Search
  • Follow NativePlanet
Share

ಯಾತ್ರಾದ ಮರೆಯಲಾಗದ ಪ್ರವಾಸಿ ಕೊಡುಗೆಗಳು

ಯಾತ್ರಾದ ಮರೆಯಲಾಗದ ಪ್ರವಾಸಿ ಕೊಡುಗೆಗಳು

ಒನ್ ಇಂಡಿಯಾ ಕೂಪನ್ ವಿಭಾಗವು ತನ್ನ ಗ್ರಾಹಕರ ಅನುಕೂಲಕ್ಕೆಂದು ಯಾತ್ರಾ ಸಂಸ್ಥೆಯಿಂದ ಅಮೋಘವಾದ ಪ್ರವಾಸಿ ಕೊಡುಗೆಗಳನ್ನು ಹೊರತಂದಿದೆ. ಈ ಕೊಡುಗೆಗಳು ಎಷ್ಟೊಂದು ಅದ್ಭುತವಾಗಿದೆಯೆಂದರೆ ನಿಮಗೆ ಮತ್ತೆ ಮತ್ತೆ ಪ್ರವಾಸ ಮಾಡಬೇಕೆಂಬ ಬಯಕೆ...
ಎರಡನೇಯ

ಎರಡನೇಯ "ಮಾನಸಸರೋವರ" ಮಣಿಮಹೇಶ

ಇದನ್ನು ಎರಡನೇಯ ಮಾನಸ ಸರೋವರ/ಮಾನಸರೋವರ ಎಂದರೂ ತಪ್ಪಾಗಲಾರದು. ಮಾನಸ ಸರೋವರ ಅತ್ಯಂತ ಪವಿತ್ರ ಸರೋವರವಾಗಿದ್ದು ಟಿಬೆಟ್ ದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಮಾನಸ ಸರೋವರದ ನಂತರದಲ್ಲಿ ಈ ಸರೋವರಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ ಹಾಗೂ...
ಜಗನ್ನಾಥನ ವಿಶೇಷತೆ ಹಾಗೂ ಮುಖ್ಯ ದೇವಾಲಯಗಳು

ಜಗನ್ನಾಥನ ವಿಶೇಷತೆ ಹಾಗೂ ಮುಖ್ಯ ದೇವಾಲಯಗಳು

ಜಗತ್ತಿಗೆ ನಾಥ ಅಂದರೆ ಒಡೆಯನಾದವನಿಗೆ ಜಗನ್ನಾಥ ಎಂದು ಕರೆಯಲಾಗುತ್ತದೆ. ವಿಷ್ಣುವಿನ ಒಂದು ರೂಪವಾದ ಜಗನಾಥನನ್ನು ಪರಿಪಾಲಿಸುವ ಭಕ್ತರು ಲಕ್ಷ ಲಕ್ಷ. ಹಾಗಾಗಿ ಅವನಿಗೆ ಮುಡಿಪಾದ ದೇವಾಲಯಗಳು ಸದಾ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿಯೆ...
ಚೆಂಡಾಟ ಇಷ್ಟಪಡುವ ರಾಜರಾಜೇಶ್ವರಿ ದೇವಿ!

ಚೆಂಡಾಟ ಇಷ್ಟಪಡುವ ರಾಜರಾಜೇಶ್ವರಿ ದೇವಿ!

ಕರ್ನಾಟಕದ ಪೊಲಲಿ ಎಂಬ ಗ್ರಾಮದಲ್ಲಿರುವ ಈ ಈ ಪುರಾತನ ರಾಜರಾಜೇಶ್ವರಿಯ ದೇವಾಲಯವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಮಹತ್ವ ಪಡೆದಿದೆ. ಎಂಟನೇಯ ಶತಮಾನದಲ್ಲಿ ಈ ಪ್ರಾಂತವನ್ನಾಳುತ್ತಿದ್ದ ಸುರಾತ ಎಂಬ ರಾಜನಿಂದ ಈ ದೇವಾಲಯ...
ಈ ವಿಶಿಷ್ಟ ಶಿವಲಿಂಗಗಳನ್ನು ನೋಡಿದ್ದೀರಾ?

