ಐಫೆಲ್ ಟವರ್: ಒಂದು ಪ್ರೀತಿಯ ಸಂಕೇತ! ಇದರ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ
ಪ್ಯಾರಿಸ್ ನ ಏಳು ಅದ್ಬುತಗಳಲ್ಲಿ ಒಂದಾಗಿರುವ "ಸಿಂಬಲ್ ಆಫ್ ಲವ್" ಐಫೆಲ್ ಟವರ್! ಐಫೆಲ್ ಟವರ್ ಅಥವಾ ಲಾ ಟೂರ್ ಎಂದೂ ಕರೆಯಲ್ಪಡುವ ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಈ ಹೆಗ್ಗುರುತು ಜಗತ್ತಿನ ಏಳು ಅದ್ಬುತಗಳಲ್ಲಿ ಒಂದಾಗಿದೆ. ಈ ಗೋಪುರವು...
ಕ್ರೂಸ್ ಗಳಲ್ಲಿ ಪ್ರಯಾಣಿಸಬೇಕೆ? ಇಲ್ಲಿವೆ ಭಾರತದ ಅತ್ಯುತ್ತಮ ಐಷಾರಾಮಿ ಕ್ರೂಸ್ ಮಾರ್ಗಗಗಳು!
ಭಾರತದಲ್ಲಿವೆ ಅತ್ಯುತ್ತಮ ಐಷಾರಾಮಿ ಕ್ರೂಸ್ ಮಾರ್ಗಗಳು! ಭಾರತದ ಕರಾವಳಿಯು ಸುಂದರವಾದ ಬೀಚ್ ಗಳು ಮತ್ತು ರೆಸಾರ್ಟ್ ಗಳನ್ನು ಒಳಗೊಂಡಿದೆ. ಇಲ್ಲಿ ಮುಂಬೈ, ಗೋವಾ, ಚೆನ್ನೈ, ಕೊಚ್ಚಿ, ಮತ್ತು ಚೆನ್ನೈ ನಂತಹ ಹೆಸರಾಂತ ಬಂದರುಗಳಿಂದ ಹಿಡಿದು...
ಕೇವಲ ಎರಡೂವರೆ ದಿನಗಳಲ್ಲಿ ನಿರ್ಮಾಣವಾದ ಅಜ್ಮೀರ್ನ ‘ಅದೈ ದಿನ್ ಕಾ ಜೋಪ್ರಾ’ ಹೇಗಿದೆ ನೋಡಿ…
ಪ್ರಪಂಚದಾದ್ಯಂತ ಅನೇಕ ಸುಂದರವಾದ ಅರಮನೆಗಳು ಮತ್ತು ಸ್ಮಾರಕಗಳಿವೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಇವುಗಳನ್ನೆಲ್ಲಾ ನಿರ್ಮಿಸಲು ಅವರಿಗೆ ಬರೋಬ್ಬರಿ 15 ರಿಂದ 20 ವರ್ಷಗಳು ಸಮಯ ಬೇಕಾಗಿದೆ. ಇನ್ನು ಕೆಲವರು 30 ವರ್ಷಗಳನ್ನು...
14ನೇ ಶತಮಾನದ ಕಾಲದ ಅವಶೇಷಗಳ ನಡುವೆ ತಲೆಯೆತ್ತಿ ನಿಂತಿರುವ ಹಂಪೆ ಪಟ್ಟಣಕ್ಕೆ ಎಂದಾದರೂ ಭೇಟಿ ನೀಡಿರುವಿರಾ?
ದಿನವೆಲ್ಲಾ ಆಫೀಸು ಮನೆ ಎಂದು ಕೆಲಸ ಮಾಡುತ್ತಾ ನಗರದ ಸದ್ದು ಗದ್ದಲದೊಡನೆ ಜೀವನ ಕಳೆಯುತ್ತಾ ಇರುವವರು ವರ್ಷದ ಕೆಲವು ದಿನವಾದರೂ ತಮಗೋಸ್ಕರ ದಿನವನ್ನು ವಿಶ್ರಾಂತಿಯಿಂದ ಕಳೆಯಲು ಬಯಸುವುದು ಸಹಜ ಅಲ್ಲವೆ? ಮನೆ ಆಫೀಸು ಅಷ್ಟೇ ಜೀವನವಲ್ಲ ಇದರ...
ಗೋದಾವರಿ ನದಿ ದಡದುದ್ದಕ್ಕೂ ಸಿಗುವ ಸುಂದರ ಸ್ಥಳಗಳಿವು!
