Search
  • Follow NativePlanet
Share

ಶಿವನನ್ನು ಮೆಚ್ಚಿಸಿ ವಿಜಯ ಪಡೆದ ಅರ್ಜುನ ಕ್ಷೇತ್ರ

ಶಿವನನ್ನು ಮೆಚ್ಚಿಸಿ ವಿಜಯ ಪಡೆದ ಅರ್ಜುನ ಕ್ಷೇತ್ರ

ಇದೊಂದು ಅದ್ಭುತ ದಂತಕಥೆಯುಳ್ಳ ಕ್ಷೇತ್ರ. ಇಲ್ಲಿಯೆ ಬಹು ಹಿಂದೆ ಪಾಂಡವರಲ್ಲೊಬ್ಬನಾದ ಅರ್ಜುನನು ಶಿವನನ್ನು ಕುರಿತು ಘೋರ ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿಕೊಂಡು ಅವನಿಂದ ಪಾಶುಪತಾಸ್ತ್ರವನ್ನು ಪಡೆದ ಭವ್ಯ ಕ್ಷೇತ್ರವಿದು. ಅಲ್ಲದೆ ಬಲು...
ನೀವು ನೋಡಬಯಸುವ ಸುಂದರ ಧ್ವಜಸ್ತಂಭಗಳು!

ನೀವು ನೋಡಬಯಸುವ ಸುಂದರ ಧ್ವಜಸ್ತಂಭಗಳು!

ಸಾಮಾನ್ಯವಾಗಿ ಎಲ್ಲರೂ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಹಾಗೂ ಮುಖ್ಯ ದೇವರು ನೆಲೆಸಿರುವ ಗರ್ಭಗುಡಿಯ ಬಳಿ ನಿಂತು ದೇವರ ದರ್ಶನ ಪಡೆದು ಪ್ರದಕ್ಷಿಣೆ ಹಾಕಿ, ಪ್ರಸಾದ ತೆಗೆದುಕೊಂಡು, ಸ್ವಲ್ಪ ಸಮಯ ಕಳೆದು ಮರಳಿ ಬಿಡುತ್ತಾರೆ. ಆದರೆ ನೀವು...
ಅಗಾಧ ಸೌಂದರ್ಯದಿಂದ ಕಣ್ಮನ ಸೆಳೆವ ತೆನ್ಮಲ!

ಅಗಾಧ ಸೌಂದರ್ಯದಿಂದ ಕಣ್ಮನ ಸೆಳೆವ ತೆನ್ಮಲ!

ಇದು ಭಾರತದ ಮೊದಲ ಯೋಜನಾಬದ್ಧ ಪರಿಸರ ಪ್ರವಾಸೋದ್ಯಮದ ತಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಎಂಥವರನ್ನೂ ಬೆಕ್ಕಸ ಬೆರಗಾಗುವಂತೆ ಮಾಡುತ್ತದೆ. ಇಲ್ಲಿಗೆ ಭೇಟಿ ನೀಡಿದಾಗ ನಿಮ್ಮೆಲ್ಲ ಚಿಂತೆಗಳು, ಒತ್ತಡಗಳು ಕೆಲ...
ಮುಂಬರಲಿರುವ ದೀಪಾವಳಿಯ ಕೊಡುಗೆಗಳು

ಮುಂಬರಲಿರುವ ದೀಪಾವಳಿಯ ಕೊಡುಗೆಗಳು

ಶ್ರಾವಣ ಮಾಸ ಬಂದಾಗಿದೆ, ಹಬ್ಬಗಳು ಸಾಲು ಸಾಲಾಗಿ ಪರೇಡ್ ಮಾಡುತ್ತ ಬರುತ್ತಿವೆ. ಅದರಂತೆ ದೀಪಾವಳಿ ಹಬ್ಬವೂ ಸಹ ಸನ್ನಿಹಿತವಾಗಿದೆ. ಈ ಹಬ್ಬದ ಸಂಭ್ರಮ ಬಲು ಮುಂಚಿತವಾಗೆ ಎಲ್ಲೆಡೆ ವ್ಯಾಪಿಸುತ್ತಿದೆ. ಈ ಒಂದು ಮುಂಬರುವ ದೀಪಾವಳಿಯ ಖುಶಿಯ...
ಹಲಸಿನ ಮರಕ್ಕೂ ಈ ದೇವಾಲಯಕ್ಕೂ ಏನು ಸಂಬಂಧ?

