ಸರ್ವ ವಿಘ್ನಗಳನ್ನು ನಿವಾರಿಸುವ ನಿಮಿಷಾಂಬಾ!
ಮೈಸೂರಿನ ಸುತ್ತಮುತ್ತಲಿನಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳಿವೆ. ಅದರಲ್ಲೂ ವಿಶೇಷವಾಗಿ ಕೌಟುಂಬಿಕವಾಗಿ ಕೈಗೊಳ್ಳಬಹುದಾದ ಹಲವಾರು ಧಾರ್ಮಿಕ ಕ್ಷೇತ್ರಗಳು ಮೈಸೂರಿನ ಆಸು ಪಾಸಿನಲ್ಲೆ ಇರುವುದರಿಂದ ಮೈಸೂರಿಗೆ ಭೇಟಿ ನೀಡುವವರು ಒಂದು ಅದ್ಭುತವಾದ...
ಕೈಬಿಸಿ ಕರೆಯುವ ಕಿಕ್ಕೇರಿಯ ಬ್ರಹ್ಮೇಶ್ವರ!
ದಕ್ಷಿಣ ಭಾರತದ ವಿಶಾಲ ರಾಜ್ಯವಾದ ಕರ್ನಾಟಕವು ಪ್ರವಾಸಿ ದೃಷ್ಟಿಯಿಂದ ನೋಡಿದಾಗ ಒಂದು ಸುಂದರ ರಾಜ್ಯವಾಗಿರುವುದರಲ್ಲಿ ಸಂಶಯವೆ ಇಲ್ಲ. ಎಲ್ಲ ರೀತಿಯ, ಎಲ್ಲ ವಿಭಾಗಗಳ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳು ಈ ರಾಜ್ಯದ ಎಲ್ಲ ಉದ್ದಗಲಗಳಲ್ಲೂ...
ಬೆಂಗಳೂರಿನ ದಕ್ಷಿಣಮುಖ ನಂದಿ ತೀರ್ಥ!
ಕಾಸ್ಮೋಪಾಲಿಟನ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರು ಭಾರತದ ಆಧುನಿಕ ನಗರಗಳಲ್ಲೊಂದು. ನಗರದ ವಾಣಿಜ್ಯ ಹಾಗೂ ಪ್ರತಿಷ್ಠಿತ ಸ್ಥಳಗಳಲ್ಲಿ ಒಂದು ಸುತ್ತು ಹೊಡೆದರೆ ಸಾಕು ವಿದೇಶಗಳನ್ನು ನೆನಪಿಸುವಂತಹ ಐಟಿ-ಬಿಟಿ ಕಚೇರಿ ಕಟ್ಟಡಗಳು, ಶಾಪಿಂಗ್...
ನಿಬ್ಬೆರಗಾಗಿಸುವ ಗೋವಾದ ಚಪೋರಾ!
ಪ್ರವಾಸೋದ್ಯಮಕ್ಕೆ ತನ್ನದೆ ಆದ ಮಹತ್ತರ ಕಾಣಿಕೆ ನೀಡುವ ರಾಜ್ಯ ಗೋವಾ. ಗೋವಾ ಪ್ರಮುಖವಾಗಿ ಬಲು ಅಂದ ಚೆಂದದ ಕಡಲ ತೀರಗಳಿಗಾಗಿ ದೇಶದಲ್ಲಿ ಮಾತ್ರವೆ ಅಲ್ಲ ವಿಶ್ವದಲ್ಲೂ ತನ್ನ ಗಮನ ಸೆಳೆದಿದೆ. ಅಂತೆಯೆ ಗೋವಾಗೆ ಬರುವ ಪ್ರವಾಸಿಗರಲ್ಲಿ ವಿದೇಶಿಯರೂ...
3 ಮುಖ್ಯ ಕೂರ್ಮಾವತಾರ ದೇವಾಲಯಗಳು!
ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿದೆ ಕೂರ್ಮಾವತಾರ. ಮೊದಲಿಗೆ ಮತ್ಸ್ಯನಾಗಿ ವಿಷ್ಣು ಲೋಕವನ್ನು ಕಾಪಾಡಿದರೆ ತನ್ನ ಎರಡನೇಯ ಅವತಾರದಲ್ಲಿ ಕೂರ್ಮನಾಗಿ ಅಂದರೆ ಆಮೆಯ ರೂಪದಲ್ಲಿ ಅವತರಿಸಿ ದೇವತೆಗಳು ತಾವು ಕಳೆದುಕೊಂಡ ಅಮರತ್ವ ಹಾಗೂ ದೈವಿಕ...
ವಿಷ್ಣುವಿನ ಸಹೋದರಿಯ ದೇವಾಲಯ!
ಹಿಂದು ಪೌರಾಣಿಕ ಕಥೆಗಳಲ್ಲಿ ಅನೇಕ ರೋಚಕ ವಿಷಯಗಳಿವೆ, ಅಂಶಗಳಿವೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಚಾರ. ಅಂತಹ ಒಂದು ಪ್ರಸಂಗದ ಅನ್ವಯ ಶಿವನ ಮಡದಿಯಾದ ಪಾರ್ವತಿ ದೇವಿಯು ವಿಷ್ಣುವಿನ ಸಹೋದರಿಯಾಗುವ ಪ್ರಸಂಗವಿದೆ. ಪಾರ್ವತಿಯ ಆ ಅವತಾರವನ್ನು...
ಫ್ಲೈಟ್ ರದ್ದುಗೊಳಿಸಿದರೂ ಹಣ ನಿಮಗೆ!
ಕ್ರಿಸ್ಮಸ್ ಗೆಂದು ಮೆಕ್ ಮೈ ಟ್ರಿಪ್ ವಿನೂತನವಾದ ಕೊಡುಗೆಯೊಂದನ್ನು ತಮ್ಮ ಗ್ರಾಹಕರಿಗೆಂದು ಹೊರ ತಂದಿದ್ದಾರೆ. ಕಾರಣಾಮ್ತರಗಳಿಂದ ನಿಮ್ಮ ಪ್ರವಾಸ ರದ್ದಾದ ಸಂದರ್ಭದಲ್ಲಿ ನೀವು ಮೊದಲೆ ಬುಕ್ ಮಾಡಿಸಿದ್ದ ಫ್ಲೈಟ್ ಟಿಕೆಟ್ ಅನ್ನೂ ಸಹ ರದ್ದು...
ಇದು ಬೆಂಗಳೂರಿಗೆ ಹತ್ತಿರ ಅಲ್ಲದೆ ಬಡವರ ಊಟಿ!
ಊಟಿ ಎಂದಾಕ್ಷಣ ಸಾಕು ಬಹುತೇಕರಿಗೆ ಒಂದು ರೀತಿಯ ಹುರುಪು-ಉತ್ಸಾಹಗಳು ಉಂಟಾಗುತ್ತವೆ. ಏಕೆಂದರೆ ದಕ್ಷಿಣ ಭಾರತದಲ್ಲಿ ಗಿರಿಧಾಮಗಳ ರಾಣಿ ಎಂದೆ ಜನಮನ್ನಣೆಗಳಿಸಿರುವ ಊಟಿಯು ಅತ್ಯದ್ಭುತ ಪ್ರಾಕೃತಿಕ ಸೌಂದರ್ಯ, ಹಿತಕರವಾದ ವಾತಾವರಣ ಹಾಗೂ...
ಮೂರು ವಿಚಿತ್ರ ಕಲ್ಲು ಗುಡ್ಡಗಳು !
ಪ್ರವಾಸ ಮಾಡಬಯಸುವವರಿಗೆ, ಅನ್ವೇಷಕರಿಗೆ ಭಾರತ ಒಂದು ವಿಫುಲ ಅವಕಾಶ ಒದಗಿಸುವ ದೇಶವಾಗಿದೆ. ಇಲ್ಲಿನ ಪ್ರತಿ ರಾಜ್ಯಗಳೂ ಸಹ ಸಾಕಷ್ಟು ವಿಶೇಷವಾದ ಹಾಗೂ ವಿಸ್ಮಯಗೊಳಿಸುವಂತಹ ಪ್ರಾಕೃತಿಕ ತಾಣಗಳು ಹಾಗೂ ರಚನೆಗಳಿಂದ ಸಂಪದ್ಭರಿತವಾಗಿದೆ. ಆದರೆ...
