ತಪ್ಪದೆ ನೋಡಿ ಚಿತ್ರದುರ್ಗದ ಗಾಯಿತ್ರಿ ಜಲಾಶಯ
ಬೆಂಗಳೂರಿನಿಂದ ಸುಮಾರು 170 ಕಿ.ಮೀ ಗಳಷ್ಟು ದೂರದಲ್ಲಿರುವ ಈ ತಾಣವು ವಾರಾಂತ್ಯದ ರಜೆಗಳಲ್ಲಿ ಹಾಯಾಗಿ ಸಮಯ ಕಳೆಯ ಬಯಸುವವರಿಗೆ ಒಂದು ಆದರ್ಶಪ್ರಾಯವಾದ ಸ್ಥಳವಾಗಿದೆ. ಮುಖ್ಯವಾಗಿ ಪ್ರಶಾಂತಮಯ ಸ್ಥಳದಲ್ಲಿರುವುದರಿಂದ ಈ ಜಲಾಶಯ ತಾಣವು ಸಾಕಷ್ಟಿ...
ವಾರಣಾಸಿಯ ಈ ಪ್ರಸಿದ್ದ ದೆವಾಲಯಗಳು ಗೊತ್ತೆ?
ವಾರಣಾಸಿ ಅಥವಾ ವರಾಣಸಿ ಎಂದೆ ಕರೆಯಲ್ಪಡುವ ಈ ಸ್ಥಳದ ಕುರಿತು ಭಾರತದ ಯಾವ ಪ್ರಜೆಗೆ ಆಗಲಿ ತಿಳಿಯದಿರಲು ಸಾಧ್ಯವೆ ಇಲ್ಲ ಎನ್ನಬಹುದು. ಏಕೆಂದರೆ ಅಷ್ಟರಮಟ್ಟಿಗೆ ಈ ಸ್ಥಳವು ಜನಪ್ರೀಯತೆಗಳಿಸಿದೆ. ಹಿಂದುಗಳ ಪಾಲಿಗಂತೂ ಜೀವನದಲ್ಲೊಮ್ಮೆಯಾದರೂ ಭೇಟಿ...
ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?
ಸನಾತನ ಧರ್ಮದ ಪ್ರಕಾರ, ಹಿಂದುಗಳು ಅನ್ನಕ್ಕೆ ಅಂದರೆ ಪ್ರಧಾನವಾಗಿ ಊಟಕ್ಕೆ ಅಪಾರವಾದ ಗೌರವ ಸಲ್ಲಿಸುತ್ತಾರೆ. ಮನುಷ್ಯನ ಬದುಕಲು ಬೇಕಾಗಿರುವ ಅತಿ ಮುಖ್ಯ ಅವಶ್ಯಕತೆಗಳಲ್ಲಿ ಆಹಾರ ಅಥವಾ ಊಟವು ಒಂದಾಗಿದ್ದು ಅದರ ಸಂಕೇತವಾಗಿ ಆಹಾರವನ್ನು...
ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?
ಕರ್ನಾಟಕದಲ್ಲಿರುವ ಉಡುಪಿ ನಗರವು ಸುಂದರ ಪ್ರವಾಸಿ ತಾಣವಾಗಿರುವುದು ಮಾತ್ರವಲ್ಲದೆ ಧಾರ್ಮಿಕತೆಯಿಂದಲೂ ಹೆಚ್ಚು ಮಹತ್ವ ಪಡೆದ ಸ್ಥಳವಾಗಿದೆ. ಜನಪ್ರೋಇಅ ನಂಬಿಕೆಯ ಪ್ರಕಾರ, ಹಿಂದೆ ಈ ಪ್ರದೇಶದ ರಾಜನಾಗಿದ್ದ, ಪರಶುರಾಮರ ಭಕ್ತನಾಗಿದ್ದ ರಾಮಭೋಜನು...
ಒಂದಿನ ಬ್ರೆಕ್ ತುಗೊಳ್ಳಿ ದಬ್ಬೆ ಜಲಪಾತಕ್ಕೆ ಟ್ರೆಕ್ ಮಾಡಿ
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಪ್ರವಾಸಿ ಚಟುವಟಿಕೆಗಳು ಚುರುಕುಗೊಳ್ಳಲಾರಂಭಿಸುತ್ತವೆ. ಈ ಸಂದರ್ಭದಲ್ಲಿ ಪ್ರಮುಖವಾಗಿ ಜಲಪಾತ ತಾಣಗಳು ಕೈಬಿಸಿ ಕರೆಯುತ್ತವೆ. ಅದರಲ್ಲೂ ಟ್ರೆಕ್ ನಂತಹ ಚಟುವಟಿಕೆ ಮಾಡುತ್ತ ಚುಮು ಚುಮು ಉದುರುವ ಮಳೆ...
