ಸ್ವಾತಂತ್ರ್ಯ ದಿನದಂದು ಸ್ವತಂತ್ರವಾಗಿ ಪ್ರವಾಸ ಮಾಡಿ ಹಣ ಉಳಿಸಿ
ಸ್ವಾತಂತ್ರ್ಯ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಸ್ವಾತಂತ್ರ್ಯ ಬರುತ್ತಿದ್ದಂತೆ ಹಲವಾರು ಆನಂದಗಳು, ಸಂತಸದ ಕ್ಶಣಗಳು ಹುಡುಕುತ್ತ ಬರುತ್ತವೆ. ಪ್ರವಾಸ ಮಾಡುವ ಸಂದರ್ಭದಲ್ಲಿ ಹಣ ಮರುಸಂದಾಯವಾಗುವ ಕೊಡುಗೆಗಳು, ಹೋಟೆಲ್ ರೂಂ ಹಾಗೂ ಫ್ಲೈಟ್...
ಬದರಿನಾಥ ಏನು ಮಹತ್ವ, ಏನು ವಿಶೆಷತೆ, ಗೊತ್ತೆ?
ಭಾರತದ ಹಲವು ಭಾಗಗಳಲ್ಲಿ ಕಂಡುಬರುವ ಹಲವು ಸ್ಥಳಗಳು ಸಾಕಷ್ಟು ವಿಶೇಷವಗಿವೆ. ಅದರಲ್ಲಿಯೂ ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದ ಅನೇಕ ಸ್ಥಳಗಳು ತಮ್ಮದೆ ಆದ ಹಿನ್ನಿಲೆ, ದಂತಕಥೆಗಳನ್ನು ಹೊಂದಿದ್ದು ಇಂದು ಧಾರ್ಮಿಕ ತಾಣಗಳಾಗಿ ಪ್ರವಾಸಿಗರನ್ನು...
ಪ್ರವಾಸಿ ಆಕರ್ಷಣೆಯ ಸರ್ಪ ಉದ್ಯಾನಗಳು
ಸರಿಸೃಪಗಳ ವರ್ಗಕ್ಕೆ ಸೇರಿರುವ, ಆದರೆ ನೆಲದ ಮೇಲೆ ಹರಿದಾಡುವ ಜಂತುವಾಗಿ ಸರ್ಪ ಅಥವಾ ಹಾವುಗಳನ್ನು ಕಂಡಾಗ ಯಾರಿಗೆ ಆಗಲಿ ಒಂದು ರೀತಿಯ ಭಯ ಮಿಶ್ರಿತ ಕುತೂಹಲ ಮೂಡುವುದು ಸಹಜ. ಸಾಮಾನ್ಯವಾಗಿ ಕಣ್ಣಿಗೆ ಸುಲಭವಾಗಿ ಗೋಚರಿಸದ ಈ ಸರಿಸೃಪಗಳು...
ಇಷ್ಟಾರ್ಥ ಈಡೇರಿದಲ್ಲಿ ಘಂಟೆ ನೀಡಿ ಕೃತಾರ್ಥರಾಗಿ
ಈ ದೇವಾಲಯ ಒಂದು ರೀತಿಯಲ್ಲಿ ವಿಶೇಷವೆಂದೆ ಹೇಳಬಹುದು. ಬಹುಶಃ ಇಲ್ಲಿ ಕಂಡುಬರುವ ನೋಟ ದೇಶದ ಮತ್ತಿನ್ಯಾವ ದೇವಾಲಯಗಳಲ್ಲಿಯೂ ಕಂಡುಬರಲಿಕ್ಕಿಲ್ಲ. ಆ ನಿಟ್ಟಿನಿಂದಲೂ ಇದು ಸಾಕಷ್ಟು ಜನರ ಗಮನ ಸೆಳೆಯುತ್ತದೆ. ಇದನ್ನೊಮ್ಮೆ ನೋಡಿದರೆ ಇದು ದೇವಾಲಯವೋ...
ಸಂಸಾರಿ ಪುರುಷರು ಈ ಬ್ರಹ್ಮನನ್ನು ದರ್ಶಿಸುವಂತಿಲ್ಲ!
