ನಿಮ್ಮಲ್ಲಿ ಅಚ್ಚರಿ ಮೂಡಿಸುವ 4 ದೇವಾಲಯಗಳು!
ಪ್ರಸ್ತುತ ಲೆಖನದಲ್ಲಿ ನಾಲ್ಕು ವಿಶಿಷ್ಟ ಹಾಗೂ ವಿಶೇಷವಾದ ದೇವಾಲಯಗಳ ಕುರಿತು ತಿಳಿಸಲಾಗಿದೆ. ಈ ನಾಲ್ಕು ದೇವಾಲಯಗಳನ್ನು ಸೇರಿಸಿ ಒಟ್ಟಾರೆಯಾಗಿ "ನಾಲಂಬಲಂ" ಎಂದು ಕರೆಯುತ್ತಾರೆ. ಅಂದರೆ ಇದರ ಅರ್ಥ ನಾಲ್ಕು ಅಂಬಲ ಅಥವಾ...
ದೇವಾಲಯ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯ!
ಅಧ್ಯಾತ್ಮಿಕ ಉನ್ನತಿ ಹಾಗೂ ಕಟ್ಟು ನಿಟ್ಟಾದ ಪುರಾತನ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ಅತಿ ಹತ್ತಿರದಿಂದ ನೋಡಬಯಸುವವರಿಗೆ ಈ ದೇವಾಲಯವು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಇದು ಮೂಲತಃ ರಾಜರಿಗೆ ರಾಜನಾದ ಸರ್ವಶಕ್ತನಾದ, ವಿಷ್ಣು ಹಾಗೂ...
ಕಾಶಿಯನ್ನು ರಕ್ಷಿಸುತ್ತಿರುವ ದುರ್ಗೆಯ ನಿಲಯ!
ಇದನ್ನು "ಮಂಕಿ ಟೆಂಪಲ್" ಅಥವಾ ಕೋತಿ ದೇವಾಲಯ ಎಮ್ತಲೂ ಕರೆಯುತ್ತಾರೆ. ಅರೆ, ಇದೇನಪ್ಪಾ ದುರ್ಗಾ ದೇವಿಯ ದೇವಾಲಯವನ್ನು ಈ ರೀತಿಯಾಗಿ ಎಲ್ಲಿಯಾದರೂ ಕರೆಯುವುದುಂಟಾ ಎಂದೆನಿಸಬಹುದು. ಆದರೆ ಗೊಂದಲ ಪಡಬೇಡಿ. ಈ ದೇವಾಲಯದ ಕಲ್ಯಾಣಿಯ ಬಳಿ ಅತಿ...
ಬೆಂಗಳೂರಿನ ಸುಂದರ ಪಂಚಮುಖ ಗಣಪತಿ!
ಪಂಚಮುಖಿ ಆಂಜನೇಯನೆಂದು ಕೇಳಿರಬಹುದು, ಆದರೆ ಏನಿದು ಪಂಚಗಣಪತಿ ಎಂದನಿಸಬಹುದಲ್ಲವೆ? ಹೌದು, ಈ ಗಣೇಶನು ಪಂಚಮುಖ ಮಾತ್ರವಲ್ಲ ಪಂಚಶರೀರವನ್ನೂ ಸಹ ಹೊಂದಿದ್ದಾನೆ. ಹಾಗಾಗಿಯೆ ಪಂಚಗಣಪತಿ ಎಂದು ಕರೆಯಲ್ಪಡುತ್ತಾನೆ. ಬೆಂಗಳೂರಿನಲ್ಲಿರುವ ಕೆಲವು...
ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ತೀರ್ಥ!
ಇದೊಂದು ಪ್ರಕೃತಿಸಹಜವಾದ ಬಿಸಿ ನೀರಿನ ಚಿಲುಮೆಯಾಗಿದೆ. ಇದರಲ್ಲಿ ಚಿಮ್ಮುವ ಬಿಸಿ ನೀರು, ಸಾಮಾನ್ಯ ನೀರಿಗಿಂತಲೂ ಅಧಿಕ ಮಟ್ಟದ ಖನಿಜಾಂಶಗಳನ್ನು ಹೊಂದಿರುವುದಲ್ಲದೆ ಕೆಲವು ಚರ್ಮ ಸಂಬಂಧಿತ ರೋಗಗಳಿಗೆ ರಾಮಬಾಣವೆನ್ನಲಾಗುತ್ತದೆ. ಅಲ್ಲದೆ...
