಘೋರಿಗಳ ಜೀವನವೇ ಸಾಮಾನ್ಯ ಮಾನವರ ಜೀವನಕ್ಕಿಂತ ವಿಭಿನ್ನವಾದುದು. ವಿಚಿತ್ರವಾದ ರೂಪ, ಮೈಯಲ್ಲಾ ಬೂದಿಯನ್ನು ಬಳಿದುಕೊಂಡು ದಿಗಂಬರವಾಗಿ ಇರುವುದು, ಭಂಗಿಯನ್ನು ಉಪಯೋಗಿಸುವುದು ಇನ್ನೂ ಹೀಗೆ ಹಲವಾರು ವಿವಿಧ ವಿಭಿನ್ನವಾದ ಚಟುವಟಿಕೆಗಳು....
ಈಶಾನ್ಯ ಭಾರತದಲ್ಲಿರುವ ಸನ್ಯಾಸಾಶ್ರಮಗಳು
ಬೌದ್ಧಧರ್ಮದ ಉಗಮಸ್ಥಾನವು ಭಾರತ ದೇಶವಾಗಿದೆ. ಶಾ೦ತಿ, ಅಹಿ೦ಸೆ, ಮತ್ತು ಆಧ್ಯಾತ್ಮಿಕ ಜಾಗೃತಿಯ೦ತಹ ನ೦ಬಿಕೆಗಳನ್ನು ತಳಹದಿಯನ್ನಾಗಿರಿಸಿಕೊ೦ಡು ಸ್ಥಾಪಿತವಾದ ಬೌದ್ಧಧರ್ಮವು ಕಾಲಕ್ರಮೇಣ ಭಾರತ ದೇಶದ ಗಡಿಗಳನ್ನೂ ಮೀರಿ ಬಹುದೂರದವರೆಗೂ...
12 ಕ್ರೂರವಾದ ಸಿಂಹಗಳ ಮಧ್ಯೆ ಜನಿಸಿದ ಮಗು...ಅತ್ಯಂತ ಭಯಂಕರವಾದ ತಲಾಲಾ ಗಿರ್ ಅರಣ್ಯದಲ್ಲಿ
ಅರಣ್ಯ ಎಂದರೆನೇ ಅದೆನೊ ಕುತೂಹಲ, ಆನಂದ. ಅಲ್ಲಿನ ಪ್ರಾಣಿಗಳನ್ನು ನೋಡುವುದೇ ಒಂದು ಸಂಭ್ರಮ. ಮಕ್ಕಳೊಂದಿಗೆ ಪ್ರಾಣಿ ಸಂಕುಲವನ್ನು ಒಮ್ಮೆ ತೋರಿಸಿದರೆ ಅವರಿಗೆ ಆಗುವ ಸಂತೋಷ, ಭಯ ಅಷ್ಟು ಇಷ್ಟು ಅಲ್ಲ. ಆಗ ಆ ಮಕ್ಕಳನ್ನು ನೋಡುವುದೇ ಒಂದು ಸಂತಸ....
ಸರಫಾ ಬಝಾರ್, ಆಭರಣಗಳ ಮಾರುಕಟ್ಟೆಯು ಆಹಾರ ಮಾರುಕಟ್ಟೆಯಾಗಿ ಪರಿವರ್ತಿತವಾಗುವ ಸೋಜಿಗ
ತಿ೦ಡಿತಿನಿಸುಗಳೊ೦ದಿಗಿನ ಇ೦ದೋರ್ ನ ಸ೦ಬ೦ಧವು ಸುದೀರ್ಘವಾದುದಾಗಿದ್ದು, ಇದೊ೦ದು ದ೦ತಕಥೆಯೋ ಎ೦ಬ೦ತಿದೆ. ಆಹಾರ ಪ್ರೇಮಿಗಳ ವಲಯದಲ್ಲಿ ಬೀದಿಬದಿಯ ತಿನಿಸುಗಳ ಕುರಿತಾದ ಸ೦ಗತಿಯೇ ಹೆಚ್ಚು ಆಸಕ್ತಿಯಿ೦ದ ಚರ್ಚಿಸಲ್ಪಡುವ ವಿಷಯವಾಗಿರುತ್ತದೆ. ಇ೦ದೋರ್...
ಈ ದೇವಾಲಯಕ್ಕೆ ಹೋಗಬೇಕಾದರೆ ಪ್ರಾಣದ ಮೇಲೆ ಆಸೆ ಬಿಟ್ಟು ಬಿಡಬೇಕು ಅಷ್ಟೇ.....
