ಸ್ಲೀಪ್ ಟೂರಿಸಂ ಎಂದರೇನು, ಇಲ್ಲಿದೆ ನೋಡಿ ಉತ್ತಮ ನಿದ್ರೆಗೆ ಕೆಲವು ಸಲಹೆಗಳು
ಸ್ಲೀಪ್ ಟೂರಿಸಂ ಎಂಬುದು ಇತ್ತೀಚಿನ ದಿನಗಳಲ್ಲಿ ಎಲ್ಲರ ಬಾಯಲ್ಲಿ ಬಹಳ ಸಾಮಾನ್ಯವಾದ ಪದವಾಗಿದೆ. ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ಕ್ಷೇಮ ಪ್ರವಾಸೋದ್ಯಮದ ಒಂದು ಶಾಖೆ ಸ್ಲೀಪ್ ಟೂರಿಸಂ ಆಗಿದೆ. ಏಕೆಂದರೆ ಜನರು ತಮ್ಮ ನಿದ್ರೆಯ...
ನೀವು ಊಹಿಸಿಕೊಳ್ಳಲಾಗದಷ್ಟು ಸ್ವಚ್ಛ, ಸುಂದರವಾಗಿರುವ ಈ ಹಳ್ಳಿಗಳ ವೀಕ್ಷಣೆಗೆ ಪ್ರವಾಸಿಗರ ದಂಡು
ಭಾರತ ದೇಶ ಹಲವಾರು ಹಳ್ಳಿಗಳಿಗೆ ನೆಲೆಯಾಗಿದೆ. ಹಳ್ಳಿಗಳಲ್ಲಿ ಕೂಡ ಈಗ ಸಾಕಷ್ಟು ಸಂಖ್ಯೆಯಲ್ಲಿ ಜನರು ವಾಸಿಸುತ್ತಿದ್ದಾರೆ. ಆದರೆ ಹಳ್ಳಿಗಳು ಸುಂದರವಾಗಿದ್ದರೂ ಜನರು ಸ್ವಚ್ಛತೆ ಕಡೆಗೆ ಗಮನಕೊಡದೆ ಅಥವಾ ಜಾಗೃತಿ ಕೊರತೆಯಿಂದ ಕಂಡಕಂಡಲ್ಲಿ...
ಎಲ್ಲೋರದ ಕೈಲಾಸ ದೇವಾಲಯ ಒಂದು ಬೃಹತ್ ಶಿಲಾ ಅದ್ಬುತ!
ಇಂದಿನ ಜಗತ್ತಿನಲ್ಲಿ ಗಗನಚುಂಬಿ ಮತ್ತು ಅದ್ಬುತ ಕಟ್ಟಡಗಳು ಸಾಮಾನ್ಯವಾಗಿ ಎಲ್ಲಾ ಕಡೆಯೂ ಕಾಣಸಿಗುತ್ತದೆ. ಅದರಲ್ಲಿ ಹೊಸ ವಿಷಯವೇನಿಲ್ಲ ಈಗಿನ ಕಾಲದ ಕಟ್ಟಡಗಳನ್ನು ಎಷ್ಟೇ ಅದ್ಬುತ ವಿನ್ಯಾಸಗಳಿಂಡ ಅಲಂಕರಿಸಿದರೂ ಪ್ರಾಚೀನ ಕಾಲದ ದೇವಾಲಯಗಳಿಗೆ...
ಹರ ಹರ ಮಹಾದೇವ! ಶಿವನ 12 ಜ್ಯೋತಿರ್ಲಿಂಗಗಳನ್ನು ಈ ದೇವಾಲಯಗಳಲ್ಲಿ ದರ್ಶನ ಮಾಡಿ
ಭಾರತದ 12 ಜ್ಯೋತಿರ್ಲಿಂಗಗಳಿಗೆ ನೆಲೆಯಾಗಿರುವ ಈ ಶಿವ ದೇವಾಲಯಗಳ ದರ್ಶನ ಮಾಡಿ ಪುಣ್ಯ ಗಳಿಸಿ! ಭಗವಾನ್ ಶಿವನು ಹಿಂದೂ ಆರಾಧ್ಯ ದೇವರುಗಳಲ್ಲಿ ಅತ್ಯಂತ ಪೂಜ್ಯನೀಯ ದೇವರಲ್ಲಿ ಒಬ್ಬನಾಗಿದ್ದಾನೆ. ಸರ್ವೋಚ್ಚ ದೈವತ್ವದ ತ್ರಿಮೂರ್ತಿಗಳಲ್ಲಿ...
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ 8 ಜನಪ್ರಿಯ ಶಿವ ದೇವಾಲಯಗಳು.
