Search
  • Follow NativePlanet
Share

ಭಯಾನಕ ಪ್ರಶಾಂತತೆಯ ಪಾಪಿ ಬೆಟ್ಟಗಳು!

ಭಯಾನಕ ಪ್ರಶಾಂತತೆಯ ಪಾಪಿ ಬೆಟ್ಟಗಳು!

ಪಾಪಿ ಬೆಟ್ಟಗಳು ಗೋದಾವರಿ ನದಿಯೊಂದಿಗೆ ನಂಟು ಹೊಂದಿರುವ ಅತಿ ಗಾಂಭೀರ್ಯ ಶಾಂತತೆಯಿಂದ ಕೂಡಿದ ಅದ್ಭುತ ಬೆಟ್ಟಗಳು. ಈ ಬೆಟ್ಟಗಳಿಗೆ ಹಡುಗು, ದೋಣಿಗಳಲ್ಲಿ ಪ್ರವಾಸ ಮಾಡಿ ಮತ್ತೆ ಮರಳುವುದೆ ಒಂದು ರೋಮಾಂಚಕ ಅನುಭವ. ಹೌದು ನದಿಯಲ್ಲಿ ಕಾಡು-ಮೇಡುಗಳ...
ಚಿನ್ನ ತಿರುಪತಿ, ಅಣ್ಣಮಾಚಾರ್ಯ ಏನು ವಿಶೇಷತೆ?

ಚಿನ್ನ ತಿರುಪತಿ, ಅಣ್ಣಮಾಚಾರ್ಯ ಏನು ವಿಶೇಷತೆ?

ಅಣ್ಣಮಾಚಾರ್ಯರ ಕುರಿತು ಬಹುತೇಕರಿಗೆ ತಿಳಿದಿಲಿಕ್ಕಿಲ್ಲ. ಇವರು ದಾಸರಿಗಿಂತಲೂ ಮುಂಚಿನವರಾಗಿದ್ದು ದೇವರ ಕುರಿತು ಅನೇಕ ಕೀರ್ತನೆ, ಸಂಕೀರ್ತನೆಗಳನ್ನು ಬರೆದಿದ್ದರೆನ್ನುವುದು ವಿಶೇಷ. ಇವರಿಗೆ ಮುಡಿಪಾದ ಸುಂದರ ಪ್ರತಿಮೆಯೊಂದು ಕಿರು ತಿರುಪತಿ...
ಪುಣೆಯ ಐದು ಭಯಾನಕ ಸ್ಥಳಗಳು

ಪುಣೆಯ ಐದು ಭಯಾನಕ ಸ್ಥಳಗಳು

ಎಲ್ಲರಿಗಲ್ಲದಿದ್ದರೂ ಕೆಲವರಿಗೆ ಭಯಾನಕ ಸ್ಥಳಗಳು, ಭೂತ-ಪಿಶಾಚಗ್ರಸ್ಥ ಸ್ಥಳಗಳಿಗೆ ತೆರಳುವುದೆಂದರೆ ಎಲ್ಲಿಲ್ಲದ ಒಂದು ರೋಮಾಂಚನ ಇಂತಹ ಸ್ಥಳಗಳಿಗೆ ಪ್ರಪಂಚದಲ್ಲೇನೂ ಕೊರತೆಯಿಲ್ಲ. ಅದರಂತೆ ಭಾರತದಲ್ಲೂ ಸಹ ಈ ರೀತಿಯ ಭಯಾನಕ ಹಿನ್ನಿಲೆಯುಳ್ಳ,...
ಹುಲಿಗಳ ಈ ಕಾಡುಗಳಲ್ಲಿ ನಿಮಗೆ ಪ್ರವಾಸ ಮಾಡಲು ಧೈರ್ಯವಿದೆಯೆ?

ಹುಲಿಗಳ ಈ ಕಾಡುಗಳಲ್ಲಿ ನಿಮಗೆ ಪ್ರವಾಸ ಮಾಡಲು ಧೈರ್ಯವಿದೆಯೆ?