ಅದ್ಭುತ ಕೊಡುಗೆ, ನೀವು ಹಾರಿ ಕೇವಲ ರೂ. 899 ಕ್ಕೆ!
ಅತಿ ಕಡಿಮೆ ದರದಲ್ಲಿ ಇನ್ನೂ ನೀವು ಹಾರಿ...ಹೌದು ಆಗಸದಿ ವಿಮಾನದಲ್ಲಿ ಹಾರುವ, ಪ್ರಯಾಣಿಸುವ ಕನಸು ನಿಮ್ಮದಾಗಿದ್ದಲ್ಲಿ ಅದು ನನಸಾಗುವ ಸಂದರ್ಭವಿದು. ಏರ್ ಏಷಿಯಾ ಹೊರ ತಂದಿದೆ ನಂಬಲಸಾದ್ಯವಾಗುವಂತಹ ಅದ್ಭುತ ಕೊಡುಗೆ. ರೂಪಾಯಿ 899 ರಿಂದ ವಿಮಾನ...
ಈ ಅಪರೂಪದ ಧನ್ವಂತರಿ ದೇವಾಲಯ ಗೊತ್ತೆ?
ದೇಹದ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಿಂದು ಪುರಾಣ, ಪುಣ್ಯಗ್ರಂಥಗಳಲ್ಲಿ ಉಲ್ಲೇಖಿಸಲಾದ ಆಯುರ್ವೇದ ಶಾಸ್ತ್ರವು ಸಾಕಷ್ಟು ಮಹತ್ವ ಪಡೆದಿದ್ದು ಇಂದು ಅನೇಕ ಜನರು ಈ ಶಾಸ್ತ್ರಕ್ಕೆ ಮಾನ್ಯತೆ ನೀಡಿದ್ದಾರೆ. ಆಯುರ್ವೇದ ಎಂಬು ಪ್ರಾಕೃತಿಕವಾಗಿ ಸಿಗುವ...
ಕರ್ನಾಟಕದಲ್ಲಿರುವ ಪಶ್ಚಿಮದ ತಿರುಪತಿ!
ಪೂರ್ವದಲ್ಲಿರುವ ಆಂಧ್ರದ ವಿಶ್ವಪ್ರಖ್ಯಾತ ತಿರುಪತಿ-ತಿರುಮಲದ ಕುರಿತು ಗೊತ್ತು, ಆದರೆ ಏನಿದು ಪಶ್ಚಿಮದ ತಿರುಪತಿ? ಹೀಗೂ ಒಂದು ಸ್ಥಳವಿದೆಯಾ? ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿರಬೇಕಲ್ಲವೆ...ಹೌದು ಇಂತಹ ಒಂದು ಧಾರ್ಮಿಕ ಸ್ಥಳ ಕರ್ನಾಟಕದಲ್ಲೆ...
ಗೋಲ್ಕೊಂಡಾ ಕೋಟೆಯ ಮಹಾಕಾಳಿ ಇವಳು!
ದುರ್ಗೆಯ ಒಂದು ಅವತಾರವಾದ ಮಹಾಕಾಳಿಯನ್ನು ಅತ್ಯಂತ ಭಕ್ತಿ, ಆದರಗಳಿಂದ ಹಿಂದುಗಳು ಪೂಜಿಸುತ್ತಾರೆ. ದುಷ್ಟ ಶಕ್ತಿಯನ್ನು ನಿರ್ನಾಮ ಮಾಡುವ ಭಯಂಕರ ರೂಪವಿರುವ ಮಹಾಕಾಳಿ ಒಬ್ಬ ಶಕ್ತಿ ದೇವಿಯಾಗಿದ್ದು ಈಕೆಗೆ ಮುಡಿಪಾದ ಕೆಲವು ಪ್ರಸಿದ್ಧ...
ಮುಂಬೈನ ಅದ್ಭುತ ಗಣೇಶ ವಿಸರ್ಜನ ಸ್ಥಳಗಳು!
