ಇನ್ನೂ ಕ್ಯಾಬ್ ಬುಕ್ ಮಾಡಿ ಕೇವಲ 60 ಸೆಕೆಂಡುಗಳಲ್ಲಿ
ಹೌದು, ನೀವು ಓದುತ್ತಿರುವುದು ನಿಜ. ಕ್ಯಾಬ್ ಬುಕ್ ಮಾಡುವುದು ಇಷ್ಟೊಂದು ಸುಲಭ ಅಂತ ನಿಮಗೆ ಎಂದು ಅನಿಸಿರಿಲಿಕ್ಕಿಲ್ಲ ಅಲ್ಲವೆ? ಆದರೆ ಇದು ಸತ್ಯ. ನೇಟಿವ್ ಪ್ಲ್ಯಾನೆಟ್, ಕ್ಲಿಯರ್ ಕಾರ್ ರೆಂಟಲ್ ಸಹಯೋಗದಿಂದಿಗೆ ಈ ವಿನೂತನ, ಅತಿ ಶೀಘ್ರ ಅಂದರೆ...
ಥಾಮಸ್ ಕುಕ್ ಬೇಸಿಗೆ ಪ್ರವಾಸದ ಅದ್ಭುತ ಕೊಡುಗೆ
ಈ ಸುಡು ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಬೇಕೆಂದಿದ್ದರೆ ಒಂದು ಸುಂದರವಾದ ಪ್ರವಾಸ ಹೋಗುವುದು ಉತ್ತಮ. ಅದರಲ್ಲೂ ಗಿರಿಧಾಮದಂತಹ ತಂಪಾದ ಸ್ಥಳಗಳಿಗೆ ಭೇಟಿ ನೀಡಿದರೆ ಇನ್ನೂ ಉತ್ತಮ. ಜೊತೆಗೆ ಮೂರು ಸರಳವಾದ ಕ್ರಮ ಅನುಸರಿಸಿ ಕಡಿಮೆ ಹಣದಲ್ಲಿ...
"ಟೇಕ್ ಎ ಕಾಲ್"...ಹೋಗಿ ಬನ್ನಿ ನೈನಿತಾಲ್
ಬೇಸಿಗೆಯ ಬಿಸಿ ಬಿಸಿ ಧಗೆ ಎಲ್ಲೆಡೆ ತನ್ನ ದರ್ಪು ತೋರುತ್ತಿದ್ದ ಹಾಗೆ ಬಹುತೇಕರಿಗೆ ನೆನಪಾಗುವುದು ತಂಪು ತಂಪಾದ ಗಿರಿಧಾಮಗಳು. ಅಲ್ಲದೆ ಸಾಮಾನ್ಯವಾಗಿ ಬೇಸಿಗೆ ಸಮಯವು ರಜಾ ಸಮಯವಾಗಿರುವುದರಿಂದಲೂ ಸಹ ಪ್ರವಾಸ ಹೊರಡುವಿಕೆಗೆ ಎಲ್ಲಿಲ್ಲದ ಬೇಡಿಕೆ...
ಶಿರಡಿ ಶನಿಶಿಂಗ್ನಾಪುರ ಹಾಗೂ ತ್ರಿಂಬಕೇಶ್ವರ ಪ್ರವಾಸ
ಸಾಯಿ ಬಾಬಾ ನೆಲೆಸಿರುವ ಮಹಾರಾಷ್ಟ್ರ ರಾಜ್ಯದ ಪ್ರಖ್ಯಾತ ಪುಣ್ಯ ಕ್ಷೇತ್ರವೆ ಶಿರಡಿ. ಈ ಕ್ಷೇತ್ರಕ್ಕೆ ವರ್ಷದ ಎಲ್ಲ ಸಮಯದಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ದೇಶದ ಮೂಲೆ ಮೂಲೆಗಳಿಂದ ಭೇಟಿ ನೀಡುತ್ತಲೆ ಇರುತ್ತಾರೆ....
ಕುತೂಹಲ ಕೆರಳಿಸುವ ತ್ರಿಶ್ಶೂರ್ ಪೂರಂ ಎಂದರೇನು?