ಹುಲಿ ಒಂದು ಅದ್ಭುತ ಕಾಡು ಪ್ರಾಣಿ. ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿರುವ ಈ ಪ್ರಾಣಿ ಭಾರತದ ರಾಷ್ಟ್ರೀಯ ಪ್ರಾಣಿಯೂ ಹೌದು. ತನ್ನ ಗಂಭೀರ ನಡೆ, ಆಕರ್ಷಕ ಮೈಮಾಟ ಹಾಗೂ ಅಪಾರ ದೈಹಿಕ ಸಾಮರ್ಥ್ಯದಿಂದಾಗಿ ಪ್ರಾಣಿಪ್ರಿಯ ಪ್ರವಾಸಿಗರಲ್ಲಿ ಹೆಚ್ಚು...
ಇಲ್ಲಿ ಹನುಮನನ್ನೆ ಬೇಡಿಗಳಿಂದ ಕಟ್ಟಿಹಾಕಲಾಗಿದೆ!

ಇಲ್ಲಿ ಹನುಮನನ್ನೆ ಬೇಡಿಗಳಿಂದ ಕಟ್ಟಿಹಾಕಲಾಗಿದೆ!

ಕೇಳಿದರೆ ಅಚ್ಚರಿ ಅನುಸುತ್ತಿದೆಯಲ್ಲವೆ? ಆದರೆ ಇದು ಸತ್ಯ. ಹಿಂದುಗಳು ಪಾಲಿಸುವ ದುಷ್ಟರನ್ನು ನಿಗ್ರಹಿಸುವ ಶಿಷ್ಟರನ್ನು ರಕ್ಷಿಸುವ, ಮಹಾ ಶಕ್ತಿಶಾಲಿಯಾಗಿರುವ ಅಂಜನಾಸುತ ಆಂಜನೇಯನನ್ನೆ ಬೇಡಿಗಳಿಂದ ಕಟ್ಟಿ ಹಾಕಲಾಗಿರುವ ಎರಡು ದೇವಾಲಯಗಳನ್ನು...
ಭಾರತದಲ್ಲಿರುವ 15 ಎತ್ತರದ ಪ್ರತಿಮೆಗಳು

ಭಾರತದಲ್ಲಿರುವ 15 ಎತ್ತರದ ಪ್ರತಿಮೆಗಳು

ಸಾಮಾನ್ಯವಾಗಿ ಎತ್ತರದ ಪ್ರತಿಮೆಗಳು ಸಾಕಷ್ಟು ಗಮನಸೆಳೆವ ಕುತೂಹಲಕರ ಪ್ರವಾಸಿ ಆಕರ್ಷಣೆಗಳಾಗಿರುತ್ತವೆ. ಜಗತ್ತಿನೆಲ್ಲೆಡೆ ಹಲವಾರು ಆಗಸವನ್ನೆ ಚುಂಬಿಸುತ್ತಿರುವಂತಿರುವ ಅತಿ ಎತ್ತರದ ಪ್ರತಿಮೆಗಳನ್ನು ಕಾಣಬಹುದು. ಅದರಂತೆ ಭಾರತ ದೇಶವೂ...
ಕುದುರೆ ಮುಖ ಮಾನವ ಶರೀರದ ಹಯಗ್ರೀವ ಸ್ವಾಮಿ

ಕುದುರೆ ಮುಖ ಮಾನವ ಶರೀರದ ಹಯಗ್ರೀವ ಸ್ವಾಮಿ

ಶ್ರೀವೈಷ್ಣವರು ನಡೆದುಕೊಳ್ಳುವ ಪರಮ ಪಾವನ ಮಠವಾಗಿದೆ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠ. ಈ ಮಠದ ಅನುಯಾಯಿಗಳು ಆರಾಧಿಸುವ ಪ್ರಧಾನ ದೇವರೆ ವಿಷ್ಣುವಿನ ಅವತಾರವಾದ ಶ್ರೀ ಲಕ್ಷ್ಮಿ ಹಯಗ್ರೀವ ಸ್ವಾಮಿ. ಕ್ರಿ.ಶ 1378 ರಲ್ಲಿ ಪ್ರವರ್ಧಮಾನಕ್ಕೆ...
ಎಂದಿಗೂ ಕೈಬಿಡದ ಸಾಲಿಗ್ರಾಮ ಗುರುನರಸಿಂಹ

