ಭಾರತದ ಅತಿ ಶ್ರೀಮಂತ ದೇವಾಲಯಗಳು
ಬಹುಸಂಖ್ಯಾತ ಆಸ್ಥಿಕರನ್ನು ಹೊಂದಿರುವ ಭಾರತ ದೇಶದಲ್ಲಿ ಕಾಣಸಿಗುವ ದೇವಾಲಯಗಳ ಸಂಖ್ಯೆ ಅನಂತ. ಆದರೂ ಕೆಲವು ಕ್ಷೇತ್ರಗಳ ಹಿಂದಿರುವ ದಂತ ಕಥೆಗಳಿಂದಾಗಿಯೋ ಅಥವಾ ದೇವಾಲಯಗಳ ಪ್ರಭಾವದಿಂದಾಗಿಯೋ ಕೆಲ ಕ್ಷೇತ್ರಗಳು ಸದಾ ಜನರಿಂದ ಪ್ರವಾಸಿಗರಿಂದ...
ಹೃದಯಕೆ ಕನ್ನ ಹಾಕುವ ಹೊನ್ನಿನಂತಹ ಹೊನ್ನಾವರ
ಕರ್ನಾಟಕ ರಾಜ್ಯದ ವಾಯವ್ಯ ದಿಕ್ಕಿನಲ್ಲಿ ಗೋವಾ ರಾಜ್ಯದ ಗಡಿಗೆ ಹೊಂದಿಕೊಂಡಂತೆ ಹಾಗೂ ಕರ್ನಾಟಕದ ಉತ್ತರ ದಿಕ್ಕಿನ ಕೊಂಕಣ ಕರಾವಳಿಯ ರಾಣಿಯಾಗಿ ಸಮ್ಮೋಹನಗೊಳಿಸುವ ಸುಂದರ ಹಾಗೂ ಅಷ್ಟೆ ಸರಳವಾದ ಜಿಲ್ಲೆಯೆಂದರೆ ಕಾರವಾರ ಅಥವಾ ನಮ್ಮೆಲ್ಲರಿಗೂ...
ಮೂಳೆ ಸವೆಯುವಂತೆ ಮಾಡುವ ಸೂಳೆಕೆರೆಯ ವಿಶಾಲತೆ
ಕೆಲವೊಂದು ರಚನೆಗಳು ಆಕಾರ, ಗಾತ್ರಗಳು ಹೇಗಿರುತ್ತದೆ ಎಂದರೆ ಭೇಟಿ ನೀಡಿದಾಗ ಖಂಡಿತವಾಗಿಯೂ ಮೂಕ ವಿಸ್ಮಿತರಾಗುವಂತೆ ಮಾಡುತ್ತವೆ. ಇಂತಹ ರಚನೆಗಳು ಸ್ವಾಭಾವಿಕವಾಗಿ ಪ್ರವಾಸಿ ಆಕರ್ಷಣೆಗಳಾಗಿಯೂ ಜನರ ಗಮನ ಸೆಳೆಯುತ್ತವೆ. ಭೇಟಿ ನೀಡಲು...
ಥಾಮಸ್ ಕುಕ್ ವತಿಯಿಂದ ಮೇ ತಿಂಗಳ ಕೊಡುಗೆಗಳು
ಥಾಮಸ್ ಕುಕ್ ತನ್ನ ಗ್ರಾಹಕರಿಗೆಂದು ಹಿಂದೆದೂ ಕಾಣದ ಮೇ ತಿಂಗಳಿನ ಅದ್ಭುತವಾದ ಕೊಡುಗೆಗಳನ್ನು 2016 ರ ಮೇ ತಿಂಗಳಿನಲ್ಲಿ ಹೊರತಂದಿದೆ. ಈ ಕೆಳಗಿನ ಒಂದೊಂದು ಕೊಡುಗೆಗಳೂ ಸಹ ನಿಮ್ಮ ಕ್ಲಿಕ್ ಗಾಗಿ ಕಾಯುತ್ತಿವೆ. ನಿಮಗ್ಯಾವುದಿಷ್ಟವೊ ಆ...