ಮೊದಲೆ ಬ್ರಹ್ಮ ದೇವರಿಗೆ ಮುಡಿಪಾದ ದೇವಾಲಯಗಳು ಬಲು ಅಪರೂಪ. ಪರಿಸ್ಥಿತಿ ಹೀಗಿರುವಾಗ ಇರುವ ದೇಶದ ಒಂದು ಪ್ರಮುಖವಾದ ಬ್ರಹ್ಮನ ದೇವಾಲಯದಲ್ಲೆ ಗಂಡಸರಿಗೆ ಪ್ರವೇಶವಿಲ್ಲವೆಂದರೆ ಹೇಗೆ? ಇದು ಆಶ್ಚರ್ಯವೆನಿಸಿದರೂ ಕಟು ಸತ್ಯ. ಇನ್ನೊಂದು...
ಪುರುಷರಿಗಿಲ್ಲ ಆಹ್ವಾನ! ಮಹಿಳೆಯರಿಗೆ ಮಾತ್ರ ಅವಕಾಶ!
ಇತ್ತೀಚಿಗಷ್ಟೆ ದೇಶದಲ್ಲಿ ಮಹಿಳೆಯರಿಗೆ ಪ್ರವೇಶಿಸಲು ನಿರ್ಬಂಧವಿರುವ ಕೆಲವು ಪ್ರಮುಖ ದೇವಾಲಯಗಳ ಕುರಿತು ಸಾಕಷ್ಟು ವಿವಾದವೆದ್ದು ತಣ್ಣಗಾಗಿರುವುದು ಗೊತ್ತೆ ಇದೆ. ಪುರುಷರಿಗೆ ಸರಿ ಸಮಾನವಾಗಿರುವ ಮಹಿಳೆಯರಿಗೂ ಸಹ ಮೂಲಭೂತ ಹಕ್ಕಿದ್ದು ಯಾಕೆ...
ಸಕಲ ದೇವತೆಗಳು ನೆಲೆಸಿರುವ ಏಕೈಕ ಸ್ಥಳವಿದು!
ಸಂಸ್ಕೃತದಲ್ಲಿ ಹೇಳಿರುವಂತೆ "ವಸುದೈವ ಕುಟುಂಬಕಂ" ಎನ್ನುವ ವಾಕ್ಯವು ನಮ್ಮ ಸನಾತನ ಧರ್ಮ ಬೋಧಿಸುವ ಮಹತ್ತರ ತತ್ವವಾಗಿದೆ. ಇದರ ಅರ್ಥ ಇಷ್ಟೆ ಸಂಪೂರ್ಣ ವಿಶ್ವವೆ ಒಂದು ಕುಟುಂಬವಾಗಿದೆ ಎಂದು. ಈ ರೀತಿಯ ಉನ್ನತ ವಿಚಾರಧಾರೆಯನ್ನು ಹಿಂದುಗಳು...
ಶಿವನಿಗೆ ಶಿಕ್ಷಕನಾಗಿರುವ ಸ್ವಾಮಿನಾಥಸ್ವಾಮಿಯ ನೆಲೆ
ಮಗನಿಂದಲೆ ತಂದೆಗೆ ಶಿಕ್ಷಣ ಜ್ಞಾನ ಬೋಧನೆಯಾದರೆ ಹೇಗಿರುತ್ತದೆ? ಎಲ್ಲ ತಂದೆಗೂ ತನ್ನ ಮಗನ ಮೇಲೆ ಅಪಾರ ಗೌರವ, ಪ್ರೀತಿ ಉಂಟಾಗುವುದು ಸಹಜವೆ ಅಲ್ಲವೆ. ಅದೇ ರೀತಿಯಾಗಿ ಶಿವನೂ ಸಹ ಇಂತಹ ಒಂದು ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾನೆಂದರೆ ಅಚ್ಚರಿಯಾದರೂ...
ಗರ್ಭ ರಕ್ಷಿಸಿ ಸುಸೂತ್ರ ಹೆರಿಗೆಯಾಗುವಂತೆ ಹರಸುವ ದೇವಿ!
ತಮಿಳುನಾಡು ರಾಜಯದಲ್ಲಿರುವ ಈ ದೇವಾಲಯದ ಕುರಿತು ಸಾಕಷ್ಟು ಜನರಿಗೆ ತಿಳಿದಿಲ್ಲವಾದರೂ ಗೊತ್ತಿರುವವರಿಗೆ ಈ ದೇವಿಯ ಮಹಿಮೆ ಗೊತ್ತಿರದೆ ಇರಲಾರದು. ಅದೆಷ್ಟೊ ಮಕ್ಕಳಿಲ್ಲದ ಸುಮಂಗಲಿಯರು ಈ ದೇವಿಗೆ ಬಂದು ಪ್ರಾರ್ಥಿಸಿ ಸಂತಾನ ಫಲವನ್ನು...
