ಎದೆ ಧಡ್ ಧಡ್ ಎನ್ನಿಸುವ ಲೋಹಗಡ್
ಭಾರತದ ಕೇಂದ್ರ ಭಾಗದ ಪಶ್ಚಿಮ ದಿಕ್ಕಿನಲ್ಲಿ ನೆಲೆಸಿರುವ ಮಹಾರಾಷ್ಟ್ರ ರಾಜ್ಯವು ತನ್ನಲ್ಲಿರುವ ಬೆಟ್ಟ ಕೋಟೆಗಳಿಗಾಗಿ ಬಹು ಖ್ಯಾತಿ ಪಡೆದಿದೆ. ಮರಾಠಾ ಸಾಮ್ರಾಜ್ಯದ ಪ್ರಮುಖ ದೊರೆ ಛತ್ರಪತಿ ಶಿವಾಜಿಯಿಂದ ನಿರ್ಮಿಸಲಾಗಿರುವ ಹಲವು ಕೋಟೆಗಳು...
ಪ್ರಮುಖ ನಗರಗಳ ಆಕರ್ಷಕ ರಾತ್ರಿಗಳು
ನಗರಗಳು ದಿನದ ಸಮಯದಲ್ಲಿ ಒಂದು ರೀತಿ ಎನಿಸಿದರೆ ರಾತ್ರಿಯಾಗುತ್ತಿದ್ದಂತೆ ಥಳುಕು ಬಳುಕು ತುಂಬಿಕೊಂಡು ನವ ವಧುವಿನಂತೆ ಸಿಂಗರಿಸಲ್ಪಡುತ್ತವೆ. ಯಾವುದೋ ಪಾರ್ಕು, ಕಟ್ಟಡ ಅಥವಾ ರಸ್ತೆ ದಿನದ ಸಮಯದಲ್ಲಿ ಒಂದು ಸಾಮಾನ್ಯ ಅಂಶವೆನಿಸಿದರೂ...
ಕಾಮನ ಬಿಲ್ಲಿನಂಥ ಮುಂಬೈ ನಗರ ಜೀವನ
ದೇಶದ ಆರ್ಥಿಕ ರಾಜಧಾನಿ, ಅತಿ ದೊಡ್ಡ ವಾಣಿಜ್ಯ ನಗರಿ, ಮಾಯಾ ಲೋಕದ ಸ್ವರ್ಗ, ಚಿತ್ರಗಳ ತವರು ಮುಂತಾದ ಬಿರುದಾವಳಿಗಳನ್ನು ಪಡೆದಿರುವ ಮುಂಬೈ ನಗರ ದಿನ ನಿತ್ಯವೂ ಸಾವಿರಾರು ಜನರು ಸುಂದರವಾದ ಕನಸುಗಳನ್ನು ಹೊತ್ತು ಜೀವನದಲ್ಲಿ ನೆಲೆ...
ದಸರಿಘಟ್ಟ ಚೌಡೇಶ್ವರಿ ದೇವಿ : ಥಟ್ ಪರಿಹಾರ
ಬೆಂಗಳೂರಿನಿಂದ ಕೇವಲ 72 ಕಿ.ಮೀ ದೂರವಿರುವ ತುಮಕೂರು ಈ ಪ್ರಸಿದ್ಧ ಚೌಡೇಶ್ವರಿ ಅಮ್ಮನವರು ನೆಲೆಸಿರುವ ಜಿಲ್ಲೆಯಾಗಿದೆ. ತುಮಕೂರಿನಿಂದ 74 ಕಿ.ಮೀ ದೂರದಲ್ಲಿರುವ ತಿಪಟೂರಿನ ದಸರಿಘಟ್ಟ ಗ್ರಾಮದಲ್ಲಿ ನೊಂದವರಿಗೆ ಪರಿಹಾರ ಕರುಣಿಸುವ ಈ ಪ್ರಖ್ಯಾತ...
