ಮಿಥುನ ಶಿಲ್ಪಕಲೆಗಳಿಂದ ಪ್ರಚೋದಿಸುವ ಖಜುರಾಹೊ!
ಭಾರತವು ಮೊದಲಿನಿಂದಲೂ ಶಿಲ್ಪಕಲೆಗೆ ಜಗತ್ತಿನಲ್ಲೆ ಅತಿ ಹೆಚ್ಚು ಪ್ರಸಿದ್ಧಿ ಪಡೆದ ದೇಶವಾಗಿದೆ. ಯಾವುದೆ ರೀತಿಯ ಆಧುನಿಕ ಉಪಕರಣಗಳಿಲ್ಲದೆಯೆ ಅತ್ಯಂತ ನೈಪುಣ್ಯತೆಯಿಂದ, ಸೂಕ್ಷ್ಮತೆಗಳನ್ನೂ ಸಹ ಹೊಂದಿರುವ ಕರಾರುವಕ್ಕಾದ ಅದ್ಭುತ...
ಕಾಶಿ ತೊರೆದು ಶಿವನು ಮುಂದೆ ಇಲ್ಲಿ ನೆಲೆಸುತ್ತಾನಂತೆ!
ಹೌದು ನೀವು ಓದುತ್ತಿರುವುದು ಅಕ್ಷರಶಃ ನಿಜ. ಹೀಗೆಂದು ಈ ದೇವಾಲಯದ ದಂತಕಥೆ ಸಾರುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ನಂಬಿಕೆಯಾಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಶಿವನ ಪರಮ ನೆಚ್ಚಿನ ತಾಣವಾಗಿದೆ ಕಾಶಿ ಅಥವಾ ಇಂದು ಪ್ರಮುಖವಾಗಿ...
ಕ್ರಿಸ್ತನು ಭೇಟಿ ನೀಡಿದ್ದ ಶಂಕರಾಚಾರ್ಯ ದೇವಾಲಯ!
ಏನಾಶ್ಚರ್ಯ! ಕ್ರಿಸ್ತನು ಹಿಂದು ದೇವಾಲಯಕ್ಕೆ ಭೇಟಿ ನೀಡಿದ್ದನೆ? ಎಂದೆನಿಸದೆ ಇರಲಾರದು. ಆದರೆ ಕೆಲವು ತಜ್ಞರ ಪ್ರಕಾರ, ಇದು ಹೌದೆಂದು ಕೆಅಲವರು ನಂಬುತ್ತಾರೆ. ಅದರಲ್ಲೂ ವಿಶೇಷವಾಗಿ ಇಸ್ರೇಲ್ ದೇಶದ ಯಹೂದಿಯರಲ್ಲಿ ಸಾಕಷ್ಟು ಜನರು ಇದನ್ನು...
ಮಳೆಗಾಲದ ಅತಿ ಪ್ರಿಯವಾದ ಪ್ರವಾಸಿಗರ ತಾಣ - ಚಿಕ್ಕಮಗಳೂರು
ಚಿಕ್ಕಮಗಳೂರು ಅತಿ ಜನಪ್ರಿಯವಾದ ಮತ್ತು ಅಚ್ಚುಮೆಚ್ಚಿನ ಪ್ರವಾಸಿಗರ ತಾಣವಾಗಿದೆ ಅಂದರೆ ಅದರಲ್ಲಿ ಯಾವುದೇ ಅಚ್ಚರಿ ಇಲ್ಲ. ಚಿಕ್ಕಮಗಳೂರು ಕರ್ನಾಟಕದ ಅತಿ ಸುಂದರವಾದ ಮತ್ತು ರಮಣೀಯವಾದ ಸ್ಥಳವಾಗಿ ಹೆಸರನ್ನು ಪಡೆದಿದೆ. ನಿಸರ್ಗ ಮಾತೆಯು ಇಲ್ಲಿ...
ಕೆಲವು ಅದ್ಭುತ ಕಾಳಿ ದೇವಾಲಯಗಳು!
