Search
  • Follow NativePlanet
Share

ಗೋಲ್ಡನ್ ಕ್ವಾಡ್ರಿಲ್ಯಾಟ್ರಲ್ : ಸುವರ್ಣ ಚತುಷ್ಪಥ

ಗೋಲ್ಡನ್ ಕ್ವಾಡ್ರಿಲ್ಯಾಟ್ರಲ್ : ಸುವರ್ಣ ಚತುಷ್ಪಥ

ಏನೀದು ಗೋಲ್ಡನ್ ಕ್ವಾಡ್ರಿಲ್ಯಾಟ್ರಲ್? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ತಾಳಿ..ಅವಸರ ಪಡಬೇಡಿ ಹೀಗೆಂದರೇನು ಎಂದು ಸಮಾಧಾನವಾಗಿ ಎಳೆ ಎಳೆಯಾಗಿ ತಿಳಿದು ಕೊಳ್ಳೋಣ. ಅಕ್ಷರಶಃ ಈ ಶಬ್ದದ ಅರ್ಥ ಕನ್ನಡದಲ್ಲಿ ಬಂಗಾರದ/ಸುವರ್ಣ ಚತುರ್ಭುಜ...
ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಒಂದು ಪ್ರವಾಸಿ ಪುಣ್ಯ ಕ್ಷೇತ್ರವೂ ಅಲ್ಲದೆ ಮಹಾರಾಷ್ಟ್ರ ರಾಜ್ಯದ ಪ್ರಮುಖ ಪಟ್ಟಣವೂ ಹೌದು. ಕರ್ನಾಟಕದ ವಾಯವ್ಯ ಭಾಗದಲ್ಲಿರುವ ಬೆಳಗಾವಿ ಮಹಾನಗರದಿಂದ 110 ಕಿ.ಮೀ ಅಂತರದಲ್ಲಿರುವ ಕೊಲ್ಲಾಪುರ, ಸದ್ಯ ಪ್ರಚಲಿತದಲ್ಲಿರುವ ಶಕ್ತಿ...
ನಾಗರಹೊಳೆ ಅಲ್ಲಾ ಇದು ಮಿಂಚಿನ ಕಳೆ

ನಾಗರಹೊಳೆ ಅಲ್ಲಾ ಇದು ಮಿಂಚಿನ ಕಳೆ

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಎಂತಲು ಕರೆಯಲ್ಪಡುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಕೊಡಗು ಹಾಗೂ ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿಯ ಮೈಸೂರು ಜಿಲ್ಲೆಗಳಲ್ಲಿ ಹರಡಿದೆ. 1999 ರಲ್ಲಿ ಭಾರತದ 37 ನೇಯ ಹುಲಿ ಮೀಸಲು ಪ್ರದೇಶ...
ಕೋನಾರ್ಕ್ : ಸೂರ್ಯ ಹಾಗೂ ಶೃಂಗಾರ

ಕೋನಾರ್ಕ್ : ಸೂರ್ಯ ಹಾಗೂ ಶೃಂಗಾರ

ಭಾರತದಲ್ಲಿ ಕಂಡುಬರುವ ಕೆಲ ಅತ್ಯದ್ಭುತ ರಚನೆಗಳ ಪೈಕಿ ಒಡಿಶಾ ರಾಜ್ಯದಲ್ಲಿರುವ ಕೋನಾರ್ಕ್ ಸೂರ್ಯ ದೇವಾಲಯವೂ ಸಹ ಒಂದು. ಸೂರ್ಯ ದೇವರಿಗೆ ಮುಡಿಪಾದ ಈ ಭವ್ಯ ಶಿಲ್ಪ ಕಲೆಯುಳ್ಳ ದೇವಾಲಯ ಖುಜುರಾಹೊದ ರೀತಿಯಲ್ಲಿ ಮೈಥುನ ಅಥವಾ ಮಿಥುನ ಶಿಲ್ಪ ಕಲೆಗೂ...
ಜಂತರ್ ಮಂತರ್ : ಪುರಾತನ ತಾರಾಲಯ

ಜಂತರ್ ಮಂತರ್ : ಪುರಾತನ ತಾರಾಲಯ

ಜಂತರ್ ಎಂದರೆ ಯಂತ್ರ ಎಂತಲೂ, ಮಂತರ್ ಎಂದರೆ ಸೂತ್ರ ಎಂತಲೂ ಅರ್ಥವಿದೆ. ಹೀಗಾಗಿ ಜಂತರ್ ಮಂತರ್ ಎಂದರೆ ಕನ್ನಡದಲ್ಲಿ "ಲೆಕ್ಕಾಚಾರದ ಯಂತ್ರ" ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಇದೊಂದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ರಚನೆಗಳ ಸಂಗ್ರಹವಾಗಿದೆ....
ಗದಗ ನಿಂದ ಪಂಢರಾಪುರ ಸದಾ ಆನಂದ