ಮಲಯಾಳಿ ಭಾಷಿಗರು ಅದರಲ್ಲೂ ವಿಶೇಷವಾಗಿ ಹಿಂದು ಸಮುದಾಯದವರು ಅತಿ ಹೆಚ್ಚು ಸಂಭ್ರಮ-ಸಡಗರಗಳಿಂದ ಆಚರಿಸುವ ಉತ್ಸವವೆ ತ್ರಿಶ್ಶೂರ್ ಪೂರಂ ಉತ್ಸವ ಆಗಿದೆ. ಮಲಯಾಳಿ ಸಂಸ್ಕೃತಿಯಂತೆ ಯಾವ ದಿನ ಚಂದ್ರನು ಮೇಡಂ (ಮೇಷ) ಮಾಸದಲ್ಲಿ ಯಾವ ದಿನ ಆಗಸದಲ್ಲಿ...
ದ.ಭಾರತದ ವಿಶಿಷ್ಟ ರಾಮನ ದೇವಾಲಯಗಳು
ಹಿಂದೂ ಸಂಪ್ರದಾಯದಲ್ಲಿ ಮರ್ಯಾದಾ ಪುರುಷೋತ್ತಮನೆಂದೆ ಕರೆಯಲ್ಪಡುವ, ರಾಮಾಯಣ ಮಹಾಕಾವ್ಯದ ಮುಖ್ಯ ನಾಯಕ ಹಾಗೂ ವಿಷ್ಣುವಿನ ಅವತಾರವೆಂದೆ ಬಿಂಬಿತವಾದ ಶ್ರೀರಾಮಚಂದ್ರನಿಗೆ ಮುಡಿಪಾದ ಸಾಕಷ್ಟು ದೇವಾಲಯಗಳನ್ನು ಭಾರತದಾದ್ಯಂತ ಕಾಣಬಹುದು. ದಶರಥ...
ಬೆರುಗುಗೊಳಿಸುವ ದ್ರೌಪದಿಯ ಉತ್ಸವ ಬೆಂಗಳೂರು ಕರಗ
ಇಂದು ವಿಶ್ವಭೂಪಟದಲ್ಲಿ ಗುರುತಿಸಿಕೊಂಡಿರುವ, ಭಾರತದ ಸಿಲಿಕಾನ್ ಕಣಿವೆ, ಮಾಡರ್ನ್ ಸಿಟಿ, ಹೈಟೆಕ್ ಸಿಟಿ, ಮಾಹಿತಿ ತಂತ್ರಜ್ಞಾನ ನಗರ ಎಂಬೆಲ್ಲ ಬಿರುದು, ಪ್ರಶಂಸೆಗಳನ್ನು ಪಡೆದುಕೊಂಡಿರುವ ಕರ್ನಾಟಕದ ರಾಜಧಾನಿ ನಗರ ಬೆಂಗಳೂರು ತನ್ನದೆ ಆದ...
ಅತಿ ಅಪರೂಪದ ರಾವಣನ ದೇವಾಲಯಗಳು
ಹೌದು, ರಾಕ್ಷಸ ರಾಜನೆಂದೆ ಪ್ರಖ್ಯಾತನಾದ, ರಾಮಾಯಣದ ಮುಖ್ಯ ಖಳನಾಯಕ, ಲಂಕಾಧೀಶನಾದ ರಾವಣನಿಗೂ ಸಹ ಮುಡಿಪಾದ ಕೆಲವು ಅತಿ ಅಪರೂಪದ ದೇವಾಲಯಗಳನ್ನು ಭಾರತದಲ್ಲಿಯೂ ಕಾಣಬಹುದು. ರಾವಣ ಅಸುರನಾದರೂ ಸಹ ಮಹಾ ಜ್ಞಾನಿ, ಅಪ್ರತಿಮ ಶಿವಭಕ್ತ, ತ್ರಿಕಾಲ...
ಟ್ರಾವಲ್ ಟಾರ್ಪಿಡೊ ಸೇಲ್ 2016 ಅಮೋಘ ಉಳಿತಾಯ
ಬೇಸಿಗೆಯ ಸುಡು ಬಿಸಿಲಿನಲ್ಲಿ ತನು, ಮನ ಮೊದಲೆ ದಣಿದಿರುವಾಗ ಪ್ರವಾಸ ಹೊರಟರೆ ಧನವೂ ಸಹ ಕರಗುವ ಚಿಂತೆ ಬರುವುದು ಸಾಮಾನ್ಯ. ಆದರೆ ಈ ಚಿಂತೆ ನೀವು ಪಡಬೇಕಾಗಿಲ್ಲ ಪ್ರವಾಸ ಮಾಡಿ ಹಾಗೂ ಸಾಕಷ್ಟು ಹಣ ಉಳಿತಾಯ ಮಾಡಿ. ಹೋಟೆಲ್ ಬುಕ್ಕಿಂಗ್ ಮೇಲೆಯೂ...
