ಮಧುರೆ ಮೀನಾಕ್ಷಿ ದೇವಾಲಯಕ್ಕೊಮ್ಮೆ ಭೇಟಿ ಕೊಡಿ
ತಮಿಳುನಾಡಿನ ಮಧುರೈ ಅಂದರೆ ಸಾಕು ಮೊದಲು ನಮ್ಮ ಮನಸ್ಸಿಗೆ ಬರುವ ಹೆಸರೆಂದರೆ ಮೀನಾಕ್ಷಿ ದೇವಾಲಯ ಈ ದೇವಾಲಯವು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಮೀನಾಕ್ಷಿ ದೇವಾಲಯವು ಜಗತ್ತಿನ ಅತ್ಯಂತ ಹೆಚ್ಚಿಗೆ ಭೇಟಿ ಕೊಡಲ್ಪಡುವ...
ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಕೆಲವು ಆಸಕ್ತಿದಾಯಕ ಅಂಶಗಳು
ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭ ದೇವಾಲಯವು ಭಾರತದ ಅತ್ಯಂತ ಹೆಸರಾಂತ ದೇವಾಲಯಗಳಲ್ಲಿ ಒಂದಾಗಿದ್ದು, ಇದು ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿಯೂ ಒಂದೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇರಳದ ರಾಜಧಾನಿಯ ಪ್ರಮುಖ...
ಹರಿದ್ವಾರದಲ್ಲಿರುವ ಈ ಸ್ಥಳಗಳಿಗೆ ಏಕಾಂಗಿಯಾಗಿ ಹೋಗುವುದು ಸೂಕ್ತವಲ್ಲ, ಪ್ರತಿ ಕ್ಷಣವೂ ಎಚ್ಚರದಿಂದಿರಬೇಕು!
ಉತ್ತರಾಖಂಡವನ್ನು ದೇವತೆಗಳ ಭೂಮಿ ಅಥವಾ ದೇವರ ನಾಡು ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷ ಲೆಕ್ಕವಿಲ್ಲದಷ್ಟು ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಜೊತೆಗೆ ಸಾಹಸ ಕ್ರೀಡೆಗಳನ್ನು ಆನಂದಿಸುತ್ತಾರೆ. ಆದರೆ ಉತ್ತರಾಖಂಡ ರಾಜ್ಯದ ಹಿಂದೂಗಳ...
ಈ ದೇವಾಲಯದಲ್ಲಿ 12 ವರ್ಷಕೊಮ್ಮೆ ಸಿಡಿಲು ಬಡಿದು ಒಡೆಯುವ ಶಿವಲಿಂಗವು ಮತ್ತೆ ಮೊದಲಿನಂತಾಗುತ್ತದೆ!
ಹಿಮಾಚಲ ಪ್ರದೇಶವು ಸುಂದರವಾದ ಗುಡ್ಡಗಾಡುಗಳನ್ನು ಹೊಂದಿರುವ ರಾಜ್ಯವಾಗಿದೆ. ಇದು ನೈಸರ್ಗಿಕ ಅದ್ಭುತಗಳು, ಶ್ರೀಮಂತ ಸಂಸ್ಕೃತಿ, ಸುಂದರವಾದ ಮನೆಗಳು, ಪ್ರಾಚೀನ ರಚನೆಗಳು ಹೀಗೆ ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದೆ. ಆದರೆ ಇಂದು ನಾವು ನಿಮಗೆ...
ದಕ್ಷಿಣ ಭಾರತದಲ್ಲಿ ಕೈಗೊಳ್ಳಬಹುದಾದ ಅತ್ಯಂತ ರಮಣೀಯ ರೈಲು ಪ್ರಯಾಣಗಳು
ದಕ್ಷಿಣ ಭಾರತದ ಅತ್ಯಂತ ರಮಣೀಯವಾದ ರೈಲು ಪ್ರಯಾಣಗಳು, ವರ್ಣಚಿತ್ರದಂತೆ ಕಾಣುವ ಹಚ್ಚ ಹಸಿರಿನ ಭೂದೃಶ್ಯಗಳ ಅತ್ಯುತ್ತಮ ನೋಟವನ್ನು ಹೊಂದಿವೆ. ಈ ರೈಲು ಪ್ರಯಾಣಗಳು ಹೇಗಿರುತ್ತದೆ ಎಂಬುದರ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಕೆಲವು ರೈಲು...
