ಭಕ್ತಾದಿಗಳಿಗೆ ತನ್ನ ಕಣ್ಣ ತೆರೆದು ದರ್ಶನ ಕೊಡುವ ದೇವಿ ಆಂಡಾಳಮ್ಮ
21ನೇ ಶತಮಾನದಲ್ಲಿ ದೇವರನ್ನು ಈಗ ನಂಬುವವರು ಯಾರಿದ್ದಾರೆ ಎನ್ನುವ ಮಾತು ಕೇಳಿಬರುತ್ತದೆ. ಆದರೆ ದೇವರಿದ್ದಾನೋ ಇಲ್ಲವೋ ಎನ್ನುವ ಅನೇಕರ ಸವಾಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲಿದೆ ಈ ದೇವಾಲಯ. ಈ ದೇವಾಲಯದ ವಿಶೇಷವೆಂದರೆ ನಾರಾಯಣ ಎಂದೊಡನೆ...
Vande Bharat Express : ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಾರ್ಗ, ಸಮಯ ಮತ್ತು ಟಿಕೆಟ್ ದರದ ವಿವರ
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಈ ವಾರ ಸಂಚಾರ ಆರಂಭಿಸಲಿದೆ. ಭಾರತದಲ್ಲಿ ಪ್ರಾರಂಭವಾಗುವ ಐದನೇ ವಂದೇ ಭಾರತ್ ಎಕ್ಸ್ಪ್ರೆಸ್ ಇದಾಗಿದ್ದು, 479 ಕಿಮೀ ದೂರವನ್ನು...
ನಿಮ್ಮ ಮುಂದಿನ ಟ್ರಾವೆಲ್ ಗೆ ಈ ಅಗತ್ಯ ವಸ್ತುಗಳನ್ನು ಸೇರಿಸಿ
ಟ್ರಾವೆಲ್ ಪ್ರಿಯರು ಚಾರಣ ಹೋಗುವುದು, ಅಲೆದಾಡುವುದು, ಹೊಸ ಜಾಗಗಳನ್ನು ಅನ್ವೇಷಿಸುವುದು ಈಗಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಒಂದು ಕಾಲದಲ್ಲಿ ಆಗೊಮ್ಮೆ ಈಗೊಮ್ಮೆ ಅಥವಾ ಮನಸ್ಸಿಗೆ ರಿಲ್ಯಾಕ್ಸ್ ಬೇಕಾದಾಗ ಮಾತ್ರ ಟ್ರಾವೆಲ್ ಮಾಡುವುದು ಎಂಬ...
ಕಾಶಿ ದರ್ಶನಕ್ಕೆ ನವೆಂಬರ್ 11 ರಿಂದ ಬೆಂಗಳೂರಿನಿಂದ ಮೊದಲ ರೈಲು ಆರಂಭ
ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನದ ಮೊದಲ ರೈಲು ನವೆಂಬರ್ ತಿಂಗಳ 11 ರಂದು ಬೆಂಗಳೂರಿನಿಂದ ಹೊರಡಲು ಸಜ್ಜಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ದಾರೆ....
Namada Chilume : ಹಣೆಗೆ 'ನಾಮ' ಹಚ್ಚಲು ಈ ಜಾಗದಲ್ಲಿ ರಾಮ ಬಾಣ ಹೂಡಿದ
ಇಲ್ಲಿ ಎಷ್ಟೇ ಬಿಸಿಲಿದ್ದರೂ ಕೂಡ ವರ್ಷಪೂರ್ತಿ ನೀರು ಚಿಮ್ಮುತ್ತದೆ ಮತ್ತು ಈ ಜಾಗದಲ್ಲಿ ರಾಮ ನೆಲೆಸಿದ್ದನು ಎಂಬ ಮಾತಿದೆ. ಹಾಗಾದರೆ ಯಾವುದೀ ಜಾಗ, ಎಲ್ಲಿದೆ ಮತ್ತು ತಲುಪುವುದು ಹೇಗೆ ಎಂಬ ಎಲ್ಲಾ ಮಾಹಿತಿಯನ್ನು ಇಲ್ಲಿ ತಿಳಿಯಿರಿ....
