ಮಳೆಗಾಲದಲ್ಲಿನ್ನೂ ವಿಶೇಷವಾಗಿ ಕಾಣುತ್ತದೆ ಬೇಕಲ್ ಕಡಲ ಕೋಟೆ
ಕೋಟೆಗಳು ನಿಜಕ್ಕೂ ಹಿಂದಿನ ವೈಭವವನ್ನು ಸಾರುವ, ಕಥೆಗಳನ್ನು ಹೇಳುವ, ಘಟನೆಗಳನ್ನು ತಿಳಿಸುವ ಅದ್ಭುತ ರಚನೆಗಳಾಗಿವೆ. ಯುವಕರಿಗೆ ಅದರಲ್ಲೂ ವಿಶೇಷವಾಗಿ ಹದಿಹರೆಯದ ಮಕ್ಕಳಿಗೆ ಕೋಟೆಗಳಲ್ಲಿ ಸುತ್ತಾಡುವುದೆಂದರೆ ಬಲು ಇಷ್ಟ. ಆದರೆ ಕೋಟೆಗಳು ಎಷ್ಟು...
ಬೇಕೆಂದಾಗ ಹೋಗಲಾಗಲ್ಲ, ಸಮುದ್ರದೊಳಗಿದೆ ಈ ಶಿವಾಲಯ!
ನೀವು ಕೇಳುತ್ತಿರುವುದು ನಿಜ. ಸಾಮಾನ್ಯವಾಗಿ ದೇವಾಲಯಗಳಿಗೆ ಅವುಗಳ ತೆರೆದಿರುವ ಸಮಯದಲ್ಲಿ ನಮಗನುಕೂಲವಾದ ಯಾವ ದಿನದಲ್ಲಾದರೂ ಭೇಟಿ ನೀಡುತ್ತೇವೆ. ಆದರೆ ಈ ಶಿವ ದೇವಾಲಯದ ವಿಷಯ ಹಾಗಲ್ಲ. ಪ್ರಕೃತಿಯು ಅನುಕೂಲಕರ ಅವಕಾಶ ಮಾಡಿಕೊಟ್ಟ ಸಂದರ್ಭದಲ್ಲಿ...
ದುರ್ಯೋಧನನಿಗೂ ಇದೆ ಒಂದು ದೇವಾಲಯ!
ಹೌದು, ಮಾಹಾಭಾರತ ಗ್ರಂಥದಲ್ಲಿ ಬರುವ ಕೌರವರ ಮುಖ್ಯಸ್ಥ ಹಾಗೂ ಅಗ್ರಜನಾದ ದುರ್ಯೋಧನಿಗೆ ಮುಡಿಪಾದ ದೇವಾಲಯವೊಂದು ದಕ್ಷಿನ ಭಾರತದಲ್ಲಿದೆ. ಉತ್ತರ ಭಾರತದ ಕೆಲವು ಕಡೆಗಳಲ್ಲಿ ಕೌರವರಿಗೆ ಮುಡಿಪಾದ, ದುರ್ಯೋಧನನ ದೇವಾಲಯವಿದೆಯಾದರೂ ದಕ್ಷಿಣ...
ಏನಾಶ್ಚರ್ಯ, ಬಣ್ಣ ಬದಲಾಯಿಸುವ ಶಿವಲಿಂಗ!
ನಾವು ಸಾಮಾನ್ಯವಾಗಿ, ಯಾರೋ ಏನೋ ಹೇಳಿ ನಂತರ ಅದಕ್ಕೆ ವಿರುದ್ಧವಾಗಿ ರಾಗ ಎಳೆದಾಗ, ಏನು ಬಣ್ಣ ಬದಲಾಯಿಸ್ತಿಯಪ್ಪ ಎನ್ನುವುದಿದೆ. ಆದರೆ ಈ ಅರ್ಥ ಈ ಶಿವಲಿಂಗಕ್ಕೆ ಒಪ್ಪುವುದಿಲ್ಲ. ಸ್ವಾಭಾವಿಕವಾಗಿಯೆ ದಿನಕ್ಕೆ ಮೂರು ಬಾರಿ ಬಣ್ಣ...