ಸಾಹಸಮಯ ಸಾರ್ ಕಣಿವೆ ಮಾರ್ಗದ ಟ್ರೆಕ್!
ಉತ್ತರ ಭಾರತದ ಉತ್ತರಾಖಂಡವಾಗಿರಬಹುದು, ಜಮ್ಮು-ಕಾಶ್ಮೀರವಾಗಿರಬಹುದು ಇಲ್ಲವೆ ಹಿಮಾಚಲ ಪ್ರದೇಶವಾಗಿರಬಹುದು, ಎಲ್ಲವೂ ಸಾಹಸಮಯ ಪ್ರವಾಸಿ ಚಟುವಟಿಕೆಯಾದ ಚಾರಣಕ್ಕೆ ಸುವರ್ಣಾವಕಾಶ ಒದಗಿಸುವ ರಾಜ್ಯಗಳಾಗಿವೆ. ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ...
ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುವ ಸ್ಥಳಗಳು!
ಭಾರತದಲ್ಲಿ ಇಂದು ಸಾಕಷ್ಟು ನಗರಗಳು ಶರವೇಗದಲ್ಲಿ ಅಭಿವೃದ್ಧಿಯನ್ನು ಸಾಧಿಸುತ್ತಿವೆ. ಈ ಭವ್ಯ ನಗರಗಳ ಪೈಕಿ ಕರ್ನಾಟಕದ ರಾಜಧಾನಿ ನಗರ ಬೆಂಗಳೂರು ಸಹ ಒಂದೆಂದರೆ ತಪ್ಪಾಗಲಾರದು. ಇಂದು ಬೆಂಗಳೂರು ಕಾಸ್ಮೊಪಾಲಿಟನ್ ನಗರವಾಗಿ ಬಹಳ ಜನರ ಗಮನ...
ಪ್ರವಾಸ ಮಾಡಲು 10 ಮಿತವ್ಯಯ ಸ್ಥಳಗಳು!
ಪ್ರವಾಸ ಎಂಬುದು ಬಲು ಆನಂದಭರಿತ ಹಾಗೂ ವಿನೋದಮಯವಾದ ಚಟುವಟಿಕೆಯಾಗಿದೆ ಅಲ್ಲವೆ? ನೀವು ಪ್ರವಾಸ ಹೊರಡಲು ಸಿದ್ಧರಿದ್ದೀರಾ? ಇನ್ನೂ ನೀವು ಹೊರಡುವ ಸ್ಥಳಕ್ಕೆ ಇರುವ ಫ್ಲೈಟ್ ದರ ಹಾಗೂ ಬುಕ್ ಮಾಡಬಹುದಾದ ಹೋಟೆಲ್ ರೂಂ ದರದಲ್ಲಿ 50% ರಷ್ಟು...
ಅದ್ಭುತ ಗಿರಿ ರಾಮಕ್ಕಾಲ್ಮೇಡು ನೋಡಲೇಬೇಕು!
ರಾಮನು ಇಲ್ಲಿನ ಕಲ್ಲುಗಳ ಮೇಲೆ ಕಾಲು ಮೆಟ್ಟಿದ ಸ್ಥಳ ಇದಾಗಿರುವುದರಿಂದ ಇದಕ್ಕೆ ರಾಮಕ್ಕಾಲ್ಮೇಡು ಅಥವಾ ರಾಮಕ್ಕಲ್ ಮೇಡು ಎಂಬ ಹೆಸರು ಬಂದಿದೆ. ಸ್ಥಳ ಪುರಾಣದ ಪ್ರಕಾರ, ರಾಮಾಯಣದ ಸಂದರ್ಭದಲ್ಲಿ ಸೀತೆ ರಾವಣನಿಂದ ಅಪಹರಿಸಲ್ಪಟ್ಟು ಆಕೆಯನ್ನು...
ಇವು ಸಾಮನ್ಯವಲ್ಲ, ಕೇರಳದ ಗುಹಾಲಯಗಳು!
