ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?
ಭಾರತದ ನಗರಗಳು ಕೆಂಪು, ಕಪ್ಪು, ನೀಲಿ ಬಣ್ಣ ಮತ್ತು ಗಿಳಿ ಹಸಿರು ನಾಲ್ಕು ಬಣ್ಣವನ್ನು ಪ್ರಧಾನವಾದ ಬಣ್ಣಗಳಾಗಿ ವರ್ಗೀಕರಿಸಿದ್ದಾರೆ. ಅವುಗಳಲ್ಲಿ ಗಿಳಿ ಹಸಿರು ಬಣ್ಣ ಪ್ರಧಾನವಾದುದು. ಭಾರತ ದೇಶದಲ್ಲಿನ ಕ್ಲಿನ್ ಮತ್ತು ಗ್ರೀನ್ ನಗರಗಳಲ್ಲಿ...
ಜನವರಿಯಲ್ಲಿ ಪುನರೀಕರಿಸಬಹುದಾದಂತಹ ಭಾರತದ 15 ಚಳಿಗಾಲದ ಪ್ರವಾಸಿ ತಾಣಗಳು
ಹೊಸವರ್ಷ ಸಮೀಪಿಸುತ್ತಿದ್ದಂತೆ ಜನರು ತಮ್ಮ ಹೊಸವರ್ಷದ ನಿರ್ಣಯಗಳನ್ನು ನಿರ್ಧರಿಸುವಲ್ಲಿ ವ್ಯಸ್ತರಾಗಿರುತ್ತಾರೆ. ಮತ್ತು ತಮ್ಮ ಪಟ್ಟಿಯಲ್ಲಿ ಕೆಲವು ಉತ್ತಮ ಸ್ಥಳಗಳಿಗೆ ಪ್ರಯಾಣಿಸುವುದನ್ನೂ ಸೇರಿಸಿಕೊಂಡಿರುತ್ತಾರೆ. ಭಾರತದಲ್ಲಿ ಕೆಲವು...
700 ವರ್ಷ ಹಳೆಯ ಬಲ್ಕಂಪೇಟೆ ಎಲ್ಲಮ್ಮ ದೇವಾಲಯದ ರಹಸ್ಯವೇನು ಗೊತ್ತ?
ಹೈದ್ರಾಬಾದ್ನಲ್ಲಿನ ಬಲ್ಕಂಪೇಟೆ ಎಲ್ಲಮ್ಮ ದೇವಾಲಯಕ್ಕೆ ಭೇಟಿ ನೀಡಿದರೆ.. ಅಷ್ಟಾದಶ ಶಕ್ತಿಪೀಠವನ್ನು ದರ್ಶಿಸಿದ ಫಲ ಸಿಗುತ್ತದೆ ಎಂದು ನಂಬುತ್ತಾರೆ. ಸೃಷ್ಟಿಯಲ್ಲಿನ ಎಲ್ಲಾ ಜೀವಿಗಳನ್ನು ಸಲುಹುವ ತಾಯಿಯಾದ ಎಲ್ಲಮ್ಮ..! 700 ವರ್ಷಗಳ...
ಇಲ್ಲಿನ ಪ್ರಸಿದ್ಧ ಸ್ಥಳಗಳ ಹೆಸರುಗಳನ್ನು ನೀವು ಗುರುತಿಸಬಲ್ಲಿರಾ?
ಅನೇಕ ಮಂದಿ ಇಂತಹ ಚಟುವಟಿಕೆಗಳನ್ನು ಆನಂದಿಸಬಹುದು. ಒಮ್ಮೊಮ್ಮೆ ಸ್ಥಳಗಳ ಚಿತ್ರ ನೋಡುತ್ತಲೇ ಆಕರ್ಷಿತರಾಗುತ್ತೇವೆ ಅಥವಾ ತಟ್ಟನೆ ಹೇಳುತ್ತೇವೆ. ಇದು ಅದೇ ಸ್ಥಳವೆಂದು. ಪ್ರವಾಸ ಮಾಡುವುದು ಎಲ್ಲರಿಗೂ ಇಷ್ಟವಾದುದೇ. ಮನಸ್ಸಿ ಒಂದಿಷ್ಟು...
