ಭಾರತದ ಮೊದಲ 25 ಸ್ವಚ್ಛ ನಗರಗಳು
ಭಾರತ ಸರ್ಕಾರದ ನಗರಾಭಿವೃದ್ದಿ ಸಚಿವಾಲಯವು ಪ್ರಕಟಿಸಿದ ಪಟ್ಟಿಯಲ್ಲಿ ಮೊದಲ 25 ಸ್ವಚ್ಛ ನಗರಗಳು ಯಾವುವೆಂಬುದರ ಕುರಿತು ಈ ಲೇಖನ ತೀಲಿಸುತ್ತದೆ. ಹಿಂದಿನ ಲೇಖನಗಳಲ್ಲಿ ಕಲುಶಿತಗೊಳ್ಳುತ್ತಿರುವ ಪ್ರಸಿದ್ಧ ಪ್ರವಾಸಿ ಸ್ಥಳಗಳ ಕುರಿತು ಈಗಾಗಲೆ...
ಪ್ರಸಿದ್ಧ ಪ್ರವಾಸಿ ಸ್ಥಳಗಳಾದರೂ ಕೊಳಚೆಗೆ ಹೆಸರುವಾಸಿ
ಭಾರತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿ ಸ್ಥಳಗಳಿವೆ ಹಾಗೂ ಅವುಗಳ ಕುರಿತು ಸಾಕಷ್ಟು ಕೇಳಿರುವ ಪ್ರವಾಸಿಗರು ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆಯಿಂದ ಭೇಟಿ ನೀಡುತ್ತಾರೆ. ಶ್ರೀಮಂತ ಇತಿಹಾಸ ಹಾಗೂ ಸಾಂಸ್ಕೃತಿಕ...
ಕೊಡೈನಿಂದ ಮುನ್ನಾರ್ "ಎಸ್ಕೇಪ್ ರೂಟ್ ಟ್ರೆಕ್ಕಿಂಗ್"
ಕೆಲ ವರುಷಗಳ ಹಿಂದೆ ಎಲ್ಲ ಚಾರಣಿಗರ, ದಕ್ಷಿಣ ಭಾರತದ ಅತಿ ನೆಚ್ಚಿನ ಟ್ರೆಕ್ ಮಾರ್ಗವಾಗಿತ್ತು "ಎಸ್ಕೇಪ್ ರೋಡ್ ಟ್ರೆಕ್ಕಿಂಗ್". ಇದು ಕೊಡೈಕೆನಲ್ ನಿಂದ ಟ್ರೆಕ್ ಮಾಡುತ್ತ ಮುನ್ನಾರ್ ತಲುಪುವುದಾಗಿತ್ತು. ಈ ಮಾರ್ಗದಲ್ಲಿ ಯಾವುದೆ ರೀತಿಯ...
ಕೇರಳದ ಪ್ರವೇಶ ದ್ವಾರ ಪಾಲಕ್ಕಾಡ್ ಭೇಟಿ
ವಿಶಾಲವಾಗಿ ಹರಡಿರುವ ಭೂಮಿ, ಗ್ರಾಮೀಣ ಪರಿಸರ, ಎಲ್ಲೆಲ್ಲೂ ಸಾಲುಸಾಲಾಗಿ ಶಿಸ್ತಿನಿಂದ ತಲೆ ಎತ್ತಿ ನಿಂತಿರುವ ತೆಂಗಿನ ಮರಗಳು, ವಿಸ್ತಾರವಾಗಿ ವ್ಯಾಪಿಸಿಕೊಂಡಿರುವ ಹೊಲ ಗದ್ದೆಗಳು, ಇಂತಹ ಸ್ಥಳಕ್ಕೊಮ್ಮೆಯಾದರೂ ಭೇಟಿ ನೀಡಲೇಬೇಕು ಎಂಬನಿಸಿಕೆ...
ನಿಮ್ಮ ಪ್ರಯಾಣ ಸುಖಕರ ಹಾಗೂ ಹಗುರವಾಗಿರಲಿ
ಈ ಬೆಸಿಗೆಯಲ್ಲಿ ಪ್ರವಾಸ ಹೊರಡಲು ಯೋಜಿಸುತ್ತಿದ್ದೀರಾ? ತಗುಲುವ ಖರ್ಚು ವೆಚ್ಚಗಳ ಕುರಿತು ಯೋಚಿಸುತ್ತಿದ್ದೀರಾ? ಚಿಂತಿಸದಿರಿ. ಒನ್ ಇಂಡಿಯಾ ಕೂಪನ್ ಗಳನ್ನು ಬಳಸುವ ಮೂಲಕ ನಿಮ್ಮ ನೆಚ್ಚಿನ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿ ಹಾಗೂ ಫ್ಲೈಟ್...