ಈ ವಿಶಿಷ್ಟ ಶಿವಲಿಂಗಗಳನ್ನು ನೋಡಿದ್ದೀರಾ?

ನೀವು ಭಾರತದ ಯಾವ ಸ್ಥಳದಲ್ಲೆ ಇರಿ. ಖಂಡಿತವಾಗಿಯೂ ನಿಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಶಿವನ ದೇವಾಲಯ ಇದ್ದೆ ಇರುತ್ತದೆ. ಅಷ್ಟೊಂದು ಪ್ರಖ್ಯಾತನಾಗಿದ್ದಾನೆ ನಮ್ಮ ಶಿವ. ಇನ್ನೊಂದು ವಿಷಯವೆಂದರೆ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ಶಿವನ...
ಹುಷಾರು! ಈ

ಹುಷಾರು! ಈ "ಟ್ರೆಕ್ಕುಗಳು" ಅತ್ಯಂತ ಅಪಾಯಕಾರಿ

"ಟ್ರೆಕ್ಕಿಂಗ್" ಅಥವಾ ಚಾರಣವು ಒಂದು ಸಾಹಸಮಯ ರೋಮಾಂಚಕ ಪ್ರವಾಸಿ ಚಟುವಟಿಕೆಯಾಗಿದ್ದು ಸಾಕಷ್ಟು ಉತ್ಸಾಹವನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಯುವಜನಾಂಗದವರಲ್ಲಿ ಇದು ಬಲು ನೆಚ್ಚಿನ ಚಟುವಟಿಕೆಯಾಗಿದೆ. ರಸ್ತೆಯಿಲ್ಲದೆ,...
18 ಸಿದ್ಧರ ಮುಖ್ಯಸ್ಥನಾದ ಮಹಾನಂದಿ ದೇವಾಲಯ

18 ಸಿದ್ಧರ ಮುಖ್ಯಸ್ಥನಾದ ಮಹಾನಂದಿ ದೇವಾಲಯ

ನಂದಿಯನ್ನು ಸಾಮಾನ್ಯವಾಗಿ ಶಿವನ ವಾಹನ ಎಂದೆ ಕರೆಯಲಾಗಿದೆ. ಆದರೆ ನೆನಪಿರಲಿ ನಂದಿ ಕೇವಲ ಶಿವನ ವಾಹನವಲ್ಲ ಬದಲಾಗಿ ಕೈಲಾಸದ ಮೇಲ್ವಿಚಾರಕ. ಪತಂಜಲಿ, ತಿರುಮೂಲಾರ್ ರನ್ನೊಳಗೊಂಡ ಹದಿನೆಂಟು ಸಿದ್ಧರ ಮುಖ್ಯಸ್ಥ. ಧೈರ್ಯಶಾಲಿ, ಬಲಶಾಲಿ ಹಾಗೂ...
ಶಂಕರರು ಸ್ಥಾಪಿಸಿದ 4 ಜಗತ್ಪೀಠಗಳು

ಶಂಕರರು ಸ್ಥಾಪಿಸಿದ 4 ಜಗತ್ಪೀಠಗಳು

ದೇವರು ಎನ್ನುವುದು ನಿರಾಕಾರ ಸ್ವರೂಪದ ಒಂದು ದಿವ್ಯ ಚೇತನವಾಗಿದ್ದು, ಅದರ ಒಂದು ಭಾಗವೆ ಜೀವಿಗಳಾಗಿವೆಯೆಂದು, ಅಹಂ ಬ್ರಹ್ಮಾಸ್ಮಿ ಎಂಬ ತತ್ವವನ್ನು ಪ್ರತಿಪಾದಿಸಿ ಅದ್ವೈತ ಪಂಥದ ಸಂಸ್ಥಾಪಕರೆಂದು ಪ್ರಸಿದ್ಧಿ ಪಡೆದಿರುವ ಆದಿ ಗುರು...
ಗುಳಿ ಗುಳಿ ಶಂಕರ, ಇದು ಮಾಯಾ ಹೊಂಡ!