ತಾಯಿ ಕರೆದಾಗ ಮಾತ್ರ ಹೋಗಲು ಸಾಧ್ಯ, ಏಕೆಂದರೆ ಇದು ವೈಷ್ಣೊದೇವಿ!
ಈ ಜಗನ್ಮಾತೆಯ ಮಹಿಮೆಯೆ ಹಾಗೆ. ಇವಳಿಗೆ ಪರಮ ಪಾವನ ಶಕ್ತಿ ದೇವತೆಯರಿಂದ ಬಂದ ವರದಾನವೆ ಕಲಿಯುಗದಲ್ಲಿ ಹರಸಿಕೊಂಡು ಬಂದ ಜನರ/ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವುದು ಹಾಗೂ ಅವರನ್ನು ಸನ್ಮಾರ್ಗದಲ್ಲಿ, ಧರ್ಮ ಮಾರ್ಗದಲ್ಲಿ ನಡೆಯಲು...
ಹರಿದ್ವಾರದ ಪುಣ್ಯದಾಯಕ ತ್ರಿಸಿದ್ಧಪೀಠಗಳು
ದೇವನಾಡು ಎಂದೆ ಜನಜನಿತವಾದ ಉತ್ತರಾಖಂಡ ರಾಜ್ಯವು ಹಲವು ಪುಣ್ಯ ಕ್ಷೇತ್ರಗಳ, ದೇವಾಲಯಗಳು, ತೀರ್ಥಯಾತ್ರೆಗಳ ತವರಾಗಿದೆ. ಈ ರಾಜ್ಯದಲ್ಲಿ ಎಲ್ಲಿ ಸುತ್ತಾಡಿದರೂ ಒಂದೊಂದು ಪುಣ್ಯ ಕ್ಷೇತ್ರಗಳು ದೊರೆಯುತ್ತಲೆ ಇರುತ್ತವೆ. ಹಾಗಾಗಿಯೆ ಇದನ್ನು...
ನಿರಂತರ ಊರಿಯುವ ಜ್ವಾಲೆಯ ರೂಪದ ಜ್ವಾಲಾದೇವಿ
ಜಗತ್ತಿನಲ್ಲಿರುವ 51 ಶಕ್ತಿಪೀಠಗಳ ಕುರಿತು ನಿಮಗಾಗಲೆ ತಿಳಿದಿರಬಹುದು. ಅವುಗಳಲ್ಲಿಯೂ, ಹಲವು ಮುಖ್ಯ ಶಕ್ತಿಪೀಠಗಳಿದ್ದು ಕೆಲವು ಧಾರ್ಮಿಕ ಉಲ್ಲೇಖಗಳು ಏಳು ಪ್ರಮುಖ ಶಕ್ತಿಪೀಠಗಳ ಕುರಿತು ತಿಳಿಸುತ್ತವೆ. ಅಂತಹ ಏಳು ಪ್ರಮುಖ ಶಕ್ತಿಪೀಠಗಳಲ್ಲಿ...
ಚಿನ್ನಮಸ್ತಾ ದೇವಿಯ ಚಿಂತಪೂರ್ಣಿ ಶಕ್ತಿಪೀಠ
ಹಲವು ವಿವಿಧ ಪುರಾಣಗಳು ಒಂದೊಂದು ರೀತಿಯಾಗಿ ಇಷ್ಟು ಸಂಖ್ಯೆಯ ಶಕ್ತಿಪೀಠಗಳು ಎಂದು ತಿಳಿಸಿವೆ. ಶಿವ ಪುರಾಣ, ದೇವಿ ಭಾಗವತ ಮುಂತಾದವುಗಳಲ್ಲಿ ಮುಖ್ಯವಾಗಿ ನಾಲ್ಕು ಶಕ್ತಿಪೀಠಗಳ ಕುರಿತು ತಿಳಿಸಲಾಗಿದ್ದರೆ ಪಿತಾನಿರ್ಣಯ ತಂತ್ರದಂತಹ ಕೃತಿಯಲ್ಲಿ...
