ಕಬ್ಬಾಲದುರ್ಗಕ್ಕೊಂದು ರೋಮಾಂಚಕ ಟ್ರೆಕ್
ಟ್ರೆಕ್ ಅಥವಾ ಚಾರಣ ಮಾಡುವುದೆಂದರೆ ಇಂದಿನ ಯುವ ಪೀಳಿಗೆಗೆ ಪಂಚಪ್ರಾಣ. ರಜೆಗಳು ಬಂತೆಂದರೆ ಸಾಕು ಸಮಾನ ಮನಸ್ಕ ಸ್ನೇಹಿತರು ನಗರಗಳಿಂದ ಲಘು ದೂರದಲ್ಲಿರುವ ಯಾವುದಾದರೊಂದು ಶಾಂತಮಯ, ಪ್ರಕೃತಿ ಸೌಂದರ್ಯದಿಂದ ತುಂಬಿರುವ ಸ್ಥಳಕ್ಕೆ ಹೊರಡಲು...
ತಿರುಮಲ ಬೆಟ್ಟಗಳ ಅದ್ಭುತ ದಂತಕಥೆ
ತಿರುಮಲ ಬೆಟ್ಟಗಳು ದಕ್ಷಿಣ ಭಾರತದ ಪ್ರಮುಖ ಅಥವಾ ಮುಖ್ಯ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದೆ. ಇದಕ್ಕೆ ಕಾರಣ ನಿಮಗೆಲ್ಲ ಗೊತ್ತಿರುವಂತೆ ಈ ಬೆಟ್ಟಗಳು ಹಿಂದೂಗಳು ಹೆಚ್ಚಾಗಿ ನಡೆದುಕೊಳ್ಳುವ ಶ್ರೀ ವೆಂಕಟರಮಣ ಸ್ವಾಮಿಯ ದಿವ್ಯ...
ಈ ವಾರದ ಐದು ಉಚಿತ ಕೂಪನ್ನುಗಳು
ಒನ್ ಇಂಡಿಯಾ ತನ್ನ ಗ್ರಾಹಕರಿಗಾಗಿ ಪ್ರಸ್ತುತ ಪಡಿಸುತ್ತಿದೆ ಮುಸಾಫಿರ್ ಕೂಪನ್ನುಗಳನ್ನು. ಇನ್ ಇಂಡಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಕೂಪನ್ನುಗಳು ಲಭ್ಯವಿದ್ದು ಗ್ರಾಹಕರು ಅವುಗಳನ್ನು ನಿರಾತಂಕವಾಗಿ ಬಳಸಬಹುದಾಗಿದೆ. ಈ ಕೂಪನ್ನುಗಳ...
ಬೆಂಗಳೂರಿನ ಸಾರ್ಥಕ ಪ್ರವಾಸ ಮಾಡಬೇಕೆ?
ಪ್ರಸ್ತುತ ಭಾರತದ ಹೊಸ ಮುಖವಾಗಿರುವ, ಮಾಹಿತಿ ತಂತ್ರಜ್ಞಾನದ ಮಹತ್ವದ ನಗರಿ ಬೆಂಗಳೂರು ಇಂದು ವಿಶ್ವದಲ್ಲೆ ಚಿರಪರಿಚಿತ ಊರಾಗಿದೆ. ದೇಶದ ಮೂಲೆ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು, ಪ್ರತಿಭಾವಂತರು ಬೆಂಗಳೂರಿಗೆ ತಮ್ಮ ಬದುಕನ್ನು...
ಸ್ಯಾಮ್ಯುಯೆಲ್ ಬೌರ್ನ್ ಕಂಡ ಅದ್ಭುತ ಭಾರತ
ಪ್ರವಾಸಿ ಛಾಯಾಗ್ರಹಣ ಹಿಂದಿನಿಂದಲೂ ಪ್ರಚಲಿತದಲ್ಲಿತ್ತಾದರೂ ಇತ್ತೀಚಿನ ಕಳೆದ ಕೆಲವು ದಶಕಗಳಿಂದ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಹಿರಿಯರು ಹೇಳಿರುವಂತೆ ಸಾಮಾನ್ಯ ಜ್ಞಾನವು ದೇಶ ಸುತ್ತಿ, ಕೋಶ ಓದುವುದರಿಂದ ಹೇಗೆ ವೃದ್ಧಿಸುತ್ತದೊ ಅದೆ...