ಕೇರಳವು ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ರಾಜ್ಯಗಳ ಪೈಕಿ ಒಂದಾಗಿದೆ. ುಖ್ಯವಾಗಿ ಪಶ್ಚಿಮ ಘಟ್ಟಗಳು ಹಾಗೂ ಅರಬ್ಬಿ ಸಮುದ್ರದ ತೀರದ ಗುಂಟ ನೆಲೆಸಿರುವ ಕಾರಣ ಈ ರಾಜ್ಯದಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಯುಳ್ಳ ತಾಣಗಳಿವೆ. ಕಡಲ ತೀರಗಳು,...
1461 ರಿಂದಲೂ ಉರಿಯುತ್ತಿರುವ ದೀಪ ಮಂದಿರ!
ಭಾರತದ ಸಾವಿರಾರು ಸ್ಥಳಗಳಲ್ಲಿ ನೂರಾರು ಅಚ್ಚರಿಗಳಿರುವುದನ್ನು ಕಾಣಬಹುದು. ಅದೆಷ್ಟೊ ಸ್ಥಳಗಳು ಅಮೋಘವಾದ ಪವಾಡಗಳ ಹಿನ್ನೆಲೆಯನ್ನು ಹೊಂದಿದ್ದರೆ ಇನ್ನೆಷ್ಟೊ ಸ್ಥಳಗಳು ತಮ್ಮ ಅಭೂತಪೂರ್ವ ದಂತಕಥೆಗಳಿಂದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ...
ಏನಿದು ತ್ರಿಶ್ಶೂರ್ ಕೋಲ್ ವೆಟ್ ಲ್ಯಾಂಡ್?
ವೆಟ್ ಲ್ಯಾಂಡ್ ಎಂಬುದು ಜೌಗು ಪ್ರದೇಶ. ಅಂದರೆ ನೀರಿನ ಅಂಶವುಳ್ಳ ಪ್ರದೇಶ. ಸ್ವಾಭಾವಿಕವಾಗಿ ಸಾಕಷ್ಟು ಫಲವತ್ತತೆಯನ್ನು ಹೊಂದಿರುತ್ತವೆ ಈ ಭೂಮಿ. ಅಲ್ಲದೆ ಹಿತಕರವಾದ ವಾತಾವರಣವನ್ನೂ ಸಹ ಇಲ್ಲಿ ಕಾಣಬಹುದು. ಕೆಲವೆ ಕೆಲವು ವಿಶಾಲವಾದ ನೈಸರ್ಗಿಕ...
ಕೇರಳ ಗುಡ್ಡಗಳಿಂದ ಕಾಣುವ ಅದ್ಭುತ ನೋಟಗಳು!
ದಕ್ಷಿಣ ಭಾರತದ ಚಿಕ್ಕ ಹಾಗೂ ಸುಂದರ ರಾಜ್ಯವಾದ ಕೇರಳದ ಬಹುತೇಕ ಭಾಗವು ದಟ್ಟವಾದ ಹಸಿರಿನ ವನಸಿರಿಯಿಂದ ತುಂಬಿರುವ ಬೆಟ್ಟ-ಗುಡ್ಡ ಹಾಗೂ ಪ್ರಪಾತಗಳಿಂದ ಆವರಿಸಿರುವುದನ್ನು ಕಾಣಬಹುದು. ಅದರಿಂದಾಗಿಯೆ ಪ್ರಾಕೃತಿಕ ಸೊಬಗು ಇಲ್ಲಿನ ಇಂಚಿಂಚೂ...
ನೋಡಲೇಬೇಕಾದ ಆಂಧ್ರದ ಅದ್ಭುತ ವನಸಿರಿಗಳು!
ದಕ್ಷಿಣ ಭಾರತದ ರಾಜ್ಯಗಳಲ್ಲೊಂದಾದ ಆಂಧ್ರಪ್ರದೇಶ ಪ್ರವಾಸೋದ್ಯಮದ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿರುವ ರಾಜ್ಯವಾಗಿದೆ. ಆಂಧ್ರಪ್ರದೇಶವು ಮುಖ್ಯವಾಗಿ ಧಾರ್ಮಿಕ ತಾಣಗಳಿಗೆ ಹೆಸರುವಾಸಿಯಾಗಿದ್ದರೂ ಇಲ್ಲಿನ ಸೃಷ್ಟಿ ಸೌಂದರ್ಯ ತನ್ನದೆ ಆದ...