ದೇವಾಲಯವೆಂದರೆ ದಿನನಿತ್ಯ ಪೂಜೆ, ಪುನಸ್ಕಾರ, ನೈವೇಧ್ಯ ಇವೆಲ್ಲಾ ದಿನವೂ ಮಾಮೂಲಿಯೇ! ಆದರೆ ಒಂದು ದೇವಾಲಯದಲ್ಲಿ ವರ್ಷಕ್ಕೆ ಕೇವಲ 5 ದಿನ ಮಾತ್ರ ತೆರದಿರುತ್ತದೆ. ಆ ದೇವಾಲಯ ಯಾವುದಪ್ಪ ಎಂದು ಆಶ್ಚರ್ಯ ಪಡುತ್ತಿದ್ದೀರಾ?. ಇದು ನಿಜ ಆ 5 ದಿನಗಳು...
ಜಿಭಿಯೆ೦ಬ ಪರ್ವತಮಯ ಚೇತೋಹಾರಿ ತಾಣ
ನಮ್ಮಲ್ಲಿ ಬಹುತೇಕ ಮ೦ದಿ ಅಪರಿಚಿತ ತಾಣಗಳ ಪರಿಶೋಧನೆಗೆ ಮು೦ದಾಗುವ೦ತೆ, ನಾನೂ ಕೂಡಾ ಅಷ್ಟೇನೂ ಪರಿಚಿತವಲ್ಲದ ತಾಣಗಳ ಪೈಕಿ ಯಾವುದಾದರೊ೦ದು ತಾಣಕ್ಕೆ ಪ್ರವಾಸವನ್ನು ಆಯೋಜಿಸುವುದಕ್ಕಾಗಿ ಅ೦ತಹ ಒ೦ದು ತಾಣದ ಹುಡುಕಾಟದಲ್ಲಿ ತೊಡಗಿಸಿಕೊ೦ಡೆ....
ಪ್ರಪಂಚದ ಅತ್ಯಂತ ದುಬಾರಿ ದುರ್ಗಾ ವಿಗ್ರಹ ಎಲ್ಲಿದೆ ಗೊತ್ತ?
ದುರ್ಗ ಮಾತೆಯು ಹಿಂದೂಗಳ ಪವಿತ್ರವಾದ ದೇವತೆ. ಈ ದೇವತೆಯನ್ನು ಪಾರ್ವತಿ ಸ್ವರೂಪಿಯೆಂದೂ ಸಹ ಕರೆಯುತ್ತಾರೆ. ಈ ತಾಯಿಯನ್ನು ಹೆಚ್ಚಾಗಿ ಆರಾಧಿಸುವವರು ಪಶ್ಚಿಮ ಬಂಗಾಳದಲ್ಲಿ. ಅತ್ಯಂತ ವೈಭವದಿಂದ ಈ ತಾಯಿಯನ್ನು ಆರಾಧಿಸುತ್ತಾರೆ. ಕೋಲ್ಕತ್ತದಲ್ಲಿ...
ರಾಣಿ ರುದ್ರಮ್ಮ ದೇವಿ ಸ್ನಾನ ಮಾಡುತ್ತಿದ್ದ ಶೃಂಗಾರ ಬಾವಿ ಇದು...
ಬಾವಿಗಳು ನಾವು ಪುರಾತನ ಕಾಲದಿಂದಲೂ ಕಾಣುತ್ತಾ ಬರುತ್ತಿದ್ದೇವೆ. ಬಾವಿಗಳ ಬಗ್ಗೆ ನಮ್ಮ ಪುರಾಣಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಹಿಂದೂ ಧರ್ಮದ ಪ್ರಕಾರ ಬಾವಿಗಳಿಗೂ ಕೂಡ ದೈವ ವಾಸಸ್ಥಾನ ಎಂದು ಪೂಜಿಸುವ ಪಾರಿಪಾಠವಿದೆ. ಭಾರತದಲ್ಲಿ ಇತ್ತೀಚಿಗೆ...
ಗೋವಾ ರಾಜ್ಯದ ಅಪರಿಶೋಧಿತ ಅರ್ವಾಲೆಮ್ ಗುಹೆಗಳು ಮತ್ತು ಜಲಪಾತ
"ಗೋವಾ" ಎ೦ಬ ಪದವು ಕಿವಿಗೆ ಬಿದ್ದೊಡನೆಯೇ ಪ್ರತಿಯೋರ್ವನ ಮನ:ಪಟಲದಲ್ಲಿಯೂ ಸಮುದ್ರಕಿನಾರೆಗಳು, ಬೆಟ್ಟಗಳು, ಔತಣಕೂಟಗಳು, ಮತ್ತು ರಜಾ ಅವಧಿಯಲ್ಲಿ ಏನೇನೆಲ್ಲಾ ಇರಬೇಕೆ೦ದು ನಾವು ಬಯಸುತ್ತೇವೆಯೋ ಅವೆಲ್ಲವೂ ಲಭ್ಯವಾಗುವ೦ತಹ ಒ೦ದು ಅಪ್ಯಾಯಮಾನವಾದ...