ಭಾರತದ ಅನನ್ಯ ಸೌ೦ದರ್ಯವನ್ನು ಆಸ್ವಾದಿಸುವ ನಿಟ್ಟಿನಲ್ಲಿ ಐದು ಪ್ರಧಾನ ಫ಼ಾರ್ಮ್ ಸ್ಟೇ ಗಳು
ಜೀವನದ ಅನುಭವಗಳು ನಿಜಕ್ಕೂ ಬಲು ಮಹತ್ತರದವುಗಳಾಗಿರುತ್ತವೆ. ಜೀವನದಲ್ಲಿ ಒಮ್ಮೆಯಾದರೂ, ಪ್ರತಿಯೋರ್ವರೂ ಸಹ ತಮ್ಮ ಸ್ಮೃತಿಪಟಲದಲ್ಲಿ ಅಚ್ಚಳಿಯಲಾರದ೦ತಹ ಅನುಭವಗಳನ್ನು ಕೊಡಮಾಡುವ ಹಾಗೂ ತಮ್ಮ ಮನದ ಒ೦ದು ಭಾಗವನ್ನೇ ಅಪಹರಿಸಿಬಿಡಬಲ್ಲ...
ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...
ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲಿನ ರಾಮಾಯಣದಲ್ಲಿ ಪ್ರಮುಖವಾದ ಪಾತ್ರಗಳಲ್ಲಿ ಒಬ್ಬ. ಇತನು ಹಿಂದೂ ದೇವತೆಯಾಗಿದ್ದು, ಭಾರತ ದೇಶದಾದ್ಯಂತ ಅಪಾರ ಭಕ್ತರನ್ನು ಹೊಂದಿದ್ದಾನೆ. ಇತನನ್ನು ವಾಯುಪುತ್ರ, ಕಪಿವೀರ, ಅಂಜನಾದೇವಿಯ ಮಗ, ರಾಮನ ಪರಮಭಕ್ತ...
ಪ್ರಾಚೀನ ಭಾರತದ ವಿಶ್ವವಿದ್ಯಾನಿಲಯಗಳನ್ನು ಭೇಟಿ ಮಾಡಿ ಮತ್ತೆ ಜೀವಕ್ಕೆ ಹಿಂದಿರುಗದಿರುವುದು
ಭಾರತವು ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಶ್ವದ ಅಗ್ರಗಣ್ಯ ಸಾಧಕರನ್ನು ಹೊಂದಿದೆ. ಅದು ಆಯುರ್ವೇದ ಖಗೋಳ ವಿಜ್ಞಾನ, ವಿಜ್ಞಾನ ಅಥವಾ ಶಿಕ್ಷಣದಲ್ಲಾಗಲಿ ಬಹಳ ಕಾಲದಿಂದಲೂ ಸ್ಥಿರವಾಗಿದ್ದು ಎಲ್ಲಾ ಐತಿಹಾಸಿಕ ಪಾತ್ರಗಳ ಹಿಂದಿರುವ ಒಂದು...
ಖೆಚೆಯೋಪಲ್ರಿ ಸರೋವರ, ಸಿಕ್ಕಿ೦ ನ ಎಲೆಮರೆಯ ಕಾಯ೦ತಿರುವ ತಾಣದ ಪರಿಶೋಧನೆ
ಅತೀ ಸು೦ದರವಾದ ಕಾನ್ಚೆನ್ಜು೦ಗಾ ಪರ್ವತಗಳೆಡೆಗೆ ಸಿಕ್ಕಿ೦ ಹೆಬ್ಬಾಗಿಲಿನ೦ತಿದೆ. ತನ್ನ ಪ್ರಶಾ೦ತ ಸೌ೦ದರ್ಯ, ಆಹ್ಲಾದಭರಿತ ಹವಾಗುಣ, ಹಾಗೂ ಮ೦ತ್ರಮುಗ್ಧಗೊಳಿಸುವ೦ತಹ ಪರ್ವತ ಹಾದಿಗಳೊ೦ದಿಗೆ, ಸಾಹಸಪ್ರಿಯರಿಗೆ ಹಾಗೂ ಪ್ರವಾಸಿಗರ ಪಾಲಿಗೆ ಸಿಕ್ಕಿ೦...
ಭಾರತದ ಅದ್ಬುತವಾದ ಈ ರಾಜ್ಯಗಳ ಅನ್ವೇಷಣೆ
29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡ ಭಾರತವುಗೆ, ವಿಶ್ವದ ಅತ್ಯಂತ ವರ್ಣರಂಜಿತ ಮತ್ತು ರೋಮಾಂಚಕ ರಾಷ್ಟ್ರಗಳಲ್ಲಿ ಒಂದಾಗಿದೆ. ಇದರ ಘನತೆ ಮತ್ತು ಜೀವಂತಿಕೆಯ ಆಳವು ಅಗಾಧವಾಗಿದೆ. ಇಲ್ಲಿಯ ಶಾಶ್ವತವಾದ ಆಕರ್ಷಣೆಗಳು ಮತ್ತು...
ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?
ಸಾಧಾರಣವಾಗಿ ನಾವೆಲ್ಲಾ ಪ್ರಸಿದ್ಧಿ ಹೊಂದಿರುವ ಪ್ರದೇಶಗಳನ್ನೇ ಮತ್ತೆ-ಮತ್ತೆ ನೋಡಿ ಆನಂದಿಸುತ್ತಿರುತೇವೆ. ಒಂದಕ್ಕಿಂತ ಹೆಚ್ಚಾಗಿಯೇ ಆ ಪ್ರದೇಶಗಳಿಗೆ ಭೇಟಿ ನೀಡುತ್ತಿರುತೇವೆ. ಇಂದಿನವರೆವಿಗೂ ಎಷ್ಟೋ ಪ್ರದೇಶಗಳು ನೋಡಿರುತ್ತೀರಾ. ಆದರೂ ಕೂಡ...
ಶ್ರೀರಂಗಪಟ್ಟಣ ವೈವಿಧ್ಯಮಯ ಸೌಂದರ್ಯತೆಗಳನ್ನೊಳಗೊಂಡ ಸ್ಥಳ
ಭಾರತವು ವೈವಿಧ್ಯಮಯ ಸಂಸ್ಕೃತಿಗಳು, ಸಂಪ್ರದಾಯಗಳು, ವನ್ಯಜೀವಿ ಮತ್ತು ಪ್ರಕೃತಿಗಳಿಗೆ ನೆಲೆಯಾಗಿದೆ. ಇದು ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಸ್ಥಳಗಳನ್ನು ಒಂದು ಚೌಕಟ್ಟಿನಲ್ಲಿರಿಸಿದ ದೇಶವಾಗಿದೆ.ನೀವು ಭಾರತದ ಇತಿಹಾಸದ ಬಗ್ಗೆ...
ಅದೃಷ್ಟವನ್ನು ನೀಡುವ ತಾಯಿ ನಮ್ಮ ಕರ್ನಾಟಕದಲ್ಲಿ ನೆಲೆಸಿದ್ದಾಳೆ
ಅದೃಷ್ಟವಂತರಾಗಬೇಕು ಎಂಬುದು ಪ್ರತಿಯೊಬ್ಬರ ಸಹಜವಾದ ಬಯಕೆಯೇ ಆಗಿರುತ್ತದೆ. ಕೆಲವೊಮ್ಮೆ ಪೂರ್ವ ಜನ್ಮದ ಪಾಪಗಳಿಂದಾಗಿ ದುರಾದೃಷ್ಟವು ಹಿಂದೆಯೇ ಇದ್ದು, ಯಾವುದೇ ರೀತಿಯಲ್ಲಿಯೂ ಅದೃಷ್ಟ ಒಲಿದು ಬರಲು ತೊಡಕಾಗಬಹುದು. ಹೀಗಿರುವಾಗ ದುರಾದೃಷ್ಟವನ್ನು...
ಭಾರತದ ಈ ಕೆಲವು ಗುಪ್ತ ಅದ್ಬುತಗಳನ್ನು ಅನಾವರಣಗೊಳಿಸಿ
ಭಾರತವು ಅತ್ಯಂತ ಶ್ರೀಮಂತ ಸಂಸ್ಕೃತಿ ಅಥವಾ ಐತಿಹಾಸಿಕ ಹಿನ್ನೆಲೆಯ ಕಾರಣದಿಂದಾಗಿ ಕೇವಲ ಭೇಟಿಗೆ ಆದ್ಯತೆಯ ಸ್ಥಳ ಮಾತ್ರವಾಗಿರದೆ ಇಲ್ಲಿ ಅನ್ವೇಷಿಸಲು ಸಾಕಷ್ಟು ಅವಕಾಶಗಳನ್ನು ಒಳಗೊಂಡಿದೆ. ಇಲ್ಲಿ ಹೊರಗಿನ ಜಗತ್ತಿಗೆ ಪರಿಚಯಕ್ಕೆ ಬರದೇ ಇರುವಂತಹ...