ನಿಮ್ಮ ರಾಶಿಚಕ್ರಕ್ಕನುಗುಣವಾಗಿ ಈ ಸ್ಥಳಗಳಿಗೆ ಭೇಟಿ ಕೊಟ್ಟರೆ ಒಳ್ಳೆಯದಂತೆ!
ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಭಾರತದಲ್ಲಿ ಪ್ರಯಾಣಿಸಲು ಅದ್ಭುತ ಸ್ಥಳಗಳು ಭಾರತವು ಏನಾದರೂ ಅನ್ವೇಷಣೆ ಮಾಡಬೇಕೆಂದು ಬಯಸುವವರಿಗಾಗಿ ಅತ್ಯಂತ ಅದ್ಬುತವಾದ ಸ್ಥಳವಾಗಿದ್ದು, ಇದು ಭೇಟಿ ಕೊಡುವಂತಹ ಹಲವಾರು ಪ್ರದೇಶಗಳು ಮತ್ತು ನಗರಗಳನ್ನು...
ಬೇಸಿಗೆಯ ರಜಾದಿನಗಳಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ ಐತಿಹಾಸಿಕ ಹೆಗ್ಗುರುತುಗಳು
ಕರ್ನಾಟಕದಲ್ಲಿ ಅಸಂಖ್ಯಾತ ಸಂಖ್ಯೆಯ ಕೋಟೆಗಳು, ದೇವಾಲಯ್ಗಳು, ವರ್ಣಚಿತ್ರಗಳು, ಸ್ಮಾರಕಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಾರತದ ವೈವಿಧ್ಯಮಯ ಇತಿಹಾಸವನ್ನು ಪ್ರತಿಬಿಂಬಿಸುತ್ತಾ ಅಪಾರ ಕೊಡುಗೆಯನ್ನು ನೀಡುತ್ತಾ ಬಂದಿದೆ. ಕರ್ನಾಟಕವು...
ಮೋದಿಯವರಿಗೆ ಅತ್ಯಂತ ಪ್ರಿಯವಾದ ಸ್ಥಳಗಳಿವು, ನೀವೂ ಒಮ್ಮೆ ನಿಮ್ಮ ಕುಟುಂಬದೊಂದಿಗೆ ಭೇಟಿ ನೀಡಿ…
ಭಾರತದಲ್ಲಿರುವ ಪ್ರವಾಸಿ ತಾಣಗಳು ಯಾವ ವಿದೇಶಿ ಸ್ಥಳಗಳಿಗೂ ಕಡಿಮೆ ಇಲ್ಲ. ಆದರೂ ಬಹುತೇಕ ಜನರು ತಮ್ಮ ದೇಶವನ್ನು ಬಿಟ್ಟು, ವಿದೇಶಗಳಿಗೆ ಪ್ರವಾಸಕ್ಕೆ ಹೋಗುತ್ತಾರೆ. ಬೇರೆಯವರನ್ನು ಬಿಡಿ, ನೀವು ಕೂಡ ವಿದೇಶಕ್ಕೆ ಪ್ರಯಾಣಿಸುವ...
ಹೀಗೂ ಉಂಟೇ: ಈ ಹಳ್ಳಿಯಲ್ಲಿ ಯಾರೊಬ್ಬರು ಕೂಡ ಬಟ್ಟೆ ಧರಿಸದೇ ನಗ್ನರಾಗಿರುತ್ತಾರೆ!
ಒಂದೊಂದು ಸ್ಥಳಗಳಲ್ಲಿ ಒಂದೊಂದು ರೀತಿ ವಿಶಿಷ್ಟ ಸಂಪ್ರದಾಯಗಳಿರುತ್ತವೆ. ಇಂತಹ ವಿಚಾರಗಳನ್ನು ತಿಳಿದಾಗ ನಮಗೆ ಆಶ್ಚರ್ಯವಾಗುತ್ತದೆ. ಈಗ ನಾವಿಲ್ಲಿ ಹೇಳಲು ಹೊರಟಿರುವ ಹಳ್ಳಿಯ ಬಗ್ಗೆ, ಅಲ್ಲಿನ ಸಂಸ್ಕೃತಿಯ ಬಗ್ಗೆ ಕೇಳಿದರೂ ನಿಮಗೆ ಹಾಗೆ...
