Search
  • Follow NativePlanet
Share

ಥಾರ್ ಮರಭೂಮಿಯ ಕುತೂಹಲಕರ ಸತ್ಯಗಳು!

ಥಾರ್ ಮರಭೂಮಿಯ ಕುತೂಹಲಕರ ಸತ್ಯಗಳು!

ಒಮ್ಮೆ ಕಲ್ಪಿಸಿಕೊಳ್ಳಿ, ಸಮುದ್ರದ ಮಧ್ಯದಲ್ಲಿ ಹಡಗಿನಲ್ಲಿ ಪ್ರಯಾಣಿಸುತ್ತಿರುವಿರಿ. ಸುತ್ತಲೂ ಒಂದು ಸುತ್ತು ಕಣ್ತಿರುಗಿಸಿ ನೋಡಿ, ಎಲ್ಲೆಡೆ ನೀಳ ವರ್ಣದ ಜಲಧಾರೆಯೆ ಕಂಡುಬರುತ್ತದೆ. ಅಲೆಗಳ ಮೇಲೆ ಬಳಕುತ್ತಾ ಸಾಗುವ ಹಡುಗು, ಎಲ್ಲೆಡೆ ನೀರೆ...
ದಕ್ಷಿಣ ಮೂಕಾಂಬಿಕೆಯ 1000 ವರ್ಷಗಳ ದೇವಾಲಯ!

ದಕ್ಷಿಣ ಮೂಕಾಂಬಿಕೆಯ 1000 ವರ್ಷಗಳ ದೇವಾಲಯ!

ಈ ದೇವಾಲಯ ಸರಸ್ವತಿಗೆ ಮುಡಿಪಾದ ದೇವಾಲಯವಾಗಿದೆ. ದೇಗುಲದ ಮುಖ್ಯ ದೇವ ವಿಷ್ಣುವಾಗಿದ್ದರೂ ಸಹ ಪ್ರಧಾನವಾಗಿ ಸರಸ್ವತಿ ದೇವಿಯನ್ನು ಆರಾಧಿಸಲಾಗುತ್ತದೆ. ಏನಿಲ್ಲವೆಂದರೂ ಸಾವಿರಕ್ಕೂ ಅಧಿಕ ವರ್ಷಗಳ ಅದ್ಭುತ ಇತಿಹಾಸವನ್ನು ಈ ದೇವಾಲಯ ಹೊಂದಿದೆ....
ಬೆಳಿಗ್ಗೆ ಕೇರಳ ಮಧ್ಯಾಹ್ನ ಕರ್ನಾಟಕದಲ್ಲಿ ನೆಲೆಸುವ ದೇವಿ!

ಬೆಳಿಗ್ಗೆ ಕೇರಳ ಮಧ್ಯಾಹ್ನ ಕರ್ನಾಟಕದಲ್ಲಿ ನೆಲೆಸುವ ದೇವಿ!

ಪಾರ್ವತಿಯ ಅವತಾರವಾದ ಶಕ್ತಿ, ದುರ್ಗೆ, ಕಾಳಿ, ಅಂಬಿಕೆ ಎಂತೆಲ್ಲ ಕರೆಯಲ್ಪಡುತ್ತಾಳೆ ಈ ದೇವಿ. ದಂತ ಕಥೆಯೊಂದರ ಪ್ರಕಾರ, ಈ ದೇವಿಯು ಬೆಳಿಗ್ಗೆಯ ಸಮಯದಲ್ಲಿ ಕೇರಳದ ಒಂದು ಪ್ರಸಿದ್ಧ ದೇವಾಲಯದಲ್ಲಿ ಭಕ್ತರನ್ನು ಹರಸಿ ನಂತರದ ಸಮಯದಲ್ಲಿ...
ಪ್ರಖ್ಯಾತಿ ಕೊಡುವ ಬಲಿಜಿಪೇಟದ ಬಾಲಾಜಿ!

ಪ್ರಖ್ಯಾತಿ ಕೊಡುವ ಬಲಿಜಿಪೇಟದ ಬಾಲಾಜಿ!

ಇದೊಂದು ವೆಂಕಟೇಶ್ವರನ ಸನ್ನಿಧಿ. ಈ ವೆಂಕಟೇಶ್ವರನನ್ನು ಭಕ್ತರು ಮುಂದೆ ಪಟ್ಟಿ ಮಾಡಲಾದ ಕಾಮನೆಗಳಿಗಾಗಿ ಭೇಟಿ ನೀಡುತ್ತಾರಂತೆ! ಪ್ರಖ್ಯಾತಿಗಳಿಸಲು, ಸಕಲ ರೋಗಗಳಿಂದ ಮುಕ್ತರಾಗಲು, ಸಂಪತ್ತುಗಳಿಸಲು, ಧೈರ್ಯಗಳಿಸಲು ಹಾಗೂ ಜಾತಕದಲ್ಲಿರುವ...
ತಿರುಪತಿ ಬಳಿಯ ಮತ್ತೊಂದು ಪ್ರಸಿದ್ಧ ವೆಂಕಟೇಶ್ವರ ದೇಗುಲ!