ಲೆನ್ಸುಗಳಲ್ಲಿ ಬಂಧಿಸಲ್ಪಟ್ಟ ಮಳೆಯ ಕಳೆ
ಮಳೆ ಎಂದರೆ ಹಾಗೆಯೆ...ಪ್ರಕೃತಿಯ ಕಳೆದುಹೋದ ಸೊಬಗಿನ ಕಳೆಯನ್ನು ಮತ್ತೆ ಫಳ ಫಳನೆ ಹೊಳೆವಂತೆ ಮಾಡುವ ತಾಳವೆ ಮಳೆ. ಮಳೆಯು ಬಹು ಜನರಿಗೆ ಕಿರಿ ಕಿರಿ ಅನಿಸಿದರೂ ಸಹ, ಒಂದು ರೀತಿಯ ಆನಂದ ಕೊಡುವುದು ಅಷ್ಟೆ ಸತ್ಯ. ಯೋಚಿಸಿ ಬಿಸಿಲಿನಿಂದ ಚಡ ಪಡಿಸಿ...
ಈ ವಾರದ ಐದು ಉಚಿತ ಕೂಪನ್ನುಗಳು
ಕ್ಲಿಯರ್ ಟ್ರಿಪ್ ಆನ್ಲೈನ್ ವೆಬ್ ತಾಣವಾಗಿದ್ದು ಪ್ರವಾಸಿ ಚಟುವಟಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವಲ್ಲಿ ನಿರತವಾಗಿದೆ. ಈ ತಾಣದ ಮೂಲಕ ನೀವು ಸುಲಭವಾಗಿ ಫ್ಲೈಟ್ ಬುಕ್ಕಿಂಗ್ ಹಾಗೂ ಹೋಟೆಲುಗಳಲ್ಲಿ ವಸತಿಯನ್ನು...
ಪ್ರಸಿದ್ಧಿ ಪಡೆಯುತ್ತಿರುವ ಘಾಟಿ ಸುಬ್ರಹ್ಮಣ್ಯ
ಸನಾತನ ಹಿಂದೂ ಧರ್ಮದಲ್ಲಿ ಸರ್ಪ ಅಂದರೆ ಹಾವುಗಳಿಗೆ ವಿಶೇಷವಾದ ಸ್ಥಾನ ಕಲ್ಪಿಸಲಾಗಿದೆ. ಇತರೆ ಆಕಳು, ಕೋತಿ, ಆನೆಗಳಂತೆ ಸರ್ಪಗಳನ್ನೂ ಸಹ ವಿಶೇಷವಾದ ಸಂದರ್ಭದಲ್ಲಿ ಪೂಜಿಸಲಾಗುತ್ತದೆ. ಅಂತೆಯೆ ಪ್ರಸಿದ್ಧ ಹಬ್ಬವಾದ ನಾಗರ ಪಂಚಮಿಯನ್ನೂ ಸಹ ವಿವಿಧ...
ಮಳೆಗಾಲದಿ ಫಳ ಫಳನೆ ಕಳೆ ಪಡೆವ ಸ್ಥಳಗಳು
ಬೇಸಿಗೆಯಲ್ಲಿ ನೆತ್ತಿಯ ಮೇಲಿರುವ ಸೂರ್ಯನ ಪ್ರಖರ ಕಿರಣಗಳು ಎಲ್ಲಿಗೊ ಕಾಣದ ಮಾಯಾ ಲೋಕಕ್ಕೆ ಪಯಣಿಸಿ, ಬಿಸುವ ಗಾಳಿಯ ಅಲೆಗಳು ಹನಿ ಹನಿ ನೀರಿನೊಂದಿಗೆ ಬೆರೆತು ಚಂದ್ರನಂತೆ ತಂಪಾಗಿ ವಾತಾವರಣದಲಿ ಪ್ರವಹಿಸುತ ಬಿಸಿಲಲಿ ಬಳಲಿ ಬೆಂಡಾದ ದೇಹ...