ಕಾಳಿ ಅಥವಾ ಕಾಲಿ ಎಂತಲೂ ಕರೆಯಲ್ಪಡುವ ಈಕೆಯು ಒಬ್ಬ ಭಯಂಕರ ಹಾಗೂ ಉಗ್ರ ರುಪದ ಶಕ್ತಿ ದೇವಿಯಾಗಿದ್ದಾಳೆ. ದುರ್ಗೆಯ ಒಂದು ಅವತಾರವಾಗಿ ಕಾಲಿ ದೇವಿಯನ್ನು ಪೂಜಿಸುತ್ತಾರೆ. ಸಂಸ್ಕೃತ ಪದ ಕಾಲದಿಂದ ಕಾಲಿ ದೇವಿಯ ಹೆಸರು ಬಂದಿದೆ. ಅಂದರೆ ಕಾಲದ ಎಲ್ಲ...
ಇದನ್ನು ಮಹಿಳೆಯರ ಶಬರಿಮಲೆ ಎಂದೆ ಕರೆಯುತ್ತಾರೆ
ನಿಮಗೆಲ್ಲ ಗೊತ್ತಿರುವಂತೆ ಶಬರಿಮಲೆ ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದ್ದು ಭಾರತದಲ್ಲೆ ಅತಿ ಹೆಚ್ಚು ಜನರಿಂದ ಭೇಟಿ ನೀಡಲ್ಪಡುವ ಅತಿ ಪ್ರಮುಖ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದೆ ಹಾಗೂ ಇಲ್ಲಿರುವ ಅಯ್ಯಪ್ಪನ ಸನ್ನಿಧಿಯೊಳಗೆ...
ನಿಮ್ಮಲ್ಲಿ ಅಚ್ಚರಿ ಮೂಡಿಸುವ 4 ದೇವಾಲಯಗಳು!
ಪ್ರಸ್ತುತ ಲೆಖನದಲ್ಲಿ ನಾಲ್ಕು ವಿಶಿಷ್ಟ ಹಾಗೂ ವಿಶೇಷವಾದ ದೇವಾಲಯಗಳ ಕುರಿತು ತಿಳಿಸಲಾಗಿದೆ. ಈ ನಾಲ್ಕು ದೇವಾಲಯಗಳನ್ನು ಸೇರಿಸಿ ಒಟ್ಟಾರೆಯಾಗಿ "ನಾಲಂಬಲಂ" ಎಂದು ಕರೆಯುತ್ತಾರೆ. ಅಂದರೆ ಇದರ ಅರ್ಥ ನಾಲ್ಕು ಅಂಬಲ ಅಥವಾ...
ದೇವಾಲಯ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯ!
ಅಧ್ಯಾತ್ಮಿಕ ಉನ್ನತಿ ಹಾಗೂ ಕಟ್ಟು ನಿಟ್ಟಾದ ಪುರಾತನ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ಅತಿ ಹತ್ತಿರದಿಂದ ನೋಡಬಯಸುವವರಿಗೆ ಈ ದೇವಾಲಯವು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಇದು ಮೂಲತಃ ರಾಜರಿಗೆ ರಾಜನಾದ ಸರ್ವಶಕ್ತನಾದ, ವಿಷ್ಣು ಹಾಗೂ...
ಕಾಶಿಯನ್ನು ರಕ್ಷಿಸುತ್ತಿರುವ ದುರ್ಗೆಯ ನಿಲಯ!
ಇದನ್ನು "ಮಂಕಿ ಟೆಂಪಲ್" ಅಥವಾ ಕೋತಿ ದೇವಾಲಯ ಎಮ್ತಲೂ ಕರೆಯುತ್ತಾರೆ. ಅರೆ, ಇದೇನಪ್ಪಾ ದುರ್ಗಾ ದೇವಿಯ ದೇವಾಲಯವನ್ನು ಈ ರೀತಿಯಾಗಿ ಎಲ್ಲಿಯಾದರೂ ಕರೆಯುವುದುಂಟಾ ಎಂದೆನಿಸಬಹುದು. ಆದರೆ ಗೊಂದಲ ಪಡಬೇಡಿ. ಈ ದೇವಾಲಯದ ಕಲ್ಯಾಣಿಯ ಬಳಿ ಅತಿ...
