ಗುಜರಾತಿನ ಮೊಧೇರಾ ಸೂರ್ಯ ದೇವಾಲಯ: ಇತಿಹಾಸ ಮತ್ತು ಸೊಬಗಿನ ಸಮ್ಮಿಲನ
ಗುಜರಾತಿನ ಮೆಹಸಾನಾದಲ್ಲಿರುವ ಅದ್ಬುತವಾದ ಮೊದೆರಾ ಸೂರ್ಯ ದೇವಾಲಯವು ನಿಮ್ಮ ಹೃದಯವನ್ನು ದ್ವಂದ್ವ ಆಲೋಚನೆಗಳೊಂದಿಗೆ ಬಿಡುವುದು ಖಚಿತ. ಇದು ಆಶ್ಚರ್ಯ ಮತ್ತು ದುಃಖ ಎರಡರ ಮಿಶ್ರಣದ ಭಾವನೆಯನ್ನುಂಟು ಮಾಡುತ್ತದೆ. ಮೊದೆರಾದ ಈ ಅತ್ಯಂತ ಸುಂದರವಾದ...
ಭಾರತದಲ್ಲಿ ಜಂಗಲ್ ಟ್ರೆಕ್ ಮಾಡಬಹುದಾದ ಅತ್ಯುತ್ತಮ ಸ್ಥಳಗಳ ಪಟ್ಟಿ
ಭಾರತದ ಈ ಕಾಡುಗಳು ಚಾರಣಕ್ಕೆ ಅತ್ಯಂತ ಜನಪ್ರಿಯವಾಗಿವೆ ಭಾರತದಲ್ಲಿ ರುಡ್ಯಾರ್ಡ್ ಕಿಪ್ಲಿಂಗ್ನ 'ದಿ ಜಂಗಲ್ ಬುಕ್' ಕಾಡಿನ ಜೀವನ ಮತ್ತು ಸರಳತೆಯಿಂದ ಆಕರ್ಷಿಸುವುದನ್ನು ಎಂದಿಗೂ ಹಿಂದೆ ಸರಿದಿಲ್ಲ. ಮೊಗ್ಲಿಯ ಜೀವನಶೈಲಿಯಿಂದ ನೀವು...
ಇಲ್ಲೇ ಮದುವೆ, ಇಲ್ಲೇ ಹನಿಮೂನ್; ಪ್ರವಾಸೋದ್ಯಮ ಉತ್ತೇಜಿಸಲು ಹೊಸ ಐಡಿಯಾ ಮಾಡಿದ ಥೈಲ್ಯಾಂಡ್
ಇಲ್ಲೇ ಮದುವೆ, ಇಲ್ಲೇ ಹನಿಮೂನ್; ಪ್ರವಾಸೋದ್ಯಮ ಉತ್ತೇಜಿಸಲು ಹೊಸ ಐಡಿಯಾ ಮಾಡಿದ ಥೈಲ್ಯಾಂಡ್ ಬಿಳಿ ಮರಳಿನ ಕಡಲತೀರಗಳು, ನೈಟ್ ಲೈಫ್ ಮತ್ತು ಐತಿಹಾಸಿಕ ಕಟ್ಟಡಗಳಿಗೆ ಹೆಸರುವಾಸಿಯಾದ ಥೈಲ್ಯಾಂಡ್, ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ...
ಅನೇಕ ರಹಸ್ಯಗಳಿಂದ ಕೂಡಿದೆ ಸುಮಾರು 5 ಲಕ್ಷ 70 ಸಾವಿರ ವರ್ಷಗಳಷ್ಟು ಹಳೆಯದಾದ ಈ ಸರೋವರ
ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿರುವ ಲೋನಾರ್ ಸರೋವರವು ಅನೇಕ ರಹಸ್ಯಗಳಿಂದ ಕೂಡಿದೆ. ಬುಲ್ದಾನ ಜಿಲ್ಲೆ ಹಿಂದೆ ಅಶೋಕನ ಸಾಮ್ರಾಜ್ಯದ ಭಾಗವಾಗಿತ್ತು. ಸುಮಾರು 5 ಲಕ್ಷ 70 ಸಾವಿರ ವರ್ಷಗಳಷ್ಟು ಹಳೆಯದಾದ ಈ ಸರೋವರವ ಬಗ್ಗೆ ನೀವು ಪುರಾಣಗಳು,...