ಶಿವದೇವರು ಹೆಚ್ಚಿನ ಹಿಂದುಗಳಿಗೆ ಅತ್ಯಂತ ನೆಚ್ಚಿನ ಆರಾಧ್ಯ ದೈವವಾಗಿದ್ದು, ಈ ದೇವರನ್ನು ಉದಾರಿ ಬೇಡಿದ್ದನ್ನು ನೀಡುವ ದೇವರೆಂದು ಹಿಂದುಗಳಲ್ಲಿ ನಂಬಿಕೆ ಇದೆ. ಶಿವರಾತ್ರಿಯ ಸಮಯದಲ್ಲಿ ಸಾಯಂಕಾಲದ ಹೊತ್ತು ಶಿವಾಲಯಗಳಿಗೆ ಭೇಟಿ ನೀಡುವುದು...
ಮರೆಯದೆ ನೋಡಿ… ಒಂದಕ್ಕಿಂತ ಒಂದು ಅದ್ಭುತವಾಗಿವೆ ಕರ್ನಾಟಕದ ವಸ್ತು ಸಂಗ್ರಹಾಲಯಗಳು!
ಪ್ರವಾಸ ಹಮ್ಮಿಕೊಂಡಾಗ ನೀವು ವಾಸ್ತುಶಿಲ್ಪದ ತುಣುಕುಗಳು, ಸುಂದರವಾದ ಶಿಲ್ಪಗಳು, ಅಪರೂಪದ ಪ್ರಾಚೀನ ವಸ್ತುಗಳು, ಅದ್ಭುತವಾದ ವರ್ಣಚಿತ್ರಗಳು ಮತ್ತು ಇತರ ವಸ್ತುಗಳನ್ನು ಖಂಡಿತ ನೋಡಿರುತ್ತೀರಿ ಅಲ್ಲವೇ . ಅದರಲ್ಲೂ ನಿಮಗೆ ಯಾವಾಗಲೂ ಇತಿಹಾಸ,...
ನವದೆಹಲಿ ವಿಮಾನ ನಿಲ್ದಾಣದಲ್ಲಿ ಈ 5 ಸೌಕರ್ಯಗಳು ಉಚಿತವಾಗಿ ಸಿಗುತ್ತವೆ..!
ಪ್ರವಾಸಕ್ಕೆಂದು ಹೊರಟಾಗ ಕೆಲವೊಮ್ಮೆ ನಾವು ವಿಮಾನ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೆ ವಿಮಾನದ ಮೂಲಕ ಪ್ರವಾಸಕ್ಕೆ ಹೊರಡುವವರು ವಿಮಾನ ನಿಲ್ದಾಣದಲ್ಲಿ ಸಿಗುವ ಕೆಲವು ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಹೌದು, ವಿಮಾನ...
ಈ ಸ್ಥಳಗಳು ಭಾರತದ ಅಗ್ರಮಾನ್ಯ ಎಮ್ಐಸಿಇ ತಾಣಗಳ ಪಟ್ಟಿಯಲ್ಲಿ ಸೇರಿವೆ.
ಏನಿದು ಎಂಐಸಿಇ ತಾಣಗಳು? ಎಂದು ತಿಳಿಯಬೇಕೆ ಇಲ್ಲಿವೆ ಅದರ ಬಗ್ಗೆ ಮಾಹಿತಿ ಭಾರತವು ಎಲ್ಲಾ ರೀತಿಯ ಸಂದರ್ಶಕರಿಗೆ ಸೂಕ್ತವಾಗಿದೆ, ಅವರ ಹವ್ಯಾಸಗಳು ಅಥವಾ ಬೇಡಿಕೆಗಳನ್ನು ಲೆಕ್ಕಿಸದೆ - ಅವರು ವ್ಯಾಪಾರ ಅಥವಾ ವಿರಾಮ ಪ್ರಯಾಣಿಕರಾಗಿರಲಿ. ಇದು...
ಈ ಸ್ಮಾರಕಗಳು ಟಿಪ್ಪು ಸುಲ್ತಾನನ ಜೀವನ ಚರಿತ್ರೆಯನ್ನು ಹೇಳುತ್ತವೆ.
ಮೈಸೂರಿನ ಹುಲಿ ಎಂದೇ ಜನಪ್ರಿಯತೆ ಹೊಂದಿದ್ದ ಟಿಪ್ಪು ಸುಲ್ತಾನನು ಮೈಸೂರನ್ನು ಆಳುತ್ತಿದ್ದನು. ಟಿಪ್ಪು ಸುಲ್ತಾನನು ಭಾರತದ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಟ ಆಡಳಿತಗಾರರ ಪಟ್ಟಿಯಲ್ಲಿ ಬರುವುದು ಮಾತ್ರವಲ್ಲದೆ ಬ್ರಿಟೀಷರಿಗೆ ಸವಾಲೊಡ್ಡಿದ...