ಬೆಂಗಳೂರಿನ ಸುಂದರ ಪಂಚಮುಖ ಗಣಪತಿ!
ಪಂಚಮುಖಿ ಆಂಜನೇಯನೆಂದು ಕೇಳಿರಬಹುದು, ಆದರೆ ಏನಿದು ಪಂಚಗಣಪತಿ ಎಂದನಿಸಬಹುದಲ್ಲವೆ? ಹೌದು, ಈ ಗಣೇಶನು ಪಂಚಮುಖ ಮಾತ್ರವಲ್ಲ ಪಂಚಶರೀರವನ್ನೂ ಸಹ ಹೊಂದಿದ್ದಾನೆ. ಹಾಗಾಗಿಯೆ ಪಂಚಗಣಪತಿ ಎಂದು ಕರೆಯಲ್ಪಡುತ್ತಾನೆ. ಬೆಂಗಳೂರಿನಲ್ಲಿರುವ ಕೆಲವು...
ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ತೀರ್ಥ!
ಇದೊಂದು ಪ್ರಕೃತಿಸಹಜವಾದ ಬಿಸಿ ನೀರಿನ ಚಿಲುಮೆಯಾಗಿದೆ. ಇದರಲ್ಲಿ ಚಿಮ್ಮುವ ಬಿಸಿ ನೀರು, ಸಾಮಾನ್ಯ ನೀರಿಗಿಂತಲೂ ಅಧಿಕ ಮಟ್ಟದ ಖನಿಜಾಂಶಗಳನ್ನು ಹೊಂದಿರುವುದಲ್ಲದೆ ಕೆಲವು ಚರ್ಮ ಸಂಬಂಧಿತ ರೋಗಗಳಿಗೆ ರಾಮಬಾಣವೆನ್ನಲಾಗುತ್ತದೆ. ಅಲ್ಲದೆ...
ಅದ್ಭುತ ಕೊಡುಗೆ, ನೀವು ಹಾರಿ ಕೇವಲ ರೂ. 899 ಕ್ಕೆ!
ಅತಿ ಕಡಿಮೆ ದರದಲ್ಲಿ ಇನ್ನೂ ನೀವು ಹಾರಿ...ಹೌದು ಆಗಸದಿ ವಿಮಾನದಲ್ಲಿ ಹಾರುವ, ಪ್ರಯಾಣಿಸುವ ಕನಸು ನಿಮ್ಮದಾಗಿದ್ದಲ್ಲಿ ಅದು ನನಸಾಗುವ ಸಂದರ್ಭವಿದು. ಏರ್ ಏಷಿಯಾ ಹೊರ ತಂದಿದೆ ನಂಬಲಸಾದ್ಯವಾಗುವಂತಹ ಅದ್ಭುತ ಕೊಡುಗೆ. ರೂಪಾಯಿ 899 ರಿಂದ ವಿಮಾನ...
ಈ ಅಪರೂಪದ ಧನ್ವಂತರಿ ದೇವಾಲಯ ಗೊತ್ತೆ?
ದೇಹದ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಿಂದು ಪುರಾಣ, ಪುಣ್ಯಗ್ರಂಥಗಳಲ್ಲಿ ಉಲ್ಲೇಖಿಸಲಾದ ಆಯುರ್ವೇದ ಶಾಸ್ತ್ರವು ಸಾಕಷ್ಟು ಮಹತ್ವ ಪಡೆದಿದ್ದು ಇಂದು ಅನೇಕ ಜನರು ಈ ಶಾಸ್ತ್ರಕ್ಕೆ ಮಾನ್ಯತೆ ನೀಡಿದ್ದಾರೆ. ಆಯುರ್ವೇದ ಎಂಬು ಪ್ರಾಕೃತಿಕವಾಗಿ ಸಿಗುವ...
ಕರ್ನಾಟಕದಲ್ಲಿರುವ ಪಶ್ಚಿಮದ ತಿರುಪತಿ!
