ಇದು ಯಾತ್ರಾದ ಅಮೋಘ ಕೊಡುಗೆ!
ಯಾತ್ರಾ ಪ್ರವಾಸಿ ತಾಣವು ತನ್ನ ಗ್ರಾಹಕರಿಗೆಂದು ಉಪಯುಕ್ತವಾದ ರಜಾ ಕ್ಯಾಲೆಂಡರ್ ಅನ್ನು ಹೊರತಂದಿದೆ. ನೀವು ಮಾಡಬೇಕಾದ ಹತ್ತು ಚಟುವಟಿಕೆಗಳು ಯಾವುವೆಂದು ಈಗಲೆ ನೋಡಿ. ಅದಕ್ಕೂ ಮೊದಲು ಈ ಅದ್ಭುತ ಕೊಡುಗೆಗಳ ಲಾಭ ಪಡೆಯಲು ಇಲ್ಲಿ ತಪ್ಪದೆ ಕ್ಲಿಕ್...
ತೀರ್ಥಹಳ್ಳಿಯ ಆನಂದಗಿರಿ ಮತ್ತು ಸಿದ್ಧೇಶ್ವರ ಗುಡ್ಡ!
ಕರ್ನಾಟಕದ ಸುಂದರ ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯು ಸಾಕಷ್ಟು ಸೌಂದರ್ಯಭರಿತ ಪ್ರವಾಸಿ ತಾಣಗಳಿಂದ ಕೂಡಿದೆ. ಮಲೆನಾಡು ಮೊದಲೆ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುವ ಪ್ರದೇಶ. ಹಾಗಾಗಿ ಇಲ್ಲಿರುವ ಒಂದೊಂದು ಸ್ಥಳಗಳೂ ಸಹ ಒಂದೊಂದು...
ವಿಲ್ವಾದ್ರಿನಾಥ ರಾಮನ ಒಂದು ಮುಖ್ಯ ದೇವಾಲಯ
ವಿಷ್ಣುವಿನ ಏಳನೇಯ ಅವತಾರವಾದ ರಾಮನಿಗೆ ಮುಡಿಪಾದ ಅನೇಕ ದೇವಾಲಯಗಳನ್ನು ಭಾರತದಾದ್ಯಂತ ಕಾಣಬಹುದು. ಉತ್ತರ ಭಾರತದಲ್ಲಿ ಬಲು ಜನಪ್ರೀಯನಾಗಿರುವ ರಾಮನು ದಕ್ಷಿಣ ಭಾರತದಲ್ಲೂ ಸಹ ಅಷ್ಟೆ ಹೆಸರುವಾಸಿಯಾದರೂ ಅವನಿಗೆ ಮುಡಿಪಾದ ದೇವಾಲಯಗಳ ಸಂಖ್ಯೆ...
ಪುಣೆ ಬಳಿಯ ಮಿನಿ ತಿರುಪತಿ ಬಾಲಾಜಿ ದೇವಾಲಯ!
ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿ-ತಿರುಮಲ ಕ್ಷೇತ್ರವೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ವಿಶ್ವವಿಖ್ಯಾತಿಗಳಿಸಿರುವ ಈ ಕ್ಷೇತ್ರವು ಜಗದೊಡೆಯ ವೆಂಕಟೇಶ್ವರ ಅರ್ಥಾತ್ ಬಾಲಾಜಿಗೆ ಮುಡಿಪಾದ ದೇವಾಲಯವಿರುವ ಪರಮ...
ಪುಣೆಯ ಪ್ರಧಾನ ದೇವಿ ಚತುರ್ಶೃಂಗಿ ದರ್ಶನ!
ರಾಜ್ಯ - ಮಹಾರಾಷ್ಟ್ರನಗರ - ಪುಣೆ ವಿಶೇಷತೆ : ಜನಪ್ರೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಾಗೂ ಪ್ರಮುಖ ಧಾರ್ಮಿಕ ರಚನೆಗಳನ್ನು ಹೊಂದಿರುವ ಪುಣ್ಯ ನಗರ! ಪುಣೆ ನಗರ ಪರಿಚಯ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ...