ಇಂದು ನೋಡುವ ಚೆನ್ನೈ ಅಂದು ಹಾಗಿತ್ತು
ಕಳೆದ ಕೆಲ ಲೇಖನಗಳಲ್ಲಿ, ಹಳೆಯ ಬೆಂಗಳೂರಿನ ವೈಭವ ತೋರ್ಪಡಿಸುವ ಒಂದು ಲೇಖನವನ್ನು ಈಗಾಗಲೇ ನಿಮ್ಮ ಕಣ್ಣುಗಳಲ್ಲಿ ತುಂಬಿಕೊಂಡಿರಬಹುದು. ಅದೆ ಸರಣಿಯನ್ನು ಮುಂದುವರೆಸುತ್ತ ಇಂದಿನ ಈ ಲೇಖನವು ಪ್ರಸ್ತುತ ಚೆನ್ನೈ ನಗರದ ಕೆಲ ಪ್ರಮುಖ ಪ್ರವಾಸಿ...
ತಂಪಾದ ಎರಡು ಸುಂದರ ಸ್ಥಳಗಳಿಗೊಂದು ಸಲಾಂ
ಹಿಮಾಲಯದ ಮಡಿಲಲ್ಲಿ ಪ್ರಶಾಂತವಾಗಿ ನೆಲೆಸಿರುವ ಶ್ವೇತಮಯ ಹಾಗು ಹಸಿರಿನಿಂದ ಕೂಡಿದ ತಾಣವೆ ಜಮ್ಮು ಮತ್ತು ಕಾಶ್ಮೀರ ರಾಜ್ಯ. ಈ ರಾಜ್ಯವು ತನ್ನ ಪ್ರಕೃತಿ ವೈಭವದಿಂದಾಗಿ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರಖ್ಯಾತಿಯನ್ನು ಗಳಿಸಿದೆ. ಈ...
ಸಂಗಮ ದಾಟಿ ಭೇಟಿ ನೀಡಿ ಮೇಕೆದಾಟು
ಹೀಗೊಮ್ಮೆ ಸಮಯ ಸಿಕ್ಕರೆ, ಸ್ನೇಹಿತರೊಡಗೂಡಿದರೆ ಏನು ಮಾಡಬೇಕೆಂಬ ಆಲೋಚನೆ ಉಂಟಾದರೆ, ಚಿಂತಿಸದಿರಿ ಬೆಂಗಳೂರಿನಿಂದ ಒಂದೆರಡು ಗಂಟೆಗಳಷ್ಟು ದೂರದಲ್ಲಿರುವ ಸಂಗಮಕ್ಕೆ ಭೇಟಿ ನೀಡಿ, ಕಾವೇರಿ - ಅರ್ಕಾವತಿಗಳ ಸಮಾಗಮದಲ್ಲಿ ಒಂದಿಷ್ಟು ಅದ್ಭುತವಾದ...
ಮಕ್ಕಳ ಅಚ್ಚುಮೆಚ್ಚಿನ ವಿಶ್ವೇಶ್ವರಯ್ಯ ಸಂಗ್ರಹಾಲಯ
ಇನ್ನೇನು ಮಕ್ಕಳ ವಾರ್ಷಿಕ ಪರೀಕ್ಷೆಗಳು ಮುಗಿಯುತ್ತಿದ್ದು ದೀರ್ಘ ರಜೆಗಳು ಪ್ರಾರಂಭವಾಗುವ ಕ್ಷಣ ಬಂದಿದೆ. ಇತ್ತ ಪಾಲಕರು ತಮ್ಮ ತಮ್ಮ ಮಕ್ಕಳು ದೊರಕುವ ದೀರ್ಘ ರಜೆಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಬೇಸಿಗೆ ಶಿಬಿರ, ವ್ಯಕ್ತಿತ್ವ ವಿಕಸನ...
