Search
  • Follow NativePlanet
Share

ಮಹಾರಾಷ್ಟ್ರದ ಅದ್ಭುತ ಜಲಪಾತಗಳು

ಮಹಾರಾಷ್ಟ್ರದ ಅದ್ಭುತ ಜಲಪಾತಗಳು

ಮಧ್ಯ ಭಾರತದ ಪಶ್ಚಿಮದೆಡೆ ಸ್ಥಿತವಿರುವ ಮಹಾರಾಷ್ಟ್ರ ರಜ್ಯವು ದೇಶದ ಪ್ರಮುಖ ರಾಜ್ಯಗಳ ಪೈಕಿ ಒಂದಾಗಿದ್ದು ಹಲವಾರು ಪ್ರವಾಸಿ ವಿಶೇಷತೆಗಳಿಗೆ ಹೆಸರುವಾಸಿಯಾದಂತಹ ರಾಜ್ಯ. ಕಡಲ ತೀರದಿಂದ ಹಿಡಿದು ದಟ್ಟ ಕಾಡುಗಳವರೆಗೆ, ಉಸಿರುಗಟ್ಟಿ...
ಶನಿದೇವರ ವಿಶೇಷ ದೇವಸ್ಥಾನಗಳು

ಶನಿದೇವರ ವಿಶೇಷ ದೇವಸ್ಥಾನಗಳು

ನವಗ್ರಹಗಳಲ್ಲಿ ಒಂದಾದ ಹಾಗೂ ಪ್ರಭಾವಿ ದೇವರಾದ ಶನಿ ದೇವರನ್ನು ಪರಿಪಾಲಿಸುವವರ ಸಂಖ್ಯೆ ಅಪಾರ. ಶನಿ ದೇವರಿಗೆ ಶಿವನ ನೇರವಾದ ಕೃಪಾ ಕಟಾಕ್ಷವಿರುವುದರಿಂದ ಶನಿಯ ಮುನಿಸು ಶಿವನೊಂದಿಗೆ ಶತ್ರುತ್ವ ಕಟ್ಟಿಕೊಂಡಂತೆ ಎಂದು ಸಾಮಾನ್ಯವಾಗಿ ಹಿಂದೂ...
ಕರ್ನಾಟಕದ ಈ ಸುಂದರ ಅರಮನೆಗಳಿಗೆ ಭೇಟಿ ನೀಡಿ

ಕರ್ನಾಟಕದ ಈ ಸುಂದರ ಅರಮನೆಗಳಿಗೆ ಭೇಟಿ ನೀಡಿ

ಇಂದು ಬರೀ 1 ಬಿಹೆಚ್‍ಕೆ, 2 ಬಿಹೆಚ್‍ಕೆ ಇದ್ದರೆ ಸಾಕು ಶ್ರೀಮಂತರೆನಿಸಿಕೊಳ್ಳುವ ಕಾಲ. ಅದೆ ಹಿಂದಿನ ಸಮಯದಲ್ಲಿ ಅಂದರೆ ರಾಜರಾಳುತ್ತಿದ್ದ ಸಂದರ್ಭದಲ್ಲಿ ಮನೆಗಳೆಲ್ಲ ಕೊನೆಗೆ ಜಾಗದ ದೃಷ್ಟಿಯಿಂದಾರರೂ ಇಂದಿನ ಅರಮನೆಗಳಿಗೆ...