ರುದ್ರರಮಣೀಯ ಗೋಪಾಲಸ್ವಾಮಿ ಬೆಟ್ಟಕ್ಕೆ ಒಮ್ಮೆ ಭೇಟಿ ಕೊಡಿ
ಕರ್ನಾಟಕದ ಚಾಮರಾಜನಗರದಲ್ಲಿ ನೆಲೆಸಿರುವ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅತ್ಯಂತ ಎತ್ತರದ ಶಿಖರವೂ ಆಗಿದೆ. ಈ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ದಟ್ಟಾವಾದ ಕಾಡಿನ ಮಧ್ಯೆ ನೆಲೆಸಿದ್ದು ಹಲವಾರು ಜಾತಿಯ...
ಭಾರತದ ಚಳಿಗಾಲದಲ್ಲಿ ಭೇಟಿ ಕೊಡಲು ಯೋಗ್ಯವಾದ "ಸನ್ ಬೀಚ್" ರಜಾತಾಣಗಳು
ಚಳಿಗಾಲ ಬಂತೆಂದರೆ ಸಾಕು ಈ ನಮ್ಮ ಪ್ರೀತಿ ಪಾತ್ರರೊಡನೆ ರಜಾದಿನಗಳು ಅಥವಾ ಹಬ್ಬಗಳ ಸಮಯದಲ್ಲಿ ಕಡಲ ತೀರಗಳು ಇತ್ಯಾದಿ ಸ್ಥಳಗಳಿಗೆ ಭೇಟಿ ಕೊಡುವುದು ಸಹಜ. ನಿಮಗೆ ಅನುಕೂಲವಾಗುವಂತೆ ನಿಮ್ಮ ಹುಡುಕಾಟಕ್ಕೆ ಸುಲಭವಾಗುವಂತೆ ಹಾಗೂ ಚಳಿಗಾಲದ...
ಭಾರತದ 5 ಅತ್ಯಂತ ಜನಪ್ರಿಯ ದೀಪಸ್ತಂಭಗಳು!
ಸಮುದ್ರದ ಅತ್ಯಂತ ಸುಂದರ ನೋಟವನ್ನು ದೀಪಸ್ತಂಭದ ಅಂಕುಡೊಂಕಾದ ಮೆಟ್ಟಿಲುಗಳನ್ನು ಹತ್ತಿ ಅಲ್ಲಿಂದ ನೋಟವನ್ನು ವೀಕ್ಷಿಸಲು ಯಾರಿಗೆ ತಾನೆ ಇಷ್ಟವಿಲ್ಲ? ನಿಜವಾಗಿಯೂ ದೀಪಸ್ಥಂಭಗಳು ಹಡಗುಗಳಿಗೆ ಸಂಚಾರಕ್ಕೆ ಸಹಾಯ ಮಾಡಲು ನಿರ್ಮಿಸಲಾಗುತ್ತದೆ....
‘ಮೈಸೂರು ಮೃಗಾಲಯ’ ಈ ವಿಷ್ಯದಲ್ಲಿ ದೇಶಕ್ಕೇ ನಂ.1
‘ಮೈಸೂರು ಮೃಗಾಲಯ' ಎಂದೇ ಜನಪ್ರಿಯವಾಗಿರುವ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಈಗ ದೇಶದ ಮೂರನೇ ಅತ್ಯುತ್ತಮ ಮೃಗಾಲಯ ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರವು ಘೋಷಿಸಿದೆ. ಭುವನೇಶ್ವರದಲ್ಲಿ ಮೃಗಾಲಯದ ನಿರ್ದೇಶಕರ ಸಮಾವೇಶವನ್ನು ನಡೆಸಿದ...
ಪದ್ಮನಾಭಸ್ವಾಮಿ ದೇವಾಲಯ ಮತ್ತು ಮುಚ್ಚಿರುವ ಆ ಬಾಗಿಲಿನ ರಹಸ್ಯ
ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ತನ್ನ ಸೌಂದರ್ಯ ಮತ್ತು ಭವ್ಯತೆಗೆ ಹೆಸರುವಾಸಿಯಾಗಿರುವ ಈ ದೇವಾಲಯವು, ರಹಸ್ಯ ಮತ್ತು ನಿಗೂಢ ಕಮಾನುಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿ ಇರುತ್ತದೆ. ಪದ್ಮನಾಭ ಸ್ವಾಮಿ...