ಶಿವಪುರಾಣದಲ್ಲಿರುವ 4 ಆದಿ ಶಕ್ತಿಪೀಠಗಳು
ಹಿಂದುಗಳ ಪಾಲಿಗೆ ಶಕ್ತಿಪೀಠಗಳು ಮಹಾ ಶಕ್ತಿಶಾಲಿ ಕ್ಷೇತ್ರಗಳಾಗಿವೆ. ಶಕ್ತಿ ದೇವಿಯ ಅಂದರೆ ಪಾರ್ವತಿ ದೇವಿಯ ವಿವಿಧ ರೂಪಗಳನ್ನು ಅವತಾರಗಳನ್ನು ಶೃದ್ಧೆ-ಭಕ್ತಿಗಳಿಂದ ಪೂಜಿಸುವ ಕ್ಷೇತ್ರಗಳಾಗಿವೆ. ಪಿತಾನಿರ್ಣಯದಂತ ಕೃತಿಗಳಲ್ಲಿ 51 ಶಕ್ತಿಪೀಠಗಳ...
ಪಾರ್ವತಿಯ ಕಳೆದುಹೋದ ಮಣಿ ಹೊರತಂದ "ಶೇಷಣ್ಣ"
ಇಲ್ಲಿ ಶೇಷನಾಗನನ್ನು ಪ್ರೀತಿಯಿಂದ ಶೇಷಣ್ಣನೆನ್ನಲಾಗಿದೆ. ಪಾರ್ವತಿಯ ಮಣಿಯನ್ನು ಹೊರತಂದ ಪ್ರಸಂಗ ಈ ಸ್ಥಳಕ್ಕೆ ಅಂಟಿಕೊಂಡಿದೆ. ಪ್ರತೀತಿಯಂತೆ ತೀವ್ರವಾದ ಪ್ರವಾಹದಿಂದ ಮನುಕುಲ ನಿರ್ಮಾಣವಾಗಿ ಮತ್ತೆ ಮನು ರಾಜನು ಮನುಕುಲದ ನಿರ್ಮಾಣ...
ಮಹಾಭಾರತ ಬರೆದ ವೇದವ್ಯಾಸರ ಕ್ಷೇತ್ರಗಳು
ಗುರು ಪೂರ್ಣಿಮೆ ಹಿಂದುಗಳ ಪಾಲಿಗೆ ಅತಿ ಪವಿತ್ರವಾದ ದಿನ. ಕೇವಲ ಹಿಂದುಗಳು ಮಾತ್ರವಲ್ಲ, ನೇಪಾಳಿಗರು, ಜೈನರು ಹಾಗೂ ಬೌದ್ಧರಿಗೂ ಸಹ ಇದು ಅಷ್ಟೆ ಪವಿತ್ರವಾದ ದಿನ. ಆಷಾಢ ಮಾಸದ ಅಂದರೆ ಜೂನ್-ಜುಲೈ ಸಂದರ್ಭದಲ್ಲಿ ಬರುವ ಪೂರ್ಣ ಹುಣ್ಣಿಮೆಯ...
ಕರ್ನಾಟಕದ ಈ ನದಿಗಳನ್ನು ನೋಡಿದ್ದೀರಾ?
ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು ಬರೆದ ಒಂದು ಹಾಡು "ಜಯ ಭಾರತ ಜನೈಯ ತನುಜಾತೆ, ಜಯ ಹೆ ಕರ್ನಾಟಕ ಮಾತೆ" ಎಂಬುದು ಎಲ್ಲರಿಗೂ ಗೊತ್ತೆ ಇದೆ. ಇಲ್ಲಿ ಅವರು ಕರ್ನಾಟಕದ...
ರೂಂ ಬುಕ್ ಮಾಡಿ, 6000 ದವರೆಗೂ ಹಣ ಉಳಿತಾಯ ಮಾಡಿ!
ಪ್ರವಾಸಿ ಚಟುವಟಿಕೆಗಳು ಮಳೆಗಾಲದ ಪ್ರಯುಕ್ತವಾಗಿ ಚುರುಕುಗೊಳ್ಳುತ್ತಿವೆ. ಜನರು ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಲು ಯೋಜನೆ ಮಾಡುತ್ತಿದ್ದಾರೆ. ಆದರೆ ಪ್ರವಾಸಿ ಸ್ಥಳಗಳಲ್ಲಿ ತಂಗಲು ಹೋಟೆಲುಗಳಿಗೆ ಬೆಡಿಕೆ ಹೆಚ್ಚಾಗಿ ದರಗಳು ಸಹ...