ಎಂದಿಗೂ ಕೈಬಿಡದ ಸಾಲಿಗ್ರಾಮ ಗುರುನರಸಿಂಹ

ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನೆಲೆಸಿರುವ ಕೂಟ ಬ್ರಾಹ್ಮಣರ ಪ್ರಮುಖ ದೇವರಾಗಿ ಶ್ರೀ ಗುರು ನರಸಿಂಹರನ್ನು ಆರಾಧಿಸಲಾಗುತ್ತದೆ. ವಿಶೇಷವೆಂದರೆ ಇಲ್ಲಿ ವಿಷ್ಣುವಿನ ಅವತಾರವಾದ ನರಸಿಂಹನನ್ನು ಕೂಟ ಬ್ರಾಹ್ಮಣರು ಗುರುವಾಗಿಯೂ,...
ಇನ್ನೂ ರಹಸ್ಯವಾಗೆ ಉಳಿದಿರುವ ಪಾತಾಳೇಶ್ವರ!

ಇನ್ನೂ ರಹಸ್ಯವಾಗೆ ಉಳಿದಿರುವ ಪಾತಾಳೇಶ್ವರ!

ಇದೊಂದು ಅದ್ಭುತ ಗುಹಾ ದೇವಾಲಯವಾಗಿದೆ. ಭಾರತೀಯ ಶಿಲಾ ಕೆತ್ತನೆಯ ಶೈಲಿಗೆ ಒಂದು ಉತ್ತಮ ಉದಾಹರಣೆಯೂ ಹೌದು. ಆದರೆ ಇಲ್ಲಿ ಕೆತ್ತಲಾದ ಶಾಸನಗಳು ಅಪೂರ್ಣವಾಗಿವೆ. ಕೆಲವು ರಚನೆಗಳು ಬೌದ್ಧ ಶೈಲಿಯ ವಿನ್ಯಾಸಗಳನ್ನು ಹೋಲುತ್ತವೆ. ರಾಷ್ಟ್ರಕೂಟರ...
ಮಹೀಷನನ್ನು ವಧಿಸಿ ದುರ್ಗೆ ನೆಲೆಸಿದಳಿಲ್ಲಿ ಸಪ್ತಶೃಂಗಿಯಾಗಿ

ಮಹೀಷನನ್ನು ವಧಿಸಿ ದುರ್ಗೆ ನೆಲೆಸಿದಳಿಲ್ಲಿ ಸಪ್ತಶೃಂಗಿಯಾಗಿ

ಭಾರತದಲ್ಲಿ ಅನೇಕ ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಲಾಗಿರುವ ಘಟನೆ ಹಾಗೂ ಪ್ರಸಂಗಗಳಿಗೆ ಕುರಿತಂತೆ ಸಾಕಷ್ಟು ಸ್ಥಳಗಳಿವೆ. ಇಂದು ಆ ಸ್ಥಳಗಳು ಧಾರ್ಮಿಕ ಮಹತ್ವ ಪಡೆದು ದಿನವೂ ಭಕ್ತ ಜನರಿಂದ ಭೇಟಿ ನೀಡಲ್ಪಡುವ ಪವಿತ್ರ ತಾಣಗಳಾಗಿ ಸಾಕಷ್ಟು...
ಈ ಎರಡು ರೀತಿಯ ಪ್ರವಾಸಿಗರು ನಿಮಗೆ ಗೊತ್ತೆ?