ಬೆಂಗಳೂರಿನಿಂದ ಶ್ರೀರಂಗನಾಥನ ಸನ್ನಿಧಾನವಾದ ಶ್ರೀರಂಗಪಟ್ಟಣಕ್ಕೆ ಒಂದು ಪ್ರಯಾಣ
ಪಾರಂಪರಿಕ ನಗರ ಮೈಸೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿ ಶ್ರೀರಂಗಪಟ್ಟಣವು ನೆಲೆಸಿದೆ. ಈ ಪಟ್ಟಣವು ಕಾವೇರಿ ನದಿಯಿಂದ ಆವೃತವಾಗಿದ್ದು, ಈ ನದಿಯ ಉಪಸ್ಥಿತಿಯಿಂದಾಗಿ ದ್ವೀಪ ಪಟ್ಟಣವನ್ನು ರೂಪಿಸಲು ಕಾರಣವಾಗುತ್ತದೆ. ದಕ್ಷಿಣ ಭಾರತದ ಪ್ರಮುಖ...
ಬೆಂಗಳೂರಿನ ಸುತ್ತಲಿರುವ ಈ ಸುಂದರ ಹಳ್ಳಿಗಳಲ್ಲಿ ಹಳ್ಳಿ ಜೀವನದ ಅನುಭವ ಪಡೆಯಿರಿ!
ನೀವು ಅದೇ ಸಾಂಪ್ರದಾಯಿಕ ಪ್ರವಾಸಿ ತಾಣಗಳನ್ನು ಮತ್ತೆ ಮತ್ತೆ ಅನ್ವೇಷಿಸಲು ಬೇಸರಗೊಂಡಿದ್ದರೆ ಮತ್ತು ನೀವು ಹಳ್ಳಿಗಾಡಿನ ಜೀವನ ಮತ್ತು ಪ್ರಕೃತಿಯ ಮಿಶ್ರಣವನ್ನು ಆನಂದಿಸಬಹುದಾದ ಸ್ಥಳಗಳನ್ನು ಹುಡುಕುತ್ತಿದ್ದರೆ, ನೀವು ಈ ಲೇಖನವನ್ನು ಓದಬೇಕು....
ಶ್ರೀರಂಗಪಟ್ಟಣದಲ್ಲಿರುವ ಪ್ರಸಿದ್ದ ನಿಮಿಷಾಂಬ ದೇವಾಲಯಕ್ಕೆ ಭೇಟಿ ಕೊಡಿ
"ನಿಮಿಷ" ಎಂಬುದು ಗಡಿಯಾರದ ನಿಮಿಷವನ್ನು ಸೂಚಿಸುತ್ತದೆ. ಈ ದೇವಾಲಯದ ಒಳಗೆ ನೆಲೆಸಿರುವ ದೇವಿಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಒಂದು ನಿಮಿಷದಲ್ಲಿ ಪೂರೈಸುತ್ತಾಳೆ ಎಂದು ನಂಬಲಾಗುತ್ತದೆ. ನಿಮಿಷಾಂಬ ಪಾರ್ವತಿ ದೇವಿಯ ಇನ್ನೊಂದು ರೂಪವಾಗಿದ್ದು,...
ಮಸಾಲೆ, ಚಪ್ಪಲಿಗೆ ಮಾತ್ರವಲ್ಲ, ಈ ಕಾರಣಗಳಿಗೂ ಕೊಲ್ಲಾಪುರ ಭಾಳ ಫೇಮಸ್..!
ಸಾಮಾನ್ಯವಾಗಿ ಕೊಲ್ಲಾಪುರ ಅಥವಾ ಕೊಲ್ಹಾಪುರದ ಹೆಸರನ್ನು ನೀವೆಲ್ಲರೂ ಕೇಳಿರುತ್ತೀರಿ. ಕೊಲ್ಲಾಪುರ ಮಹಾರಾಷ್ಟ್ರದ ಒಂದು ನಗರ. ಪುಣೆಯಿಂದ 230 ಕಿಮೀ ದೂರದಲ್ಲಿರುವ ಈ ನಗರವು ಮರಾಠರ ಕಾಲದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅಷ್ಟೇ ಅಲ್ಲ,...
ಭಕ್ತರನ್ನು ಮಾತ್ರವಲ್ಲದೆ, ಇತಿಹಾಸ ಪ್ರಿಯರನ್ನು ಆಕರ್ಷಿಸುವ ಮೈಸೂರಿನ ಈ ದೇವಾಲಯಗಳನ್ನು ನೋಡಿದ್ದೀರಾ?