ಹಲಸಿನ ಮರಕ್ಕೂ ಈ ದೇವಾಲಯಕ್ಕೂ ಏನು ಸಂಬಂಧ?

ವಿಚಿತ್ರವೆನಿಸುತ್ತಿದೆಯಲ್ಲವೆ? ಹೌದು ಈ ದೇವಾಲಯಕ್ಕೆ ಸಂಬಂಧಿಸಿದಂತೆ ಇದರ ಹಿನ್ನಿಲೆಯೆ ಸಾಕಷ್ಟು ರೋಚಕವಾಗಿದೆ. ಇದನ್ನು "ಅಮ್ಮಾಚಿ ಪ್ಲಾವು" ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಇದರ ಅರ್ಥ ಅಮ್ಮನಂತಹ ಹಲಸಿನ ಮರ ಎಂದು. ಹೇಗೆ ತಾಯಿ ತನ್ನ...
ಒಮ್ಮೆ ಭೇಟಿ ನೀಡಲೇಬೇಕಾದ ಕೃಷ್ಣನ ಸುಂದರ ದೇವಾಲಯಗಳು

ಒಮ್ಮೆ ಭೇಟಿ ನೀಡಲೇಬೇಕಾದ ಕೃಷ್ಣನ ಸುಂದರ ದೇವಾಲಯಗಳು

ಗೋವಿಂದ, ಮುಕುಂದ, ಮುರಳಿಧರ, ವಾಸುದೇವ ಎಂಬೆಲ್ಲ ಹಲವು ನಾಮಗಳಿಂದ ಹೆಸರುವಾಸಿಯಾದ, ತುಂಟಾಟಗಳಿಂದ ಎಲ್ಲರಿಗೂ ಮೆಚ್ಚುಗೆಯಾದ ಶ್ರೀಕೃಷ್ಣ ಹಿಂದುಗಳು ನಡೆದುಕೊಳ್ಳುವ ತೈ ಜನಪ್ರೀಯ ದೇವರುಗಳಲ್ಲಿ ಒಬ್ಬ. ಮಹಾಭಾರತದಲ್ಲಿ ಅರ್ಜುನನಿಗೆ ಸಾರಥಿಯಾಗಿ...
ನರಸಿಂಹನ ಕೋಪ ಶಮನ ಮಾಡಿದ ಶರಭೇಶ್ವರನ ಸನ್ನಿಧಿ

ನರಸಿಂಹನ ಕೋಪ ಶಮನ ಮಾಡಿದ ಶರಭೇಶ್ವರನ ಸನ್ನಿಧಿ

ಇದು ಬಹು ಹಿಂದೆ ಜರುಗಿದ ಒಂದು ಘಟನೆ. ವರಗುಣ ಪಾಂಡಿಯನ್ ಎಂಬ ರಾಜ ಬಲು ಕೋಪದಿಂದ ತನ್ನ ಶತ್ರುಗಳನ್ನು ಸದೆ ಬಡಿಯಲೆಂದು ವೇಗವಾಗಿ ತನ್ನ ಕುದುರೆಯ ಮೇಲೆ ತೆರಳುತ್ತಿದ್ದ. ಅಕಸ್ಮಾತಾಗಿ ಬ್ರಾಹ್ಮಣನೊಬ್ಬ ಅವನ ದಾರಿಗೆ ಅಡ್ಡ ಬರಲು,...
ವೇದಗಳನ್ನು ಹಿಂಪಡೆದ, ವರಾಹನಾಗಿ ನೆಲೆಸಿದ!

ವೇದಗಳನ್ನು ಹಿಂಪಡೆದ, ವರಾಹನಾಗಿ ನೆಲೆಸಿದ!