ಈ ಸ್ಥಳಗಳಲ್ಲಿ ಕಂಡುಬರುವ ಅಪರೂಪದ ಜೀವಿಗಳು
ಐಯುಸಿಎನ್ (ಇಂಟರ್ ನ್ಯಾಷನಲ್ ಯುನಿಯನ್ ಫಾರ್ ದಿ ಕನ್ಸರ್ವೇಷನ್ ಆಫ್ ನೇಚರ್) ಒಂದು ಜಾಗತಿಕ ಸಂಸ್ಥೆಯಾಗಿದ್ದು ಪ್ರಪಂಚದ ಜೀವವೈಧ್ಯತೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಕುರಿತು ಅಧ್ಯಯನ ಮಾಡುತ್ತದೆ. ಇದು ಸಾಮಾನ್ಯವಾಗಿ ಆಯಾ ಕಾಲದಲ್ಲಿ...
ಭಾಗಮಂಡಲ : ಕೊಡಗಿನ ತ್ರಿವೇಣಿ ಸಂಗಮ
ಕರ್ನಾಟಕದಲ್ಲಿ ಪ್ರವಾಸಿ ಆಕರ್ಷಣೆಯಾಗಿ ಮಂಚೂಣಿಯಲ್ಲಿರುವ ಸ್ಥಳವೆಂದರೆ ಕೊಡಗು ಜಿಲ್ಲೆ. ಇಲ್ಲಿ ನಯನ ಮನೋಹರವಾದ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ವಿಶೇಷವೆಂದರೆ ವರ್ಷದ ಎಲ್ಲಾ ಸಮಯದಲ್ಲೂ ಈ ಸುಂದರ ಕಡಗು ನಾಡಿಗೆ ಭೇಟಿ ನೀಡಬಹುದಾಗಿದೆ. ಈ...
1200 ವರ್ಷದ ಮಾರೇಹಳ್ಳಿ ಲಕ್ಷ್ಮಿ ನರಸಿಂಹ ದೇವಾಲಯ
ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಹಲವು ಧಾರ್ಮಿಕ ಮಹತ್ವವಿರುವ ಕ್ಷೇತ್ರಗಳನ್ನು, ದೇವಾಲಯಗಳನ್ನು ನೋಡಬಹುದಾಗಿದೆ. ಈ ಜಿಲ್ಲೆಯಲ್ಲಿ ವಿಷ್ಣು ಅವತಾರ ನರಸಿಂಹ ದೇವರಿಗೆ ಮುಡಿಪಾದ ಕೆಲವು ಪ್ರಮುಖ ದೇವಾಲಯಗಳಿವೆ. ಅಂತಹ ದೇವಾಲಯಗಳ ಪೈಕಿ ಒಂದಾಗಿದೆ...
ಆಂಧ್ರದ 9 ಮುಖ್ಯ ಲಕ್ಷ್ಮಿನರಸಿಂಹ ದೇವಾಲಯಗಳು
ಆಂಧ್ರಪ್ರದೇಶವು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ರಾಜ್ಯವಾಗಿದೆ. ಕಡಲ ತೀರದಿಂದ ಹಿಡಿದು ಚಾರಣದಂತಹ ಚಟುವಟಿಕೆಗಳನ್ನು ಆಸ್ವಾದಿಸಬಹುದಾದ ಅನೇಕ ಸೊಗಸಾದ ಪ್ರವಾಸಿ ತಾಣಗಳನ್ನು ರಾಜ್ಯದಲೆಲ್ಲ ಕಾಣಬಹುದು. ಅದರಂತೆ ಧಾರ್ಮಿಕ...
ಈ ಗ್ರಾಮದ ಜನರಿಗೆ ಹನುಮನೆಂದರೆ ಅಷ್ಟಕ್ಕಷ್ಟೆ!
ಇಲ್ಲಿ ಮೂಡಿಬರುವ ಪ್ರವಾಸಿ ಲೇಖನಗಳಲ್ಲಿ ಒಂದು ಲೇಖನದ ಮೂಲಕ ಮಹಾರಾಷ್ಟ್ರದಲ್ಲಿರುವ ಒಂದು ಗ್ರಾಮದಲ್ಲಿ ಆಂಜನೇಯನನ್ನು ಎಂದೂ ಆರಾಧಿಸಲಾಗಿರುವುದರ ಕುರಿತು ತಿಳಿದಿದ್ದಿರಿ. ಗೊತ್ತಿಲ್ಲದಿದ್ದರೆ ಇಲ್ಲಿ ಕ್ಲಿಕ್ ಮಾಡಿ. ಈಗ ವಿಷಯ ಏನಪ್ಪಾ ಅಂದರೆ...