ಈ ಎರಡು ರೀತಿಯ ಪ್ರವಾಸಿಗರು ನಿಮಗೆ ಗೊತ್ತೆ?

ಸಾಮಾನ್ಯವಾಗಿ ಪ್ರವಾಸಿಗರಲ್ಲಿ ಎರಡು ರೀತಿಯ ಪ್ರವಾಸಿಗರಿರುತ್ತಾರೆ. ಇವರ ಮುಖ್ಯ ಲಕ್ಷಣ ಪ್ರವಾಸ ಮಾಡುವುದೆ ಆಗಿದ್ದರೂ ಸಹ ಒಬ್ಬರಿಗಿಂತ ಇನ್ನೊಬ್ಬರು ಅತಿ ವಿಶಿಷ್ಟ ಹಾಗು ಬಲು ಭಿನ್ನ. ಎರಡೂ ರೀತಿಯ ಪ್ರವಾಸಿಗರು ಒಂದೆ ಸ್ಥಳಕ್ಕೆ ಹೋದರೂ ಸಹ...
 ಬೇಡಿದ್ದೆಲ್ಲ ಈಡೇರಿಸುವ ಕರುವಾ ಸರೋವರ

ಬೇಡಿದ್ದೆಲ್ಲ ಈಡೇರಿಸುವ ಕರುವಾ ಸರೋವರ

ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಿಯಾಸಿ ಜಿಲ್ಲೆಯು ಪ್ರವಾಸಿ ದೃಷ್ಟಿಯಿಂದ ಅದರಲ್ಲೂ ವಿಶೇಷವಾಗಿ ಧಾರ್ಮಿಕವಾಗಿ ಸಾಕಷ್ಟು ಹೆಸರುವಾಸಿಯಾದ ಸ್ಥಳವೆಂದೆ ಹೇಳಬಹುದು. ಏಕೆಂದರೆ ಈ ಒಂದು ಜಿಲ್ಲೆಯಲ್ಲಿ ದೇಶದಲ್ಲಿ ಎರಡನೇಯ ಅತಿ ಹೆಚ್ಚು ಜನರಿಂದ...
200 ಮೀ ಉದ್ದದ ಗುಹೆಯಲ್ಲಿ ನೀವು ತೆವಳಲು ಸಿದ್ಧರೆ?

200 ಮೀ ಉದ್ದದ ಗುಹೆಯಲ್ಲಿ ನೀವು ತೆವಳಲು ಸಿದ್ಧರೆ?

ಇದೊಂದು ನೈಸರ್ಗಿಕವಾಗಿ ರೂಪಗೊಂಡಿರುವ ಗುಹೆ. ಸುಮಾರು ಇನ್ನೂರು ಮೀಟರುಗಳಷ್ಟು ಉದ್ದವಿದೆ. ಮೊದ ಮೊದಲಿಗೆ ಗುಹೆಯ ಪ್ರವೇಶ ಸ್ಥಳವು ಸಾಕಷ್ಟು ಜನರು ಹಿಡಿಯುವಂತೆ ಅನುಕೂಲಕರವಾಗಿದ್ದರೂ ಮುನ್ನಡೆದಂತೆ ಗುಹೆಯ ಅಗಲವು ಕಡಿಮೆಯಾಗುತ್ತಾ ಹೋಗುತ್ತದೆ....
ಫ್ರೀಚಾರ್ಜ್ ಕೂಪನ್ ಇದ್ದರೆ ಪ್ರವಾಸ ಇನ್ನೂ ಮಜ!

ಫ್ರೀಚಾರ್ಜ್ ಕೂಪನ್ ಇದ್ದರೆ ಪ್ರವಾಸ ಇನ್ನೂ ಮಜ!

