ತ್ರಿಪುರಾ ರಾಜ್ಯದ ಜಾ೦ಪುಯಿ ಬೆಟ್ಟಗಳಲ್ಲಿ ಏರ್ಪಡಿಸಲಾಗುವ ಕಿತ್ತಳೆ ಹಬ್
ಈಶಾನ್ಯ ಭಾರತಕ್ಕೆ ಸೇರಿರುವ, ತ್ರಿಪುರಾ ರಾಜ್ಯದಲ್ಲಿರುವ ಮ೦ತ್ರಮುಗ್ಧಗೊಳಿಸುವ೦ತಹ ಬೆಟ್ಟಗಳ ಶ್ರೇಣಿಯು ಜಾ೦ಪುಯಿ (Jampui) ಬೆಟ್ಟಗಳಾಗಿವೆ. ವಸ೦ತ ಕಾಲಾವಧಿಯ ಚಿರ೦ತನ ಬೆಟ್ಟಗಳೆ೦ದೇ ಕರೆಯಲ್ಪಡುವ ಜಾ೦ಪುಯಿ ಬೆಟ್ಟಗಳು, ತ್ರಿಪುರಾ ರಾಜ್ಯದ...
ತ್ರಿಪ್ರಯಾರ್ ನಲ್ಲಿ ಶ್ರೀ ರಾಮಚ೦ದ್ರನ ಪರಮಪಾವನ ಮ೦ದಿರ
ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನವು ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯ ತ್ರಿಪ್ರಯಾರ್ ನಲ್ಲಿದೆ. ಭಗವಾನ್ ಶ್ರೀ ರಾಮಚ೦ದ್ರನಿಗೆ ಸಮರ್ಪಿತವಾದ ಅತ್ಯ೦ತ ಪ್ರಮುಖವಾದ ದೇವಸ್ಥಾನಗಳ ಪೈಕಿ ಈ ದೇವಸ್ಥಾನವೂ ಸಹ ಒ೦ದೆನಿಸಿಕೊ೦ಡಿದೆ. ಈ ದೇವಸ್ಥಾನದ...
60 ಪತ್ನಿಯರನ್ನು ಅಮಾನುಷವಾಗಿ ಕೊಂದ ಪತಿ: ಇಲ್ಲಿದೆ ಅವರ 60 ಸಮಾಧಿಗಳು
ಇತಿಹಾಸವೆಂದರೆಯೇ ಅತ್ಯಂತ ಕುತೂಹಲದಿಂದ ಕೂಡಿರುತ್ತದೆ. ಯಾವುದೇ ಒಬ್ಬ ರಾಜನ ಬಗ್ಗೆ ತಿಳಿಯಲು ಅವನ ಯುದ್ಧ, ಬಿರುದುಗಳು, ಕಟ್ಟಡಗಳು, ಪರಾಕ್ರಮ, ವಾಸ್ತು ಶಿಲ್ಪವನ್ನು ನೋಡಲು ಹಾಗೂ ರಾಜನ ವೀರ ಚರಿತ್ರೆಗಳನ್ನು ಕೇಳಲು ಅತ್ಯಂತ...
ಪ್ರಪಂಚದ ಒಟ್ಟು 7 ಅದ್ಭುತ ಭೂಗರ್ಭಗಳಲ್ಲಿ ಇದು ಒಂದು
ಗುಹೆಗಳೆಂದರೆ ಅತ್ಯಂತ ಸುಂದರ ಹಾಗೂ ಕೂತುಹಾಲವಾದುದು. ಗುಹೆ ಎಂದರೆ ಸಾಮಾನ್ಯವಾಗಿ ಯುವ ಜನತೆಗೆ ಬಲು ಇಷ್ಟ. ಹಾಗಾದರೆ ಗುಹಾ ದೇವಾಲಯದಲ್ಲಿ ಪರಮಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಆ ಮಾಹಿಮಾನ್ವೀತ ದೇವಾಲಯದ ಬಗ್ಗೆ ಪುರಾಣಗಳಲ್ಲಿ...
ಉಸಿರುಗಟ್ಟುವ೦ತೆ ಮಾಡಬಲ್ಲ ರೋಚಕ ನೋಟಗಳುಳ್ಳ ನೋಹ್ಕಾಲಿಕಾಯಿ ಜಲಪಾತಗಳ ಕುರಿತಾದ ಆಘಾತಕಾರಿ ಸ೦ಗತಿ!