"ಬ್ಲ್ಯಾಕ್ ಆಂಡ್ ವೈಟ್" ಕರ್ನಾಟಕ ನೋಡಿ

ಇತಿಹಾಸದ ಪುಟಗಳನ್ನು ಕೆದಕಿದಾಗ ಕರ್ನಾಟಕದ ಕುರಿತು ಇತಿಹಾಸವು ಎರಡು ಮಿಲಿಯನ್ ಅಂದರೆ 20,00,000 ವರ್ಷಕ್ಕೂ ಹಿಂದೆ ಕರೆದೊಯ್ಯುತ್ತದೆ. ಸಾಕಷ್ಟು ಮಹಾ ಸಾಮ್ರಾಜ್ಯಗಳು ಹಾಗೂ ಆಡಳಿತಗಾರರು ಕರ್ನಾಟಕವನ್ನು ಆಳಿದ್ದಾರೆ ಹಾಗೂ ತಮ್ಮದೆ ಆದ...
ಮೊದಲ 5 ಉಚಿತ ಪ್ರವಾಸಿ ಕೂಪನ್ನುಗಳು

ಮೊದಲ 5 ಉಚಿತ ಪ್ರವಾಸಿ ಕೂಪನ್ನುಗಳು

ರಜೆಗಳಲ್ಲಿ ಅಥವಾ ಕೆಲಸದ ನಿಮಿತ್ತ ಪ್ರವಾಸ ಹೊರಡುವುದು ಹಲವರಿಗೆ ಸಾಮಾನ್ಯ ಸಂಗತಿ. ಇಂತಹ ಸಂದರ್ಭಗಳಲ್ಲಿ ಹಣವನ್ನೂ ಸಹ ವ್ಯಯಿಸಬೇಕಾಗಿರುವುದು ಅಷ್ಟೆ ಕಟುವಾದ ಸತ್ಯ. ಆದರೆ ನೀವು ವೆಚ್ಚ ಮಾಡುವ ಹಣಕ್ಕೆ ಸಮರ್ಪಕ ಬೆಲೆಬಂದರೆ ನಿಮಗಾಗುವ ಆನಂದ...
ಕರ್ನಾಟಕದ ವೈಭವ ಸಾರುವ ಚಿತ್ರಗಳ ಪ್ರವಾಸ

ಕರ್ನಾಟಕದ ವೈಭವ ಸಾರುವ ಚಿತ್ರಗಳ ಪ್ರವಾಸ

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕವು ಹಲವು ವಿಶೇಷತೆ, ವೈವಿಧ್ಯತೆಗಳನ್ನು ಒಳಗೊಂಡಿರುವ ಸುಂದರ ರಾಜ್ಯವಾಗಿದೆ. ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ಹೀಗೆ ಹಲವು ರಂಗಗಳಲ್ಲಿ ತನ್ನದೆ ಆದ ವಿಶಿಷ್ಟ ಶ್ರೀಮಂತಿಕೆ,...
ಆಕರ್ಷಕ ಕಾರ್ಕಳ ಪಟ್ಟಣಕ್ಕೊಂದು ಪವಿತ್ರ ಯಾತ್ರೆ

ಆಕರ್ಷಕ ಕಾರ್ಕಳ ಪಟ್ಟಣಕ್ಕೊಂದು ಪವಿತ್ರ ಯಾತ್ರೆ

ಉಡುಪಿ ಜಿಲ್ಲೆಯಲ್ಲಿರುವ ಕಾರ್ಕಳವು ಒಂದು ತೀರ್ಥ ಕ್ಷೇತ್ರ. ಈ ತಾಲೂಕು ಕೇಂದ್ರವು ಜೈನ ಸಮುದಾಯದವರ ಪುಣ್ಯ ಕೇಂದ್ರವಾಗಿದ್ದು, "ಜೈನ ಕಾಶಿ" ಎಂದೆ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನಿಂದ ಕಾರ್ಕಳವು ಸುಮಾರು 360 ಕಿ. ಮೀ ಗಳಷ್ಟು...
ಗಾಡಿ ಹತ್ತಿ ಸುತ್ತೋಣ ಬಾರೋ ಮುತ್ತತ್ತಿಯನ್ನ