ಸೃಷ್ಟಿಕರ್ತ ಬ್ರಹ್ಮನು ತನ್ನ ಸೃಷ್ಟಿಯ ಕಾರ್ಯದಲ್ಲಿ ನಿರತನಾದಾಗ ಅದೆಷ್ಟೊ ಪ್ರಸಂಗಗಳು, ಘಟನೆಗಳು ಜರುಗಿ ಇಂದು ವೇದ-ಪುರಾಣಗಳಲ್ಲಿ ಅವು ಕಥೆಗಳಾಗಿ ಉಲ್ಲೇಖಿಸಲ್ಪಟ್ಟಿವೆ. ಈ ತ್ರಿಮೂರ್ತಿಗಳು ಸೃಷ್ಟಿಯ ಸಮಯದಿಂದಲೂ ತಮ್ಮನ್ನು ತಾವು ಒಂದೊಂದು...
ಈ ಪ್ರಾಕೃತಿಕ ವಿಸ್ಮಯಗಳನ್ನು ನೋಡಿದ್ದೀರಾ?

ಈ ಪ್ರಾಕೃತಿಕ ವಿಸ್ಮಯಗಳನ್ನು ನೋಡಿದ್ದೀರಾ?

ಭಾರತದಲ್ಲಿ ಅದೆಷ್ಟೊ ಅಸಾಮಾನ್ಯ ಪ್ರಾಕೃತಿಕ ರಚನೆಗಳಿವೆ. ಅದರಲ್ಲಿ ಕೆಲವು ಪುಸ್ತಕಗಳಲ್ಲಿ ಶಾಶ್ವತವಾದ ಸ್ಥಾನ ಮಾನ ಪಡೆದಿದ್ದರೂ ಇನ್ನೂ ಎಷ್ಟೊ ರಚನೆಗಳು ಎಲೆ ಮರೆಯ ಕಾಯಿಯಂತೆ ತಮ್ಮಷ್ಟಕ್ಕೆ ತಾವೆ ಸದೃಢವಾಗಿ ನೆಲೆಸಿ ಪ್ರವಾಸಿಗರಿಗಾಗಿ ಎದುರು...
ಶೃಂಗಾರ ರಸ ಉಕ್ಕಿಸುವ ಅತ್ತೆ-ಸೊಸೆ ದೇವಾಲಯ!

ಶೃಂಗಾರ ರಸ ಉಕ್ಕಿಸುವ ಅತ್ತೆ-ಸೊಸೆ ದೇವಾಲಯ!

ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತವಾಗಿರುವ ಭಾರತ ದೇಶದಲ್ಲಿ ಇತಿಹಾಸದ ವೈಭವ ಸಾರುವ, ಶ್ರೀಮಂತ ಶಿಲ್ಪಕಲೆಯ ನೈಪುಣ್ಯತೆಯನ್ನು ಅನಾವರಣಗೊಳಿಸುವ ನೂರಾರು ರಚನೆಗಳನ್ನು ವಿವಿಧ ಸ್ಥಳಗಳಲ್ಲಿ ಕಾಣಬಹುದು. ದಕ್ಷಿಣದ ಕನ್ಯಾಕುಮಾರಿಯಿಂದ ಹಿಡಿದು...
ಸರಸ್ವತಿಯ ಈ ಆಕರ್ಷಕ ದೇವಾಲಯಗಳು ಗೊತ್ತೆ?

ಸರಸ್ವತಿಯ ಈ ಆಕರ್ಷಕ ದೇವಾಲಯಗಳು ಗೊತ್ತೆ?

