ಸಿಬ್ಸಾಗರ್ ಸರೋವರದ ಪಕ್ಕದಲ್ಲಿರುವ ಶಿವನ ಈ ದೇವಾಲಯವು ಭಾರತದಲ್ಲಿನ ಅತ್ಯಂತ ಎತ್ತರವಾದ ಶಿವನ ದೇವಾಲಯವಾಗಿದೆ. ಇದನ್ನು 1734 ರಲ್ಲಿ ಅಹೋಮರ ರಾಜ ಸ್ವರ್ಗದೇವ್ ಸಿಬಾ ಸೀಂಘನ ಪತ್ನಿ ಬಾರ್ ರಾಜ ಅಂಬಿಕಾ ನಿರ್ಮಿಸಿದಳು. ಸುಮಾರು 195 ಅಡಿ ಎತ್ತರವಿರುವ ಈ ದೇವಾಲಯ ಭಾರತದಲ್ಲಿನ ಅತ್ಯಂತ ಎತ್ತರವಾದ ಶಿವನ ದೇವಾಲಯ ಎಂದು...
ಸಿಬ್ಸಾಗರ್ ಅಥವಾ ಬೊರ್ಪುಖ್ರಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು ಈ ಹೆಸರಿನ ಅರ್ಥ ಶಿವ ದೇವರ ಸರೋವರ ಎಂದಾಗಿದೆ. ಹಾಗೂ ನಗರದ ಹೆಸರೂ ಈ ಸರೋವರದ ಹೆಸರಿನಿಂದಾಗಿಯೇ ಇದೆ. ಇದು ಸುಮಾರು 257 ಎಕರೆ ಜಾಗದಲ್ಲಿದೆ ಹಾಗೂ ಇನ್ನೊಂದು ಮುಖ್ಯ ವಿಚಾರವೆಂದರೆ ನಗರದ ಎತ್ತರಕ್ಕಿಂತ ಈ ಸರೋವರದ ಎತ್ತರ ಹೆಚ್ಚಾಗಿದೆ. ಇದು ಮೂರು...
ಸಿಬ್ಸಾಗರ್ ನಗರದ ಹೊರಭಾಗದಲ್ಲಿ ಸುಮಾರು 4 ಕಿ.ಮೀ ದೂರದಲ್ಲಿರುವ ತಲಾತಲ್ ಘರ್ ಅಹೋಮರ ಪ್ರಮುಖ ಸ್ಥಳವಾಗಿತ್ತು. ಇದು ಅಹೋಮರ ಆಳ್ವಿಕೆಯ ಕಾಲದ ವಾಸ್ತುಶಿಲ್ಪದ ಶ್ರೇಷ್ಟ ಕಟ್ಟಡಗಳಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ಅಲ್ಲದೇ ಇದು ಅಹೋಮರ ಸ್ಮಾರಕಗಳಲ್ಲಿ ಅತ್ಯಂತ ದೊಡ್ಡ ಸ್ಮಾರಕವೂ ಆಗಿದೆ. ಇದನ್ನು ಅಹೋಮರ ರಾಜ ಸ್ವರ್ಗದೇವ್...
ಅಸ್ಸಾಂ ನ ಇತಿಹಾಸದ ಬಗ್ಗೆ ಆಸಕ್ತಿ ಇಟ್ಟುಕೊಂಡು ಅಸ್ಸಾಂ ನ ಗತ ಕಾಲದ ಬಗ್ಗೆ ತಿಳಿಯಬೇಕಾದರೆ ನೀವು ಅಹೋಮರ ಇತಿಹಾಸವನ್ನು ತಿಳಿಯಬೇಕು ಇದಕ್ಕಾಗಿ ನೀವು ತಾಯಿ ಅಹೋಮ್ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಲೇಬೇಕು. ನಗರದ ಹೃದಯಭಾಗದಲ್ಲಿರುವ ಈ ವಸ್ತು ಸಂಗ್ರಹಾಲಯ ಅಸ್ಸಾಂ ನ ಗತಕಾಲದ ಇತಿಹಾಸವನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ....
ನಗರದ ಹೃದಯಭಾಗದಿಂದ ಸುಮಾರು 12 ಕಿ.ಮೀ ದೂರದಲ್ಲಿ ಈ ಗೌರಿಶಂಕರ ಕೊಳ ಇದೆ.ಇದನ್ನು ಸುಮಾರು ಇನ್ನೂರು ವರ್ಷಗಳ ಹಿಂದೆ ಕಟ್ಟಲಾಗಿತ್ತು. ಇಲ್ಲಿ ಮೂರು ದೇವಾಲಯಗಳಿದ್ದು ಎಲ್ಲವೂ ಮಾತ್ರೆ ದುರ್ಗೆಗೆ ಅರ್ಪಿತವಾಗಿವೆ. ಇದನ್ನು ಅಸ್ಸಾಂ ನ ರಾಣಿ ಫುಲೇಶ್ವರಿ ದೇವಿ ಕಟ್ಟಿಸಿದ್ದು ಈಕೆ ಹಿಂದೂ ಧರ್ಮದ ಸಕ್ಟಾ ಪಂಥವನ್ನು...