ಅಂದು ರಾರಾಜಿಸುತ್ತಿದ್ದ ಇಂದಿನ ಮಾಜಿ ರಾಜಧಾನಿಗಳು
ಭಾರತವು, ಬ್ರಿಟೀಷರಾಳುತ್ತಿದ್ದ ಸಮಯದಿಂದ ಹಿಡಿದು ಸ್ವಾತಂತ್ರ್ಯ ಪಡೆಯುವವರೆಗೆ ಸಾಕಷ್ಟು ಬದಲಾವಣೆಗೊಳಪಟ್ಟಿದ್ದಿರುವುದಲ್ಲದೆ ಸ್ವಾತಂತ್ರ್ಯ ಸಿಕ್ಕ ನಂತರವೂ ಕೆಲ ಸಮಯದವರೆಗೆ ನಿರಂತರ ಆಡಳಿತಾತ್ಮಕ ಬದಲಾವಣೆ ಕಂಡಿದೆ. ಇಂತಹ ಬದಲಾವಣೆಗಳಲ್ಲಿ...
ಗಟ್ಟಿಗನಂತೆ ಗುಂಡಿಯುಬ್ಬಿಸಿ ನಿಂತಿರುವ ಬೆಟ್ಟಗಳ ಪ್ರವಾಸ
ನಿಮಗೆ ನೆನಪಿದೆಯೆ...ಚಿಕ್ಕವರಿದ್ದಾಗ ಬಸ್ಸಿನಲ್ಲಿ ಅಪ್ಪ ಅಮ್ಮನೊಂದಿಗೆ ಮತ್ತೊಂದೂರಿಗೆ ಪ್ರಯಾಣಿಸುವಾಗ ರಸ್ತೆ ಮಧ್ಯದಲ್ಲಿ ಕಂಡುಬರುವ ವಿಶಾಲ ಕಾಯದ ಸಾಮಾನ್ಯವಾಗಿ ತ್ರಿಕೋನಾಕಾರದಲ್ಲಿ ಕಂಡುಬರುತ್ತಿದ್ದ ರಚನೆಗಳು. ಅದರ ಎತ್ತರಗಳನ್ನು ನೋಡಿ...
ಒಬ್ಬಂಟಿಗ ಪ್ರಯಾಣಿಕರಿಗೆ ಅದ್ಭುತ ಕೊಡುಗೆಗಳು
ಇಂದಿನ ಕಾಲದಲ್ಲಿ ಒಬ್ಬಂಟಿಗ ಪ್ರವಾಸಿಗರಲ್ಲಿ ಕೆಲವು ವಸ್ತುಗಳು ಅವಶ್ಯಕವಾಗಿ ಇರಲೇಬೇಕು. ಆ ಅವಶ್ಯಕ ವಸ್ತುಗಳಲ್ಲಿ ಎರಡು ಮುಖ್ಯವಾದವುಗಳೆಂದರೆ ಮೊಬೈಲ್ ಫೋನು ಹಾಗೂ ಆ ಫೋನುಗಳು ತಮ್ಮಲ್ಲಿರುವ ಶಕ್ತಿಯನ್ನು ಕಳೆದುಕೊಂಡಾಗ ಅದಕ್ಕೆ ಮತ್ತೆ...
ಕಳೆಗುಂದಿದ ಮನಕೆ ಹುರುಪು ತುಂಬುವ ಉದ್ಯಾನಗಳು
"ಸ್ವಲ್ಪ ಹವಾ, ನೀರು ಬದಲಾಯಿಸಿ" ಅಂತ ಒಮ್ಮೊಮ್ಮೆ ಕುಟುಂಬ ವೈದ್ಯರು ಸಲಹೆ ನೀಡುವುದನ್ನು ನೀವು ಕೇಳಿರಲೇಬೇಕಲ್ಲವೆ. ಹೌದು, ಇದರ ಅರ್ಥ ಮಾನಸಿಕವಾಗಿ ಜರ್ಜರಿತರಾಗಿ ಅನಾರೋಗ್ಯದಿಂದ ಬಳಲುತ್ತಿರುವವರು ತಾವಿದ್ದ ಪ್ರದೇಶದಿಂದ ಬೇರೆಡೆಗೆ ಹೋದಾಗ...
ಬೆಚ್ಚಿ ಬೀಳಿಸುವ ಭಯಾನಕ ರಸ್ತೆಗಳಲ್ಲಿ ಪ್ರವಾಸ
ಬೆಚ್ಚಿ ಬೀಳಿಸುವ ಭಯಾನಕ ರಸ್ತೆಗಳಲ್ಲಿ ಪ್ರವಾಸ ಮಾಡಬೇಕೆ? ಭಾರತದ ಉತ್ತರದ ತುದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡಗಳು ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿ ನೆಲೆಸಿದ್ದು ಹಿಮಾಲಯದ ಒಡಲಿನಲ್ಲಿ...
ನೇಟಿವ್ ಪ್ಲ್ಯಾನೆಟ್ ಕ್ಯಾಬ್ ಬುಕ್ ಮಾಡಿ, 55% ರಷ್ಟು ಕಡಿತ!