ಮುರುಗೇಶಪಾಳ್ಯದ ಕೆಂಪ್ ಫೋರ್ಟ್ ಶಿವನ ವಿಶೇಷತೆಗಳು
ಐಟಿ ಹಬ್, ಭಾರತದ ಸಿಲಿಕಾನ್ ಕಣಿವೆ, ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಪ್ರೀತಿಯಿಂದ ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂತಲೂ ಕರೆಸಿಕೊಳ್ಳುತ್ತದೆ. ಇಂದಿನ ಭಾರತದ ಹೊಸ ಮುಖ ಎಂತಲೆ...
ಅರ್ಚಕನ ಜೊತೆಯಲ್ಲೆ ನೀವೂ ಮಂತ್ರ ಹೇಳಬಹುದಿಲ್ಲಿ!
ಇದು ಬಾಲ ಮುರುಗನ ಅಂದರೆ ಶಿವನ ಪುತ್ರ ಕಾರ್ತಿಕೇಯನಿಗೆ ಮುಡಿಪಾದ ದೇವಾಲಯ. ತಮಿಳು ಸಾಹಿತ್ಯದಲ್ಲಿ ಬೆಟ್ಟ ಪ್ರದೇಶಗಳನ್ನು ಕುರಿಂಜಿ ಎಂದು ಸಂಬೋಧಿಸಲಾಗಿದೆ ಹಾಗೂ ಕುರಿಂಜಿಯ ಅಧಿ ದೇವತೆಯಾಗಿ ಮುರುಗನನ್ನು ಹೆಚ್ಚಾಗಿ ಆರಾಧಿಸಲಾಗುತ್ತದೆ....
ಹೊಚ್ಚ ಹೊಸ ನೇಟಿವ್ ಪ್ಲ್ಯಾನೆಟ್ ಪ್ರಿಸ್ಮಾ ಸ್ಪರ್ಧೆ
ನೇಟಿವ್ ಪ್ಲ್ಯಾನೆಟ್, ಮತ್ತೊಂದು ಅದ್ಭುತವಾದ ಸ್ಪರ್ಧೆಯೊಂದನ್ನು ತನ್ನ ಓದುಗರಿಗಾಗಿ ಸಾದರಪಡಿಸುತ್ತಿದೆ. ಎಲ್ಲೆಡೆ "ಪ್ರಿಸ್ಮಾ" ದ ಹವಾ ಜಾಸ್ತಿಯಾಗಿದ್ದು ಈ ಸಂದರ್ಭದಲ್ಲಿ ಸ್ಪರ್ಧೆಯೂ ಸಹ ಪ್ರಿಸ್ಮಾದ ಸುತ್ತಲೆ ಹೆಣೆದುಕೊಂಡಿದೆ. ಪ್ರಿಸ್ಮಾ...
ಪಾರ್ವತಿಯ ಹೆಸರನ್ನಿಟ್ಟುಕೊಂಡ ಬೆಟ್ಟದ ಕಥೆ
ಈ ಬೆಟ್ಟವು ನಿಜಕ್ಕೂ ಒಂದು ಅದ್ಭುತ ಹಾಗೂ ನಗರದ ಜನರಿಗೆ ದಣಿವಾರಿಸುವ, ವಿಶ್ರಾಂತಿ ನೀಡುವ ಅಷ್ಟೆ ಏಕೆ ನಗರದ ಹೃದಯ ಸೆಳೆವಂತಹ ಪಾಕ್ಷಿಕ ನೋಟ ಕರುಣಿಸುವ ಅದ್ಭುತ ತಾಣವಾಗಿದೆ. ಇದರ ಇನ್ನೊಂದು ವಿಶೆಷತೆಯೆಂದರೆ ಇದು ಪ್ರಸಿದ್ಧ ಹಾಗೂ...
ಏನಾಶ್ಚರ್ಯ! ಶಕುನಿಗೂ ಇದೆ ದೇವಾಲಯ!
ಜಗತ್ತಿನಲ್ಲೆ ಅತ್ಯಂತ ಶ್ರೀಮಂತವಾದ ಸಂಸ್ಕೃತಿ-ಸಂಪ್ರದಾಯಾಚರಣೆಗಳನ್ನು ಹೊಂದಿರುವ ಭಾರತದಲ್ಲಿ ಅದೆಷ್ಟೊ ಚಿತ್ರ ವಿಚಿತ್ರ ಆಚರಣೆಗಳಿವೆ, ದೇವಾಲಯಗಳಿವೆ ಎಂದರೆ ತಪ್ಪಾಗಲಾರದು. ಆ ಒಂದು ನಿಟ್ಟಿನಲ್ಲಿ ಪ್ರಸ್ತುತ ಲೇಖನವು ಅಚ್ಚರಿ ಪಡಬಹುದಾದ...