ಗದಗ ನಿಂದ ಪಂಢರಾಪುರ ಸದಾ ಆನಂದ

ಕೇಂದ್ರ ರೈಲು ಮಂತ್ರಿ ಹಾಗೂ ನಮ್ಮವರೆ ಆದ ಮಾನ್ಯ ಸದಾನಂದಗೌಡರು 2014 -15 ನೇಯ ಸಾಲಿನ ತಮ್ಮ ರೈಲು ಮುಂಗಡ ಪತ್ರದಲ್ಲಿ ಹಲವು ಹೊಸ ರೈಲು ಯೋಜನೆಗಳನ್ನು ಪ್ರಕಟಿಸಿದ್ದು, ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿರುವುದು ತುಂಬ...
ಹಲವು ಅದ್ಬುತಗಳ ಮುದುಮಲೈ ಅರಣ್ಯ

ಹಲವು ಅದ್ಬುತಗಳ ಮುದುಮಲೈ ಅರಣ್ಯ

ತಮಿಳುನಾಡು ರಾಜ್ಯದ ನೀಲ್ಗಿರಿ ಜಿಲ್ಲೆಯಲ್ಲಿರುವ ಮುದುಮಲೈ ಅಭಯಾರಣ್ಯ ನಿಜವಾಗಿಯೂ ಸಂತಸ ನೀಡುವ ಒಂದು ಸುಂದರ ರಾಷ್ಟ್ರೀಯ ಉದ್ಯಾನವಾಗಿದೆ. ಇಲ್ಲಿ ಭೇಟಿ ನೀಡಿದಾಗ ಮಾತ್ರವೆ ಆ ಸಂತಸದ ಅನುಭೂತಿಯಾಗುವುದು ಖಂಡಿತ. ಅಲ್ಲದೆ, ಇದು ಸ್ಥಿತವಾಗಿರುವ...
ಹೊಗೇನಕ್ಕಲ್ ಜಲಪಾತ : ಕಲ್ಲುಗಳು ಹೊಗೆಯಾಡಿದಾಗ

ಹೊಗೇನಕ್ಕಲ್ ಜಲಪಾತ : ಕಲ್ಲುಗಳು ಹೊಗೆಯಾಡಿದಾಗ

ಸಾಮಾನ್ಯವಾಗಿ ಜಲಪಾತಗಳು ಖುಷಿ ಕೊಡುವ ತಾಣಗಳು. ಕುಟುಂಬದವರೆ ಆಗಲಿ, ಸ್ನೇಹಿತರೆ ಆಗಲಿ ಎಲ್ಲರೊಂದಿಗೂ ಕಲೆತು ಭೇಟಿ ನೀಡಬಹುದಾದಂತಹ ಪ್ರವಾಸಿ ಆಕರ್ಷಣೆ ಈ ಜಲಪಾತಗಳು. ಪ್ರಖ್ಯಾತ ಜೋಗ ಜಲಪಾತದಿಂದ ಹಿಡಿದು ಅದೇಷ್ಟೊ ಜಲಪಾತ ಕೇಂದ್ರಗಳನ್ನು ನಮ್ಮ...
ನುಬ್ರಾ : ಖಡಕ್ ಗಮ್ಮತ್ತಿನ ಸಖತ್ ಕಣಿವೆ

ನುಬ್ರಾ : ಖಡಕ್ ಗಮ್ಮತ್ತಿನ ಸಖತ್ ಕಣಿವೆ

ರುದ್ರ ಭಯಂಕರ ಪ್ರಪಾತ ಕಣಿವೆಗಳಿಗೆ ಖ್ಯಾತಿ ಪಡೆದ ರಾಜ್ಯ ಜಮ್ಮು ಮತ್ತು ಕಾಶ್ಮೀರ. ಒಂದಕ್ಕಿಂತ ಒಂದು ಅದ್ಭುತ ಎನ್ನಬಹುದಾದ ಎತ್ತರದ ಸ್ಥಳಗಳು, ಕಣಿವೆಗಳು, ಪರ್ವತ ರಹದಾರಿಗಳು, ತಂಪು ನೀರಿನ ಕೆರೆ ತೊರೆಗಳನ್ನು ಈ ರಾಜ್ಯದ ತುಂಬೆಲ್ಲ ಸಾಕಷ್ಟು...
ಮಾಲ್ಶೇಜ್ ಘಾಟ್ : ಬೆಟ್ಟ ಗುಡ್ಡಗಳ ದಾರಿ