ಈಗ ಕ್ಯಾಬ್ ಬುಕ್ ಮಾಡುವುದು ಬಹಳ ಸರಳ ಹಾಗೂ ಸುಲಭವಾದ ಕೆಲಸವಾಗಿದೆ. ನೇಟಿವ್ ಪ್ಲ್ಯಾನೆಟ್, ಕ್ಲಿಯರ್ ಕಾರ್ ರೆಂಟಲ್ ಸಹಯೋಗದಿಂದಿಗೆ ಈ ವಿನೂತನ, ಅತಿ ಶೀಘ್ರ ಅಂದರೆ 60 ಸೆಕೆಂಡುಗಳಲ್ಲೆ ಕ್ಯಾಬ್ ಬುಕ್ ಮಾಡುವ ಸೌಲಭ್ಯ ತಂದಿದೆ. ಭಾರತದ 5000...
ವಿಧ ವಿಧವಾದ ಬೂಟುಗಳು : ಕೇಳರಿಯದ ಬೆಲೆಯಲ್ಲಿ
ವಾರಾಂತ್ಯದ ರಜೆಗಳು ಬಂತೆಂದರೆ ಸಾಕು, ಕೆಲಸ ಮಾಡಿ ದಣಿದಿರುವ ನಗರದ ಶರೀರಗಳಿಗೆ ಮತ್ತೆ ಹುರುಪು ತಂದು ಕೊಡುವಂತಹ ಚಟುವಟಿಕೆಗಳಲ್ಲೊಂದಾದ ಪ್ರವಾಸ ಮಾಡುವ ಚಿಂತೆ ಉಂಟಾಗುತ್ತದೆ. ಅದರಲ್ಲೂ ಹದಿಹರೆಯದವರಿಗೆ, ಯುವ ಜನಾಂಗಕ್ಕೆ ಟ್ರೆಕ್ಕಿಂಗ್...
ರೋಮಾಂಚನಗೊಳಿಸುವ ರಹಸ್ಯಮಯ ಕಡಲ ತೀರಗಳು
ಕಿರಿಯರಿಂದ ಹಿಡಿದು ಹಿರಿಯರವರೆಗೆ ಬಹುತೇಕ ಎಲ್ಲರೀಗೂ ರೋಮಾಂಚನ, ಉತ್ಸಾಹ ಕರುಣಿಸುವ ತಾಣಗಳೆಂದರೆ ಕಡಲ ತೀರಗಳು. ಕಣ್ಣು ಹಾಯಿಸಿದಷ್ಟೂ ಕೊನೆಯೆ ಇಲ್ಲವೆಂಬಂತೆ ವಿಶಾಲವಾಗಿರುವ ನೀಲ ಜಲ, ತನ್ನದೆ ಆದ ವಿಶಿಷ್ಟ ಲಯದ ಸದ್ದುಗಳೊಂದಿಗೆ...
ಅಮೋಘ ವಿನಾಯಿತಿ ನೇಟಿವ್ ಪ್ಲ್ಯಾನೆಟ್ ಕ್ಯಾಬ್ ಬುಕ್ ಮಾಡಿ
ಈಗ ಕ್ಯಾಬ್ ಬುಕ್ ಮಾಡುವುದು ಬಹಳ ಸರಳ ಹಾಗೂ ಸುಲಭವಾದ ಕೆಲಸವಾಗಿದೆ. ನೇಟಿವ್ ಪ್ಲ್ಯಾನೆಟ್, ಕ್ಲಿಯರ್ ಕಾರ್ ರೆಂಟಲ್ ಸಹಯೋಗದಿಂದಿಗೆ ಈ ವಿನೂತನ, ಅತಿ ಶೀಘ್ರ ಅಂದರೆ 60 ಸೆಕೆಂಡುಗಳಲ್ಲೆ ಕ್ಯಾಬ್ ಬುಕ್ ಮಾಡುವ ಸೌಲಭ್ಯ ತಂದಿದೆ. ಭಾರತದ 5000...
ಬೆರುಗುಗೊಳಿಸುವ ಹಿಮಾಲಯದ ಅದ್ಭುತ ಸತ್ಯಗಳು
ಸಂಸ್ಕೃತದ "ಹಿಮ" ಮತ್ತು "ಆಲಯ" ಎಂಬ ಎರಡು ಪದಗಳಿಂದ ಉಂಟಾದ ಶಬ್ದವೆ ಹಿಮಾಲಯ. ಸದಾ ಹಾಗೂ ನಿರಂತರವಾಗಿ ಹಿಮದಿಂದ ಕೂಡಿದ, ಅದ್ಭುತ ಹಾಗೂ ಎತ್ತರದ ಪರ್ವತ ಶ್ರೇಣಿಗಳ ಆಲಯವೆ ಹಿಮಾಲಯ ಪರ್ವತಗಳು. ಹಿಂದು ಧರ್ಮದಲ್ಲಿ ಹಿಮಾಲಯ ಕೇವಲ ಪರ್ವತಗಳಲ್ಲದೆ...