ಬೆಂಗಳೂರಿನ ಗವಿ ಗಂಗಾಧರೇಶ್ವರನ ವಿಶೇಷತೆ
ಭಾರತದ ಹೊಸ ಮುಖದಂತಿರುವ, ಸಿಲಿಕಾನ್ ಕಣಿವೆ ಎಂದು ಪ್ರಸಿದ್ಧಿ ಪಡೆದಿರುವ ಕರ್ನಾಟಕದ ರಾಜಧಾನಿ ನಗರ ಬೆಂಗಳೂರು ಇಂದು ಅತಿ ರಭಸವಾಗಿ ಅಭಿವೃದ್ದಿಗೊಳ್ಳುತ್ತಿದೆ. ಒಂದೆಡೆ ಆಧುನಿಕ ಜೀವನಶೈಲಿಯನ್ನು ಪ್ರತಿನಿಧಿಸುವ ಮಾಲುಗಳು, ಶಾಪಿಂಗ್ ತಾಣಗಳು,...
ಷಣ್ಮುಖ ತಾನೆ ಬಯಸಿ ನೆಲೆಸಿರುವ ಶೃಂಗಗಿರಿ
ಶಿವ-ಪಾರ್ವತಿಯರ ಇಬ್ಬರ ಪುತ್ರರಲ್ಲಿ ಒಬ್ಬನಾದ ಷಣ್ಮುಖನನ್ನು ವೀರ ಯೋಧನ ರೂಪದಲ್ಲಿರುವ ದೇವರನ್ನಾಗಿ ಆರಾಧಿಸಲಾಗುತ್ತದೆ. ದೇವತೆಗಳ ಸೈನ್ಯದ ಸೇನಾಧಿಪತಿಯಾಗಿರುವ ಷಣ್ಮುಖ ಹಲವು ನಾಮಗಳಿಂದ ಹಿಂದುಗಳ ಪಾಲಿಗೆ ಪರಮ ದೇವನಾಗಿದ್ದಾನೆ....
ಕೊಡವರ ಪುಣ್ಯಕ್ಷೇತ್ರ ತಲಕಾವೇರಿ ವಿಶೇಷತೆ
ಭಾರತದಲ್ಲಿ ಸಾಕಷ್ಟು ನದಿಗಳು ಹರಿದಿವೆಯಾದರೂ ಅವುಗಳಲ್ಲಿ ಕೆಲವು ನದಿಗಳನ್ನು ಬಲು ಪವಿತ್ರ ಎಂದು ಪರಿಗಣಿಸಲಾಗಿದೆ. ಅಂತಹ ಕೆಲವು ಪವಿತ್ರ ನದಿಗಳ ಪೈಕಿ ಕರ್ನಾಟಕದಲ್ಲಿ ಹರಿಯುವ, ಅದರಲ್ಲೂ ವಿಶೇಷವಾಗಿ ದಕ್ಷಿಣ ಕರ್ನಾಟಕದ ಜೀವನದಿ ಎಂದೆ...
ಈ ಪವಿತ್ರ ನದಿಗಳು ಮತ್ತು ಉಗಮ ಸ್ಥಾನಗಳು ಗೊತ್ತೇ ?
ಸನಾತನ ಧರ್ಮ ತಳವೂರಿರುವ ಭಾರತದಲ್ಲಿ ಸಾಕಷ್ಟು ನದಿಗಳು ಹರಿದಿವೆ. ಹಿಂದಿನಿಂದಲೂ ನದಿಗಳಿಗೆ ಹಿಂದು ಧರ್ಮದಲ್ಲಿ ಪವಿತ್ರ ಸ್ಥಾನ ಮಾನ ಕಲ್ಪಿಸಲಾಗಿದೆ. ಎಷ್ಟೊ ಪ್ರಸಂಗಗಳಲ್ಲಿ ಸ್ವತಃ ತ್ರಿಮೂರ್ತಿಗಳಿಂದಲೆ, ಋಷಿ, ಸಂತರುಗಳಿಂದಲೆ ನದಿಗಳು...