ಮಾಲ್ಶೇಜ್ ಘಾಟ್ : ಬೆಟ್ಟ ಗುಡ್ಡಗಳ ದಾರಿ

ಆಂಗ್ಲ ಭಾಷೆಯಲ್ಲಿ ಹೇಳಲಾಗುವ ಮೌಂಟೇನ್ ಪಾಸ್ ಎಂಬ ಪದವನ್ನು ಕನ್ನಡದಲ್ಲಿ ಬೆಟ್ಟ ಗುಡ್ಡಗಳ ಮಧ್ಯದಲ್ಲಿ ರೂಪಗೊಂಡ ದಾರಿ ಎಂದು ಅರ್ಥೈಸಬಹುದು. ಇಂತಹ ದಾರಿಗಳಲ್ಲಿ ಸಂಚರಿಸುವುದೆ ಒಂದು ರೋಮಾಂಚನಕರ ಅನುಭವ. ನಮ್ಮ ದೇಶದಲ್ಲೂ ಸಹ ಹಲವಾರು...
ವೇಲ್ನೇಶ್ವರ : ಅವಿತು ಕುಳಿತಿರುವ ಸುಂದರ ಕಡಲ ತೀರ

ವೇಲ್ನೇಶ್ವರ : ಅವಿತು ಕುಳಿತಿರುವ ಸುಂದರ ಕಡಲ ತೀರ

ರತ್ನಾಗಿರಿ ಮಹಾರಾಷ್ಟ್ರದ ಕೊಂಕಣ ಭಾಗದ ಒಂದು ಜಿಲ್ಲೆ. ಕಡಲ ತೀರದ ಈ ಜಿಲ್ಲೆಯಲ್ಲಿ ಹಲವು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದ್ದು, ಅವುಗಳಲ್ಲಿ ಒಂದಾಗಿದೆ ವೇಲ್ನೇಶ್ವರ. ಶಿವನಿಗೆ ಮುಡಿಪಾದ ದೇವಾಲಯದಿಂದಾಗಿ ಇದಕ್ಕೆ ವೇಲ್ನೇಶ್ವರ ಎಂಬ...
ಕುದುರೆಮುಖ ಆಹಾ ಎಂಥ ಸುಖ

ಕುದುರೆಮುಖ ಆಹಾ ಎಂಥ ಸುಖ

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖ ಒಂದು ಪ್ರಖ್ಯಾತ ಗಿರಿಧಾಮವಾಗಿದೆ. ಇಲ್ಲಿನ ಭೂದೃಶ್ಯಾವಳಿಗಳನ್ನು ನೋಡಿದಾಗ ಮಾತ್ರವೆ ಅದರ ಅಂದತೆಯ ಅರಿವು ನಮಗುಂಟಾಗುತ್ತದೆ. ಮೂಲತಃ ಕುದುರೆಮುಖ ಒಂದು ಪರ್ವತ ಶ್ರೇಣಿಯಾಗಿದ್ದು ಅದೆ ಹೆಸರಿನ...
ಎಂದಿಗೂ ಮರೆಯಲಾಗದ ಕೊಡಚಾದ್ರಿ ಟ್ರೆಕ್

ಎಂದಿಗೂ ಮರೆಯಲಾಗದ ಕೊಡಚಾದ್ರಿ ಟ್ರೆಕ್

ಟ್ರೆಕ್ ಅಥವಾ ಚಾರಣಕ್ಕೆ ಹೊರಡುವುದೆಂದರೆ ಎಲ್ಲಿಲ್ಲದ ರೋಮಾಂಚನ ಉಂಟಾಗುವುದು ಖಂಡಿತ. ಅದರಲ್ಲೂ ಹದಿಹರೆಯದವರ ಪಾಲಿಗಂತೂ ಟ್ರೆಕ್ ಒಂದು ಅತ್ಯದ್ಭುತವಾದ ಮನರಂಜನಾ ಚಟುವಟಿಕೆ. ರಕ್ತದ ಕಣ ಕಣದಲ್ಲೂ ಹರಡಿರುವ ಸ್ನೇಹ ಎಂಬ ನಶೆಗೆ ಟ್ರೆಕ್ ಕಿಚ್ಚು...
ನೋಡೊಮ್ಮೆ ಮಲಪ್ಪುರಂನ ವೈಭವ

ನೋಡೊಮ್ಮೆ ಮಲಪ್ಪುರಂನ ವೈಭವ

ಕೇರಳದ ಶ್ರೀಮಂತ ಜಿಲ್ಲೆಗಳ ಪೈಕಿ ಮಲಪ್ಪುರಂ ಕೂಡ ಒಂದು. ಮಲಯಾಳಂ ಭಾಷೆಯಲ್ಲಿ ಮಲಪ್ಪುರಂ ಎಂದರೆ ಬೆಟ್ಟಗಳ ಮೇಲೆ ನೆಲೆಸಿರುವ ಊರು ಎಂಬರ್ಥ ಬರುತ್ತದೆ. ಹಲವು ಗಮ್ಯ ಪ್ರವಾಸಿ ಸ್ಥಳಗಳಾದ ಕೋಳಿಕೋಡ್, ಪಾಲಕ್ಕಾಡ್ ಹಾಗೂ ತಮಿಳುನಾಡಿನ ಕೋಯಮತ್ತೂರು...
ಕೆ ಆರ್ ಎಸ್ ಆಣೆಕಟ್ಟು : ಸಂತಸದ ಕ್ಷಣಗಳು