ದಂಗುಬಡಿಸುವ ಯುಗಾದಿ ವಿಶೇಷ ಹೊಂದಿರುವ ದೇವಾಲಯಗಳು
ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ದಿಗ್ಗಜ ಕವಿಗಳ ಪೈಕಿ ಒಂದಾದ ನಮ್ಮ ಅಂಬಿಕಾತನಯದತ್ತ ಅರ್ಥಾತ್ ದ.ರಾ ಬೇಂದ್ರೆಯವರಿಂದ ರಚಿತ "ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ" ಹಾಡು ಕನ್ನಡಿಗರು ಎಂದೂ ಮರೆಯುವಂತಿಲ್ಲ. ಪ್ರತಿ...
ಮರೆಯಲಾಗದ ಉತ್ತರ ಕರ್ನಾಟಕದ ಸ್ಥಳಗಳು
ಅಖಂಡ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿರುವ ಉತ್ತರ ಕರ್ನಾಟಕ ಪ್ರದೇಶವು ತನ್ನದೆ ಆದ ವಿಶಿಷ್ಟ ಸಂಸ್ಕೃತಿ-ಸಂಪ್ರದಾಯಗಳಿಂದ ಸಂಪದ್ಭರಿತವಾಗಿದ್ದು ವಿಭಿನ್ನವಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ "ಗಂಡು ಮೆಟ್ಟಿದ ನಾಡು" ಎಂದೇ ಪ್ರೀತಿಯಿಂದ...
ಓಲಾ ಉಚಿತ ಸವಾರಿ ಮತ್ತು ಜೂಮ್ ಕಾರ್ ಉಚಿತ ಸವಾರಿ
ಒಂದೊಮ್ಮೆ ಬೆಂಗಳೂರಿನಲ್ಲಿ ಕ್ಯಾಬ್, ಟ್ಯಾಕ್ಸಿ ಮುಂತಾದವುಗಳು ಪ್ರಾರಂಭಗೊಂಡಾಗ ಅವುಗಳನ್ನು ಬಾಡಿಗೆಗೆ ಪಡೆದುಕೊಳ್ಳುವುದು ಎಷ್ಟೊಂದು ಕಷ್ಟಕರವಾಗಿತ್ತು. ಆದರೆ ಇಂದು ಹಾಗಿಲ್ಲ ಓಲಾ ಕ್ಯಾಬ್ ಸೇವೆಯು ಇಂದು ಅತಿ ಕಡಿಮೆ ಸಮಯದಲ್ಲಿ ಶೀಘ್ರವಾಗಿ...
ಕಾಶಿಯಿಂದ ನೇಪಾಳ ಒಂದು ಅದ್ಭುತ ಪ್ರವಾಸ
ಹಿಂದೂ ಸಂಸ್ಕೃತಿ-ಸಂಪ್ರದಾಯಗಳಿರುವ ಎರಡು ವಿಭಿನ್ನ ಹಾಗೂ ಲವಲವಿಕೆಯಿಂದ ಕೂಡಿದ ಎರಡು ದೇಶಗಳ ಎರಡು ಸಾಂಸ್ಕೃತಿಕ ನಗರಗಳ ಪ್ರವಾಸ ಮಾಡಬೇಕೆ, ಅದೂ ಕೂಡ ರಸ್ತೆ ಮಾರ್ಗದ ಮೂಲಕ! ಹೌದು, ಇದು ಕೇಳಲು ಎಷ್ಟು ಕುತೂಹಲಕರ ಅನಿಸುತ್ತದೆಯೋ ಪ್ರವಾಸವು...
ಬೆಂಗಳೂರಿನಲ್ಲೇ ಇರುವ ಈ ಆಕರ್ಷಣೆಗಳು ಗೊತ್ತಾ?
ಸ್ವಲ್ಪ ಸಮಯವಿದೆಯೆ? ಅಥವಾ ಬೆಂಗಳೂರಿಗೆ ಹಾಗೆ ಸುಮ್ಮನೆ ಸುತ್ತಾಡಲು ಅಥವಾ ರಜೆಯ ಮಜೆಗೆಂದು ಬಂದಿರುವಿರಾ? ಏನೆಲ್ಲ ಬೆಂಗಳೂರಲ್ಲಿ ನೋಡಬಹುದು ಎಂದು ಯೋಚಿಸುತ್ತಿದ್ದೀರಾ? ಹಾಗೆ ಒಮ್ಮೆ ಅಂತರ್ಜಾಲದಲ್ಲಿ ಬೆಂಗಳೂರು ಕುರಿತು ಹುಡುಕಿ ನೋಡಿ. ಒಂದೆ...