ತಿಮ್ಮಪ್ಪನ ದರ್ಶನ ಯಾರಿಗೆ ಬೇಕಿಲ್ಲ ಹೇಳಿ, ನೀವೂ ಹೋಗಿ
ಏಳು ಬೆಟ್ಟಗಳ ಒಡೆಯನೆಂದೆ ಜನಜನಿತನಾದ ತಿರುಪತಿ ತಿಮ್ಮಪ್ಪನ ದರ್ಶನ ಯಾರಿಗೆ ತಾನೆ ಬೇಕಿಲ್ಲ ಹೇಳಿ? ಹಿಂದುಗಳ ಪ್ರಮುಖ ದೇವರಲ್ಲಿ ಒಬ್ಬನಾದ ವಿಷ್ಣುವಿನ ಅವತಾರವಾದ ವೆಂಕಟೇಶ್ವರ ಅರ್ಥಾತ ತಿಮ್ಮಪ್ಪ ಭದ್ರವಾಗಿ ನೆಲೆಸಿರುವ ಸ್ಥಳವೆ ಇಂದಿನ...
ಛಾಯಾಗ್ರಾಹಕರೆ ಡಿಎಸ್ಸೆಲ್ಲಾರ್ ಮೇಲೆ 10000 ರುಪಾಯಿ ಕಡಿತ
ಪ್ರವಾಸ ಮಾಡುವುದೆಂದರೆ ಎಲ್ಲರಿಗೂ ಸಂತಸ. ಅದರಲ್ಲೂ ನಿಮ್ಮ ಪ್ರವಾಸದ ಒಂದೊಂದು ಕ್ಷಣಗಳನ್ನು ಎಂದಿಗೂ ಮರೆಯದಂತೆ ಅತಿ ಸುಂದರವಾಗಿ ಹಿಡಿದಿಟ್ಟುಕೊಂಡರೆ ಹೇಗೆ? ಹೌದು ಅದು ಮತ್ತಷ್ಟು ಸಂತಸ ಕರುಣಿಸುತ್ತದಲ್ಲವೆ. ಇಂತಹ ಸಂತಸದ ಘಳಿಗೆಗಳನ್ನು...
ಇವು ಆಶ್ಚರ್ಯ, ದಿಗ್ಭ್ರಮೆಗೊಳಿಸುವ ಹಳ್ಳಿಗಳು
ಗ್ರಾಮ, ಹಳ್ಳಿ ಇವು ಸಾಮಾನ್ಯವಾಗಿ ಎಲ್ಲರೂ ಕೇಳಿರುವ ಪದ. ಭಾರತದಲ್ಲಂತೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಳ್ಳಿಗಳಿವೆ. ಹಳ್ಳಿಗಳೆಂದ ತಕ್ಷಣ ಬಹುತೇಕರಿಗೆ ಸಾಮಾನ್ಯವಾಗಿ ಒಂದು ರೀತಿಯ ಚಿತ್ರಣ ಮನದಲ್ಲಿ ಮೂಡಿ ಬರುತ್ತದೆ. ಗುಡಿಸಲುಗಳು, ರೈತಾಪಿ...
ಶೂಲಿನಿ ದೇವಿಯ ಸೋಲನ್ಗೊಂದು ಸಲಾಂ ಹೊಡೆಯಿರಿ
"ದೂರದ ಬೆಟ್ಟ ಕಣ್ಣಿಗೆ ನುಣ್ಣು" ಎಂಬ ಕನ್ನಡದ ನಾಣ್ಣುಡಿಯನ್ನು ಬಹುತೇಕ ನೀವೆಲ್ಲರೂ ಕೇಳೇ ಕೇಳಿರುತ್ತೀರಿ. ಅಂದರೆ ವಸ್ತುವಿನ ಲೋಪ ದೋಷ ಅದರ ಹತ್ತಿರ ಹೋದಾಗ ತಿಳಿಯುವುದೆ ಹೊರತು ದೂರದಿಂದಲ್ಲ. ದೂರದಿಂದ ಅದು ತುಂಬಾ ಚೆನ್ನಾಗಿಯೆ...