ಸಕ್ಕರೆ ನಾಡು ಮಂಡ್ಯದ ಬೆಲ್ಲದಂತಹ ಆಕರ್ಷಣೆಗಳು
ಕರ್ನಾಟಕ ರಾಜ್ಯದಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಬೆಳೆಯುವ ಮಂಡ್ಯ ಜಿಲ್ಲೆಯು "ಸಕ್ಕರೆ ನಾಡು" ಎಂದೆ ಜನಜನಿತವಾಗಿದೆ. ದಂತ ಕಥೆಯೊಂದರ ಪ್ರಕಾರ, ಹಿಂದೆ ಈ ಪ್ರದೇಶದಲ್ಲಿ ಮಾಂಡವ್ಯ ಎಂಬ ಋಷಿಯು ವಾಸಿಸುತ್ತಿದ್ದರಿಂದ ಇದಕ್ಕೆ ಮಂಡ್ಯ ಎಂಬ...
ಕಬಿನಿ ಹಿನ್ನೀರಿನ ಶ್ರೀಮಂತ ವನ್ಯಜೀವನ
ಕಬಿನಿ ವನ್ಯಜೀವಿ ಧಾಮವು ಕರ್ನಾಟಕದ ಒಂದು ಅಪರೂಪದ ಅಭಯಾರಣ್ಯವಾಗಿದ್ದು ಪ್ರವಾಸಿಗರಿಗೆ ಒಂದು ಅನನ್ಯವಾದ ಅನುಭವ ಒದಗಿಸುತ್ತದೆ. ಸಾಮಾನ್ಯವಾದ ಜನಪ್ರಿಯ ಆಕರ್ಷಣೆಗಳನ್ನು ಸುತ್ತಾಡಿ ನಿಮಗೆ "ಬೋರ್" ಎಂತೆನಿಸಿದ್ದರೆ ಇಲ್ಲವೆ ಅಪರೂಪವಾದ...
ಅತ್ಯಧಿಕ ಮಳೆ ಪ್ರದೇಶದಲ್ಲಿನ ಜೀವಕಲರವ
ಮೇಘಾಲಯ ರಾಜ್ಯದಲ್ಲಿನ ಚೀರಾಪುಂಜಿ ಮೊದ ಮೊದಲು ಇಡಿ ಜಗತ್ತಿನಲ್ಲೆ ಅತ್ಯಂತ ಹೆಚ್ಚು ಪ್ರಮಾಣದ ಮಳೆಯನ್ನು ಪಡೆಯುವ ಪ್ರದೇಶವಾಗಿತ್ತು. ನಂತರ ಈ ಸ್ಥಾನವನ್ನು ಮಾವ್ಸಿನ್ರಾಮ್ ಎಂಬ ಸ್ಥಳವು ಪಡೆದುಕೊಂಡಿತು. ಇದು ಚೀರಾಪುಂಜಿಯಿಂದ ಕೇವಲ 20 ಕಿ.ಮೀ...
ದಾಂಡೇಲಿಯ ದಂಡಕಾರಣ್ಯದಲ್ಲಿ ಒಂದು ಸುತ್ತು
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿ ಹಿಂದೆ ದಂಡಕಾರಣ್ಯವಿದ್ದ ಪ್ರದೇಶವಾಗಿತ್ತೆಂದು ಹೇಳಲಾಗುತ್ತದೆ. ಅಲ್ಲದೆ ಇನ್ನೊಂದು ದಂತಕಥೆಯ ಪ್ರಕಾರ, ಇಲ್ಲಿರುವ ಊರದೇವತೆ ದಾಂಡೇಲಪ್ಪನಿಂದ ಈ ಹೆಸರುಬಂದಿದೆ ಎಂದೂ ಸಹ ಹೇಳಲಾಗುತ್ತದೆ....
ಅಂಬೋಲಿ ಎಂಬ ಮಾಯಾ ಸಂಕೋಲೆ
ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ಎಲೆ ಮರೆಯ ಕಾಯಿಯಂತಿದ್ದು, ಅಪರಿಮಿತ ಪ್ರಕೃತಿ ಸೌಂದರ್ಯದಿಂದ ಕೂಡಿರುವ ಅಂಬೋಲಿ ಎಂಬ ಮಾಯಾ ಪ್ರದೇಶ ಒಂದೆ ಸಲದ ಭೇಟಿಯಲ್ಲೆ ಮರಳಾಗುವಂತೆ ಮಾಡುತ್ತದೆ. ಕರ್ನಾಟಕದ ಬೆಳಗಾವಿಯಿಂದ ಕೇವಲ 65 ಕಿ.ಮೀ ಗಳಷ್ಟು...