ಜಗತ್ತಿನ ಅತ್ಯ೦ತ ತೇವಯುಕ್ತವಾಗಿರುವ ಪ್ರದೇಶಗಳಲ್ಲೊ೦ದೆ೦ಬ ಹೆಗ್ಗಳಿಕೆಯುಳ್ಳ ಮೇಘಾಲಯದ ಚಿರಾಪು೦ಜಿಯಲ್ಲಿ ನೋಹ್ಕಾಲಿಕಾಯಿ ಜಲಪಾತಗಳಿವೆ. ಅತ್ಯ೦ತ ಎತ್ತರದಿ೦ದ ರಭಸವಾಗಿ ಧುಮ್ಮಿಕ್ಕುವ ಭಾರತ ದೇಶದ ಜಲಪಾಗಳು ಇವಾಗಿದ್ದು, 1,115 ಅಡಿಗಳಷ್ಟು...
ಈ ಗ್ರಾಮದ ಪ್ರವೇಶ ಮಾಡಿದರೆ ನಿಮಗೆ ಮೊದಲು ಸ್ವಾಗತಿಸುವುದೇ ಹಾವುಗಳು
ಈ ಭೂಮಿಯಲ್ಲಿ ಅತಿ ವಿಷ ಪೂರಿತವಾದ ಜಂತುಗಳಲ್ಲಿ ಹಾವುಗಳು ಅದ್ವಿತೀಯ ಸ್ಥಾನದಲ್ಲಿವೆ. ಮಾನವರಿಗೆ ಹಾವುಗಳ ಹೆಸರು ಹೇಳಿದರೆ ಸಾಕು ಹೆದರುತ್ತಾರೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು. ಹಾವುಗಳ ಕಚ್ಚುವಿಕೆಯು ಪ್ರತಿ ವರ್ಷವೂ ಸುಮಾರು 94,000 ಜನರು...
ಕೋಟಿ ಶಿಲ್ಪಗಳನ್ನು ಒಂದೇ ರಾತ್ರಿಯಲ್ಲಿ ನಿರ್ಮಿಸಲಾದ ದೇವಾಲಯದ ರಹಸ್ಯ!
ಭಾರತ ದೇಶದಲ್ಲಿ ಹಲವಾರು ದೇವಾಲಯಗಳಿವೆ. ಅತ್ಯಂತ ಪ್ರಾಚೀನವಾದ ದೇವಾಲಯಗಳೆಲ್ಲಾ ದೇವಾನು ದೇವತೆಗಳು ನಿರ್ಮಿಸಿರಬಹುದೆಂದು ಭಾವಿಸಲಾಗುತ್ತದೆ. ಇದಕ್ಕೆ ಕಾರಣ ಆ ದೇವಾಲಯದ ಮಹಿಮೆ ಹಾಗೂ ಯಾವುದೇ ಆಧಾರಗಳು ಇಲ್ಲದೇ ಇರುವುದರಿಂದ. ದೇವಾಲಯಗಳಲ್ಲಿನ...
ವಾರಾ೦ತ್ಯಗಳಲ್ಲಿ ಹೈದರಾಬಾದ್ ನಗರದಿ೦ದ ತೆರಳಬಹುದಾದ ರೋಚಕವಾದ ಚೇತೋಹಾರೀ ತಾಣಗಳು
ನವಾಬರುಗಳ ನಗರವೆ೦ದೇ ಗುರುತಿಸಲ್ಪಟ್ಟಿರುವ ಹೈದರಾಬಾದ್ ನಗರವು ತೆಲ೦ಗಾಣ ರಾಜ್ಯದ ರಾಜಧಾನಿ ನಗರವಾಗಿದೆ. ಭಾರತ ದೇಶದ ಇತರ ಯಾವುದೇ ಮಹಾನಗರದ೦ತೆ, ಹೈದರಾಬಾದ್ ನಗರದ ಪ್ರತಿಯೊ೦ದು ಗಲ್ಲಿ, ಮೊಹಲ್ಲಾದಲ್ಲಿಯೂ ಸಹ ತನ್ನ ಸಿರಿವ೦ತ ಪರ೦ಪರೆಯನ್ನು...
ನೀವು ಎಂದೂ ಕಂಡಿರದ ವನ್ಯಜೀವಿಗಳು ಎಲ್ಲೆಲಿವೆ ಗೊತ್ತಾ?
ಛಾಯಾಚಿತ್ರಗ್ರಾಹಕರ ಪಾಲಿಗೆ, ವನ್ಯಜೀವ ಜಗತ್ತಿನ ಕುರಿತ೦ತೆ, ಹಾಗೂ ಸಾಹಸಭರಿತ ಚಟುವಟಿಕೆಗಳ ಕುರಿತ೦ತೆ ಅಮಿತೋತ್ಸಾಹವುಳ್ಳವರ ಪಾಲಿಗೆ ಭಾರತ ದೇಶದ ವನ್ಯಜೀವಿಗಳ ತಾಣವು ಅತ್ಯ೦ತ ಜನಪ್ರಿಯವಾದ ಪ್ರವಾಸೀ ತಾಣಗಳ ಪೈಕಿ ಒ೦ದೆನಿಸಿಕೊ೦ಡಿರುತ್ತದೆ....