November 2022 Festivals : ನವೆಂಬರ್ ತಿಂಗಳು ನಡೆಯುವ ಜಾತ್ರೆಗಳು, ಹಬ್ಬಗಳು ಮತ್ತು ಉತ್ಸವಗಳ ಮಾರ್ಗದರ್ಶಿ
ಭಾರತದಲ್ಲಿ ರಜೆಯನ್ನು ಉತ್ತಮ ರೀತಿಯಲ್ಲಿ ಕಳೆಯಲು ನವೆಂಬರ್ ಒಂದು ಅದ್ಭುತ ತಿಂಗಳು. ಈ ತಿಂಗಳಲ್ಲಿ ಹವಾಮಾನವು ತಂಪಾಗಿರುತ್ತದೆ ಮತ್ತು ಎಲ್ಲರ ಮನಸ್ಥಿತಿಯು ಚೈತನ್ಯದಿಂದಿರುತ್ತದೆ. ಅಕ್ಟೋಬರ್ನಲ್ಲಿ ಕಂಡ ಹಬ್ಬಗಳ ಸಂಭ್ರಮದೊಂದಿಗೆ...
KSRTC : ಇನ್ಮುಂದೆ ಕೆಎಸ್ಆರ್ಟಿಸಿಗಳಲ್ಲಿ ಸಾಕು ಪ್ರಾಣಿಗಳಿಗೆ ಹಾಫ್ ಟಿಕೆಟ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಈಗ ವಿಮಾನಯಾನ ಸಂಸ್ಥೆಗಳ ಮಾದರಿಯನ್ನು ಅನುಸರಿಸುತ್ತಿದ್ದು, ಪ್ರಯಾಣಿಕರಿಗೆ 30 ಕೆಜಿಯವರೆಗಿನ ಬ್ಯಾಗೇಜ್ ಉಚಿತ ನೀತಿಯನ್ನು ನೀಡುತ್ತಿದೆ. ಹೆಚ್ಚುವರಿ ಲಗೇಜ್ ಗಳಿಗೆ ಹಣವನ್ನು...
ಮಂಜುಗಡ್ಡೆಯ ಕಾಣಲು ಗುಲ್ಮಾರ್ಗ್ ಗೆ ಹರಿದು ಬರುತ್ತಿರುವ ಪ್ರವಾಸಿಗರು
ಚಳಿಗಾಲದಲ್ಲಿ ಪ್ರವಾಸಿಗರಿಗೆ ಚಾರಣ ಹೋಗುವುದು ಮತ್ತು ಅಲೆದಾಡುವುದು ಎಂದರೆ ಬಲು ಮೆಚ್ಚು. ಈ ಚಳಿಗಾಲದ ಛಾಯೆಯೇ ಮಂಜು ಬೀಳುವಿಕೆ. ಈ ಮಂಜು ಬೀಳುವುದನ್ನು ಕಾಣಲು ಅನೇಕರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಅದರಲ್ಲೂ ಕಾಶ್ಮೀರ,...
ಪ್ರಾಣಿ ಪ್ರಿಯರಿಗಾಗಿ ಬೆಂಗಳೂರಿನಲ್ಲಿದೆ ವಿಶೇಷ ಪ್ರಾಣಿ ಸಂಗ್ರಹಾಲಯ
ನಮಗೆಲ್ಲಾ ತಿಳಿದಿರುವಂತೆ ಪ್ರಾಣಿ ಸಂಗ್ರಹಾಲಯಗಳಲ್ಲಿ ವನ್ಯ ಜೀವಿಗಳನ್ನು ಕಾಣಬಹುದು, ಅಲ್ಲದೆ ದೂರದಲ್ಲಿ ನಿಂತು ವೀಕ್ಷಿಸಿ ಆನಂದಿಸಬಹುದು. ಆದರೆ ಇಲ್ಲೊಂದು ವಿಶೇಷ ಪ್ರಾಣಿ ಸಂಗ್ರಹಾಲಯವಿದೆ, ಇಲ್ಲಿ ಪ್ರಾಣಿಗಳನ್ನು ಮುಟ್ಟಬಹುದು ಮತ್ತು...
Travel In Winter : ಚಳಿಗಾಲದಲ್ಲಿ ಪ್ರಯಾಣ ಮಾಡುವುದರಿಂದ ಆಗುವ ಲಾಭಗಳಿವು
ಚಳಿಗಾಲದಲ್ಲಿ ಪ್ರಯಾಣವು ತುಂಬಾನೆ ಅರ್ಥಗರ್ಭಿತವಾಗಿ ಕಾಣಿಸಬಹುದು ಏಕೆಂದರೆ ಬಿಸಿಲಿನಲ್ಲಿ ಬೇಯುವುದಿಲ್ಲ, ಗಾಳಿಯಲ್ಲಿ ಸುಳಿದಾಡುವ ಸನ್ ಕ್ರೀಂನ ವಾಸನೆ ಇಲ್ಲ ಮತ್ತು ದಾರಿರಗಳಲ್ಲಿ ಅನಾನಸ್ ತುಂಡು ಮತ್ತು ಚಿಕ್ಕ ಛತ್ರಿಯಿಂದ ಅಲಂಕರಿಸಲ್ಪಟ್ಟ...