ಗೋವಿಂದನಹಳ್ಳಿ ಪಂಚಲಿಂಗೇಶ್ವರ ದೇವಾಲಯ!
ರಾಜ್ಯ - ಕರ್ನಾಟಕಜಿಲ್ಲೆ - ಮಂಡ್ಯತಾಲೂಕು - ಕೃಷ್ಣರಾಜಪೇಟೆ ವಿಶೇಷತೆ - ಹದಿಮೂರನೇಯ ಶತಮಾನದ ಹೊಯ್ಸಳ ವಾಸ್ತುಶೈಲಿಯ ಮನಮೋಹಕ ಕೆತ್ತನೆಯುಳ್ಳ ಪಂಚಲಿಂಗೇಶ್ವರ ದೇವಾಲಯ ಮಂಡ್ಯ ಜಿಲ್ಲೆ ಕರ್ನಾಟಕದ ಸಕ್ಕರೆ ನಾಡು ಎಂದೆ ಜನಜನಿತವಾದ ಮಂಡ್ಯ...
ದುರ್ಗಾದೇವಿಗೆ ಮುಡಿಪಾದ ಉಡುಪಿಯ ಶಕ್ತಿಪೀಠಗಳು
ಕರ್ನಾಟಕದ ಸುಂದರ ಪ್ರವಾಸಿ ಸ್ಥಳಗಳ ಪೈಕಿ ಉಡುಪಿಯೂ ಸಹ ಒಂದು. ಕೇವಲ ಕಡಲ ತೀರಗಳಿಂದಾಗಿ ಮಾತ್ರವೆ ಅಲ್ಲದೆ ದೇವಾಲಯಗಳಿಂದಾಗಿಯೂ ಅತಿ ಹೆಚ್ಚು ಮಹತ್ವ ಪಡೆದ ಕ್ಷೇತ್ರವಾಗಿ ಹೆಸರುವಾಸಿಯಾಗಿದೆ. ಅದಕ್ಕಾಗಿಯೆ ಇದನ್ನು ದೇವಾಲಯಗಳ ನಗರ ಎಂತಲೂ ಸಹ...
ಶಿವನ ಆಕರ್ಷಕ ಭೂಗತ ದೇವಾಲಯವಿದು!
ರಾಜ್ಯ - ಕರ್ನಾಟಕಜಿಲ್ಲೆ - ಬಳ್ಳಾರಿತಾಣ - ಹಂಪಿ ವಿಶೇಷತೆ : ವಿಜಯನಗರ ಸಾಮ್ರಾಜ್ಯದ ವೈಭವತೆಯನ್ನು ಎತ್ತಿ ತೋರುವ ಅಗಾಧ ಸಂಖ್ಯೆಯಲ್ಲಿರುವ ಸ್ಮಾರಕ ರಚನೆಗಳ ಸಮೂಹ ಹಾಗೂ ಯುನೆಸ್ಕೊದಿಂದ ವಿಶ್ವಪಾರಂಪರಿಕ ತಾಣದ ಮಾನ್ಯತೆ ಹಂಪಿ ಕಿರು ಪರಿಚಯ...
ಚುಂಬಕದಂತೆ ಸೆಳೆಯುವ ಎಳಗಿರಿ!
ಇದರ ಮೈಮಾಟವೆ ಹಾಗೆ, ಒಮ್ಮೆ ನೋಡಿದರೆ ಸಾಕು ಹೇಗೆ ಚುಂಬಕವು ಕಬ್ಬಿಣವನ್ನು ಎಳೆಯುತ್ತದೊ ಅದೆ ರೀತಿಯಲ್ಲಿ ಇದು ಪ್ರವಾಸಿಗರನ್ನು ತನ್ನೆಡೆ ಎಳೆಯುತ್ತದೆ. ಎಳಗಿರಿ ಅಥವಾ ಯಳಗಿರಿ ಎಂತಲೂ ಕರೆಯಲ್ಪಡುವ ಈ ಚಿಕ್ಕ ಹಾಗೂ ಸುಂದರ ಗಿರಿಧಾಮವು ಕೆಲವು...
ಕರುನಾಳು ಯಡಿಯೂರವಾಸ ಸಿದ್ಧಲಿಂಗೇಶ್ವರ!