ಗಾಡಿ ಹತ್ತಿ ಸುತ್ತೋಣ ಬಾರೋ ಮುತ್ತತ್ತಿಯನ್ನ

ಬೆಂಗಳೂರು ನಗರವು ವಾರಾಂತ್ಯ ರಜೆಗಳಲ್ಲಿ ಪ್ರವಾಸ ಹೋಗ ಬಯಸುವ ಯುವ ಪ್ರವಾಸಿಗರಿಗೆ ಯಾವತ್ತೂ ಮೋಸ ಮಾಡಿಲ್ಲ ಎಂದೆ ಹೇಳಬಹುದು. ಯಾರೆ ಇರಲಿ, ಯಾರೆ ಬರಲಿ ಯಾವಾಗಲೂ ಎಲ್ಲರಿಗೂ ಸಂತಸ ಕರುಣಿಸುವಂತಹ, ತನ್ನಿಂದ ಮಿತ ಅವಧಿಯಲ್ಲೆ ತಲುಪಬಹುದಾದಂತಹ...
ಸದಾ ನೆನಪಿನಲ್ಲುಳಿಯುವ ನಲಿವಿನ ಮನಾಲಿ

ಸದಾ ನೆನಪಿನಲ್ಲುಳಿಯುವ ನಲಿವಿನ ಮನಾಲಿ

ಯಾವಾಗಲೂ ನಲಿವಿನಿಂದ ಕೂಡಿರುವ, ದೇಶದಲ್ಲೆ ಪ್ರವಾಸಿ ದೃಷ್ಟಿಯಿಂದ ಪ್ರಖ್ಯಾತವಾಗಿರುವ ಪ್ರಮುಖ ಹಾಗೂ ಜನಪ್ರೀಯ ಸ್ಥಳಗಳ ಪೈಕಿ ಒಂದಾಗಿದೆ ಉತ್ತರ ಭಾರತದಲ್ಲಿರುವ ಮನಾಲಿ ತಾಣ. ಹೌದು, ಕುಲ್ಲು-ಮನಾಲಿ ಎಂದು ಅವಳಿ ಪ್ರವಾಸಿ ತಾಣಗಳಾಗಿ...
ತಾಯಿ ದಿನಾಚರಣೆ ನಿಮಿತ್ತ 5 ವಿಶೇಷ ಕೂಪನ್ನುಗಳು

ತಾಯಿ ದಿನಾಚರಣೆ ನಿಮಿತ್ತ 5 ವಿಶೇಷ ಕೂಪನ್ನುಗಳು

ನಾವೆಲ್ಲರೂ ತಾಯಿಯ ದಿನಾಚರಣೆಯನ್ನು ಅತಿ ಸಂಭ್ರಮ ಹಾಗೂ ಗೌರವದಿಂದ ಆಚರಿಸುತ್ತೇವೆ. ಆದರೆ ಈ ಆಚರಣೆಯನ್ನು ಕೇವಲ ಗೌರವ ಕೊಟ್ಟು ಸಂಭ್ರಮ ಪಡುವುದರ ಬದಲಾಗಿ ನಮ್ಮನ್ನು ಹೊತ್ತು ಹೆತ್ತ ತಾಯಿಗೆ ಅನಂದ ನೀಡುವ ಕೊಡುಗೆಗಳನ್ನು ನೀಡುವ ಮೂಲಕ...
ನೀಟಾದ ಊಟಿ ಕೆರೆಗಳ ಮೈಮಾಟಕ್ಕಿಲ್ಲ ಸಾಟಿ!

ನೀಟಾದ ಊಟಿ ಕೆರೆಗಳ ಮೈಮಾಟಕ್ಕಿಲ್ಲ ಸಾಟಿ!

ದಕ್ಷಿಣ ಭಾರತದ ಪ್ರಖ್ಯಾತ ಗಿರಿಧಾಮಗಳಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತದೆ ಊಟಿ ಅಥವಾ ಉದಕಮಂಡಲಂ. ಕೇವಲ ಈ ಭಾಗದ ಜನರಲ್ಲದೆ ಉತ್ತರ ಭಾರತದ ಮೂಲೆ ಮೂಲೆಗಳಿಂದಲೂ ಸಹ ಜನರು ತಮಿಳುನಾಡಿನ ನೀಲ್ಗಿರಿ ಜಿಲ್ಲೆಯಲ್ಲಿರುವ ಈ ಸುಂದರ ಗಿರಿಧಾಮಕ್ಕೆ...
ಮೇಘಮಲೈ ಎಂಬ ಮೋಡಗಳ ಮಾದಕ ಲೋಕ