ಚಳಿಗಾಲದಲ್ಲಿ ಪ್ರವಾಸ ಆಯೋಜಿಸುವಿರಾ? ಹಾಗಿದ್ದಲ್ಲಿ ಹೈದರಾಬಾದಿನ ಈ ಬಜೆಟ್ ಸ್ನೇಹಿ ತಾಣಗಳಿಗೆ ಭೇಟಿ ಕೊಡಿ!
ಭಾರತದಲ್ಲಿನ ಈ ಆಕರ್ಷಕ ಸ್ಥಳವು ಭೇಟಿ ನೀಡಲು, ಸುಂದರವಾದ ಸ್ಥಳಗಳು ಮತ್ತು ಆಕರ್ಷಣೆಗಳ ಹೇರಳವಾದ ಹೊರೆಯನ್ನು ನಿಧಿಯಾಗಿರಿಸಲು ಅತ್ಯಾಕರ್ಷಕ ತಾಣವೆಂದು ಪರಿಗಣಿಸಲಾಗಿದೆ. ಉದಾಹರಣೆಗೆ, ವಾರಂಗಲ್ನಲ್ಲಿರುವ ಪ್ರಶಾಂತ ಪಖಲ್ ಸರೋವರ ಮತ್ತು...
ಈ ದೇವಾಲಯದಲ್ಲಿ ಕಣ್ಣು, ಬಾಯಿಗೆ ಬಟ್ಟೆ ಕಟ್ಟಿಕೊಂಡು ಪೂಜೆ ಮಾಡಲಾಗುತ್ತದೆ, ಭಕ್ತರಿಗೂ ದೇವರ ದರ್ಶನವಿಲ್ಲ!
ಭಾರತ ದೇಶದಲ್ಲಿ ದೇವಾಲಯಗಳ ಸಂಖ್ಯೆ ಹೆಚ್ಚಿದ್ದು, ಬಹುತೇಕ ದೇವಾಲಯಗಳು ತಮ್ಮ ವಿಶೇಷತೆಗಾಗಿ ದೇಶಾದ್ಯಂತ ಹೆಸರುವಾಸಿಯಾಗಿದೆ. ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟ ನಂಬಿಕೆಯನ್ನು ಹೊಂದಿದೆ. ಆ ನಂಬಿಕೆ...
ಲಕ್ನೋದ ಈ ತಾಣದಲ್ಲಿ ಮಾರ್ಗದರ್ಶಿ ಇಲ್ಲದೆ ಸುತ್ತಾಡುವುದು ಕಷ್ಟ ಕಷ್ಟ…
ಲಕ್ನೋ, ನವಾಬ್ಗಳ ನಗರ. ಲಕ್ನೋ ಎಷ್ಟು ಸುಂದರವಾಗಿದೆಯೋ ಅಷ್ಟೇ ಸುಂದರವಾಗಿದೆ ಇಲ್ಲಿನ ಆಸಕ್ತಿದಾಯಕ ಸ್ಥಳಗಳು. ಪ್ರತಿ ವರ್ಷವೇಕೆ ಪ್ರತಿ ತಿಂಗಳು ಪ್ರಪಂಚದಾದ್ಯಂತ ಜನರನ್ನು ಲಕ್ನೋ ಆಕರ್ಷಿಸುತ್ತದೆ. ಅಂದಹಾಗೆ ಲಕ್ನೋದಲ್ಲಿ...
ಭಾರತದ ಇತಿಹಾಸವನ್ನು ಸಾರುತ್ತವೆ ಕರ್ನಾಟಕದ ಈ ಐತಿಹಾಸಿಕ ಸ್ಥಳಗಳು!
ಭಾರತದ ಇತಿಹಾಸವನ್ನು ಸಾರುವ ಹಾಗೂ ಭೇಟಿ ಕೊಡಲೇ ಬೇಕಾದ ಕರ್ನಾಟಕದ ಐತಿಹಾಸಿಕ ತಾಣಗಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕರ್ನಾಟಕವು ಭಾರತದ ಒಂದು ಅತ್ಯಂತ ದೊಡ್ಡ ರಾಜಕೀಯ ಕೇಂದ್ರವಾಗಿತ್ತು ಎನ್ನುವುದನ್ನು ಎಂದಿಗೂ ತಳ್ಳಿಹಾಕುವಂತಿಲ್ಲ....
ಪ್ರಾಚೀನ ಭಾರತದ ಭವ್ಯ ಸೌಂದರ್ಯತೆಯನ್ನು ಪ್ರತಿಬಿಂಬಿಸುತ್ತವೆ ಕೇರಳದ ಈ 5 ಪ್ರಮುಖ ವಾಸ್ತುಶಿಲ್ಪ ಅದ್ಬುತಗಳು!