ರಾಜ್ಯ - ಕರ್ನಾಟಕಜಿಲ್ಲೆ - ತುಮಕೂರುತಾಲೂಕು - ಕುಣಿಗಲ್ ವಿಶೇಷತೆ : ಕುಣಿಗಲ್ ತಾಲೂಕಿನಲ್ಲಿ ಯಡಿಯೂರು ಗ್ರಾಮದ ಪ್ರಖ್ಯಾತ ಶ್ರಿ ಸಿದ್ಧಲಿಂಗೇಶ್ವರ ಸ್ವಾಮಿಯ ದೇವಾಲಯ ದೇವಾಲಯ ಪರಿಚಯ ಕರುನಾಳು ಯಡಿಯೂರ ವಾಸ....ಸಿದ್ಧಲಿಂಗೇಶ, ಪೊರೆಯೋ ಹೇ...
ಶೃಂಗೇರಿಯ ಮಲಯಾಳ ಬ್ರಹ್ಮ ದೇವಸ್ಥಾನ!
ಏನಪ್ಪಾ ಇದು ವಿಚಿತ್ರ! ಶೃಂಗೇರಿಗೂ ಮಲಯಾಳ ಬ್ರಹ್ಮನಿಗೂ ಎಲ್ಲಿಯ ಸಂಬಂಧ? ಅಷ್ಟಕ್ಕೂ ಈ ಮಲಯಾಳ ಬ್ರಹ್ಮನಾರು? ಇವನಿಗೇಕೆ ಈ ದೇವಾಲಯ? ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿರಬೇಕಲ್ಲವೆ? ಹಾಗಾದರೆ ಈ ಲೇಖನ ಓದಿ. ಈ ಮಲಯಾಳ ಬ್ರಹ್ಮನ...
ಹಿರಿಯೂರಿನ ತೇರು ಮಲ್ಲೇಶ್ವರ ದೇವಾಲಯ!
ರಾಜ್ಯ - ಕರ್ನಾಟಕಜಿಲ್ಲೆ - ಚಿತ್ರದುರ್ಗಪಟ್ಟಣ - ಹಿರಿಯೂರು ವಿಶೇಷತೆ : ಶಿವನಿಗೆ ಮುಡಿಪಾದ ಹಾಗೂ ತಲೂಕು ಕೇಂದ್ರದ ಅತಿ ಪ್ರಮುಖ ಧಾರ್ಮಿಕ ಕೇಂದ್ರವಾದ ತೇರು ಮಲ್ಲೇಶ್ವರನ ದೇವಸ್ಥಾನ ಹಿರಿಯೂರು ಪರಿಚಯ ಕರ್ನಾಟಕದ ಚಿತ್ರದುರ್ಗ...
ತಂಬೂರು ಬಸವಣ್ಣನಿಗೊಂದು ಭೇಟಿ!
ರಾಜ್ಯ - ಕರ್ನಾಟಕಜಿಲ್ಲೆ - ಧಾರವಾಡತಾಲೂಕು - ಕಲಘಟಗಿ ವಿಶೇಷತೆ : ಲಿಂಗಾಯತ ಧರ್ಮದವರು ಹೆಚ್ಚಾಗಿ ಪರಿಪಾಲಿಸುವ ತಂಬೂರು ಬಸವಣ್ಣನ ಪ್ರಾಚೀನ ದೇವಾಲಯ ತಂಬೂರು ಪರಿಚಯ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿರುವ ತಂಬೂರು...
ಮಹದಾನಂದ ನೀಡುವ ಮಹಾದಾಯಿ!
ಸಾಕಷ್ಟು ಜನರಿಗೆ ಇಂದು ಮಹಾದಾಯಿ ಎಂದು ಹೇಳಿದರೆ ಸಾಕು, ಅಯ್ಯೋ ಅದೊಂದು ವಿವಾದವೆಂದೆ ವಿಷಾದಿಸುತ್ತಾರೆ. ವಿವಾದವೇನೊ ಇದೆ ಸರಿ. ಅದು ಕಾಲದ ತೀರ್ಮಾನಕ್ಕೆ ಬಿಡೋಣ. ಆದರೆ ಮಹಾದಾಯಿಯ ಸೌಂದರ್ಯ ಹೇಗಿದೆ ಗೊತ್ತೆ? ಇದು ಹರಿಯುವ ಪಥದ...