ನೋಡಿ ಸ್ವಾಮಿ ಬೆಂಗಳೂರಿರೋದು ಹೀಗೆ!
"ಬೆಂಗಳೂರು" ಬಹುಶಃ ಹೆಸರಲ್ಲೆ ಇದೆ ಅನ್ಸತ್ತೆ, ಏನೋ ಮೋಡಿ. ಇಲ್ಲದಿದ್ರೆ ಹೆಸರು ಕೇಳಿದಾಗ ಕೂಡಲೆ ರೋಮಾಂಚನವಾಗುವುದು ಸಾಧ್ಯವಿತ್ತೆ? ಬೆಂಗಳೂರಿಗರಿಗೆ ಇದು ದೊಡ್ಡ ವಿಷಯವಲ್ಲವಾದರೂ ಕರ್ನಾಟಕ ರಾಜ್ಯದ ಉತ್ತರ ಭಾಗದ ಹಳ್ಳಿ, ಹಳ್ಳಿ,...
ಬೆಂಗಳೂರಿನ ಇನ್ನೊವೇಟಿವ್ ಫಿಲ್ಮ್ ಸಿಟಿ
ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ಹೆದ್ದಾರಿಯಲ್ಲಿ ಸುಮಾರು 35 ಕಿ.ಮೀ ಚಲಿಸಿದರೆ ಒಂದು ಅದ್ಭುತವಾದ ಮನರಂಜನೆಯಿಂದ ಸಂಪದ್ಭರಿತವಾದ ಅನನ್ಯ ವಿರಾಮ ತಾಣ ದೊರೆಯುತ್ತದೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಸ್ಥಿತವಿರುವ ಈ ಮನರಂಜನಾ ವಿರಾಮ...
ಚಾರ್ ಧಾಮ್ ಯಾತ್ರೆ ಎಂದರೇನು?
ಹಿಂದಿ ಭಾಷೆಯಲ್ಲಿ "ಚಾರ್" ಎಂದರೆ ನಾಲ್ಕು ಹಾಗೂ "ಧಾಮ್" ಎಂದರೆ ನೆಲೆ, ಧಾಮ ಎಂಬರ್ಥವಿದೆ. ಅದೇ ರೀತಿ ಚಾರ್ ಧಾಮ್ ಯಾತ್ರಾ ಎಂದರೆ ನಾಲ್ಕು ಪುಣ್ಯಸ್ಥಳಗಳ ದರ್ಶನ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ನಾವು ಬಹುವಾಗಿ ಚಾರ್ ಧಾಮ್ ಯಾತ್ರೆಯ...
ಪ್ರವಾಸ ಹೊರಡುವ ಮುನ್ನ...
ಸಾಮಾನ್ಯವಾಗಿ ಪ್ರವಾಸ ಹೊರಡುವುದೆಂದರೆ ಎಲ್ಲರಿಗೂ ಸಂತಸದ ವಿಷಯವೆ. ಏಕೆಂದರೆ ಒಂದೆ ಸ್ಥಳದಲ್ಲಿ ವಾಸಿಸುತ್ತಿದ್ದು ಏಕ ರೀತಿಯ ಚಟುವಟಿಕೆಗಳಿಂದ ಆಗಾಗ ಮನಸ್ಸು ಆಯಾಸ ಹಾಗೂ ಬೇಸರಗೊಳ್ಳುವುದುಂಟು. ಹೀಗೆ ಮನಸ್ಸು ಒತ್ತಡದಿಂದ ಕೂಡಿದಾಗ ಉತ್ಸಾಹ...