ಗುಳಿ ಗುಳಿ ಶಂಕರ, ಇದು ಮಾಯಾ ಹೊಂಡ!

ಸಾಕಷ್ಟು ವಿಶೇಷವಾಗಿದೆ ಈ ಹೊಂಡ. ಇದರ ಶಕ್ತಿಯಂತೂ ಹೇಳ ತೀರದಷ್ಟು. ಅನೇಕ ಪವಾಡಗಳು ಇದರ ಮಹಿಮೆಯಿಂದ ಜರುಗಿದೆ ಹಾಗೂ ಇಂದಿಗೂ ಜರಗುತ್ತಲಿವೆ ಎನ್ನಲಾಗಿದೆ. ಮುಂಜಾವಿನ ಹಾಗೂ ಮುಸ್ಸಂಜೆಯ ಸೂರ್ಯನ ಕಿರಣಗಳು ಈ ಹೊಂಡದ ಮೇಲೆ ಬಿದ್ದಾಗ, ಹೊಂಡವು...
ಸತಿಯ ಕಿವಿ ಬಿದ್ದು ಶಕ್ತಿಯಾದಳು ಭೀಮಕಾಳಿ

ಸತಿಯ ಕಿವಿ ಬಿದ್ದು ಶಕ್ತಿಯಾದಳು ಭೀಮಕಾಳಿ

ಶಕ್ತಿಪೀಠಗಳು ಯಾವ ರೀತಿಯಾಗಿ ಹುಟ್ಟಿಕೊಂಡವು? ಅವುಗಳ ನಿರ್ಮಾಣದ ಹಿಂದಿರುವ ಕಥೆಯ ಕುರಿತು ನಿಮಗೆಲ್ಲ ತಿಳಿದಿರಬಹುದು. ಅದರಂತೆ ಕೆಲವರು 51 ಪವಿತ್ರ ಶಕ್ತಿಪೀಠಗಳ ಕುರಿತು ಉಲ್ಲೇಖಿಸಿದ್ದಾರೆ. ಆ 51 ಶಕ್ತಿಪೀಠಗಳ ಪೈಕಿ ಒಂದಾಗಿದೆ ಭೀಮಕಾಳಿ...
ಸಂಪತ್ತು ಕರುಣಿಸುವ ಲಕ್ಷ್ಮಿಯ ಪ್ರಸಿದ್ಧ ದೇವಾಲಯಗಳು

ಸಂಪತ್ತು ಕರುಣಿಸುವ ಲಕ್ಷ್ಮಿಯ ಪ್ರಸಿದ್ಧ ದೇವಾಲಯಗಳು

ಸಂಸ್ಕೃತದ ಪದವಾದ ಲಕ್ಷ್ಯದಿಂದ ಉತ್ಪತ್ತಿಯಾದ ಪದವೆ ಲಕ್ಷ್ಮಿ. ಹೀಗಾಗಿ ಲಕ್ಷ್ಮಿ ಎಂಬ ಹೆಸರು ಮೂಲ ಪದವಾದ ಲಕ್ಷ್ಯದಿಂದ ರೂಪಗೊಂಡಿದೆ. ಲಕ್ಷ್ಯ ಎಂದರೆ ಸಾಮಾನ್ಯವಾಗಿ ಗುರಿ, ಉದ್ದೇಶ ಎಂಬೆಲ್ಲ ಅರ್ಥ ಬರುತ್ತದೆ. ಹಾಗಾಗಿ ಲಕ್ಷ್ಮಿ ದೇವಿಯು,...
ಜಗತ್ತಿನ ಏಕೈಕ ಲಕ್ಷ್ಮಿ ಕುಬೇರ ದೇವಾಲಯ!