ಪೂರ್ವದಲ್ಲಿರುವ ಆಂಧ್ರದ ವಿಶ್ವಪ್ರಖ್ಯಾತ ತಿರುಪತಿ-ತಿರುಮಲದ ಕುರಿತು ಗೊತ್ತು, ಆದರೆ ಏನಿದು ಪಶ್ಚಿಮದ ತಿರುಪತಿ? ಹೀಗೂ ಒಂದು ಸ್ಥಳವಿದೆಯಾ? ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿರಬೇಕಲ್ಲವೆ...ಹೌದು ಇಂತಹ ಒಂದು ಧಾರ್ಮಿಕ ಸ್ಥಳ ಕರ್ನಾಟಕದಲ್ಲೆ...
ಗೋಲ್ಕೊಂಡಾ ಕೋಟೆಯ ಮಹಾಕಾಳಿ ಇವಳು!
ದುರ್ಗೆಯ ಒಂದು ಅವತಾರವಾದ ಮಹಾಕಾಳಿಯನ್ನು ಅತ್ಯಂತ ಭಕ್ತಿ, ಆದರಗಳಿಂದ ಹಿಂದುಗಳು ಪೂಜಿಸುತ್ತಾರೆ. ದುಷ್ಟ ಶಕ್ತಿಯನ್ನು ನಿರ್ನಾಮ ಮಾಡುವ ಭಯಂಕರ ರೂಪವಿರುವ ಮಹಾಕಾಳಿ ಒಬ್ಬ ಶಕ್ತಿ ದೇವಿಯಾಗಿದ್ದು ಈಕೆಗೆ ಮುಡಿಪಾದ ಕೆಲವು ಪ್ರಸಿದ್ಧ...
ಮುಂಬೈನ ಅದ್ಭುತ ಗಣೇಶ ವಿಸರ್ಜನ ಸ್ಥಳಗಳು!
ಹಿಂದು ಕ್ಯಾಲೆಂಡರಿನ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ನಾಲ್ಕನೇಯ ದಿನವನ್ನು ಗಣೇಶ ಚತುರ್ಥಿಯ ದಿಅನವನ್ನಾಗಿ ಆಚರಿಸಲಾಗುತ್ತದೆ. ಇದು ಸಾಮಾನ್ಯವಾದ ಅಗಸ್ಟ್-ಸೆಪ್ಟಂಬರ್ ತಿಂಗಳಿನಲ್ಲಿ ಬರುತ್ತದೆ. ಈ ದಿನದಂದು ಗಣೇಶನು ಭೂಮಿಗೆ ಬಂದು ಜನರ...
ಸಾಕಷ್ಟು ಆಕರ್ಷಿಸುವ ಪುರಾತನ ಗಣೇಶ ದೇವಾಲಯಗಳು!
ಗಣೇಶ, ಗಣಪತಿ, ವಿನಾಯಕ, ವಿಘ್ನೇಶ್ವರ ಎಂತೆಲ್ಲ ಕರೆಯಲ್ಪಡುವ ಶಿವ-ಪಾರ್ವತಿಯರ ಪುತ್ರನಾದ ಗಣಪತಿಯು ಮಕ್ಕಳಿಂದ ಹಿಡಿದು ಹಿರಿಯರೆಲ್ಲರಿಗೂ ಇಷ್ಟವಾಗುವ ದೇವ. ಯಾವುದೆ ಶುಭ ಸಮಾರಂಭಗಳಿರಲಿ ಅಥವಾ ಪೂಜೆಯಿರಲಿ ಮೊದಲಿಗೆ ಗಣೇಶನನ್ನು ಪೂಜಿಸಿ ನಂತರ...
ಚಾಮುಂಡೇಶ್ವರಿ ದೇವಾಲಯ ಮತ್ತು ಕ್ಷೇತ್ರ ಮಹಿಮೆ
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಸಂಬೋಧಿಸಲಾಗುವ ಮೈಸೂರು ನಗರದಿಂದ ಸುಮಾರು ಹದಿನಾಲ್ಕು ಕಿ.ಮೀ ದೂರದಲ್ಲಿರುವ ಚಾಮುಂಡೇಶ್ವರಿ ಬೆಟ್ಟ ಒಂದಿ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದ್ದು ತಾಯಿ ಚಾಮುಂಡೇಶ್ವರಿ ದೇವಿಯು ನೆಲೆಸಿರುವ ಪುಣ್ಯ...