ಅತಿ ದೊಡ್ಡ ಮತ್ತು ಅತ್ಯಂತ ಭವ್ಯವಾದ ಪರ್ಯಾಯ ದ್ವೀಪವಾದ ಗೋದಾವರಿ ನದಿಯನ್ನು ಎತ್ತಿ ತೋರಿಸೋಣ. ಇದು ಕೃಷಿ ಉದ್ದೇಶಗಳಿಗಾಗಿ ಬೆಳಕಿಗೆ ಬಂದಿದೆ ಮತ್ತು ಗೋದಾವರಿ ಮತ್ತು ಕೃಷ್ಣ ನದಿ ಇವುಗಳ ಎರಡೂ ಮುಖಜ ಭೂಮಿಗಳು ಪರಸ್ಪರ ಹತ್ತಿರದಲ್ಲಿವೆ. ಇದು...
2022ರ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಆಚರಿಸಲಾಗುವ ಹಬ್ಬಗಳು
2022ರ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯುವ ಹಬ್ಬಗಳು ಮತ್ತು ಕಾರ್ಯಕ್ರಮಗಳ ಪಟ್ಟಿ ಮಾಡಿದ್ದೇವೆ ಅದರಂತೆ ನಿಮ್ಮ ಮುಂದಿನ ಪ್ರವಾಸ ಆಯೋಜಿಸಿ ಭಾರತವು ವೈವಿದ್ಯತೆಯಿಂದ ಕೂಡಿದ ದೇಶವೆಂಬುದು ನಮಗೆಲ್ಲಾ ತಿಳಿದಿರುವ ವಿಷಯ ಅದರಂತೆ ಇಲ್ಲಿ...
ಆಗುಂಬೆಯ ಗೋಪಾಲ ಕೃಷ್ಣ ದೇವಾಲಯದಲ್ಲಿದೆ ಕೃಷ್ಣನ 108 ಹೆಸರುಗಳನ್ನು ಸಂಕೇತಿಸುವ ಮೆಟ್ಟಿಲುಗಳು
ಗೋಪಾಲ ಕೃಷ್ಣ ದೇವಾಲಯವು ಕರ್ನಾಟಕದ ರಾಜ್ಯದ ಆಗುಂಬೆಯ ಸಮೀಪದಲ್ಲಿದೆ. ಆರ್.ಕೆ.ನಾರಾಯಣ್ ಅವರ ಕಾದಂಬರಿಯನ್ನು ಆಧರಿಸಿದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ನ ಹಲವಾರು ಸಂಚಿಕೆಗಳನ್ನು ಇದೇ ಆಗುಂಬೆಯ ಸುತ್ತಮುತ್ತಲೂ ಚಿತ್ರೀಕರಿಸಲಾಗಿದೆ...
ಅಬ್ಬಬ್ಬಾ…ಚಹಾ ತೋಟಗಳ ನಾಡು ನುವಾರಾ ಎಲಿಯಾನ ನೀವೊಂದ್ಸಲ ನೋಡ್ಲೇಬೇಕು!
ನುವಾರಾ ಎಲಿಯಾ... ದೇಶ ವಿದೇಶ ಸುತ್ತಾಡುವವರಿಗೆ, ದಿನಪತ್ರಿಕೆಗಳನ್ನು ಓದುವವರಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಪ್ರವಾಸಿ ಪ್ರಿಯರಿಗೆ ಈ ಹೆಸರು ಚಿರಪರಿಚಿತ. ನುವಾರಾ ಎಲಿಯಾವನ್ನು ಚಹಾ ತೋಟಗಳು ಮತ್ತು ಜಲಪಾತಗಳ ನಾಡು ಎಂದೇ ಕರೆಯುತ್ತಾರೆ....
ಆಸ್ಟೇಲಿಯಾದಲ್ಲಿದೆ ಅತ್ಯಂತ ಪುಟ್ಟ ರಾಜ್ಯ ಟ್ಯಾಸ್ಮೇನಿಯಾ
ಟ್ಯಾಸ್ಮೇನಿಯಾವು ಆಸ್ಟ್ರೇಲಿಯಾದ ದಕ್ಷಿಣ ಭಾಗದಲ್ಲಿರುವ ಏಕೈಕ ದ್ವೀಪ ರಾಜ್ಯವಾಗಿದೆ ಈ ರಾಜ್ಯವು ಆಸ್ಟ್ರೇಲಿಯಾದ ಮುಖ್ಯ ಭೂಮಿಯಿಂದ ಬೇರ್ಪಡಿಸಲ್ಪಟ್ಟಿದ್ದು ಇದು 240 ಕಿಮೀ ಉದ್ದದ ಜಲರಾಶಿಯಾದ "ಬಾಸ್ ಸ್ಟ್ರೈಟ್" ನಿಂದ ಆಸ್ಟ್ರೇಲಿಯಾದ ಮುಖ್ಯ...