ಜಗತ್ತಿನ ಏಕೈಕ ಲಕ್ಷ್ಮಿ ಕುಬೇರ ದೇವಾಲಯ!

ಹೌದು, ನೀವು ಕೇಳುತ್ತಿರುವುದು ನಿಜ. ಬಹುಶಃ ಭಾರತದ ಯಾವ ಸ್ಥಳದಲ್ಲಿಯೂ ನೀವು ಈ ರೀತಿಯ ವಿಶೇಷವಾದ ದೇವಾಲಯ ನೋಡಿರಲಿಕ್ಕಿಲ್ಲ. ಐಶ್ವರ್ಯ, ಸಂಪತ್ತುಗಳಿಗೆ ಅಧಿ ದೇವಿಯಾದ ಲಕ್ಷ್ಮಿ ಹಾಗೂ ಅತ್ಯಂತ ಶ್ರೀಮಂತ ದೇವನೆಂಬ ಹೆಗ್ಗಳಿಕೆ ಹೊತ್ತ...
ಕಷ್ಟ ನಿವಾರಿಸಿ ಇಷ್ಟವಾಗುವ ಅಷ್ಟಲಕ್ಷ್ಮಿಯ ದೇವಾಲಯ

ಕಷ್ಟ ನಿವಾರಿಸಿ ಇಷ್ಟವಾಗುವ ಅಷ್ಟಲಕ್ಷ್ಮಿಯ ದೇವಾಲಯ

ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಅಷ್ಟೈಶ್ವರ್ಯಗಳು ಲಭಿಸಬೇಕೆಂಬ ಆಸೆ ಸಾಮಾನ್ಯವಾಗಿ ಇಟ್ಟುಕೊಂಡೆ ಇರುತ್ತಾನೆ. ಹಾಗಾಗಿ ಸರ್ವ ದೇವ ದೇವತೆಯರ ಪೂಜೆಗಳನ್ನು ಮಾಡುತ್ತಲೆ ಇರುತ್ತಾನೆ. ಆದರೆ ನಿಮಗೆ ಗೊತ್ತೆ ಈ ಎಂಟು ಸಂಪತ್ತು ಅಥವಾ...

"ಹೀಗೂ ಉಂಟಾ" ಎನ್ನುವಂತೆ ಮಾಡುವ ಸ್ಥಳಗಳು

ಕೆಲವು ಸ್ಥಳಗಳು ತಮ್ಮಲ್ಲಿರುವ ವಿಶೇಷತೆಗಳಿಂದಾಗಿಯೆ ಹೆಚ್ಚು ಜನಜನಿತವಾಗಿರುತ್ತವೆ. ಬಹುತೇಕ ಜನರಲ್ಲಿ ಈ ಸ್ಥಳಗಳು ತಮ್ಮ ವಿಶೇಷತೆಗಳಿಂದಲೆ ಕುತೂಹಲ ಕೆರಳಿಸುತ್ತ ಭೇಟಿ ನೀಡಲು ಪ್ರೇರೇಪಿಸುತ್ತವೆ. ಇನ್ನೂ ವಿಶೇಷತೆಗಳೂ ಸಹ ವಿಶಿಷ್ಟವಾಗಿಯೆ...
ಭಾರತದ 5  ಸುಂದರ ಹಾಗೂ ದೊಡ್ಡ ಕೆರೆಗಳು