ನೀವು ಸದಾ ಪ್ರಯಾಣಿಸುತ್ತೀರಾ? ನಿಮ್ಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಗಾಗ ಪ್ರವಾಸ ಮಾಡುತ್ತೀರಾ? ಮೊಬೈಲು ಹಾಗೂ ಇತರೆ ಚಟುವಟಿಕೆಗಳ ಹಣ ಪಾವತಿಗಳು ನಿಮಗೆ ನೆಮ್ಮದಿ ಇಲ್ಲದಂತೆ ಮಾಡಿವೆಯಾ? ಹಾಗಿದ್ದರೆ ಯಾವ ಚಿಂತೆಯೂ ಬೆಡ. ಫ್ರೀಚಾರ್ಜ್...
ಕಾರ್ಗಿಲ್ ಯುದ್ಧ ನೆನಪಿಸಿಕೊಳ್ಳುವ ಇಂಡಿಯಾ ಗೇಟ್

ಕಾರ್ಗಿಲ್ ಯುದ್ಧ ನೆನಪಿಸಿಕೊಳ್ಳುವ ಇಂಡಿಯಾ ಗೇಟ್

1999, ಜೂನ್-ಜುಲೈ ಸಮಯ. ಇಡೀ ಭಾರತ ದೇಶವೆ ಅಂದು ಏಕಾಗ್ರತೆಯಿಂದ ದೇವರಲ್ಲಿ ಪ್ರಾರ್ಥಿಸುತ್ತ ಕುಳಿತಿದ್ದ ಸಂದರ್ಭ. ತಾಯಿ ಭಾರತ ಮಾತೆಯ ಕೆಚ್ಚೆದೆಯ ಗಂಡುಗಲಿಗಳು ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ಹಗಲಿರುಳೆನ್ನದೆ ನುಸುಳುಕೋರರು...
ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

ನೀವು ಕೇಳುತ್ತಿರುವುದು ನಿಜ, ಈ ಪ್ರದೇಶದ ಹಾಗೂ ಇಲ್ಲಿರುವ ದತ್ತಾತ್ರೇಯನಿಗೆ ನಡೆದುಕೊಳ್ಳುವ ಭಕ್ತರ ನಂಬಿಕೆಯಯಂತೆ ತ್ರಿಮೂರ್ತಿಗಳ ಅವತಾರವೆಂದೆ ಹೇಳಲಾಗುವ ಇಲ್ಲಿನ ದತ್ತಾತ್ರೇಯನು ವಿಶೇಷವಾಗಿ ಮಾನಸಿಕವಾಗಿ ಖಿನ್ನತೆಯಿಂದ ಬಳಲುವವರು,...
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ

ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ

ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ಪ್ರಮುಖ ವಾಣಿಜ್ಯ ಹಾಗೂ ಬಂದರು ನಗರ ಮಂಗಳೂರು. ಅರಬ್ಬಿ ಸಮುದ್ರದ ಜೊತೆ ಜೊತೆಯಾಗಿ ಚಾಚಿರುವ ಮಂಗಳೂರಿನಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಅಲ್ಲದೆ ಧಾರ್ಮಿಕವಾಗಿ ಭೇಟಿ ನೀಡಬಹುದಾದ ಹಲವಾರು ಪ್ರಮುಖ...
ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

ಹೌದು, ನೀವು ಕೇಳುತ್ತಿರುವುದು ನಿಜ. ಈ ಸ್ಥಳ ಅಪಾರ ಮಹಿಮೆಯುಳ್ಳ ಸ್ಥಳವಾಗಿದೆ. ಕೆಲವು ಮೂಲಗಳ ಪ್ರಕಾರ, ಕಾಶಿಗೆ ಭೇಟಿ ನೀಡಿದಾಗ ಲಭಿಸುವ ಪುಣ್ಯಕ್ಕಿಂತಲೂ ಹೆಚ್ಚಿನ ಪುಣ್ಯ ಈ ಕ್ಷೇತ್ರ ಹಾಗೂ ಇಲ್ಲಿ ನೆಲೆಸಿರುವ ಶಿವನನ್ನು ದರ್ಶಿಸಿದರೆ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+