ಪುಲಿಕಾಟ್ ಸರೋವರ- ಒಂದು ಐತಿಹಾಸಿಕ ಬೀಚ್
ಪುಲಿಕಾಟ್ ಸರೊವರ ಒಂದು ಅದ್ಭುತವಾದುದು. ಈ ಸುಂದರವಾದ ಸರೋವರವು ತಮಿಳುನಾಡು ಜಿಲ್ಲೆಯಲ್ಲಿದೆ. ಇದು ಭಾರತದ ಎರಡನೇ ಅತ್ಯಂತ ದೊಡ್ಡದಾದ ಸರೋವರವಾಗಿದೆ. ಈ ಸರೋವರವು ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯ ಗಡಿಯಲ್ಲಿ ವ್ಯಾಪಿಸಿದೆ. ಇಲ್ಲಿನ...
ನಾಗರಹೊಳೆ ನ್ಯಾಷನಲ್ ಪಾರ್ಕ್ನಲ್ಲಿನ ವನ್ಯಜೀವಿಗಳ ಸೌಂದರ್ಯ
ನಾಗರಹೊಳೆ ನ್ಯಾಷನಲ್ ಪಾರ್ಕ್ ಅಥವಾ ನಾಗರ ಹೊಳೆ ಉದ್ಯಾನವನ ದಕ್ಷಿಣ ಭಾರತದ ಅತ್ಯುತ್ತಮವಾದ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ. ಕರ್ನಾಟಕದಲ್ಲಿನ ವನ್ಯಜೀವಿಗಳಿಗೆ ಉತ್ತಮವಾದ ಸ್ಥಳ ಇದಾಗಿದೆ. ಇದನ್ನು ರಾಜೀವ್ ಗಾಂಧಿ ರಾಷ್ಟ್ರೀಯ...
ದೆಹಲಿಯ ಪವಿತ್ರವಾದ ನಿಝಾಮುದ್ದೀನ್ ದರ್ಗಾ
ದೆಹಲಿಯ ನಿಝಾಮುದ್ದೀನ್ ಪ್ರಾ೦ತದಲ್ಲಿರುವ ಹಝ್ರತ್ ನಿಜಾಮುದ್ದೀನ್ ಔಲಿಯಾ ಅವರ ಸಮಾಧಿ ಸ್ಥಳವು ದೇಶದ ಅತ್ಯ೦ತ ಜನಪ್ರಿಯವಾದ ಹಾಗೂ ಭವ್ಯವಾದ ಸೂಫಿ ಸಮಾಧಿ ಸ್ಥಳಗಳ ಪೈಕಿ ಒ೦ದೆನಿಸಿಕೊ೦ಡಿದೆ. ಈ ಸೂಫಿ ಸ೦ತನ ಸಮಾಧಿ ಸ್ಥಳದ ಜೊತೆಗೆ ಈ ದರ್ಗಾವು...
ತನ್ನೊಟ್ ಮಾತಾ ದೇವಾಲಯಲ್ಲಿನ ನಂಬಲಾಗದ ವಿಷಯಗಳು
ತನ್ನೊಟ್ ಮಾತಾ ದೇವಾಲಯವು ಭಾರತ ದೇಶದಲ್ಲಿನ ರಾಜಸ್ಥಾನ ರಾಜ್ಯದ ಜೈಸಲ್ಮೆರ್ ಜಿಲ್ಲೆಯಲ್ಲಿದೆ. ಈ ದೇವಾಲಯಕ್ಕೆ ಪುರಾತನ ಸಾಹಿತ್ಯ ಪ್ರಕಾರ ತನ್ನೊಟ್ ಮಾತಾಳ ಒಂದು ರೂಪವೇ ಹಿಂಗ್ಲಾಜ್ ಮಾತಾ ಹಾಗೂ ಕಾರಣೀ ಮಾತಾ. ಆದರೆ ಹಿಂಗ್ಲಾಜ್ ಮಾತಾ...
ಭಾರತದ ಈ ಆರು ಧೂಮರಹಿತ ತಾಣಗಳನ್ನು ಸ೦ದರ್ಶಿಸಿರಿ
ವಿಷಾದನೀಯವಾಗಿ, ಅನೇಕರು ತಮ್ಮ ದೈನ೦ದಿನ ಜೀವನದಲ್ಲಿ ಅ೦ಟಿಸಿಕೊ೦ಡಿರುವ ಸರ್ವೇಸಾಮಾನ್ಯವಾದ ಅನಾರೋಗ್ಯಕರ ಚಟವೆ೦ದರೆ ಅದು ಧೂಮಪಾನ. ಅದರಲ್ಲೂ ಒ೦ದು ವೇಳೆ ನೀವು ಮಹಾನಗರವೊ೦ದರ ನಿವಾಸಿಯಾಗಿದ್ದರ೦ತೂ ಕೇವಲ ಧೂಮಪಾನಿಗಳು ಹೊರ ಉಗುಳುವ...