ಹಿಂದು ಕ್ಯಾಲೆಂಡರಿನ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ನಾಲ್ಕನೇಯ ದಿನವನ್ನು ಗಣೇಶ ಚತುರ್ಥಿಯ ದಿಅನವನ್ನಾಗಿ ಆಚರಿಸಲಾಗುತ್ತದೆ. ಇದು ಸಾಮಾನ್ಯವಾದ ಅಗಸ್ಟ್-ಸೆಪ್ಟಂಬರ್ ತಿಂಗಳಿನಲ್ಲಿ ಬರುತ್ತದೆ. ಈ ದಿನದಂದು ಗಣೇಶನು ಭೂಮಿಗೆ ಬಂದು ಜನರ...
ಸಾಕಷ್ಟು ಆಕರ್ಷಿಸುವ ಪುರಾತನ ಗಣೇಶ ದೇವಾಲಯಗಳು!
ಗಣೇಶ, ಗಣಪತಿ, ವಿನಾಯಕ, ವಿಘ್ನೇಶ್ವರ ಎಂತೆಲ್ಲ ಕರೆಯಲ್ಪಡುವ ಶಿವ-ಪಾರ್ವತಿಯರ ಪುತ್ರನಾದ ಗಣಪತಿಯು ಮಕ್ಕಳಿಂದ ಹಿಡಿದು ಹಿರಿಯರೆಲ್ಲರಿಗೂ ಇಷ್ಟವಾಗುವ ದೇವ. ಯಾವುದೆ ಶುಭ ಸಮಾರಂಭಗಳಿರಲಿ ಅಥವಾ ಪೂಜೆಯಿರಲಿ ಮೊದಲಿಗೆ ಗಣೇಶನನ್ನು ಪೂಜಿಸಿ ನಂತರ...
ಚಾಮುಂಡೇಶ್ವರಿ ದೇವಾಲಯ ಮತ್ತು ಕ್ಷೇತ್ರ ಮಹಿಮೆ
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಸಂಬೋಧಿಸಲಾಗುವ ಮೈಸೂರು ನಗರದಿಂದ ಸುಮಾರು ಹದಿನಾಲ್ಕು ಕಿ.ಮೀ ದೂರದಲ್ಲಿರುವ ಚಾಮುಂಡೇಶ್ವರಿ ಬೆಟ್ಟ ಒಂದಿ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದ್ದು ತಾಯಿ ಚಾಮುಂಡೇಶ್ವರಿ ದೇವಿಯು ನೆಲೆಸಿರುವ ಪುಣ್ಯ...
ಸತಿಯ ತಲೆ ಬಿದ್ದು ರೂಪಗೊಂಡ ಶಕ್ತಿ ಇವಳು!
ಬ್ರಹ್ಮನ ಮಕ್ಕಳಲ್ಲಿ ಒಬ್ಬನಾದ ದಕ್ಷ ರಾಜನನ್ನು ಪ್ರಜಾಪತಿಗೆ ಹುದ್ದೆಗ್ ನೇಮಿಸಲು ಶಿವನು ಒಮ್ಮೆ ವಿರೋಧ ವ್ಯಕ್ತಪಡಿಸಿದ್ದನು. ಇದರಿಂದ ದಕ್ಷನಿಗೆ ಶಿವನ ಮೇಲೆ ಕೋಪ ಬಂದಿತ್ತು. ಇದಾದ ಬಳಿಕ ಸಮಯ ಕಳೆದಂತೆ ದಕ್ಷನು ಪ್ರಜಾಪತಿಯ ಸ್ಥಾನ...
ಅಪಾರ ಮಹಿಮೆಯುಳ್ಳ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ!
ಪಶ್ಚಿಮದ ಕಡಲ ತೀರದ ಬಳಿ ಪ್ರಶಾಂತವಾಗಿರುವ ಸುಂದರ ಸ್ಥಳವೊಂದಿದೆ. ಆ ಕ್ಷೇತ್ರವು ಇಂದು ಪ್ರಸಿದ್ಧ ಧಾರ್ಮಿಕ ಮಹತ್ವವುಳ್ಳ ಕ್ಷೇತ್ರವೆನೆಸಿದ್ದು ಸಾಕ್ಷಾತ್ ಶಿವನ ಕುಟುಂಬವೆ ಅಲ್ಲಿ ನೆಲೆಸಿದೆ. ಹೌದು, ಈ ಕ್ಷೇತ್ರದಲ್ಲಿ ಶಿವನು, ಪಾರ್ವತಿಯು,...