ಭಾರತದಲ್ಲಿಯ ಈ 5 ಸಾಹಸಮಯ ಕ್ರೀಡೆಗಳನ್ನು ನೀವೂ ಒಮ್ಮೆ ಪ್ರಯತ್ನಿಸಿ!
ವಿದೇಶದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಈ ಸಾಹಸಮಯ ಕ್ರೀಡೆಗಳಿದ್ದು ಅವುಗಳಲ್ಲಿ ಭಾಗವಹಿಸಬಹುದಾಗಿದೆ ಭಾರತವು ತನ್ನಲ್ಲಿರುವ ವೈವಿಧ್ಯಮಯ ಸಂಸ್ಕೃತಿ ಮತ್ತು ವೈವಿಧ್ಯತೆಗೆ ಮತ್ತು ಸೌಂದರ್ಯತೆಗೆ ಇದರ ಹೆಸರುವಾಸಿಯಾಗಿದ್ದು ಇದರ ಅನುಭವ ಪಡೆಯಲು...
ಬಂಗಾರ ಮತ್ತು ಕಲೆಯ ಕಥೆಗಳನ್ನೊಳಗೊಂಡ ವೆಲ್ಲೂರಿನ ಗೋಲ್ಡನ್ ಟೆಂಪಲ್
ಚಿನ್ನ ಹಾಗೂ ಕಲಾಕೌಶಲ್ಯತೆಯನ್ನು ಸಾರಿ ಹೇಳುವ ವೆಲ್ಲೂರಿನ "ಗೋಲ್ಡನ್ ಟೆಂಪಲ್" ಭಾರತಕ್ಕೂ ಚಿನ್ನಕ್ಕೂ ಅವಿನಾಭಾವ ಸಂಬಂಧವಿದೆ. ಈ ಲೋಹವನ್ನು ದೇಶದ ಅಭಿವೃದ್ದಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದುದರಿಂದ ಬಂಗಾರವನ್ನು...
ಹಂಪಿಯಲ್ಲಿರುವ ಹಿಪ್ಪಿ ದ್ವೀಪಕ್ಕೆ ಬಂದ್ರೆ ಎಷ್ಟೆಲ್ಲಾ ಎಂಜಾಯ್ ಮಾಡ್ಬೋದು ನೋಡಿ…
ಹಂಪಿಯಲ್ಲಿ ನಿಮಗೆ ಪಾರಂಪರಿಕ ತಾಣಗಳು ಅಂದರೆ ಸ್ಮಾರಕಗಳು ಮತ್ತು ದೇವಾಲಯಗಳು ಇರುವ ಸ್ಥಳಗಳು. ಹಾಗೆಯೇ ಹಿಪ್ಪಿ ದ್ವೀಪ ಎಂದು ಜನಪ್ರಿಯವಾಗಿರುವ ವಿರುಪಾಪೂರ ಗ್ರಾಮ ಎರಡೂ ಜಾಗಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತದೆ. ವಿಶೇಷವೆಂದರೆ...
ಅಕ್ಟೋಬರ್ ತಿಂಗಳಿನಲ್ಲಿ ಈ ಜಾಗಗಳ ಸೌಂದರ್ಯ ಸವಿಯದಿದ್ದರೆ ಹೇಗೆ?
ಬಹುತೇಕರು ಅಕ್ಟೋಬರ್ ತಿಂಗಳಿನಲ್ಲಿ ಪ್ರವಾಸ ಮಾಡಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಆಹ್ಲಾದಕರ ವಾತಾವರಣ, ಚಳಿಗಾಲದ ಚಳಿ, ಸಾಕಷ್ಟು ಹಬ್ಬಗಳು ಆರಂಭವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ದಸರಾ ರಜೆ ಕೂಡ ಸಿಗುವುದು ಇದೇ ಸಮಯದಲ್ಲಿ....
ಈ ದೇವಾಲಯದಲ್ಲಿ ಎಲ್ಲೆಲ್ಲಿ ನೋಡಿದರೂ ಶಿವಲಿಂಗ!
ಅತ್ಯಂತ ದೊಡ್ಡ ಶಿವಲಿಂಗದ ನೆಲೆಯಾಗಿರುವ ಬೆಂಗಳೂರಿನಿಂದ ಪಿಕ್ನಿಕ್ ಮಾಡಬೇಕೆಂದು ಯೋಚಿಸುತ್ತಿರುವಿರಾ? ಹಾಗಿದ್ದಲ್ಲಿ ಕೋಲಾರದಲ್ಲಿರುವ ಕೋಟಿಲಿಂಗೇಶ್ವರದ ಕಡೆಗೆ ಪ್ರಯಾಣ ಮಾಡಿ! ಈ ದೇವಾಲಯವು ಶಿವನಿಗರ್ಪಿತವಾದ ದೇವಾಲಯವಾಗಿದ್ದು ಜಗತ್ತಿನ...