ಆಗುಂಬೆ: ದಕ್ಷಿಣ ಚಿರಾಪುಂಚಿ
ಬೆಂಗಳೂರಿನ ಪ್ರಯಾಣಿಕರು ಆಗುಂಬೆಯನ್ನು ಹೆಚ್ಚಾಗಿ ಭೇಟಿ ನೀಡುತ್ತಾರೆ. ಆಗುಂಬೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಒಂದು ಊರು. ಈ ಪ್ರದೇಶವು ಪ್ರಮುಖ ಆರ್ಕಷಣೀಯ ಸ್ಥಳವಾಗಿದೆ. ಈ ಸ್ಥಳವು ಮಳೆಗಾಲದ ಸಮಯದಲ್ಲಿ ಅದ್ಭುತವಾದ...
ಕಲಿಮ್ ಪೊ೦ಗ್ ನಿ೦ದ ಸಿಲಿಗುರಿಯವರೆಗೆ - ಹೃದಯಕ್ಕೆ ಹತ್ತಿರವಾಗುವ ರೋಚಕವಾದ ರಸ್ತೆಮಾರ್ಗದ ಪ್ರವಾಸ.
ದಿಗ್ಬ್ರಾ೦ತಗೊಳಿಸುವ ನೋಟಗಳುಳ್ಳ ಮತ್ತು ಗ್ರಾಮೀಣ ಪ್ರದೇಶದ ಸೊಬಗುಳ್ಳ ಸ್ಥಳವು ಸಿಲಿಗುರಿಯಾಗಿದೆ. ಸೂಜಿಗಲ್ಲಿನ೦ತೆ ಆಕರ್ಷಿಸುವ ಸಿಲಿಗುರಿಯ ಪ್ರಾಕೃತಿಕ ಸೊಬಗು ಮತ್ತು ಹವಾಗುಣದ ಕಾರಣದಿ೦ದಾಗಿ ಪ್ರವಾಸಿಗರು ಒ೦ದಿಷ್ಟು...
ರಾಮೇಶ್ವರ ಕ್ಷೇತ್ರದ ಮಹಿಮೆ ಏನು ಗೊತ್ತ?
ರಾಮನಾಥ ಸ್ವಾಮಿ ಅಥವಾ ರಾಮೇಶ್ವರ ದೇವಾಲಯ ಭಾರತ ದೇಶದಲ್ಲಿನ ತಮಿಳುನಾಡು ರಾಜ್ಯದಲ್ಲಿದೆ. ಈ ದೇವಾಲಯವು ರಾಮೇಶ್ವರ ದ್ವೀಪದಲ್ಲಿ ಇರುವ ಪ್ರಸಿದ್ಧ ಹಿಂದೂ ಶೈವ ಕ್ಷೇತ್ರ. ಈ ದೇವಾಲಯದಲ್ಲಿರುವ ಲಿಂಗವು 12 ಜ್ಯೋತಿರ್ ಲಿಂಗ ಒಂದಾಗಿದೆ. ಈ...
ಭಾರತದಲ್ಲಿ ಮಹಿಳೆಯರು ತನ್ನ ಪತಿಯರಿಗಾಗಿ ನಿರ್ಮಾಣ ಮಾಡಿದ ಸ್ಮಾರಕಗಳಿವು
ಸಾಮಾನ್ಯವಾಗಿ ನಮಗೆ ತಿಳಿದಿರುವಂತೆ ಪುರುಷರೇ ತಮ್ಮ ಪ್ರೀತಿ ಮಹಿಳೆಯರಿಗಾಗಿ ಸ್ಮಾರಕಗಳನ್ನು ನಿರ್ಮಿಸಿರುವುದು ಎಂದು ಕೊಂಡಿದ್ದಾರೆ. ಪ್ರತಿಯೊಬ್ಬ ಪ್ರೀತಿಯಲ್ಲಿ ಸೋತ ಯುವಕ ಯುವತಿ ಕೈ ಕೊಟ್ಟಾಗ ಮೊದಲು ಸಂಭಾಷಣೆ ನಡೆಸುವುದೇ ತಾಜ್ ಮಹಾಲ್...
ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಅಡಗಿರುವ ರಹಸ್ಯಗಳು
ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯವು ಭಾರತ ದೇಶದ ಕೇರಳ ರಾಜ್ಯದ ತಿರುವನಂತಪುರದಲ್ಲಿ ಇದೆ. ಪ್ರಸ್ತುತವಿರುವ ಗೋಪುರವನ್ನು 1568 ರಲ್ಲಿ ನಿರ್ಮಾಣ ಮಾಡಿದರು. ದೇವಾಲಯದ ಮೂಲ ವಿಗ್ರಹವನ್ನು 1208 ಸಾಲಿಗ್ರಾಮದ ಮೂಲಕ ತಯಾರು ಮಾಡಿದರು....
ಮಲೇ ಮಹದೇಶ್ವರ ಬೆಟ್ಟಕ್ಕೆ ಒಮ್ಮೆ ಭೇಟಿ ನೀಡಿ
ಬೆಟ್ಟ ಎಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಯುವ ಜನತೆಗೆ ಬೆಟ್ಟಗಳ ಮಧ್ಯೆ ಅಡ್ಡಾಡುವುದೆಂದರೆ ಏನು ಒಂದು ರೀತಿಯಲ್ಲಿ ಸಹಾಸಮಯವಾದ ಆನಂದವನ್ನು ನೀಡುತ್ತದೆ. ಬೆಟ್ಟಗಳ ಮಾತಿಗೆ ಬಂದರೆ ನಮ್ಮ ಕರ್ನಾಟಕದಲ್ಲಿ ಬೆಟ್ಟಗಳಿಗೆನೂ ಕಡಿಮೆ...
ನಾಗ ಪಂಚಮಿಯಂದು ಘಾಟಿ ಸುಬ್ರಮಣ್ಯ ಸ್ವಾಮಿ ದರ್ಶನ ಭಾಗ್ಯ ಪಡೆಯಿರಿ...
ಇಂದು ನಾಗಪಂಚಮಿ ನಾಗನನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸುವ ದಿನ. ನಾಗ ದೇವತೆಗಳು ಕೂಡ ನಮ್ಮ ಜೀವನದಲ್ಲಿ ರಾಹು ಹಾಗೂ ಕೇತುಗಳಾಗಿ ಕೆಲವು ದೋಷಗಳನ್ನು ನೀಡುತ್ತಾರೆ. ಈ ದೋಷಗಳೆಲ್ಲವೂ ನಮ್ಮ ಕಳೆದ ಜನ್ಮದ ಪಾಪ, ಪುಣ್ಯಗಳ ಲೆಕ್ಕಚಾರ ಎಂದು...
ಭಯಾನಕ: ಪುಣೆಯ ಶನಿವಾರ್ ವಾಡಾ ಕೋಟೆ
ದೆವ್ವ, ಭೂತಗಳ ಪರಿಕಲ್ಪನೆಯ ಬಗ್ಗೆ ಅವರವರಿಗೆ ಅವರದೇ ಆದ ಬಗೆ ಬಗೆಯ ಅಭಿಪ್ರಾಯಗಳಿರುತ್ತವೆ. ಕೆಲವರು ಒಳ್ಳೆಯದು ಇರುವಾಗ ಕೆಟ್ಟುದು ಕೂಡ ಇರಲೇಬೇಕು ಅಲ್ಲವೇ? ಹಾಗಾಗಿ ದೆವ್ವ, ಭೂತಗಳ ಪರಿಲ್ಪನೆಗಳು ಇವೆ ಎಂದು ವಾದಿಸುತ್ತಾರೆ. ಅದು ಬಿಡಿ...
ಜೀವ ಕೈಯಲ್ಲಿ ಹಿಡಿದು ತೆರಳಿ ನಿಷ್ಕಳಂಕ ಮಹಾದೇವನ ದರ್ಶನಕ್ಕೆ!!
ಪ್ರಪಂಚದಲ್ಲಿ ನಮಗೆ ತಿಳಿಯದ ಎಷ್ಟೋ ಅದ್ಭುತಗಳಿವೆ. ಕೆಲವು ಬಾರಿ ಅವುಗಳನ್ನು ಕೇಳಿದರೆ ಶರೀರ ರೋಮಾಂಚನವಾಗದೇ ಇರದು. ಅದರಲ್ಲೂ ಶಿವನ ದೇವಾಲಯಗಳು ಮಹಾ ಅದ್ಭುತವಾದುದು. ಶಿವನ ಲೀಲೆಗಳು ಅಪಾರವಾದುದು. ಪರಮಶಿವನು ಲಿಂಗ ಸ್ವರೂಪಿಯಾಗಿ...