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಬಂಗಾರದ ದೇವಾಲಯ ಕಟ್ಟಡದ ಹಿಂದೆ ಇರುವ ಆ ಶಕ್ತಿ ಯಾರು ಗೊತ್ತ? ಅಮೃತಸರ್, ಗುರುದ್ವಾರವೇ ಅಲ್ಲದೇ ನಮ್ಮ ದೇಶದಲ್ಲಿ ಮತ್ತೊಂದು ದೇವಾಲಯವು ಬಂಗಾರದಿಂದ ಮಾಡಲಾಗಿದೆ. ಇಲ್ಲಿನ ಸ್ತಂಭಗಳು ಬಂಗಾರ, ಆ ಸ್ತಂಭಗಳ ಮೇಲೆ ಇರುವುದು ಕೂಡ ಬಂಗಾರದ...
ಬೆಂಗಳೂರಿನ ಹತ್ತಿರದ ಪಿಕ್ನಿಕ್ ತಾಣಗಳು
ಎಲ್ಲರಿಗೂ ತಮ್ಮ ತಮ್ಮ ಕುಟುಂಬ ಮೊದಲ ಆದ್ಯತೆಯಾಗಿರುತ್ತದೆ. ನಾವು ಯಾವಾಗಲೂ ನಮ್ಮ ಕುಟುಂಬದವರೊಂದಿಗೆ ಉತ್ತಮವಾಗಿ ಸಮಯ ಕಳೆಯಲು ಬಯಸುವುದು ಸಹಜ ಅದು ಅದು ಊಟದ ರೂಪದಲ್ಲಿ ಅಥವಾ ಪ್ರಯಾಣ , ಪಿಕ್ನಿಕ್ ಮುಂತಾದ ರೂಪಗಳಲ್ಲಾಗಿರಬಹುದು....
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಖಗೋಳ ಶಾಸ್ತ್ರದಲ್ಲಿ ಸೂರ್ಯನ ಸುತ್ತ 8 ಗೋಳಗಳು ಇರುತ್ತವೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾನವ ಜೀವನದ ಮೇಲೆ ನವಗ್ರಹಗಳು ಪ್ರಭಾವವನ್ನು ಬೀಡುತ್ತದೆ. ಖಗೋಳದಲ್ಲಿರುವ ಗ್ರಹಗಳಿಗೂ, ನವಗ್ರಹಗಳಿಗೆ ಕೆಲವು ವ್ಯತ್ಯಾಸಗಳಿವೆ. ದಿವ್ಯವಾದ...
ಕಡಿಮೆ ಪ್ರಚಾರದಲ್ಲಿರುವ ಮತ್ತು ಕಡಿಮೆ ಭೇಟಿ ಕೊಡಲ್ಪಡುವ ಕಲಾತ್ಮಕತೆಯ ಸ್ಥಳ ವರ್ಕಲಾ
ಈ ಅನಿಶ್ಚಿತ ಪ್ರಪಂಚವು ಅನಿಶ್ಚಿತ ರೂಪಗಳಲ್ಲಿ ಅನೇಕ ಅನಿಶ್ಚಿತ ಆಶ್ಚರ್ಯಗಳಡಗಿದೆ. ನಾವು ಯಾವಾಗಲೂ ಭೂ ತಾಯಿಯ ಅಂತ್ಯವಿಲ್ಲದ ಕೆಲವು ವಿಸ್ತಾರವಾದ ಸೌಂದರ್ಯತೆ ಮತ್ತು ವಿಸ್ಮಯಗಳನ್ನು ನೋಡುತ್ತೇವೆ. ವಿಶ್ವದ ಅಸ್ತಿತ್ವವು ಪೂರ್ಣವಾದ ವಿಸ್ಮಯಕರ...
ಆನಂದದಾಯಕ ಮತ್ತು ವಿಶ್ರಾಂತಿಯನ್ನು ಪಡೆಯಬಹುದಾದಂತಹ ಬೆಂಗಳೂರಿನ ವ್ಯಾಪ್ತಿಯಲ್ಲಿರುವ 5 ತಾಣಗಳು
ಜೀವನವೆಂದರೆ ಸರಿಯಾದ ಸ್ಥಳಕ್ಕೆ ತಲುಪುವುದು ಮತ್ತು ಇದ್ದುದರಲ್ಲಿ ಅಥವಾ ಇಲ್ಲದುದರಲ್ಲಿ ಎಲ್ಲಕ್ಕಿಂತ ಉತ್ತಮವಾದುದನ್ನು ಮಾಡುವುದಾಗಿದೆ.ಕೆಲವರು ಶ್ರೀಮಂತಿಕೆಯ ಜೀವನವನ್ನು ಬಯಸುತ್ತಾ ಬಯಸುತ್ತಾ ಅದರ ಹುಡುಕಾಟದಲ್ಲಿ ನಿರಂತರರಾಗಿರುವುದರಿಂದ...