ಬೇಸಿಗೆಯಲ್ಲಿ ಪ್ರವಾಸ ಮಾಡಿ ಹೆಚ್ಚಿನ ಹಣ ಉಳಿಸಿ
ಬೇಸಿಗೆ ಕಾಲಿಡುತಿದೆ, ರಜಾ ಸಮಯ ಎಲ್ಲರನು ಸ್ವಾಗತಿಸುತಿದೆ. ಇನ್ನೇಕೆ ತಡ, ಇಂದೆ ಯೋಜನೆ ಹಾಕಿ ಅದ್ಭುತವಾದ ಪ್ರವಾಸ ಮಾಡಿ ಹಾಗೂ ಹೆಚ್ಚಿನ ಹಣ ಉಳಿತಾಯ ಮಾಡಿ ಇನ್ನೂ ಸಂತೋಷ ಪಡಿ. ಟ್ರಾವಲ್ ಗುರು ಭಾರತದ ಪ್ರಖ್ಯಾತ ಪ್ರವಾಸಿ ತಾಣಗಳ ಪೈಕಿ...
"ಬುಗ್ಯಾಲಗಳು" ಎಂಬ ನೈಸರ್ಗಿಕ ಉದ್ಯಾನಗಳು
ಭಾರತದ "ದೇವ ಭೂಮಿ" ಎಂದೆ ಜನಜನಿತವಾಗಿರುವ ಉತ್ತರಾಖಂಡ ರಾಜ್ಯವು ಅಕ್ಷರಶಃ ತನ್ನ ಶ್ರೀಮಂತ ಹಾಗೂ ರಮಣೀಯವಾದ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತದೆ. ಹಿಮಾಲಯದ ಪರ್ವತಗಳಿಗೆ ಹತ್ತಿರದಲ್ಲಿರುವುದರಿಂದ ಹಾಗೂ ಸಮುದ್ರ ಮಟ್ಟದಿಂದ ಸಾವಿರಾರು...
ವಿಸ್ಮಯಕರ ಈ ಶಿಲಾ ರಚನೆಗಳನ್ನೊಮ್ಮೆ ನೋಡಿ
ಮಾನವನ ಸರ್ವ ಅವಶ್ಯಕತೆಗಳನ್ನು ಪೂರೈಸಿರುವ ಪ್ರಕೃತಿಯು ತನ್ನದೆ ಆದ ಹಲವು ವಿಸ್ಮಯಗಳನ್ನೂ ಒಳಗೊಂಡಿದೆ. ಆದರೆ ಅದನ್ನು ಸೂಕ್ಷ್ಮ ದೃಷ್ಟಿಯಿಂದ ನೋಡುವ ಮನಸ್ಥಿತಿ ನಮ್ಮಲ್ಲಿರಬೇಕಷ್ಟೆ. ಇಂದಿಗೂ ಪ್ರಕೃತಿಯ ಹಲವು ಆಶ್ಚರ್ಯಕರ ರಚನೆಗಳನ್ನು...
ಪ್ರವಾಸದಾನಂದ ನೀಡುವ ಮೇಕ್ ಮೈ ಟ್ರಿಪ್ ಕೊಡುಗೆಗಳು
ರಜೆಗಳು ಬರುತಿವೆ...ಭಾವನೆಗಳು ಮೂಡುತಿವೆ...ಹೃದಯ ಹಾಡುತಿದೆ, ಇದೆ ಸಮಯ ಆನಂದಮಯ, ಸಂಗಾತಿಯೊಡನೆ ಸುತ್ತಾಡಯ್ಯ ಎಂದು. ಆದರೆ ಸುತ್ತಾಡಲು ಸಾಕಷ್ಟು ಹಣ ಬೇಕೆಂದು ಬುದ್ಧಿ ತಿವಿಯುತಿದೆ....ಗೊಂದಲ ಏರುತಿದೆ...ಒಟ್ಟಿನಲಿ ಏನು ಮಾಡಬೇಕೆಂಬುದು...