ದೇವರ ಸ್ವಂತ ನಾಡೆಂದೇ ಪ್ರಸಿದ್ದಿಯಾಗಿರುವ ಕೇರಳವು ತನ್ನಲ್ಲಿರುವ ಅಪಾರ ಸಂಖ್ಯೆತ ಪ್ರಕೃತಿ ಸೌಂದರ್ಯತೆಗೆ ಜನಪ್ರಿಯವಾಗಿದ್ದು ಇದು ಹಿನ್ನಿರು, ಸರೋವರಗಳು, ಬೆಟ್ಟಗಳು, ಕಣಿವೆಗಳು ಮತ್ತು ಜಲಪಾತಗಳ ರೂಪದಲ್ಲಿ ರಾಜ್ಯದಾದ್ಯಂತ ಹರಡಿಕೊಂಡಿದೆ....
ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ತಾಣ ಈ ‘ದೇವರಮನೆ’
ದೇವರಮನೆ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ ಅಥವಾ ಕುಗ್ರಾಮವಾಗಿದೆ. ಈ ಸ್ಥಳವು ಬೆಂಗಳೂರಿನಿಂದ 248 ಕಿಮೀ ದೂರದಲ್ಲಿದೆ. ಮೋಡಿಮಾಡುವ ಟ್ರೆಕ್ಕಿಂಗ್ ಸ್ಥಳಗಳ ಪೈಕಿ ದೇವರಮನೆಯೂ...
ಈ ಸ್ಥಳದಲ್ಲಿದೆ ತ್ರೇತಾಯುಗದ ಸರೋವರ, ಇಲ್ಲಿ ಕಾಗೆಯು ಗರುಡನಿಗೆ ರಾಮಾಯಣದ ಕಥೆಯನ್ನು ಹೇಳಿತಂತೆ!
ಕಣ ಕಣದಲ್ಲೂ ಒಂದಲ್ಲ ಒಂದು ಇತಿಹಾಸ ಅಡಗಿರುವ ರಾಜ್ಯ ಉತ್ತರಾಖಂಡ. ಎತ್ತರದ ಪರ್ವತಗಳು ಮತ್ತು ಶಿಖರಗಳಿಂದ ಹಿಡಿದು ಅನೇಕ ನಿಗೂಢ ಸ್ಥಳಗಳವರೆಗೆ ಎಲ್ಲವೂ ಉತ್ತರಾಖಂಡದಲ್ಲಿ ನೋಡಬಹುದು. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಕಾಕಭೂಶುಂಡಿ ತಾಲ್...
ಬೆಂಗಳೂರಿನಲ್ಲಿರುವ ಟಿಪ್ಪು ಸುಲ್ತಾನನ ಸುಂದರವಾದ ಬೇಸಿಗೆ ಅರಮನೆಗೆ ಒಂದು ಪ್ರವಾಸ ಮಾಡೋಣ !
ನೀವು ಪ್ರವಾಸ ಮಾಡಲು ಕೇವಲ ಒಂದು ದಿನ ಹೊಂದಿದ್ದು ಅದರಲ್ಲಿ ನಿಮ್ಮ ಸಮಯವನ್ನು ಯಾವುದಾದರೂ ಇತಿಹಾಸದ ಕಡೆಗೆ ಇಣುಕಿ ನೋಡಬಯಸುವಿರಾದಲ್ಲಿ, ನಿಮಗಾಗಿ ಒಂದು ಸುಂಡರವಾದ ಸ್ಥಳವು ಅನ್ವೇಷಣೆಗಾಗಿ ಕಾಯುತ್ತಿದೆ! ಹೌದು, ಅದುವೇ ಟಿಪ್ಪು ಸುಲ್ತಾನನ...
ಗುಜರಾತಿನಲ್ಲಿ ಭೇಟಿ ಕೊಡಬಹುದಾದ ಪಾರಂಪರಿಕ ತಾಣಗಳು
ಪದೇ ಪದೇ ನೋಡಬೇಕು ಎನಿಸುವ ಗುಜರಾತಿನ ಈ ಸ್ಥಳಗಳು ! ಭಾರತವು ಹಲವಾರು ಅದ್ಬುತ ತಾಣಗಳನ್ನೊಳಗೊಂಡ ದೇಶವಾಗಿದ್ದು ನಾವು ಇಲ್ಲಿ ವಾಸಿಸುವ ಪ್ರಜೆಗಳು ಎನ್ನುವುದೇ ಒಂದು ಹೆಮ್ಮೆಯ ಸಂಗತಿಯಾಗಿದೆ. ಇದನ್ನು ನೀವು ಖಂಡಿತವಾಗಿಯೂ ಒಪ್ಪುವಿರಿ ಅಲ್ಲವೆ...