ಪಾರಂಪರಿಕ ನಗರ ಮೈಸೂರು ಭವ್ಯವಾದ ಅರಮನೆಗಳು, ಉದ್ಯಾನಗಳು, ಪುರಾತನ ದೇವಾಲಯಗಳು ಮತ್ತು ಸ್ಮಾರಕಗಳಿಂದ ಕೂಡಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಗರಗಳಲ್ಲಿ ಒಂದಾಗಿರುವ ಮೈಸೂರು, ಪ್ರಕೃತಿ ಪ್ರಿಯರನ್ನು ಮಾತ್ರವಲ್ಲದೆ, ಎಲ್ಲಾ ಭಾಗಗಳಿಂದ...
ಈ ಚಳಿಗಾಲದಲ್ಲಿ ಮನಾಲಿಗೆ ಪ್ರವಾಸವನ್ನು ಆಯೋಜಿಸಿ!
ಮನಾಲಿಯಂತಹ ಗಿರಿಧಾಮ ಪಟ್ಟಣವನ್ನು ನಿಮ್ಮ ಚಳಿಗಾಲದ ಪ್ರವಾಸ ಪಟ್ಟಿಯಲ್ಲಿ ಸೇರಿಸಿಕೊಳ್ಳಿ ಕಾಂಕ್ರೀಟ್ ಜಗತ್ತಿನ ಸದ್ದು ಗದ್ದಲದಿಂದ ದೂರವಾಗಿ ನಿಮ್ಮ ಜೀವನವನ್ನು ಕುತೂಹಲಕಾರಿಯಾಗಿಸ ಬಯಸುವಿರಾ? ಅಥವಾ ನಿಮ್ಮ ಮುಂದಿನ ಪ್ರವಾಸ ಎಲ್ಲಿಗೆ...
ಈಶಾನ್ಯ ಭಾರತದ ಮೋಡಿ ಮಾಡುವ ಗುಪ್ತ ಸೌಂದರ್ಯತೆಗಳ ಬಗ್ಗೆ ನಿಮಗೆ ಗೊತ್ತೆ?
ಈಶಾನ್ಯ ಭಾರತದ ಗುಪ್ತ ನೈಸರ್ಗಿಕ ಅದ್ಬುತಗಳು ನಿಮ್ಮನ್ನು ಮೋಡಿ ಮಾಡುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ! ಈಶಾನ್ಯ ಭಾರತದ ಸ್ವರ್ಗ ಸದೃಶವಾದ ಅದ್ಬುತಗಳನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಭಾರತದ ಈ ಭಾಗವು ಹಲವಾರು ಅತ್ಯಂತ ಸುಂದರ...
ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿಸುವ ಈಶಾನ್ಯ ಭಾರತದ ಅತ್ಯಂತ ಸುಂದರ ಪರ್ವತಗಳು
ಈಶಾನ್ಯ ಭಾರತವು ನೈಸರ್ಗಿಕ ಸೌಂದರ್ಯದ ಅದ್ಬುತಗಳಲ್ಲೊಂದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದರ ಇನ್ನೂ ಅನ್ವೇಷಣೆಗೊಳಗಾಗದೇ ಇರುವ ಗಿರಿಗಳು, ಕಣಿವೆಗಳು, ಅರಣ್ಯಗಳು, ವನ್ಯಜೀವಿಗಳು ಮತ್ತು ಪರ್ವತಗಳ ಇತ್ಯಾದಿಗಳನ್ನೇಲ್ಲಾ ಗಣನೆಗೆ...
ದೊಡ್ಡ ಸಂಪಿಗೆ ಮರದಿಂದ ಹಿಡಿದು ಸೋಲಿಗ ಬುಡಕಟ್ಟು ತನಕ; ಬಿಳಿಗಿರಿ ರಂಗನ ಬೆಟ್ಟದಲ್ಲಿ ಏನೆಲ್ಲಾ ನೋಡಬಹುದು?
ಈ ಸುಂದರವಾದ ಪ್ರದೇಶ ಒಂದು ಕಾಲದಲ್ಲಿ ಕಾಡುಗಳ್ಳ ವೀರಪ್ಪನ್ನ ನೆಲೆಯಾಗಿತ್ತು. ಆದರೆ ಇಂದು ಇದು ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಹೌದು, ನಾವೀಗ ಹೇಳಲು ಹೊರಟಿರುವುದು ಬಿಆರ್ ಹಿಲ್ಸ್ ಎಂದೇ ಖ್ಯಾತಿಯಾಗಿರುವ...