ಕೆ ಆರ್ ಎಸ್ ಆಣೆಕಟ್ಟು : ಸಂತಸದ ಕ್ಷಣಗಳು

ಮೈಸೂರು ನಗರ ಕೇಂದ್ರದಿಂದ ಸ್ವಲ್ಪ ದೂರದಲ್ಲಿದೆ ಈ ಕೆ.ಆರ್.ಎಸ್ ಡ್ಯಾಮ್ ಅಥವಾ ಬೃಂದಾವನ್ ಗಾರ್ಡನ್. ಅರಮನೆ ಪ್ರದೇಶದಿಂದ ಇದು ಸುಮಾರು 20 ಕಿ.ಮೀ ದೂರದಲ್ಲಿದ್ದು ಮುಟ್ಟಲು ಸರಿ ಸುಮಾರು 45 ನಿಮಿಷಗಳಿಂದ ಒಂದು ಘಂಟೆಯಷ್ಟು ಪ್ರಯಾಣಾವಧಿಯನ್ನು...
ಹಿಮಾಲಯನ್ ರಾಷ್ಟ್ರೀಯ ಉದ್ಯಾನ : ಯುನೆಸ್ಕೊದ ಹೊಚ್ಚ ಹೊಸ ಸ್ಥಳ

ಹಿಮಾಲಯನ್ ರಾಷ್ಟ್ರೀಯ ಉದ್ಯಾನ : ಯುನೆಸ್ಕೊದ ಹೊಚ್ಚ ಹೊಸ ಸ್ಥಳ

ಜೂನ್ 2014 ರಲ್ಲಿ ಹಿಮಾಚಲ ಪ್ರದೇಶ ರಾಜ್ಯದ ಹಿಮಾಲಯನ್ ರಾಷ್ಟ್ರೀಯ ಉದ್ಯಾನವು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ನೂತನವಾಗಿ ಸೇರ್ಪಡೆಯಾಯಿತು. ವಿಶೇಷ ನಿಸರ್ಗ ಸೌಂದರ್ಯ ಹಾಗೂ ಜೀವಸಂಪತ್ತಿನ ಮಾನದಂಡಗಳ ಆಧಾರದ ಮೇಲೆ ಇದಕ್ಕೆ ಈ...
ಒತ್ತಡ ಕಡಿ, ಭೇಟಿ ನೀಡು ಪೊನ್ಮುಡಿ, ಉತ್ಸಾಹ ಪಡಿ

ಒತ್ತಡ ಕಡಿ, ಭೇಟಿ ನೀಡು ಪೊನ್ಮುಡಿ, ಉತ್ಸಾಹ ಪಡಿ

ಸಮುದ್ರ ಮಟ್ಟದಿಂದ ಅಮೋಘ 1100 ಮೀ ಎತ್ತರದಲ್ಲಿದ್ದು, ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಆವರಿಸಿ, ನಿಸರ್ಗ ರಸಿಕರನ್ನು ತನ್ನದೆ ಆದ ಧಾಟಿಯಲ್ಲಿ ಕೈಬಿಸಿ ಕರೆಯುತ್ತದೆ ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯಲ್ಲಿರುವ ಪೊನ್ಮುಡಿ ಎಂಬ...
ಆದಿ, ಮಧ್ಯ, ಅಂತ್ಯ ರಂಗಗಳ ಶ್ರೀರಂಗನಾಥ

ಆದಿ, ಮಧ್ಯ, ಅಂತ್ಯ ರಂಗಗಳ ಶ್ರೀರಂಗನಾಥ

ವಿಷ್ಣು ಭಗವಂತನು ಏಳು ಹೆಡೆಗಳ ಸರ್ಪ ಆದಿಶೇಷನ ಮೇಲೆ ಶಯನಾವಸ್ಥೆಯ ಭಂಗಿಯಲ್ಲಿ ಆರೂಢನಾಗಿ ಭಕ್ತರ ಮನದಲ್ಲಿ ಶ್ರೀರಂಗನಾಥ ಸ್ವಾಮಿಯಾಗಿ ಆಶೀರ್ವದಿಸುತ್ತಾನೆ ಎಂಬುದು ಹಿಂದೂ ಧರ್ಮದ ನಂಬಿಕೆ. ಜಗತ್ಪಾಲಕನಾದ ಶ್ರೀರಂಗನಾಥನಿಗೆ ಮುಡಿಪಾದ ಅದೇಷ್ಟೊ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+