ಕರ್ನಾಟಕದ ಈ ಸ್ಥಳದಲ್ಲಿದೆ ವಿಶಿಷ್ಟವಾದ ಗರುಡದೇವಾಲಯ!
ಗರುಡ ದೇವಾಲಯದ ಆಸಕ್ತಿದಾಯಕ ಕಥೆಗಳು ಪುರಾಣದಲ್ಲಿ ಮಾನವರೂಪಿ ಎಂದು ಪರಿಗಣಿಸಲಾದ ಗರುಡ ಪಕ್ಷಿಗೆ ಹಿಂದು ಧರ್ಮದಲ್ಲಿ ಪವಿತ್ರವಾದ ಸ್ಥಾನವಿದೆ. ತ್ರಿಮೂರ್ತಿಗಳಲ್ಲಿ (ಬ್ರಹ್ಮ, ವಿಷ್ಣು, ಮತ್ತು ಮಹೇಶ್ವರ) ಒಬ್ಬ ದೇವರಾದ ವಿಷ್ಣುವಿನ ಸವಾರಿ...
ಬೆಂಗಳೂರಿನ ಸಸ್ಯಕಾಶಿ ಎಂದೇ ಕರೆಯಲ್ಪಡುವ ಲಾಲ್ ಬಾಗ್ ಬೊಟಾನಿಕಲ್ ಉದ್ಯಾನವನಕ್ಕೆ ಒಂದು ಪ್ರವಾಸ ಮಾಡಿ
"ಕೈ ಮುಗಿದು ಒಳಗೆ ಬಾ ಇದು ಸಸ್ಯಕಾಶಿ" ಎಂದು ಸ್ವಾಗತಿಸುವ ಬೆಂಗಳೂರಿನ ಸಸ್ಯತೋಟ ಲಾಲ್ ಬಾಗ್ ಬೆಂಗಳೂರೆಂದರೆ ಸಾಕು ನಮ್ಮಲ್ಲಿ ಹಲವರಿಗೆ ಒಂದು ಭಾವನಾತ್ಮಕ ಸಂಬಂಧವಿದೆ. ಬೆಂಗಳೂರು ತನ್ನಲ್ಲಿ ಉನ್ನತ ಮಟ್ಟದ ಶಾಪಿಂಗ್ ಮಾಲ್ ಗಳು, ನಯನಮನೋಹರ...
ಫ್ಯಾಮಿಲಿ ಜೊತೆ ಗೋವಾಗೆ ಹೋಗ್ತಿದ್ದೀರಾ, ಹಾಗಾದ್ರೆ ಈ ಬೀಚ್ ಗಳಿಂದ ದೂರವಿದ್ರೆ ಒಳಿತು!
ಗೋವಾ ಒಂದು ಚಿಕ್ಕ ರಾಜ್ಯ. ಅದ್ಭುತವಾದ, ಸುಂದರವಾದ ಕಡಲತೀರಗಳಿಂದಾಗಿ ವಿಶ್ವದಲ್ಲೇ ವಿಭಿನ್ನ ಗುರುತನ್ನು ಪಡೆದಿದೆ ಗೋವಾ. ಸರಿಸುಮಾರು 40 ದೊಡ್ಡ ಮತ್ತು ಚಿಕ್ಕ ಕಡಲತೀರಗಳನ್ನು ಹೊಂದಿರುವ ಈ ಸ್ಥಳವು ಪ್ರಶಾಂತ ವಾತವರಣ ಬಯಸುವವರಿಗೆ ಮತ್ತು...
ರಾಮಾಯಣದಲ್ಲಿ ಬರುವ ಸಂಜೀವಿನಿ ಪರ್ವತ ಎಲ್ಲಿದೆ? ಇದರ ಬಗ್ಗೆ ಇನ್ನಷ್ಟು ತಿಳಿಯೋಣ
ರಾಮಾಯಣದಲ್ಲಿ ಬರುವ ಸಂಜೀವಿನಿ ಪರ್ವತ ಇಲ್ಲಿದೆ! ನೋಡೋಣ ಬನ್ನಿ ಹಿಂದೂ ಮಹಾಕಾವ್ಯ ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥವಾಗಿದ್ದು, ಇದನ್ನು ಮೋಕ್ಷ ಸಾಧನೆಯ ಮಾರ್ಗವೆಂದೂ ಪರಿಗಣಿಸಲಾಗುತ್ತದೆ. ರಾಮಾಯಣವು ರಾಮನ ಇಡೀ ಜೀವನ ಚರಿತ್ರೆಯನ್ನು...