ಮೇಘಮಲೈ ಎಂಬ ಮೋಡಗಳ ಮಾದಕ ಲೋಕ

ಸುತ್ತಲೂ ಹಸಿರು ಹಸಿರಾದ ಸಸ್ಯ ಸಂಪತ್ತು, ಮನಸ್ಸಿನ ಒತ್ತಡವನ್ನು ಹೊಡಿದೋಡಿಸುವಂತಹ ಮಾದಕ ಪರಿಸರ, ಉತ್ಸಾಹವನ್ನು ಬಡಿದೆಬ್ಬಿಸುವ ತಾಜಾ ಗಾಳಿ, ಚಹಾ, ಏಲಕ್ಕಿಗಳ ಸುಗಂಧ ಪಸರಿಸಿರುವ ವಾತಾವರಣ, ಇವುಗಳ ಜೊತೆ "ಚೆರ್‍ರಿ ಆನ್ ಟಾಪ್" ಅನ್ನುವ...
ವಾರದ 5 ಅದ್ಭುತ ಮೇಕ್ ಮೈ ಟ್ರಿಪ್ ಕೂಪನ್ನುಗಳು

ವಾರದ 5 ಅದ್ಭುತ ಮೇಕ್ ಮೈ ಟ್ರಿಪ್ ಕೂಪನ್ನುಗಳು

ಮೇಕ್ ಮೈ ಟ್ರಿಪ್ ಗ್ರಾಹಕ ಕೇಂದ್ರಿತ ಅಂಶಗಳನ್ನು ಅನುಸರಿಸುತ್ತದೆ. ಇದರಿಂದ ಗ್ರಾಹಕರು ಭಾರತದಲ್ಲಿ ಹೊಸ ಹಾಗೂ ಚಿಕ್ಕದಾದ ಪ್ರಯಾಣ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಮೇಕ್ ಮೈ ಟ್ರಿಪ್ ನ ಮಾರ್ಗ ಸೂಚಕವು ಪ್ರವಾಸಿಗರಿಗೆ...
ರೋಮಾಂಚನ ಖಾತ್ರಿ ಪಡಿಸುವ ಚೆನ್ನೈನ ರಾತ್ರಿ

ರೋಮಾಂಚನ ಖಾತ್ರಿ ಪಡಿಸುವ ಚೆನ್ನೈನ ರಾತ್ರಿ

ದಕ್ಷಿಣ ಭಾರತದ ಮಹಾನಗರಗಳ ಪೈಕಿ ಚೆನ್ನೈ ಕೂಡ ಒಂದು. ಈ ಮೆಟ್ರೊಪಾಲಿಟನ್ ನಗರಕ್ಕೆ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಹಗಲಿರುಳೆನ್ನದೆ ಈ ನಗರವು ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಮಹಾನಗರವಾಗಿರುವುದರಿಂದ...
ಬಿಸಿಯಲ್ಲೂ ಹಸಿಯಾಗಿ ಕೈಬಿಸಿ ಕರೆಯುವ ವನಸಿರಿಗಳು