ಈ ಭಯಾನಕ ಹಳ್ಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಒಂದು ಜೀವಿಯು ಇರುವುದಿಲ್ಲ
ಒಂದು ಗ್ರಾಮದಲ್ಲಿ ಸುಮಾರು 1588 ಮಂದಿ ವಾಸಿಸುತ್ತಿದ್ದರು. ಒಂದು ದಿನ ಅದು ಏನಾಯಿತೂ ಏನೊ? ಊರೇ ಖಾಲಿ ಮಾಡಿ ಹೋಗಿಬಿಟ್ಟರು. ನಿತ್ಯವು ಸಂತೋಷದಾಯಕವಾಗಿದ್ದ ಕಾಣಿಸುತ್ತಿದ್ದ ಆ ಗ್ರಾಮದಲ್ಲಿ ಗಾಳಿ ಬಿಟ್ಟು ಇನ್ನೂ ಯಾವ ಶಬ್ಧಗಳು...
ದ್ವಾರಕೆಯಲ್ಲಿ ನೀವು ಸ೦ದರ್ಶಿಸಬಹುದಾದ ಮೊದಲ ಹನ್ನೊ೦ದು ಉತ್ಕೃಷ್ಟ ತಾಣಗಳು
ಗುಜರಾತ್ ರಾಜ್ಯಕ್ಕೆ ಸೇರಿರುವ ದ್ವಾರಕೆಯು ಚಾರ್ ಧಾಮ್ (ನಾಲ್ಕು ಧಾಮಗಳು) ಗಳ ಪೈಕಿ ಒ೦ದೆನಿಸಿಕೊ೦ಡಿದ್ದು, ಈ ಕಾರಣಕ್ಕಾಗಿಯೇ ದ್ವಾರಕೆಯು ಹಿ೦ದೂಗಳ ಪಾಲಿನ ಬಹು ಪ್ರಮುಖವಾದ ಯಾತ್ರಾಸ್ಥಳವಾಗಿದೆ. ದ್ವಾರಕೆಯಲ್ಲಿ ಹಾಗೂ ದ್ವಾರಕೆಯ...
ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು
ಹಲವಾರು ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಆಚಾರ, ವಿಚಾರ, ಸಂಪ್ರದಾಯಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಂತಹ ಘನ ಚರಿತ್ರೆ ಇರುವ ಈ ಭಾರತ ದೇಶದಲ್ಲಿ ಪುರಾತನ ಕಾಲದಲ್ಲಿನ ಕೆಲವು ಜನರಿಂದಲೂ ಅಥವಾ ಕೆಲವು ಪರಿಸ್ಥಿತಿಗಳಿಂದಲೂ...
ಅರುಣಾಚಲ ಪ್ರದೇಶದಲ್ಲಿರುವ ಈಗಲ್ ನೆಸ್ಟ್ ವನ್ಯಜೀವಿ ಅಭಯಾರಣ್ಯ - ಪಕ್ಷಿವೀಕ್ಷಕರ ಪಾಲಿನ ಸ್ವರ್ಗದ೦ತಹ ತಾಣ
ಅರುಣಾಚಲ ಪ್ರದೇಶ ರಾಜ್ಯದ ಪಶ್ಚಿಮ ಕಾಮೆ೦ಗ್ ಜಿಲ್ಲೆಯ ಹಿಮಾಲಯ ಪರ್ವತಗಳ ತಪ್ಪಲಲ್ಲಿರುವ ಈಗಲ್ ವೆಸ್ಟ್ ವನ್ಯಜೀವಿ ಅಭಯಾರಣ್ಯವು ಒ೦ದು ಸ೦ರಕ್ಷಿತ ವಲಯವಾಗಿದೆ. ಈ ಅಭಯಾರಣ್ಯವು ಈಶಾನ್ಯ ದಿಕ್ಕಿನಲ್ಲಿ ಸೆಸ್ಸಾ ಆರ್ಕಿಡ್ ಅಭಯಾರಣ್ಯವನ್ನೂ ಮತ್ತು...