ಭಾರತದ 5 ಸುಂದರ ಹಾಗೂ ದೊಡ್ಡ ಕೆರೆಗಳು

ಭಾರತದಲ್ಲಿ ಸಾಕಷ್ಟು ನೀರಿನ ಮೂಲಗಳಿವೆ. ಕೆರೆಗಳು, ನದಿ, ಹಿನ್ನೀರು ಹೀಗೆ ಹತ್ತು ಹಲವು ನೀರಿನ ಮೂಲಗಳನ್ನು ಕಾಣಬಹುದು. ಈ ನೀರಿನ ಮೂಲಗಳು ಪ್ರವಾಸಿ ಆಕರ್ಷಣೆಗಳೆಂದರೂ ತಪ್ಪಾಗಲಾರದು. ಕೆಲವು ಸರೋವರ ಅಥವಾ ಕೆರೆಗಳಂತೂ ಎಷ್ಟು...
ಹುಟ್ಟು, ಸಾವಿನ ಎಲ್ಲ ವಿಧಿಗಳನ್ನು ಇಲ್ಲಿ ಮಾಡಬಹುದು!

ಹುಟ್ಟು, ಸಾವಿನ ಎಲ್ಲ ವಿಧಿಗಳನ್ನು ಇಲ್ಲಿ ಮಾಡಬಹುದು!

ಇದೊಂದು ರಮಣೀಯ ಪರಿಸರದ ಮಧ್ಯೆ, ದಟ್ಟ ಕಾಡಿನ ಹಸಿರಿನ ನಡುವೆ ಎಲೆ ಮರೆಯ ಕಾಯಿಯಂತೆ ಪ್ರಶಾಂತವಾಗಿ ನೆಲೆಸಿರುವ ಅತಿ ಪುರಾತನ ದೇವಾಲಯವಾಗಿದೆ. ಈ ದೇವಾಲಯ ನಿರ್ಮಾಣದ ಕುರಿತು ನಿಖರವಾದ ಮಾಹಿತಿಗಳಿಲ್ಲವಾದರೂ ಇದು ನೆಲೆಸಿರುವ ಸ್ಥಳವು ಚೇರರ...
ಈ ಪ್ರಕಾರದ ದೇವಾಲಯಗಳಿಗೆ ಭೇಟಿ ನೀಡಿದ್ದೀರಾ?

ಈ ಪ್ರಕಾರದ ದೇವಾಲಯಗಳಿಗೆ ಭೇಟಿ ನೀಡಿದ್ದೀರಾ?

ಹಿಂದುಗಳು ಪರಿಪಾಲಿಸುವ ಸನಾತನ ಧರ್ಮವು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಮೂಲತಃ ದೇವನೊಬ್ಬ ನಾಮ ಹಲವು ಎಂಬ ತತ್ವದ ತಾತ್ಪರ್ಯ ಹೊಂದಿರುವ ಸನಾತನ ಧರ್ಮದಲ್ಲಿ ವಿಶ್ವವೇ ಏಕಂ ಅಂದರೆ ಸಕಲ ಜಗತ್ತು ಒಂದೆ ಆಗಿದೆ ಹಾಗೂ ಅಲ್ಲಿರುವ ಜೀವಿಗಳೆಲ್ಲ...
ನಿಮಗೆ ಗೊತ್ತೆ? ಎಷ್ಟು ಪ್ರಾಚೀನ ದೇವಾಲಯಗಳಿವು!

ನಿಮಗೆ ಗೊತ್ತೆ? ಎಷ್ಟು ಪ್ರಾಚೀನ ದೇವಾಲಯಗಳಿವು!

ಇಂದಿಗೂ ಭಾರತದಲ್ಲಿ ಅತ್ಯಂತ ಪುರಾತನವಾದ ದೇವಾಲಯ ಯಾವುದೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೆ ನಿಖರವಾದ ಐತಿಹಾಸಿಕ ದಾಖಲೆಗಳಾಗಲಿ ಅಥವಾ ಪುರಾವೆಗಳಾಗಲಿ ಲಭ್ಯವಿಲ್ಲ. ಆದರೂ ವಿವಿಧ ಕಾಲದಲ್ಲಿ ದೊರೆತ ಹಲವಾರು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+