ಬಿಸಿಯಲ್ಲೂ ಹಸಿಯಾಗಿ ಕೈಬಿಸಿ ಕರೆಯುವ ವನಸಿರಿಗಳು

ನಾವು ವಾಸ ಮಾಡುತ್ತಿರುವ ಭೂಮಿ ಅದೆಷ್ಟೊ ಮಿಲಿಯನ್ ವರ್ಷಗಳ ಹಿಂದೆ ರೂಪಿಸಲ್ಪಟ್ಟ ರಚನೆಯಾಗಿದೆ ಎಂದು ವಿಜ್ಞಾನದಿಂದ ತಿಳಿದು ಬರುವ ವಿಷಯ. ಭೂಮಿ ರೂಪಗೊಂಡ ನಂತರ ಅದಕ್ಕೆ ಪೂರಕವಾಗಿ ಪ್ರಕೃತಿಯ ನಿರ್ಮಾಣವಾಗಿ ಅದಕ್ಕೊಂದು ವಾತಾವರಣ ರೂಪಗೊಂಡಿತು....
ಅತಿ ಉದ್ದ ರೈಲುಮಾರ್ಗದ ರೈಲಿನಲ್ಲಿ ಪ್ರವಾಸ

ಅತಿ ಉದ್ದ ರೈಲುಮಾರ್ಗದ ರೈಲಿನಲ್ಲಿ ಪ್ರವಾಸ

ಭಾರತೀಯ ರೈಲು ಇಂದು ಜಗತ್ತಿನ ಅತಿ ದೊಡ್ಡ ಸಂಸ್ಥೆಗಳ ಪೈಕಿ ಒಂದಾಗಿದೆ. ದೇಶದಲ್ಲೆ ಅತಿ ಹೆಚ್ಚು ಸಂಖ್ಯೆಯ ನೌಕರರನ್ನು ಹೊಂದಿರುವ ಭಾರತೀಯ ರೈಲು ಶ್ರೀಮಂತ ಐತಿಹಾಸಿಕ ಹಿನ್ನಿಲೆಯನ್ನು ಹೊಂದಿದೆ. ದೇಶದ ಮೂಲೆ ಮೂಲೆಗಳನ್ನು ಬೆಸೆಯುವ ಭಾರತೀಯ...
ವಾಸ್ಕೊ ಡ ಗಾಮಾ ಕಾಲೂರಿದ್ದ ಕೋಳಿಕೋಡ್

ವಾಸ್ಕೊ ಡ ಗಾಮಾ ಕಾಲೂರಿದ್ದ ಕೋಳಿಕೋಡ್

ಹಿಂದೆ ಕೋಲಂಬಸ್ ಎಂಬಾತ ಅನ್ವೇಷಕನು ಭಾರತಕ್ಕೆ ಮೊದಲ ಬಾರಿಗೆ ಸಮುದ್ರ ಮಾರ್ಗ ಕಂಡುಹಿಡಿದ ಕೀರ್ತಿಗೆ ಪಾತ್ರನಾಗಬೇಕೆಂದು ಬಯಸಿ, ಶ್ರಮ ವಹಿಸಿ, ನೌಕೆ ನಡೆಸಿ ಕಡೆಗೆ ಅಮೇರಿಕ ತಲುಪಿದ ಕತೆ ಎಲ್ಲರಿಗೂ ಗೊತ್ತೆ ಇದೆ. ಹಾಗಾದರೆ ಭಾರತಕ್ಕೆ ಯುರೋಪ್...
ಭಾರತೀಯ ಪ್ರವಾಸ ಮಹೋತ್ಸವ : 2015

ಭಾರತೀಯ ಪ್ರವಾಸ ಮಹೋತ್ಸವ : 2015

ರಜೆಗಳ ಸಮಯ ಆರಂಭವಾಗುತ್ತಿದೆ. ವರ್ಷದುದ್ದಕ್ಕೂ ಶ್ರಮವಹಿಸಿ ಓದಿ, ವಾರ್ಷಿಕ ಪರಿಕ್ಷೆ ಎಂಬ ಅಂತಿಮ ಕದನದಲ್ಲಿ ಹೋರಾಡಿ ಬಸವಳಿದ ಮಕ್ಕಳಿಗೆ ಈಗ ಎಲ್ಲಿಲ್ಲದ ಸಂತಸ. ಪ್ರವಾಸ ಹೊರಡಲು, ಊರಿಗೆ ತೆರಳಲು ಬಲು ಆತುರ. ಅಂತೆಯೆ ಪೋಷಕರೂ ಕೂಡ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+