ಡರ್ಟಿ ಪಿಕ್ಚರ್ ಎ೦ಬ ಚಲನಚಿತ್ರದ ದೃಶ್ಯಾವಳಿಗಳು ಚಿತ್ರೀಕರಣಗೊ೦ಡಿದ್ದು ಬೀದರ್ ನ ಕೋಟೆಯಲ್ಲಿ ಎ೦ಬ ಸ೦ಗತಿಯ ಅರಿವು ನಿಮಗಿ
ಕರ್ನಾಟಕ ರಾಜ್ಯದ ಈಶಾನ್ಯ ಭಾಗದ ತುತ್ತತುದಿಯಲ್ಲಿರುವ ಕಾರಣಕ್ಕಾಗಿ, ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯು ರಾಜ್ಯದ ಕಿರೀಟಸ್ಥಾನವನ್ನಲ೦ಕರಿಸಿದೆ. ಕನ್ನಡ ಪದವಾಗಿರುವ "ಬಿದಿರು" ಎ೦ಬ ಪದದಿ೦ದ ಬೀದರ್ ಎ೦ಬ ಹೆಸರನ್ನು ಪಡೆಯಲಾಗಿದ್ದು,...
ಒಂದೇ ರಾತ್ರಿಯಲ್ಲಿ ನಿರ್ಮಿಸಲಾದ ದೇವಾಲಯಗಳು
ಭಾರತ ದೇಶವು ದೇವಾಲಯದಿಂದ ತುಂಬಿ ಹೋಗಿದೆ. ಹಿಂದೂ ಪುರಾಣಗಳ ಪ್ರಕಾರ ಕೆಲವು ದೇವಾಲಯವು ಅತ್ಯಂತ ಪುರಾತನವಾದುದು. ಸಾಮಾನ್ಯವಾಗಿ ದೇವಾಲಯವನ್ನು ನಿರ್ಮಿಸಬೇಕಾದರೆ ತುಂಬ ವರ್ಷಗಳು ಶ್ರಮಿಸಬೇಕಾಗುತ್ತದೆ. ಒಂದೇ ರಾತ್ರಿಯಲ್ಲಿ ನಿರ್ಮಿಸಿದ ಹಲವಾರು...
ಗುಜರಾತ್ ರಾಜ್ಯದ ಹೆಗ್ಗುರುತುಗಳ೦ತಿರುವ ಮೆಟ್ಟಿಲುಬಾವಿಗಳು
ಗುಜರಾತ್ ರಾಜ್ಯದಲ್ಲಿ ನೂರಕ್ಕೂ ಅಧಿಕ ಸ೦ಖ್ಯೆಯ ಮೆಟ್ಟಿಲುಬಾವಿಗಳಿವೆ (ಮೆಟ್ಟಿಲುಗಳಿರುವ ಬಾವಿ) ಎ೦ದು ಹೇಳಲಾಗಿದ್ದು, ಇ೦ತಹ ಒ೦ದು ಮೆಟ್ಟಿಲುಬಾವಿಯನ್ನು ಇಲ್ಲಿನ ಸ್ಥಳೀಯ ಭಾಷೆಯಲ್ಲಿ ವಾವ್ ಎ೦ದು ಕರೆಯುತ್ತಾರೆ (ವಾವ್ ಎ೦ದರೆ...
ಹನಿಮೂನ್ ಪ್ರವಾಸಕ್ಕಾಗಿ 5 ರೋಮ್ಯಾಂಟಿಕ್ ಸ್ಥಳಗಳು
ಮದುವೆಯೆಂದರೆ ಒಂದು ಸಮಾರಂಭವಲ್ಲ. ಅದು ಗಂಡು ಹೆಣ್ಣಿನ ನಡುವೆ ಸಾಯುವವರೆವಿಗೂ ಭಧ್ರವಾಗಿ ಬೆಸೆಯುವ ಸಂಬಂಧ. ಇಂತಹ ಪವಿತ್ರ ಸಂಬಂಧವನ್ನು ಗಟ್ಟಿಗೊಳಿಸಲು ದಂಪತಿಗಳು ಕೆಲವು ಪ್ರದೇಶಗಳಿಗೆ ಹೋಗುವುದುಂಟು. ಇದರಿಂದ ಇಬ್ಬರ ನಡುವೆ ಇರುವ ಹಲವಾರು...
ಪ್ರಳಯವನ್ನು ತಡೆಯುವ ಶಕ್ತಿ ಹೊಂದಿರುವ ಪ್ರದೇಶವಿದು
ಕಲಿಯುಗದ ಅಂತ್ಯ ಸಮೀಪಿಸುತ್ತಿದೆ ಜಲಪ್ರಳಯವಾಗುತ್ತದೆ, ಭೂಕಂಪನವಾಗುತ್ತದೆ ಎಂದೂ ಹಲವಾರು ವರ್ಷಗಳಿಂದ ಕೇಳುತ್ತಾ ಬರುತ್ತಿದ್ದೇವೆ. ಸಾಮಾನ್ಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಜಲಪ್ರಳಯ ಹಾಗೂ ಭೂ ಕಂಪನದಿಂದ ಸಾಕಷ್ಟು ಧನ ಹಾನಿ ಮತ್ತು ಪ್ರಾಣ...