ಭಾರತದ ಮೊದಲ ಸಂವಾದಾತ್ಮಕ ಸಂಗೀತ ವಸ್ತುಸಂಗ್ರಹಾಲಯ ಬಗ್ಗೆ ಕೇಳಿದ್ದೀರಾ ?
ಸಂಗೀತ ಅನ್ನೋದು ಒಂದು ರೀತಿಯ ನೆಮ್ಮದಿ. ಸಂಗೀತ ಕೇಳಿದ್ರೆ ಎಂಥವರ ಕಿವಿ ಕೂಡ ಅರಳತ್ತೆ. ಸಂಗೀತಕ್ಕೆ ಮನಸೋಲದವರಿಲ್ಲ, ಸಂಗೀತ ಕಲಿಯಲು ಮತ್ತು ಕೇಳಲು ವಯಸ್ಸಿನ ಮಿತಿಯಿಲ್ಲ. ಸಂಗೀತ ನಮ್ಮ ಸಂಸ್ಕೃತಿಯ ಪ್ರತಿಬಿಂಬ ಹೀಗೆ ಎಷ್ಟೆಲ್ಲಾ ವರ್ಣಿಸಿದರೂ...
ಚಳಿಗಾಲಕ್ಕೆ ದಂಪತಿಗಳಿಗೆ ಸೂಕ್ತವಾದ ಕರ್ನಾಟಕದ ರೋಮ್ಯಾಂಟಿಕ್ ತಾಣಗಳು
ನಮ್ಮ ದೈನಂದಿನ ಜೀವನದಲ್ಲಿ ಅದೆಷ್ಟೇ ಕಾರ್ಯನಿರತರಾಗಿದ್ದರೂ ಕೂಡ ವಾರಾಂತ್ಯದಲ್ಲಿ ಅಥವಾ ರಜೆಯ ದಿನಗಳಲ್ಲಿ ದಂಪತಿಗಳಿಗೆ ಕಾಲ ಕಳೆಯೋಕೆ ಒಂದೊಳ್ಳೆ ಜಾಗ ಬೇಕೇ ಬೇಕು. ಅದರಲ್ಲೂ ಚಳಿಗಾಲದಲ್ಲಿ ದಂಪತಿಗಳು ಸುಂದರವಾದ ಸಮಯವನ್ನು ಕಳೆಯೋಕೆ ಅಂತಾನೆ...
ಚಳಿಗಾಲದಲ್ಲಿ ಟ್ರಾವೆಲ್ ಪ್ರಿಯರು ಯಾವೆಲ್ಲಾ ಅಂಶಗಳನ್ನು ಗಮನಿಸಬೇಕು ಗೊತ್ತಾ ?
{image-winter-g5c1a9ddcb-6401-1667389380.jpg kannada.nativeplanet.com} ಚುಮು ಚುಮು ಚಳಿಯಲ್ಲಿ ಪ್ರಯಾಣ ಬೆಳೆಸುವುದಂದ್ರೆ ಒಂಥರಾ ಮಜಾ, ಸುತ್ತಮುತ್ತಲೂ ಮಂಜು ಕವಿದ ವಾತಾವರಣ, ಕಣ್ಣಿಗೆ ತಿಳಿಯಾಗಿ ಗೋಚರಿಸುವ ಗಿಡ ಮರಗಳು,...
ಅದ್ಭುತ ಸ್ಥಳದಲ್ಲಿರುವ ಈ ದೇವಾಲಯದ ಒಳಗೆ ಹೋಗಲು ಜನರು ಹೆದರುವುದೇಕೆ?
ಕೆಲವು ಪ್ರದೇಶಗಳಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಸಂಜೆ ಯಮದೇವನನ್ನು ಪೂಜಿಸಲಾಗುತ್ತದೆ. ಈ ದಿನ ಯಮ ದೇವನಿಗೆ ದೀಪವನ್ನು ಹಚ್ಚಲಾಗುತ್ತದೆ. ಏಕೆಂದರೆ ಈ ದಿನದಂದು ದೀಪವನ್ನು ಬೆಳಗಿಸುವುದರಿಂದ ವ್ಯಕ್ತಿ ಅಕಾಲಿಕ ಮರಣದಿಂದ ತಪ್ಪಿಸಿಕೊಳ್ಳಬಹುದು...