ಮನದಲ್ಲಿ ನೆಲೆಸುವ ಬನವಾಸಿ ಮಧುಕೇಶ್ವರ!
ರಾಜ್ಯ - ಕರ್ನಾಟಕಜಿಲ್ಲೆ - ಉತ್ತರ ಕನ್ನಡಪಟ್ಟಣ - ಬನವಾಸಿ ವಿಶೇಷತೆ - ಮಧುಕೇಶ್ವರ ದೇವಾಲಯ ಮಧುಕೇಶ್ವರ ದೇವಾಲಯ ಮುನ್ನೋಟ : ಕದಂಬ ವಾಸ್ತುಶೈಲಿ ಹೊಂದಿರುವ ಶಿವನಿಗೆ ಮುಡಿಪಾದ ಮಧುಕೇಶ್ವರ ದೇವಾಲಯ ಬನವಾಸಿ ಪಟ್ಟಣದಲ್ಲಿರುವ ಅತಿ ಪ್ರಮುಖ...
ನೈಮಿಶಾರಣ್ಯ : ವಿಷ್ಣುವಿನ ಸ್ವಯಂವ್ಯಕ್ತ ಕ್ಷೇತ್ರ!
ತಮಿಳಿನಲ್ಲಿ ಜನಪ್ರೀಯವಾಗಿ ಕರೆಯಲಾಗುವ ಅಳ್ವರರು ಎಂದರೆ ತಮಿಳು ವೈಷ್ಣವ ಸಂತರು. ವಿಷ್ಣುವಿನ ಪರಮ ಭಕ್ತರಾದ ಹನ್ನೆರಡು ಸಂತರ ಸಮೂಹವನ್ನು ಅಳ್ವರ್ ಎಂದು ಕರೆಯುತ್ತಾರೆ. ಇವರು ದೇಶ ಸಂಚಾರ ಮಾಡಿ ವಿಷ್ಣುವಿನನ್ನು ಕೊಂಡಾಡುತ್ತ ಭಜಿಸುತ್ತ...
ವಿಶ್ವಾಮಿತ್ರ ಬ್ರಹ್ಮರ್ಷಿ ಪದವಿ ಪಡೆದ ಸ್ಥಳ!
ಕೌಶಿಕ ಮಹಾರಾಜನಾಗಿ ತನ್ನ ಅಹಂಕಾರದಿಂದ ಎಲ್ಲೆ ಗೆಲ್ಲಬಲ್ಲೆ ಎಂದು ವಸಿಷ್ಠ ಮುನಿಗಳೊಂದಿಗೆ ಯುದ್ಧ ಮಾಡಿ ಅವರಿಂದ ಸೋಲಲ್ಪಟ್ಟು ಕೊನೆಗೆ ತಾನೂ ಸಹ ವಸಿಷ್ಠರ ಹಾಗೆ ಸಿದ್ಧಿಯನ್ನು ಪಡೆಯಬೇಕೆಂದು ಇಚ್ಛಿಸಿ ಕಠಿಣ ತಪಸ್ಸು ಮಾಡಿ ಲೋಕವೆ...
ಮಣಿಕ ಪ್ರಭುಗಳ ಸಂಜೀವಿನಿ ಸಮಾಧಿ ಸ್ಥಳ!
ಹತ್ತೊಂಬತ್ತನೇಯ ಶತಾಮನದ ಪ್ರಾರಂಭದಲ್ಲಿ ಆಗಿ ಹೋದ ಒಬ್ಬ ಜನಪ್ರೀಯ ಹಿಂದು ಸಂತರುಗಳಲ್ಲಿ ಮಣಿಕ ಪ್ರಭುಗಳು ಒಬ್ಬರು. ಇವರು ಅನುಸರಿಸುತ್ತಿದ್ದ ಸಕಲಮತ ಸಿದ್ಧಾಂತವು ಆದಿ ಶಂಕರರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದಿಂದ ಸಾಕಷ್ಟು ಪ್ರೇರಣೆ...