ತಮಿಳುನಾಡಿನ ಜನಾಕರ್ಷಣೆಯ ತಾಣಗಳು
ದಕ್ಷಿಣ ಭಾರತದ ಪ್ರಬುದ್ಧ ಪ್ರವಾಸಿ ಆಕರ್ಷಣೆಯ ರಾಜ್ಯಗಳ ಪೈಕಿ ತಮಿಳುನಾಡು ರಾಜ್ಯವೂ ಸಹ ಒಂದು. ವಿಶಿಷ್ಟ ತಮಿಳು ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳನ್ನು ಹೊಂದಿರುವ ಈ ರಾಜ್ಯವು ದೇವಾಲಯಗಳಿಂದ ಹಿಡಿದು ಕಡಲ ತೀರಗಳವರೆಗೆ, ಆಧುನಿಕ...
ಅಯ್ಯಾ ಲೋನಾವಲಾ ಎಂಥ ಸುಂದರ ಗಿರಿಧಾಮವಯ್ಯಾ
ಮಹಾರಾಷ್ಟ್ರದ ಪುಣೆ ಜಿಲ್ಲೆಯು ಮಾಹಿತಿ ತಂತ್ರಜ್ಞಾನದಲ್ಲಿ ಎಷ್ಟು ಪ್ರಸಿದ್ಧಿಯನ್ನು ಪಡೆದಿದೆಯೊ ಅಷ್ಟೆ ಹೆಸರುವಾಸಿಯಾಗುತ್ತಿದೆ ಬೇಸಿಗೆಯಲ್ಲಿನ ಸುಡು ಸುಡು ಬಿಸಿಲಿಗೆ. ಆದರೆ ಅಷ್ಟೊಂದಾಗಿ ಚಿಂತಿಸಬೇಕಾಗಿಲ್ಲ..ಏಕೆಂದರೆ ಈ ಜಿಲ್ಲೆಯು...
ನಂಜನಗೂಡಿನ ನಂಜುಂಡೇಶ್ವರದ ಮಹಾತ್ಮೆ
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಪ್ರಸಿದ್ಧವಾಗಿರುವ ಜಿಲ್ಲೆ ಮೈಸೂರು. ಅದರಲ್ಲೂ ಮೈಸೂರು ಹಲವು ಪುಣ್ಯ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯೂ ಸಹ ಆಗಿದೆ. ಈ ಜಿಲ್ಲೆಯಲ್ಲಿರುವ ನಂಜನಗೂಡು ಎಂಬ ಕ್ಷೇತ್ರವೂ ಸಹ ಶ್ರೀಕಂಠೇಶ್ವರ /...
ಶೃಂಗೇರಿ ಹಾಗೂ ಸುತ್ತಮುತ್ತಲು
ಶೃಂಗೇರಿಯು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೆಲೆಸಿರುವ ಒಂದು ದಿವ್ಯ ಕ್ಷೇತ್ರ. ಸುಮಾರು 8 ನೇಯ ಶತಮಾನದಲ್ಲಿ ಜೀವಿಸಿದ್ದ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಗುರು ಆದಿ ಶಂಕರಾಚಾರ್ಯರು...
ವರ್ಷಕ್ಕೊಮ್ಮೆ ದೇವಿಯ ಋತುಸ್ರಾವ ಆಚರಿಸುವ ದೇವಾಲಯ
ಮಹಿಳೆಯರು ಋತುಚಕ್ರವನ್ನು ಅನುಭವಿಸುವುದು ಸರ್ವೆ ಸಾಮಾನ್ಯ. ಆದರೆ ಪರಮ ಪೂಜ್ಯವಾಗಿ ಪೂಜಿಸುವ ದೇವಿಯ ಋತುಸ್ರಾವ ಆಚರಣೆಯನ್ನು ಆಚರಿಸುವುದನ್ನು ಎಲ್ಲಾದರೂ ಕೇಳಿದ್ದೀರಾ? ಹೌದು ಇದು ಸತ್ಯ. ಈ ಒಂದು ಆಚರಣೆಯನ್ನು "ಅಂಬಾಬುಚಿ ಮೇಳ" ಎಂಬ...