ಅತ್ಯಂತ ಸುಂದರ ಪಟ್ಟಣ ಕುಲ್ಧಾರಾ; ಇಲ್ಲಿಂದ ರಾತ್ರೋರಾತ್ರಿ ನಾಪತ್ತೆಯಾದ್ರು ಗ್ರಾಮಸ್ಥರು, ಕಾರಣ ಇನ್ನೂ ನಿಗೂಢ..!
ರಾಜಸ್ಥಾನದಲ್ಲಿರುವ ಕೆಲವು ಸ್ಥಳಗಳು ಪ್ರೇತ ಮತ್ತು ದೆವ್ವದ ಕಥೆಗಳಿಗೆ ಹೆಸರುವಾಸಿಯಾಗಿದೆ. ಇಂತಹ ಮೋಸ್ಟ್ ಹಾಂಟೆಡ್ ಸ್ಥಳಗಳ ಪೈಕಿ ರಾಜಸ್ಥಾನದಲ್ಲಿರುವ ಕುಲ್ಧಾರಾ ಕೂಡ ಒಂದು. ಕುಲ್ಧಾರಾ ರಾಜಸ್ಥಾನದಲ್ಲಿ ಮಾತ್ರವಲ್ಲದೆ, ಭಾರತದಲ್ಲೇ ಅತ್ಯಂತ...
ಸ್ಲೀಪ್ ಟೂರಿಸಂ ಎಂದರೇನು, ಇಲ್ಲಿದೆ ನೋಡಿ ಉತ್ತಮ ನಿದ್ರೆಗೆ ಕೆಲವು ಸಲಹೆಗಳು
ಸ್ಲೀಪ್ ಟೂರಿಸಂ ಎಂಬುದು ಇತ್ತೀಚಿನ ದಿನಗಳಲ್ಲಿ ಎಲ್ಲರ ಬಾಯಲ್ಲಿ ಬಹಳ ಸಾಮಾನ್ಯವಾದ ಪದವಾಗಿದೆ. ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ಕ್ಷೇಮ ಪ್ರವಾಸೋದ್ಯಮದ ಒಂದು ಶಾಖೆ ಸ್ಲೀಪ್ ಟೂರಿಸಂ ಆಗಿದೆ. ಏಕೆಂದರೆ ಜನರು ತಮ್ಮ ನಿದ್ರೆಯ...
ನೀವು ಊಹಿಸಿಕೊಳ್ಳಲಾಗದಷ್ಟು ಸ್ವಚ್ಛ, ಸುಂದರವಾಗಿರುವ ಈ ಹಳ್ಳಿಗಳ ವೀಕ್ಷಣೆಗೆ ಪ್ರವಾಸಿಗರ ದಂಡು
ಭಾರತ ದೇಶ ಹಲವಾರು ಹಳ್ಳಿಗಳಿಗೆ ನೆಲೆಯಾಗಿದೆ. ಹಳ್ಳಿಗಳಲ್ಲಿ ಕೂಡ ಈಗ ಸಾಕಷ್ಟು ಸಂಖ್ಯೆಯಲ್ಲಿ ಜನರು ವಾಸಿಸುತ್ತಿದ್ದಾರೆ. ಆದರೆ ಹಳ್ಳಿಗಳು ಸುಂದರವಾಗಿದ್ದರೂ ಜನರು ಸ್ವಚ್ಛತೆ ಕಡೆಗೆ ಗಮನಕೊಡದೆ ಅಥವಾ ಜಾಗೃತಿ ಕೊರತೆಯಿಂದ ಕಂಡಕಂಡಲ್ಲಿ...
ಎಲ್ಲೋರದ ಕೈಲಾಸ ದೇವಾಲಯ ಒಂದು ಬೃಹತ್ ಶಿಲಾ ಅದ್ಬುತ!
ಇಂದಿನ ಜಗತ್ತಿನಲ್ಲಿ ಗಗನಚುಂಬಿ ಮತ್ತು ಅದ್ಬುತ ಕಟ್ಟಡಗಳು ಸಾಮಾನ್ಯವಾಗಿ ಎಲ್ಲಾ ಕಡೆಯೂ ಕಾಣಸಿಗುತ್ತದೆ. ಅದರಲ್ಲಿ ಹೊಸ ವಿಷಯವೇನಿಲ್ಲ ಈಗಿನ ಕಾಲದ ಕಟ್ಟಡಗಳನ್ನು ಎಷ್ಟೇ ಅದ್ಬುತ ವಿನ್ಯಾಸಗಳಿಂಡ ಅಲಂಕರಿಸಿದರೂ ಪ್ರಾಚೀನ ಕಾಲದ ದೇವಾಲಯಗಳಿಗೆ...