ದುರ್ಗಾ, ಪಾರ್ವತಿ, ಲಕ್ಷ್ಮಿ ಹಾಗೂ ಸರಸ್ವತಿಯರು ಹಿಂದುಗಳಲ್ಲಿ ಹೆಚ್ಚಿನ ಸ್ಥಾನ ಮಾನಗಳಿಸಿದ ಪ್ರಮುಖ ದೇವಿಯರು. ಸರಸ್ವತಿಯೂ ಸಹ ಶಕ್ತಿ ಸ್ವರೂಪಿಣಿಯ ವಿಭಾಗದಲ್ಲಿ ಬರುತ್ತಾಳಾದರೂ ಮುಖ್ಯವಾಗಿ ಪಾರ್ವತಿ, ದುರ್ಗಾ ಹಾಗೂ ಲಕ್ಷ್ಮಿಯರನ್ನೆ...
ಚಕಿತಗೊಳಿಸುವ ಶಿರ್ವೆ ಗುಡ್ಡದ ರಹಸ್ಯ

ಚಕಿತಗೊಳಿಸುವ ಶಿರ್ವೆ ಗುಡ್ಡದ ರಹಸ್ಯ

ಇದೊಂದು ಕುಗ್ರಾಮವೆಂದರೂ ತಪ್ಪಾಗಲಾರದು. ಇದರ ಕುರಿತು ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಹೊರತುಪಡಿಸಿ ಬಹುಶಃ ಯಾರಿಗೂ ತಿಳಿದಿಲ್ಲ. ಗ್ರಾಮವು ದಟ್ಟವಾದ ಕಾಡು ಹಾಗೂ ಬೆಟ್ಟದಿಂದ ಸುತ್ತುವರೆದಿದೆ. ಈ ಗ್ರಾಮದ ಹೆಸರು ಶಿರ್ವೆ ಹಾಗೂ...
ಕನಕಗಿರಿಯಲ್ಲಿ ನೆಲೆಸಿರುವ ಕನಕಾಚಲಪತಿ

ಕನಕಗಿರಿಯಲ್ಲಿ ನೆಲೆಸಿರುವ ಕನಕಾಚಲಪತಿ

ಈ ಸ್ಥಳ ಹಾಗೂ ಇಲ್ಲಿರುವ ದೇವಾಲಯಕ್ಕೆ ಹೊಂದಿಕೊಂಡಂತೆ ಒಂದು ಸ್ಥಳೀಯವಾಗಿ ಚಾಲ್ತಿಯಲ್ಲಿರುವ ನಾಣ್ಣುಡಿಯೊಂದಿದೆ ಮತ್ತು ಅದು ಹೀಗೆ ಸಾಗುತ್ತದೆ..."ಕಣ್ಣಿದ್ದವರು ಕನಕಗಿರಿಗೆ ಭೇಟಿ ನೀಡಬೇಕು ಹಾಗೂ ಕಾಲಿದ್ದವರು ಹಂಪಿಗೆ ಭೇಟಿ ನೀಡಬೇಕು" ಎಂದು....
ಕೃಷ್ಣನಿಂದ ಗೀತೆ ಬೋಧಿಸಲ್ಪಟ್ಟ ಪುಣ್ಯಕ್ಷೇತ್ರವಿದು!

ಕೃಷ್ಣನಿಂದ ಗೀತೆ ಬೋಧಿಸಲ್ಪಟ್ಟ ಪುಣ್ಯಕ್ಷೇತ್ರವಿದು!

ಇಂದು ಹಿಂದು ಸಂಸ್ಕೃತಿಯಲ್ಲಿ ಪರಮ ಪವಿತ್ರ ಸ್ಥಾನ ಪಡೆದಿದೆ ಭಗವದ್ಗೀತೆ. ಪರಮಾತ್ಮನ ಅಂಶವಾದ ಆತ್ಮವು ಮಾನವ ಶರೀರ ಪಡೆದು ಭೂಮಿಯ ಮೇಲೆ ಬಂದ ಕ್ಷಣದಿಂದಲೆ ಅದರ ಜೀವನ ಚಕ್ರ ಪ್ರಾರಂಭವಾಗುತ್ತದೆ. ಹೀಗೆ ಮಾನವ ಜನ್ಮ ಪಡೆದ ಮನುಷ್ಯನು ತನ್ನ...
ಭಾರತದ ಕೆಲವು ಪ್ರಖ್ಯಾತ ಬಿರ್ಲಾ ಮಂದಿರಗಳು