ದಸರಕ್ಕಾಗಿ ಮೈಸೂರಿಗೆ ಹೋಗುವಿರಾ? ಹಾಗಿದ್ದಲ್ಲಿ ಮೈಸೂರು ಹತ್ತಿರವಿರುವ ಈ ಸ್ಥಳಗಳಿಗೂ ಪ್ರವಾಸ ಮಾಡಬಹುದು
ಮೈಸೂರಿನಿಂದ ಎಲ್ಲೆಲ್ಲಿಗೆ ಪ್ರವಾಸ ಹೋಗಬಹುದು? ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ ಮತ್ತು ಮೈಸೂರಿನಲ್ಲಿ ದಸರಾ ಆಚರಣೆಗೆ ಯಾವುದೇ ಮಿತಿಯಿಲ್ಲ. ವರ್ಣರಂಜಿತ ಪ್ರದರ್ಶನಗಳು ಮತ್ತು ವೈಭವೋಪೇತ ಮೆರವಣಿಗೆಗಳೊಂದಿಗೆ, ದಸರಾವನ್ನು...
ಇಂಡಿಯಾಗೇಟ್ ನಲ್ಲಿರುವ ಸುಭಾಸ್ ಚಂದ್ರಬೋಸ್ ಅವರ ಪ್ರತಿಮೆಯ ಬಗ್ಗೆ ನಿಮಗೆ ತಿಳಿದಿದೆಯೆ?
ಇಂಡಿಯಾ ಗೇಟ್ನಲ್ಲಿರುವ ಸುಭಾಸ್ ಚಂದ್ರ ಬೋಸ್ ರ ಪ್ರತಿಮೆಯ ತಿಳಿದುಕೊಳ್ಳಬೇಕಾದದ್ದು ಬಹಳಷ್ಟಿದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ನಲ್ಲಿ ಅಸಾಧಾರಣವಾದ ಸುಭಾಸ್ ಚಂದ್ರ ಬೋಸ್ ಪ್ರತಿಮೆಯನ್ನು 08 ನೇ...
ಬರ್ಮುಡಾ ಟ್ರಯಾಂಗಲ್; ಗುಂಡಿಗೆ ಗಟ್ಟಿ ಇರೋರು ಇಲ್ಲಿಗೆ ಹೋಗಲು ಹಿಂದೆ ಮುಂದೆ ನೋಡ್ತಾರೆ!
ಭೂಗರ್ಭದಲ್ಲಿ ಅನೇಕ ರಹಸ್ಯಗಳು ಅಡಗಿವೆ. ಆ ರಹಸ್ಯಗಳನ್ನು ಇಂದಿನವರೆಗೆ ಯಾರೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇಂದು ನಾವು ನಿಮಗೆ ಅಂತಹ ಒಂದು ರಹಸ್ಯ ಸ್ಥಳದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಅದರ ಬಗ್ಗೆ ತಿಳಿದರೆ ನೀವು ಕೂಡ...
ಕೂರ್ಗ್-ಕಬಿನಿ ಪ್ರವಾಸ: ಎಲ್ಲಿಂದ ಹೊರಡುವುದು, ಉಳಿಯುವುದೆಲ್ಲಿ ಗೊತ್ತಾ?
ಹಚ್ಚ ಹಸಿರು ಅರಣ್ಯ, ಅರಣ್ಯದ ಮಧ್ಯೆ ಪಕ್ಷಿಗಳ ಚಿಲಿಪಿಲಿ, ಪ್ರಶಾಂತ ವಾತವರಣದಲ್ಲಿ ಕೇಳಿ ಬರುವ ಜುಯ್ ಎನ್ನುವ ನಾದ, ಜುಳು ಜುಳು ಹರಿಯುವ ನೀರು ಇವೆಲ್ಲವನ್ನೂ ಆನಂದಿಸುವ ಪ್ರಕೃತಿ ಪ್ರಿಯರು ನೀವಾಗಿದ್ದರೆ ಕೂರ್ಗ್ (ಕೊಡಗು)-ಕಬಿನಿ ಪ್ರವಾಸ...
ನವರಾತ್ರಿ 2022: ದುರ್ಗಾ ದೇವಿಯ ಹೆಸರನ್ನು ಹೊಂದಿರುವ ಭಾರತೀಯ ನಗರಗಳು
ಚೈತ್ರ ನವರಾತ್ರಿಯು ಭಾರತದಲ್ಲಿ ಬರುವ ಹಬ್ಬಗಳಲ್ಲಿ ಪ್ರಮುಖವಾದ ಹಬ್ಬವಾಗಿದ್ದು, ಈ ಸಮಯದಲ್ಲಿ ಭಕ್ತರು ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ನವರಾತ್ರಿಯು ಹತ್ತಿರವಾಗುತ್ತಿದ್ದಂತೆಯೇ ಇದನ್ನು ಆಚರಿಸುವ ಬಗ್ಗೆ ಸಾಮಾನ್ಯವಾಗಿ ನಮಗೆಲ್ಲರಿಗೂ...