ಮದುರೈ ಮೀನಾಕ್ಷಿ, ಏನಿದೆ ದಂತಕಥೆ?
ದಕ್ಷಿಣ ಭಾರತವು ಸಾಕಷ್ಟು ಧಾರ್ಮಿಕ ಆಕರ್ಷಣೆಗಲಿಂದ ಕೂಡಿರುವ ಪ್ರದೇಶವಾಗಿದೆ. ಇಲ್ಲಿನ ಎಲ್ಲ ರಾಜ್ಯಗಳಲ್ಲೂ ಉತ್ಕೃಷ್ಟವಾದ ಹಾಗೂ ಸಾಕಷ್ಟು ಮಹತ್ವ ಪಡೆದ ತೀರ್ಥ ಯಾತ್ರಾಕೇಂದ್ರಗಳನ್ನು ಕಾಣಬಹದು. ಅದರಲ್ಲೂ ವಿಶೇಷವಾಗಿ ದೇವಾಲಯಗಳ ರಾಜ್ಯ...
ಈ ಗ್ರಾಮದಲ್ಲಿ ಹನುಮ ನಾಯಕನಲ್ಲ, ಖಳನಾಯಕ!
ನೀವು ಕೇಳುತ್ತಿರುವುದು ನಿಜ. ಇಲ್ಲಿ ಆಂಜನೇಯನನ್ನು ಪೂಜಿಸುವ ಹಾಗಿಲ್ಲ. ಆಂಜನೇಯನಿಗೆ ಸಂಬಂಧಿಸಿದ ಯಾವ ಆಚರಣೆಗಳನ್ನೂ ಮಾಡುವ ಹಾಗಿಲ್ಲ. ಅಷ್ಟೆ ಏಕೆ, ಆಂಜನೇಯನ ಹೆಸರುಗಳನ್ನೂ ಸಹ ಮಕ್ಕಳಿಗೆ ಇಡುವ ಹಾಗಿಲ್ಲ. ಇನ್ನೂ ವಿಶೇಷವೆಂದರೆ ಬೇರೆ...
ಪ್ರವಾಸಿ ಪ್ಯಾಕೇಜುಗಳ ಮೇಲೆ ಮಳೆಗಾಲದ ಕೊಡುಗೆಗಳು
ಮಳೆಗಾಲ ಪ್ರಾರಂಭವಾಗಿದೆ...ಜೊತೆ ಜೊತೆಗೆ ಪ್ರವಾಸಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಮಳೆಗಾಲದಲ್ಲಿ ಪ್ರಕೃತಿಯ ಹಸಿರಿನ ಕಳೆಯಿಂದ ಕೂಡಿರುವುದೆ ಪ್ರವಾಸ ಮಾಡಲು ಪ್ರೇರೇಪಿಸುತ್ತದೆ. ಇನ್ನೇಕೆ ತಡ, ನೀವು ಪ್ರವಾಸ ಹೊರಡಲು ಯೋಜಿಸಿ...
ಉತ್ತರ ಕರ್ನಾಟಕದ ಅತ್ಯದ್ಭುತ 25 ಐತಿಹಾಸಿಕ ಸ್ಥಳಗಳು
ಬಯಲು ಸೀಮೆ, ಗಂಡು ಮೆಟ್ಟಿದ ನಾಡು ಎಂಬೆಲ್ಲ ಖ್ಯಾತಿಗಳಿಸಿದ ಉತ್ತರ ಕರ್ನಾಟಕ ಭಾಗವು ಕರ್ನಾಟಕದ ಒಂದು ವಿಶೇಷ ಪ್ರದೇಶವೆಂದೆ ಹೇಳಬಹುದು. ಏಕೆಂದರೆ ತನ್ನದೆ ಆದ ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಹೊಂದಿರುವ ಈ ಭಾಗವು ಸಾಕಷ್ಟು ವಿಶಿಷ್ಟ...