ಚಾರಾದೆವೋ ಅಹೋಮರ ಮೊತ್ತ ಮೊದಲ ರಾಜಧಾನಿಯಾಗಿತ್ತು. ಇದನ್ನು ಅಹೋಮರ ಮೊದಲ ರಾಜ ಚಾವೊ ಜುಂಗ್ ಸಿಯು ಕಾ ಪಾ 1228 ರಲ್ಲಿ ಸ್ಥಾಪಿಸಿದ್ದನು. ಇದು ಸಿಬ್ಸಾಗರ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಅಹೋಮರ ರಾಜಧಾನಿ ಪ್ರತಿ ಬಾರಿಯೂ ಬದಲಾಗುತ್ತಾ ಇತ್ತು. ಆದರೆ ಇದು ಅಹೋಮ ರಾಜ್ಯದ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿ ಅಹೋಮರ...
ಪಾನಿ ದಿಹಿಂಗ್ ಪಕ್ಷಿ ಧಾಮ ಸಿಬ್ಸಾಗರ್ ನಿಂದ 22 ಕಿ.ಮೀ ದೂರದಲ್ಲಿದೆ. ಇದು ದಿಸಾಂಗ್ ಮತ್ತು ದೆಮೋವ್ ನದಿಗಳ ಮಧ್ಯದಲ್ಲಿ ಇದೆ. ಇದು 33 ಚದರ ಕಿ.ಮೀ ನಲ್ಲಿ ಹರಡಿರುವ ಒಣಭೂಮಿಯಾಗಿದೆ. ಪಾನಿ ದಿಹಿಂಗ್ ಪಕ್ಷಿಧಾಮ ವಲಸೆ ಬಂದ ಹಕ್ಕಿಗಳ ನೆಲೆಯಾಗಿ ಪ್ರಸಿದ್ಧವಾಗಿದೆ. ಇಲ್ಲಿ ಪ್ರತಿ ವರ್ಷ ವಲಸೆ ಬಂದ ಹಕ್ಕಿಗಳನ್ನು ನಾವು...
ಕರೆಂಗ್ ಘರ್ ಸಿಬ್ಸಾಗರ್ ನಿಂದ 15 ಕಿ.ಮೀ ದೂರದಲ್ಲಿದ್ದು ಗುರಗಾಂವ್ ಎಂದು ಇದನ್ನು ಕರೆಯಲಾಗುತ್ತದೆ. ಅಹೋಮರ ಕಾಲದಲ್ಲಿ ಗುರಗಾಂವ್ ಮಹತ್ವದ ಸ್ಥಳವಾಗಿತ್ತು. 1752 ರಲ್ಲಿ ಅಹೋಮರ ರಾಜ ರಾಜೇಶ್ವರ ಸಿಂಘಾ ಈ ಸ್ಥಳವನ್ನು ಕಟ್ಟಿದ್ದನು.
ಕಾರೆಂಗ್ ಘರ್ ಏಳು ಮಹಡಿಗಳ ಕಟ್ಟಡವಾಗಿದೆ. ಇಲ್ಲಿ ಮೂರು ಮಹಡಿಗಳು...
ಅಹೋಮರ ರಾಜ ಸ್ವರ್ಗದೇವ್ ರುದ್ರ ಸಿಂಘಾ 1697 ರಲ್ಲಿ ನಿರ್ಮಿಸಿದ ಈ ಕೊಳ ಭಾರತದ ಮಾನವ ನಿರ್ಮಿತವಾದ ಕೊಳವಾಗಿದೆ. ಈ ಕೊಳವು ರಂಗಪುರದಲ್ಲಿ ನಿರ್ಮಿಸಲಾಗಿದೆ. ಇದನ್ನು ನಲವತ್ತೈದು ನಿನಗಳಲ್ಲಿ ನಿರ್ಮಿಸಲಾಗಿತ್ತು ಹಾಗೂ ಆತನ ತಾಯಿ ಜೋಯ್ಮೋತಿ ಯ ನೆನಪಿನಲ್ಲಿ ಇದನ್ನು ಕಟ್ಟಲಾಗಿತ್ತು. ಇದು ಭಾರತದ ಅತ್ಯಂತ ದೊಡ್ಡ ಮಾನವ ನಿರ್ಮಿತ...