ದಕ್ಷಿಣದ ದ್ವಾರಕೆಯು ಇದೆ! ಭೂಲೋಕದ ವೈಕುಂಠವೂ ಇದೆ!
ಹಿಂದುಗಳು ನಂಬುವಂತೆ ಶೇಷಶಯನನಾದ ಶ್ರೀಮನ್ನಾರಾಯಣನು ಅಂದರೆ ವಿಷ್ಣು ದೇವರು ನೆಲೆಸಿರುವ ಸ್ಥಳವನ್ನು ವೈಕುಂಠ ಎಂದು ಕರೆಯಲಾಗುತ್ತದೆ. ಸಾಕ್ಷಾತ್ ಸೃಷ್ಟಿ ಪರಿಪಾಲಕನ ನಿವಾಸ ಸ್ಥಳವೆ ಆಗಿರುವುದರಿಂದ ವೈಕುಂಠದ ಪಾವಿತ್ರ್ಯತೆಯ ಕುರಿತು...
ಯಾವುದೆ ಗುಪ್ತಶುಲ್ಕಗಳಿಲ್ಲ ನಿಶ್ಚಿತ ಹಣ ಮರುಪಾವತಿ
ಒಮ್ಮೊಮ್ಮೆ ಪ್ರವಾಸ ಮಾಡಲು ವಿವಿಧ ಕೊಡುಗೆಗಲನ್ನು ನೋಡಿದಾಗ ಕೊನೆಗೆ ಅದರಲ್ಲಿರುವ ಗುಪ್ತ ಶುಲ್ಕಗಳಿಂದ ಸಾಕಷ್ಟು ಬೇಸರವಾಗುತ್ತದೆಯಲ್ಲವೆ? ಇದರಿಂದ ಪ್ರವಾಸಿ ಚಟುವಟಿಕೆಯಾನಂದವನ್ನೂ ಸಹ ಸರಿಯಾಗಿ ಅನುಭವಿಸಲಾಗುವುದಿಲ್ಲ. ಇನ್ನೂ ಈ ಬಗ್ಗೆ...
ಮಂತ್ರಾಲಯ ಬಿಟ್ಟು ದಕ್ಷಿಣದಲ್ಲಿರುವ ರಾಯರ 3 ವಿಶಿಷ್ಟ ಸನ್ನಿಧಿಗಳು
ಬೃಂದಾವನದಲ್ಲಿ ನೆಲೆಸಿ ಇಂದಿಗೂ ಭಕ್ತರನ್ನು ಕಷ್ಟ-ಕಾರ್ಪಣ್ಯಗಳಿಂದ ಕಾಪಾಡುತ್ತ, ಹೊಸ ಜೀವನ ನೀಡಿ ಹರಸುತ್ತ ಭಕ್ತರ ಹೃದಯದಲ್ಲಿ ನಿರಂತರವಾಗಿ ನೆಲೆಯೂರಿರುವ ಗುರು ರಾಘವೇಂದ್ರರು ಬಹು ಜನರಿಗೆ ನೆಚ್ಚಿನ ಹಾಗೂ ಆರಾಧ್ಯ ದೈವ. ದ್ವೈತ ಪಂಥದ...
ಶಿರಾಲಿಯ ಪ್ರಭಾವಿ ಮಹಾಮಾಯಾ ಹಾಗೂ ಗಣೇಶ
ಕಡಲ ತೀರದ ಗ್ರಾಮವೊಂದರಲ್ಲಿ ನೆಲೆಸಿರುವ ಈ ಗಣೇಶ ಹಾಗೂ ದುರ್ಗಾದೇವಿ ಹಲವು ಮನೆತನಗಳ ಕುಲದೇವರುಗಳು. ವಿಶೇಷವಾಗಿ ಹೇಳಬೇಕೆಂದರೆ ಉತ್ತರ ಕನ್ನಡ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸಾಮಾನ್ಯವಾಗಿ ವಾಸಿಸುತ್ತಿರುವ ನಾಯಕ್, ಕಾಮತ್, ಮಲ್ಯ,...