ರೈಲಿನಲ್ಲಿ ಪ್ರವಾಸ: ಟಾಯ್ಲೆಟ್ ಸಮೀಪ ಸೀಟ್ ಸಿಗಬಾರದೆಂದರೆ ಹೀಗೆ ಮಾಡಿ…
ರೈಲಿನಲ್ಲಿ ಪ್ರಯಾಣಿಸುವುದು ಬಹಳ ಆರಾಮಾದಾಯಕ. ಎಲ್ಲಾ ದೃಷ್ಟಿಯಿಂದಲೂ ಹಿತಕರವೆನಿಸುವ ಈ ರೈಲು ಪ್ರಯಾಣದಲ್ಲಿ ಸ್ವಲ್ಪ ದುಡ್ಡು ಕೂಡ ಉಳಿತಾಯವಾಗುತ್ತದೆ. ವಿಶೇಷವಾಗಿ ಹಿರಿಯರು, ಮಕ್ಕಳು ಚುಕುಬುಕು ರೈಲು ಪ್ರವಾಸವನ್ನು ಬಹಳ ಇಷ್ಟಪಡುತ್ತಾರೆ....
ತಿರುಪತಿಯ ಅತ್ಯಂತ ಹಳೆಯ ದೇವಾಲಯವೆನಿಸಿದ ಗೋವಿಂದರಾಜ ಸ್ವಾಮಿ ದೇವಾಲಯಕ್ಕೆ ನೀವು ಭೇಟಿ ಕೊಡಲೇ ಬೇಕು ಏಕೆ?
ತಿರುಪತಿಯ ಈ ಪ್ರಾಚೀನ ದೇವಾಲಯಕ್ಕೆ ನೀವು ಭೇಟಿ ನೀಡಲೇಬೇಕು ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯಲ್ಲಿರುವ ಸುಂದರ ನಗರವಾದ ತಿರುಪತಿಯು ಇಲ್ಲಿಯ ತಿರುಮಲದಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರ ದೇವಾಲಯಕ್ಕಾಗಿ ಸ್ಥಳೀಯರಲ್ಲಿ ಮತ್ತು...
ವಿಶ್ವದ ಅತ್ಯಂತ ವೇಗವಾಗಿ ಚಲಿಸುವ ರೈಲುಗಳ ಬಗ್ಗೆ ನಿಮಗೆ ಗೊತ್ತೇ?
ಜಗತ್ತಿನ ಅತ್ಯಂತ ವೇಗದ ಅಥವಾ ಹೈಸ್ಪೀಡ್ ರೆಲಿನ ವೇಗ ಎಷ್ಟಿರಬಹುದು ಎಂದು ಯೋಚಿಸಿರುವಿರ? ಗಂಟೆಗೆ 374 ಮೈಲುಗಳ ವೇಗದಲ್ಲಿ ರೈಲಿನಲ್ಲಿ ಕುಳಿತುಕೊಳ್ಳುವ ಅನುಭವ ಹೇಗಿರಬಹುದು ಎಂದು ಎಂದಾದರೂ ಊಹಿಸಿದ್ದೀರಾ ಗಂಟೆಗಟ್ಟಲೆ ಅಗತ್ಯವಿರುವ...
ನಿಮಗೆ ಗೊತ್ತಾ, ಕೊಹಿನೂರ್ ವಜ್ರದ ಮೂಲ ನೆಲೆ ವಾರಂಗಲ್ನ ‘ಭದ್ರಕಾಳಿ ದೇವಾಲಯ’
ರಾಣಿ ಎಲಿಜಬೆತ್ II ರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಕೊಹಿನೂರ್ ಟ್ರೆಂಡ್ ಶುರುವಾಯಿತು. ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವಂತೆ ಟ್ವಿಟರ್ನಲ್ಲಿ ನೆಟ್ಟಿಗರು ಯುಕೆಗೆ ಒತ್ತಾಯಿಸಿದರು. ರಾಣಿಯ...