ಆವಲಬೆಟ್ಟ : ಇದು ಜನಸಂದಣಿಯಿರದ "ನಂದಿಬೆಟ್ಟ"
ಕರ್ನಾಟಕದಲ್ಲಿ ಬಹುತೆಕರಿಗೆ ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರಿಗೆ ನಂದಿ ಬೆಟ್ಟದ ಕುರಿತು ಸಾಕಷ್ಟು ಗೊತ್ತಿದೆ. ವಾರಾಂತ್ಯಗಳ ರಜೆ ಬಂದರೆ ಸಾಕು, ಅದೆಷ್ಟೊ ಜನರು ಸ್ನೇಹಿತರೊಂದಿಗೆ, ನೆಂಟರೊಂದಿಗೋ ಕಲೆತು ನಂದಿ ಬೆಟ್ಟಕ್ಕೆಂದು ಒಂದು ಧಿಡೀರ್...
ಅದ್ಭುತ ಮೈಮಾಟದಿಂದ ಮನಸೆಳೆವ ಗೂಟಿ ಕೋಟೆ
ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಬೆಂಗಳೂರಿನಿಂದ ಹೈದರಾಬಾದ್ ಕಡೆಗೆ ಸಾಗುವಾಗ ವಿಶಾಲ ಬಯಲು ಪ್ರದೇಶದಲ್ಲಿ ಎಂಟೆದೆಯ ಬಂಟನಂತೆ ಸೆಟೆದುಉ ನಿಂತಿರುವ ಒಂದು ರಮಂಅಣಿಯ ಬೆಟ್ಟ ನೋಟವು ಸಾಮಾನ್ಯವಾಗಿ ಎಲ್ಲರಿಗೂ ಕಂಡುಬರುತ್ತದೆ. ದೂರದಿಂದ ಅದು ಒಂದು...
ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್
ಭಾರತದಲ್ಲಿ ಬ್ರಹ್ಮನಿಗೆ ಮುಡಿಪಾದ ದೇವಾಲಯಗಳಿವೆಯಾದರೂ ಬಲು ಕಡಿಮೆ ಸಂಖ್ಯೆಯಲ್ಲಿ. ವಿಷ್ಣು ಹಾಗೂ ಶಿವನಿಗೆ ಮುಡಿಪಾದ ದೇವಾಲಯ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ದೇಶದ ಪ್ರತಿ ರಾಜ್ಯದ ಪ್ರತಿ ಪ್ರಮುಖ ನಗರಗಳಲ್ಲಿ ಶಿವನ ಹಾಗೂ ವಿಷ್ಣುವಿನ...
ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?
ನಿಜಕ್ಕೂ ಈ ಸ್ಮಾರಕ ಶಿಲಾ ಬಂಡೆಯು ಸಮುದ್ರದಲ್ಲಿ ಗಂಭೀರವಾಗಿ ಹಾಗೂ ಅಷ್ಟೆ ಆಕರ್ಷಕವಾಗಿ ನಿಂತಿರುವುದನ್ನು ನೋಡಿದಾಗ ಮೈಯೆಲ್ಲಾ ರೋಮಾಂಚನಗೊಳ್ಳುವುದು ಖಂಡಿತ. ಭಾರತದ ಯುವ ಶಕ್ತಿಯ ನೇತಾರ ಹಾಗೂ ಯುವ ಸಂತರಾದ ಸ್ವಾಮಿ ವಿವೇಕಾನಂದರಿಗೆ ಮುಡಿಪಾದ...
ಮಳೆಗಾಲ ಪ್ರವಾಸ : ದ.ಭಾರತದಲ್ಲಿ ಭೇಟಿ ನೀಡಬಹುದಾದ 25 ಅತ್ಯುತ್ತಮ ಸ್ಥಳಗಳು
ವರ್ಷದ ಎಲ್ಲಾ ಋತುಗಳಲ್ಲೂ ಅದಕ್ಕೆ ಹೊಂದುವಂತೆ ಭೇಟಿ ನೀಡಲು ಯೋಗ್ಯವಾದ ಪ್ರವಾಸಿ ತಾಣಗಳು ಸಾಕಷ್ಟಿವೆ ಭಾರತದಲ್ಲಿ. ಅದರಲ್ಲೂ ವಿಶೇಷವಾಗಿ ಮಳೆಗಾಲ ಒಂದು ರೀತಿಯ ಲವಲವಿಕೆ ಉಂಟುಮಾಡುವ ಕಾಲ. ಚುಮು ಚುಮು ಮಳೆಯಲ್ಲಿ, ತಂಪಾದ ಪರಿಸರದಲ್ಲಿ ಬಿಸಿ...