ಸಿಂಹಾಚಲಂ ಹಾಗೂ ಭದ್ರಾಚಲಂ ಮಹಾತ್ಮೆ
ಲೇಖನದ ಶಿರ್ಷಿಕೆ ಸೂಚಿಸುವಂತೆ ಈ ಎರಡು ಕ್ಷೇತ್ರಗಳು ಪವಿತ್ರ ತೀರ್ಥ ಕ್ಷೇತ್ರಗಳಾಗಿದ್ದು ಒಂದು ನರಸಿಂಹ ದೇವರಿಗೂ ಇನ್ನೊಂದೂ ಶ್ರೀರಾಮಚಂದ್ರನಿಗೂ ಮುಡಿಪಾದ ದೇವಾಲಯಗಳನ್ನು ಹೊಂದಿವೆ. ಒಂದು ಪ್ರಸ್ತುತ ಆಂಧ್ರ ಪ್ರದೇಶ ರಾಜ್ಯದಲ್ಲಿದ್ದರೆ...
ರಾಷ್ಟ್ರೀಯ ಹೆದ್ದಾರಿ 3 ರ ವಿಶೇಷತೆ ಏನು?
ಗುಣ ಮಟ್ಟದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವಾಗ ಆಗುವ ಪ್ರಯಾಣದಾನಂದ ವರ್ಣಿಸಲು ಅಸಾಧ್ಯ. "ಅಗಲವಾದ ಹಾಗೂ ಸಮತಟ್ಟಾದ ರಸ್ತೆ, ಅಕ್ಕ ಪಕ್ಕದಲ್ಲಿ ಹೀಗೆ ಕಾಣಿಸಿ ಕ್ಷಣ ಮಾತ್ರದಲ್ಲಿ ಹಾಗೆ ಮರೆಯಾಗುವ ಗಿಡ ಮರಗಳು, ಅಲ್ಲಲ್ಲಿ ಕಂಡುಬರುವ ಹಳ್ಳ...
ಆಕರ್ಷಕ ಮಹೇಶ್ವರಕ್ಕೊಂದು ಸಾರ್ಥಕ ಭೇಟಿ
ರೋಚಕವಾದ ದಂತ ಕಥೆ, ಮಹಾಭಾರತದಲ್ಲಿ ಉಲ್ಲೇಖ, ನೂರಾರು ಮಂದಿರಗಳ ಉಪಸ್ಥಿತಿಯಿರುವ, ಸೀರೆಗಳಿಗೆ ವಿಶಿಷ್ಟವಾಗಿ ಹೆಸರಾಗಿರುವ ಮಹೇಶ್ವರ, ಮಧ್ಯ ಪ್ರದೇಶ ರಾಜ್ಯದ ಒಂದು ಅದ್ಭುತ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದೆ. ಐತಿಹಾಸಿಕವಾಗಿಯೂ...
ವಾರದ ಉಚಿತ ಪ್ರವಾಸಿ ಕೂಪನ್ನುಗಳ ಲಾಭ ಪಡೆಯಿರಿ
ಯುಕೆ, ಯುಎಸ್ ಹಾಗೂ ಭಾರತದಲ್ಲಿ ಯಾತ್ರಾ ಗುಣಮಟ್ಟದ ಪ್ರವಾಸಿ ಸೇವೆಗಳ ಆನ್ಲೈನ್ ತಾಣವಾಗಿದೆ. ನಿಮಗೆ ರಜೆಯ ಪ್ರವಾಸ ಹೊರಡುವಾಗ ಅದ್ಭುತವಾದ ಕೊಡುಗೆಗಳು, ಶಿಘ್ರ ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ ನಂತಹ ಸೇವೆಗಳು ಬೇಕಾಗಿದ್ದರೆ, ಯಾತ್ರಾ...
ಮೈ ಜುಮ್ಮೆನಿಸುವ ಕಣಿವೆಗಳನ್ನು ಸುತ್ತೋಣವೆ?
ಎರಡು ಬೆಟ್ಟ ಅಥವಾ ಗುಡ್ಡಗಳ ಮಧ್ಯದ ಭಾಗವನ್ನು ಸಾಮಾನ್ಯವಾಗಿ ಕಣಿವೆ ಎಂದು ಕರೆಯಲಾಗುತ್ತದೆ. ಮತ್ತೊಂದು ಸಾಮಾನ್ಯ ಅಂಶವೆಂದರೆ ಈ ಮಧ್ಯದ ಭಾಗದಲ್ಲಿ ನದಿ ಹರಿಯುವುದು. ಆದರೆ ನದಿ ಇರಲೇಬೇಕಂತೇನಿಲ್ಲ. ಇಂತಹ ಕಣಿವೆಗಳು ಸಾಕಷ್ಟು ಸಂಖ್ಯೆಯಲ್ಲಿ...