ಲಾಚೆನ್: ಸಿಕ್ಕಿ೦ ರಾಜ್ಯದ ರುದ್ರರಮಣೀಯವಾದ ಕಣಿವೆ.
ಸಿಕ್ಕಿ೦ ರಾಜ್ಯದ ಉತ್ತರಭಾಗದ ಜಿಲ್ಲೆಯಲ್ಲಿರುವ ಲಾಚೆನ್, ಸಿಕ್ಕಿ೦ ರಾಜ್ಯದ ಅತ್ಯ೦ತ ಆಕರ್ಷಕವಾದ ಪಟ್ಟಣಗಳ ಪೈಕಿ ಒ೦ದಾಗಿದ್ದು, ಅತ್ಯಾಕರ್ಷಕವಾದ, ಜನಪ್ರಿಯವಾದ ಪ್ರವಾಸೀ ತಾಣವಾಗಿದೆ. ಲಾಚು೦ಗ್ ಎ೦ದು ಕರೆಯಲ್ಪಡುವ ಸನ್ಯಾಸಿಮಠಕ್ಕೆ ಲಾಚೆನ್...
ಶಿವಮೊಗ್ಗದಲ್ಲಿನ ಅತ್ಯುತ್ತಮವಾದ ಪ್ರವಾಸಿತಾಣಗಳು: ಒಮ್ಮೆ ಭೇಟಿ ನೀಡಿ
ಶಿವಮೊಗ್ಗ ಹಲವಾರು ಸುಂದರವಾದ ಸ್ಥಳಗಳನ್ನು ಹೊಂದಿರುವ ತಾಣ. ಇಲ್ಲಿಗೆ ಸಾವಿರಾರು ಪ್ರವಾಸಿಗರು ತಮ್ಮ ಕುಟುಂಬ, ಮಕ್ಕಳು, ದಂಪತಿಗಳು, ಸ್ನೇಹಿತರ ಜೊತೆಗೆ ಭೇಟಿ ನೀಡುತ್ತಿರುತ್ತಾರೆ. ಆದರೆ ಶಿವಮೊಗ್ಗದ ಕೆಲವು ತಾಣಗಳಿಗೆ ಹೆಚ್ಚಾಗಿ ಕಪಲ್ಸ್...
15 ಕೆ.ಜಿ ಭಾರದ ಕಲ್ಲು ನೀರಿನಲ್ಲಿ ತೇಲಾಡುತ್ತದೆ: ರಾಮೇಶ್ವರ
ನಿತ್ಯ ಜೀವನದಲ್ಲಿ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಿರುತ್ತವೆ. ಅವೆಲ್ಲವೂ ಕಣ್ಣಾರೆ ಕಂಡಾಗಲೇ ನಮಗೆ ನಂಬಿಕೆ ಎಂಬುದು ಹುಟ್ಟುತ್ತದೆ. ಕರ್ನಾಟಕದಲ್ಲಿ ಹಲವಾರು ರಾಮಾಲಯವನ್ನು ದರ್ಶನ ಮಾಡಿರುತ್ತೇವೆ. ಆದರೆ ತಮಿಳು ನಾಡಿನಲ್ಲಿರುವ...
ಸ್ಪ್ಯಾಶ್ - ವಯನಾಡ್ ನಲ್ಲಿ ಆಯೋಜಿಸಲ್ಪಡುವ ಮಳೆಹಬ್ಬದ ಸಡಗರ.
ಸದ್ದುಗದ್ದಲಗಳಿ೦ದ ಮುಕ್ತವಾಗಿರುವ ಪ್ರಶಾ೦ತ ಸೌ೦ದರ್ಯ, ಹೊಳೆಹೊಳೆಯುವ ಹಿನ್ನೀರು, ಅಕಳ೦ಕವಾಗಿರುವ ಸಮುದ್ರಕಿನಾರೆಗಳು, ವಿಶಾಲ ಭೂಪ್ರದೇಶದುದ್ದಕ್ಕೂ ಮೈಚಾಚಿಕೊ೦ಡು ಮಲಗಿಕೊ೦ಡ೦ತಿರುವ ಚಹಾ, ಕಾಫಿ, ಮತ್ತು ಸಾ೦ಬಾರ ಪದಾರ್ಥಗಳ ತೋಟಗಳು,...