"ಅಮೇಜ್" ಮಾಡುವ "ವಿಂಟೇಜ್" ಬೆಂಗಳೂರು
ಯಾರಿಗಾದರೂ ಸರಿ ಬೆಂಗಳೂರಿನ ಹೆಸರು ಕೇಳುತ್ತಲೆ ಎಲ್ಲಿಲ್ಲದ ರೋಮಾಂಚನ ಉಂಟಾಗುತ್ತದೆ. ಕೆಲಸದ ಅವಕಾಶಗಳಿಗಿರಲಿ, ರಜೆಯ ಮಜೆಗಿರಲಿ, ಪ್ರವಾಸದಾನಂದವಿರಲಿ, ಜಗಮಗಿಸುವ ಮಾಯಾ ಲೋಕವಿರಲಿ, ರುಚಿ ರುಚಿಯಾದ ಬೀದಿ ಬದಿಯ ತಿಂಡಿಗಳಿರಲಿ,...
ಧೋನಿ ತವರಿನಲ್ಲೊಂದು ಪ್ರವಾಸ ಮಾಡಿ
ಯಾವ ರೀತಿಯ ಒತ್ತಡವಿದ್ದರೂ ಸರಿ ಸಂಯಮ ಕಳೆದುಕೊಳ್ಳದೆ, ತಾಳ್ಮೆಗೆ ಹೆಸರುವಾಸಿಯಾದ, ಕ್ರಿಕೆಟ್ ಪಂದ್ಯದಲ್ಲಿ ತನ್ನದೆ ಆದ ವಿಭಿನ್ನ ಶೈಲಿಯ "ಹೆಲಿಕಾಪ್ಟರ್ ಶಾಟ್" ನ ನಿರ್ಮಾತೃವಾದ ಭಾರತೀಯ ಕ್ರಿಕೆಟ್ ಇತಿಹಾಸದ ಅತಿ ಯಶಸ್ಸಿನ ನಾಯಕ ಎಂದೆ...
ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಆಕರ್ಷಣೆಗಳು
ಕರ್ನಾಟಕದ ಮಲೆನಾಡು ಪ್ರದೇಶವು ಮೊದಲಿನಿಂದಲೂ ಪ್ರವಾಸಿ ದೃಷ್ಟಿಯಿಂದ ಬಹು ಜನಪ್ರೀಯವಾಗಿರುವ ವಲಯವಾಗಿದೆ. ಹೆಸರೆ ಸೂಚಿಸುವಂತೆ "ಮಲೆ" ಅಂದರೆ ಬೆಟ್ಟ ಗುಡ್ಡಗಳು ಅವ್ಯಾಹತವಾಗಿ ಪಸರಿಸಿರುವ ನಾಡಾಗಿರುವ ಈ ಪ್ರದೇಶವು ದಟ್ಟವಾದ ಗಿಡ ಮರಗಳಿಂದಲೂ...
ತಮಿಳುನಾಡಿನ ದೊಡ್ಡಬೆಟ್ಟಕ್ಕೊಂದು ಪ್ರವಾಸ
ತಮಿಳುನಾಡಿನಲ್ಲಿ "ದೊಡ್ಡಬೆಟ್ಟ" ಎಂಬ ಹೆಸರಿನ ಸುಂದರ ಶಿಖರವಿರುವುದು ನಿಮಗೆ ತಿಳಿದಿದೆಯೆ? ಹೌದು ಈ ರೀತಿಯ ಹೆಸರಿನ ಒಂದು ಸುಂದರ ಪ್ರೇಕ್ಷಣೀಯ ಸ್ಥಳವು ತಮಿಳುನಾಡಿನ ನೀಲ್ಗಿರಿ ಜಿಲ್ಲೆಯಲ್ಲಿದೆ. ಈ ತಾಣಕ್ಕೆ ದೊಡ್ಡಬೆಟ್ಟ ಎಂಬ ಹೆಸರು ಬಡಗ...