ಕೆಲವು ವಿಚಿತ್ರ ಹಿನ್ನಿಲೆಯ ತೊರೆಯಲ್ಪಟ್ಟ ಸ್ಥಳಗಳು
ಮನುಷ್ಯನಿಗಿರುವ ವೈವಿಧ್ಯತೆಯ ರುಚಿಗಳೆ ವಿಚಿತ್ರ. ಕೆಲವರು ಶಾಂತದಿಂದ ಹಾಯಾಗಿ ಬದುಕಲು ಇಷ್ಟಪಟ್ಟರೆ, ಮತ್ತೆ ಕೆಲವರು ಇರುವ ಜೀವನದಲ್ಲಿ ಏನಾದರೂ ಸಾಧಿಸ ಬೇಕೆಂಬ ಹಂಬಲದಿಂದ ಸಾಹಸಮಯ ಚಟುವಟಿಕೆಗಳನ್ನು ಮಾಡುತ್ತ ಬದುಕುತ್ತಾರೆ....
ಆದಿ ಶಂಕರರು ಜನಿಸಿದ ಕಾಲಡಿಗೆ ಭೇಟಿ ನೀಡಿ
ಅದ್ವೈತ ಸಿದ್ಧಾಂತವನ್ನು ಪ್ರತಿ ಪಾದಿಸಿ, ದಕ್ಷಿಣದಿಂದ ಹಿಡಿದು ಉತ್ತರದ ಕಾಶ್ಮೀರದವರೆಗೆ ಅಲ್ಪಾಯುವಿನಲ್ಲೆ ಪ್ರಯಾಣಿಸಿ, ಹಿಂದೂ ಧರ್ಮದ ವೇದೋಪನಿಶತ್ತುಗಳ ತಿರುಳು ಸಾರುತ್ತ, ಪವಿತ್ರ ಭಾರತದ ನಾಲ್ಕು ದಿಕ್ಕುಗಳಲ್ಲಿ ಜಗತ್ಪೀಠಗಳನ್ನು...
ವಾರದ ಐದು ಒನ್ ಇಂಡಿಯಾ ಕೂಪನ್ನುಗಳು
ಜೆಟ್ ಏರ್ ವೇಸ್ ನ ಭಾರತೀಯ ಶಾಖೆಯು ಅಂತಾರಾಷ್ಟ್ರೀಯ ಹಾಗೂ ದೇಶೀಯ ವಿಮಾನ ಹಾರಾಟಗಳಲ್ಲಿ ತೊಡಗಿಸಿಕೊಂಡಿದ್ದು, ಎರಡೂ ಬಗೆಯ ಫ್ಲೈಟ್ ಬುಕ್ಕಿಂಗ್ ಗಳ ಸೇವೆಯನ್ನು ಒದಗಿಸುತ್ತಿದೆ. ಜೆಟ್ ಏರ್ ವೇಸ್ ವಾಯುಯಾನ ಕ್ಷೇತ್ರದಲ್ಲಿ 15 ಕ್ಕೂ ಅಧಿಕ...
ಉತ್ತರ ಭಾರತ : ಯಾವ ಸ್ಥಳ? ಏನು ವಿಶೇಷ?
ಭಾರತ ಮಾತೆಯ ಕಿರಿಟ ರತ್ನ ಕಾಶ್ಮೀರದಿಂದ ಹಿಡಿದು ಪಾದಗಳ ಭೂಷಣದಂತಿರುವ ಕನ್ಯಾಕುಮಾರಿಯವರೆಗೆ ಸಾಕಷ್ಟು ಪ್ರಖ್ಯಾತ, ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳು ತಮ್ಮ ವಿಶಿಷ್ಟ ಹಾಗೂ ವಿಶೇಷವಾದ ಶ್ರೀಮಂತಿಕೆಗಳಿಂದ ಕಂಗೊಳಿಸುತ್ತಿದ್ದು ಪ್ರವಾಸಿಗನಿಗಾಗಿ...