ಭಾರತದ ಕೆಲವು ಪ್ರಖ್ಯಾತ ಬಿರ್ಲಾ ಮಂದಿರಗಳು

ನಿಮಗೆಲ್ಲ ತಿಳಿದಿರುವ ಹಾಗೆ ಟಾಟಾ-ಬಿರ್ಲಾ ಪದವನ್ನು ಬಹುತೇಕ ಕಡೆಗಳಲ್ಲಿ ಬಳಸಲಾಗಿದೆ ಹಾಗೂ ಬಳಸಲಾಗುತ್ತಿದೆ ಕೂಡ. ಹಾಗಾದರೆ ಏನಿದು ಟಾಟಾ-ಬಿರ್ಲಾ ಎಂಬ ಪ್ರಶ್ನೆ ಮೂಡುವುದು ಸಹಜವೆ ತಾನೆ. ಈ ಅವಳಿ ಪದವು ಎರಡು ಕುಟುಂಬಗಳ ಹೆಸರು, ಒಂದು ಟಾಟಾ...
ಪರಶುರಾಮರೆ ನಿರ್ಮಿಸಿದ ನಾಗರಾಜನ ದೇವಾಲಯ

ಪರಶುರಾಮರೆ ನಿರ್ಮಿಸಿದ ನಾಗರಾಜನ ದೇವಾಲಯ

ಇದು ನಾಗರಾಜ ಸ್ವಾಮಿಗೆ ಮುಡಿಪಾದ ಸುಂದರ ದೇವಾಲಯ. ಕೇವಲ ನಾಗರಾಜನಷ್ಟೆ ಅಲ್ಲ, ದಂತಕಥೆಯ ಪ್ರಕಾರವಾಗಿ ಇಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ನೆಲೆಸಿದ್ದಾರೆ. ಹೀಗೆ ತ್ರಿಮೂರ್ತಿಗಳ ನೆಲೆಯಿಂದ ಪಾವಿತ್ರ್ಯತೆ ಪಡೆದಿರುವ...
ಗಣೇಶ ಕರಾವಳಿಯ 6 ಮಹಾಗಣಪತಿಯರಿವರು!

ಗಣೇಶ ಕರಾವಳಿಯ 6 ಮಹಾಗಣಪತಿಯರಿವರು!

ಶಿವ, ರಾಮ, ಕೃಷ್ಣ, ಹನುಮ, ವಿಷ್ಣು ಮುಂತಾದವರು ಭಾರತದಲ್ಲಿ ಹೆಚ್ಚು ಹೆಚ್ಚು ಪೂಜಿಸಲ್ಪಡುವ ತಾರಾ ಮೌಲ್ಯವುಳ್ಳ ದೇವರಾಗಿದ್ದಾರೆ. ಇದರಲ್ಲಿ ಗಣೇಶನೂ ಸಹ ಬಹು ಪ್ರಮುಖ. ವಿಶೇಷವೆಂದರೆ ಗಣೇಶ ಎಲ್ಲ ವರ್ಗದ, ಎಲ್ಲ ವಯೋಮಾನದವರ ನೆಚ್ಚಿನ ದೇವ....
ಅಪ್ಸರೆಯರನ್ನೆ ಬೆರುಗುಗೊಳಿಸಿದ ಕೊಳ!

ಅಪ್ಸರೆಯರನ್ನೆ ಬೆರುಗುಗೊಳಿಸಿದ ಕೊಳ!

ಹಿಂದು, ಬೌದ್ಧ ಹಾಗೂ ಗ್ರೀಕ್ ಸಂಸ್ಕೃತಿಗಳಲ್ಲಿ ಅಪ್ಸರೆಯರ ಕುರಿತು ಉಲ್ಲೇಖವಿರುವುದನ್ನು ಗಮನಿಸಬಹುದು. ಆಗಸದಲ್ಲಿ ಹರಡಿರುವ ಮೇಘಗಳ ಹಾಗೂ ಜುಳು ಜುಳು ಎಂದು ಪ್ರಶಾಂತವಾಗಿ ಹರಿಯುವ ಜಲದ ಸ್ತ್ರೀತನವನ್ನು ಪ್ರತಿನಿಧಿಸುವ ಕನ್ಯಾಮಣಿಗಳು ಈ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+