ತ್ರಿನೇತ್ರನಾಗಿ ಕುಟುಂಬದೊಂದಿಗೆ ನೆಲೆಸಿರುವ ಗಣೇಶ!
ಹಿಂದು ಧರ್ಮದಲ್ಲಿ ಪ್ರಚಲಿತದಲ್ಲಿರುವಂತೆ ಯಾವುದೆ ದೇವ ಪೂಜೆ ಹಾಗೂ ಶುಭ ಕಾರ್ಯಗಳನ್ನು ಪ್ರಾರಂಭಿಸುವುದಕ್ಕೆ ಮುಂಚೆ ಶ್ರೀ ಗಣೇಶನನ್ನು ನೆನೆಯಲಾಗುತ್ತದೆ ಅಥವಾ ಮೊದಲು ಪೂಜಿಸಲಾಗುತ್ತದೆ. ನಡೆಯುವ ಕಾರ್ಯದಲ್ಲಿ ಯಾವುದೆ ರೀತಿಯ ವಿಘ್ನಗಳು...
ಪತಿವೃತೆಯ ಪಾವಿತ್ರ್ಯತೆ ಬಿಂಬಿಸುವ ಬೆಟ್ಟಗಳು!
ಇದನ್ನು ತಿರುಮೂರ್ತಿ ಬೆಟ್ಟಗಳೆಂದು ಕರೆಯುತ್ತಾರೆ. ಅದ್ಭುತವಾದ ಪ್ರಕೃತಿ ಸೊಬಗಿನಿಂದ ಕೂಡಿರುವ ಈ ಸ್ಥಳವು ನಿಸರ್ಗಪ್ರಿಯ ಹಾಗೂ ಧಾರ್ಮಿಕತೆಯಲ್ಲಿ ಆಸಕ್ತಿಯುಳ್ಳ ಪ್ರವಾಸಿಗರಿಬ್ಬರಿಗೂ ಸಾಕಷ್ಟು ಇಷ್ಟವಾಗುವ ಸ್ಥಳ. ಹಿನ್ನೀರು ಹಾಗೂ ಅದಕ್ಕೆ...
ಓಣಂ ಹಬ್ಬಕ್ಕೆ ಕಾರಣವೆ ಈ ವಾಮನ ದೇವಾಲಯ!
ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಅತಿ ಪ್ರಮುಖ ಉತ್ಸವಗಳಲ್ಲೊಂದಾಗಿದೆ ಓಣಂ/ಓಣಮ್. ವಿಶೇಷವಾಗಿ ಕೇರಳ ರಾಜ್ಯದಲ್ಲಾಚರಿಸಲಾಗುವ ಅತಿ ಮಹತ್ವದ ಉತ್ಸವವಾಗಿ ಓಣಂ ಪ್ರಸಿದ್ಧವಾಗಿದೆ. ಈ ಹಬ್ಬದ ಪ್ರಾಮುಖ್ಯತೆ ಎಷ್ಟಿದೆ ಎಂದರೆ ಇದು ರಾಜ್ಯ ಉತ್ಸವವಾಗಿ...
ದ್ವೈತ ಗುರು ಮಧ್ವಾಚಾರ್ಯರು ಜನಿಸಿದ ಶ್ರೀಕ್ಷೇತ್ರ ಪಾಜಕ!
ಇದೊಂದು ಪ್ರಶಾಂತ ಪರಿಸರ ಹಾಗೂ ಹಚ್ಚ ಹಸಿರಿನ ವನರಾಶಿಯಿಂದ ಆವೃತವಾಗಿರುವ ಪವಿತ್ರ ಶ್ರೀಕ್ಷೇತ್ರ. ನಗರದಿಂದ ಈ ಸ್ಥಳಕ್ಕೆ ಬರುತ್ತಲೆ ಏನೊ ಒಂದು ಸಂತಸದ ಅನುಭವ ಉಂಟಾದ ಹಾಗೆ ಅನಿಸುತ್ತದೆ. ಪ್ರಸನ್ನತಾ ಭಾವ ಮನದಲ್ಲಿ ಒಡಮೂಡುತ್ತದೆ. ಸುತ್ತಲಿನ...