ವೇಡಂತಾಂಗಳ್ ಎಂಬ ಲವಲವಿಕೆಯ ಅಂಗಳ
ಚೆನ್ನೈನಲ್ಲಿದ್ದಾಗ, ಇಲ್ಲವೆ ಚೆನ್ನೈಗೆ ಭೇಟಿ ನೀಡಿದಾಗ ಸಮಯಾವಕಾಶ ದೊರೆತರೆ, ಅದರಲ್ಲೂ ವಿಶೇಷವಾಗಿ ಚೆನ್ನೈ ನಗರ ಹೊರತು ಪಡಿಸಿ ಸುತ್ತಮುತ್ತಲಲ್ಲಿರುವ ಯಾವುದಾದರೂ ವಿಶಿಷ್ಟ ತಾಣಕ್ಕೆ ಭೇಟಿ ನೀಡಲು ಮನ ಹಂಬಲಿಸಿದರೆ ವೇಡಂತಾಂಗಳ್ ಎಂಬ ಸುಂದರ...
ಮೈಮರೆಸುವ ವಿಶಿಷ್ಟ ಚಿನ್ನಾರ್ ವನ್ಯಜೀವಿ ಧಾಮ
ಮೈಪುಳಕಿತಗೊಳಿಸುವ, ಸ್ವಚ್ಛ ಹಸಿರಿನಿಂದ ಕಂಗೊಳಿಸುವ ದಟ್ಟ ಅರಣ್ಯಗಳಿಂದ ಭೂಷಿತವಾಗಿರುವ ಕೇರಳ ರಾಜ್ಯವು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸುತ್ತದೆ. ಕಾಂಕ್ರೀಟ್ ಕಟ್ಟಡಗಳ ಕಾಡುಗಳಿಂದ ಭರ್ತಿಯಾಗಿರುವ ಇಂದಿನ ಮಹಾನಗರಗಳು...
ರೋಮಾಂಚನಗೊಳಿಸುವ ಕಾನ್ಹೇರಿ ಗುಹೆಗಳು
ಮಹಾರಾಷ್ಟ್ರ ರಾಜ್ಯವು ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಹಲವಾರು ಬಗೆಯ ಪ್ರವಾಸಿ ಆಕರ್ಷಣೆಗಳು ನೆಲೆಸಿರುವ ಅದ್ಭುತ ರಾಜ್ಯವಾಗಿದೆ. ಕಡಲ ತೀರಗಳಿಂದ ಹಿಡಿದು ಕಾಡುಗಳವರೆಗೆ, ಗಿರಿಧಾಮಗಳಿಂದ ಹಿಡಿದು ಗುಹೆಗಳವರೆಗೆ ಬಗೆ ಬಗೆಯ ಪ್ರವಾಸಿ...
ಅತಿ ಹೆಚ್ಚು ಭೇಟಿ ನೀಡಲ್ಪಡುವ ಉತ್ತರದ ನೆಚ್ಚಿನ ಗಿರಿಧಾಮಗಳು
ಫೆಬ್ರುವರಿ ಕಳೆದು ಮಾರ್ಚ್ ತಿಂಗಳು ಪ್ರಾರಂಭವಾಗುತ್ತಿದ್ದಂತೆಯೆ ಸಾಕು, ದೇಹಕ್ಕೆ ಬಿಸಿಯ ಅನುಭವ ಶುರುವಾಗುತ್ತದೆ, ಕಷ್ಟ ಪಟ್ಟು ದೇಹ ದಂಡಿಸಿದಾಗ ಬರುವ ಬೆವರು, ಏನಿಲ್ಲದೆಯೆ ಸರಾಗವಾಗಿ ಬರತೊಡಗುತ್ತದೆ. ಏಷ್ಟು ಕುಡಿದರೂ ಬಾಯೊಣಗಿ ಮತ್ತೆ...
ಹಸಿರಿನ ಮೆರುಗು ಕಂಗೊಳಿಸುವ ವಗಮೋನ್ ಸೊಬಗು
ಕೇರಳ ರಾಜ್ಯದಲ್ಲಿರುವ ಪ್ರತಿಯೊಂದು ನಗರ, ಪಟ್ಟಣ ಮತ್ತು ದೂರದ ಹಳ್ಳಿಗಳು 'ಗಾಡ್ಸ್ ಒವ್ನ್ ಕಂಟ್ರಿ' ಅಥವಾ 'ದೇವರ ಸ್ವಂತ ದೇಶ' ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ತಮ್ಮದೆ ಆದ ರೋಚಕ ಕಥೆಗಳು ಮತ್ತು ಸದ್ದಿಲ್ಲದ ಆಹ್ವಾನಗಳಿಂದ ಸದಭಿರುಚಿಯ...