ತಿರುಪತಿ ಬಳಿಯ ಮತ್ತೊಂದು ಪ್ರಸಿದ್ಧ ವೆಂಕಟೇಶ್ವರ ದೇಗುಲ!

ಇದೊಂದು ವೆಂಕಟೇಶ್ವರನಿಗೆ ಮುಡಿಪಾದ ಪವಿತ್ರವಾದ ಸನ್ನಿಧಿಯಾಗಿದೆ. ಈ ವೆಂಕಟೇಶ್ವರನ ಸನ್ನಿಧಿಗೆ ಸಂಬಂಧಿಸಿದಂತೆ ಸಾಕಷ್ಟು ಮಹತ್ವವಿದೆ. ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ವೆಂಕಟೇಶ್ವರನ ದೇವಾಲಯಗಳಲ್ಲಿ ವೆಂಕಟೇಶ್ವರನ ಪ್ರತಿಮೆ ನೋಡೆ...
ಅಚ್ಚರಿಗೊಳಿಸುವ ಭಾರತದ ಚೈನಾಟೌನ್!

ಅಚ್ಚರಿಗೊಳಿಸುವ ಭಾರತದ ಚೈನಾಟೌನ್!

ಭಾರತದ ನೆರೆ ಹೊರೆಯ ರಾಷ್ಟ್ರಗಳಲ್ಲೊಂದಾಗಿದೆ ಚೀನಾ ದೇಶ. ಭಾರತ ಹೇಗೆ ತನ್ನದೆ ಆದ ಪುರಾತನ ಸಂಸ್ಕೃತಿ-ಸಂಪ್ರದಾಯಗಳಿಂದ ಶ್ರೀಮಂತವಾಗಿದೆಯೊ ಅದೆ ರೀತಿಯಾಗಿ ಚೀನಾ ದೇಶವು ತನ್ನ ವಿಶಿಷ್ಟ ಸಂಸ್ಕೃತಿ-ಸಂಪ್ರದಾಯ ಹಾಗೂ ಆಚರಣೆಗಳಿಂದ ಸಾಕಷ್ಟು...
ಎರಡು ವಿಶಿಷ್ಟ ಏಕಮುಖಿ ದತ್ತ ದೇವಾಲಯಗಳು!

ಎರಡು ವಿಶಿಷ್ಟ ಏಕಮುಖಿ ದತ್ತ ದೇವಾಲಯಗಳು!

ತ್ರಿಮೂರ್ತಿಗಳ ಅವತಾರನೆಂದೆ ಆರಾಧಿಸಲಾಗುವ, ನಾಥ ಸಂಪ್ರದಾಯದ ಪ್ರಮುಖ ರೂವಾರಿಯಾದ ಶ್ರೂ ಗುರು ದತ್ತಾತ್ರೇಯರಿಗೆ ನಡೆದುಕೊಳ್ಳುವವರು ಅನೇಕ. ಸಾಮಾನ್ಯವಾಗಿ ದತ್ತಾತ್ರೇಯ ಸ್ವಾಮಿಯನ್ನು ಮೂರು ಮುಖಗಳಲ್ಲೆ ಬಿಂಬಿಸಲಾಗುತ್ತದಾದರೂ ಏಕಮುಖವುಳ್ಳ...
ಶಿವನು ಭೂಮಿಗೆ ಹಿಂತಿರುಗಿಸಿದ ಭಗವತಿ ದೇವಿ!

ಶಿವನು ಭೂಮಿಗೆ ಹಿಂತಿರುಗಿಸಿದ ಭಗವತಿ ದೇವಿ!

ಇಂದು ದುರ್ಗಾ ದೇವಿ, ಭಗವತಿ ದೇವಿ ಎಂದೆಲ್ಲ ಕರೆಸಿಕೊಳ್ಳುವ ಈ ದೇವಿಯು ಹಿಂದೆ ಒಬ್ಬ ಸಾಧಾರಣ ಮನುಷ್ಯ. ಬ್ರಾಹ್ಮಣ ಕುಲದ ಅಗಾಧ ಜ್ಞಾನ ಹೊಂದಿರುವ ಒಬ್ಬ ಪುಟ್ಟ ಹುಡುಗಿಯಾಗಿ, ಪಂಡಿತರೊಡನೆ ವಾದ ಮಂಡನೆಗಳನ್ನು ಮಾಡಿ, ಅವರನ್ನು ಭಯಭೀತಗೊಳಿಸಿ...
ಚುಂಬಕದಂತೆ ಆಕರ್ಷಿಸುವ ಎರಡು ಕುತೂಹಲಕರ ಗುಹೆಗಳು!

ಚುಂಬಕದಂತೆ ಆಕರ್ಷಿಸುವ ಎರಡು ಕುತೂಹಲಕರ ಗುಹೆಗಳು!

ಇವು ಎರಡು ಗುಹಾ ಸಮೂಹಗಳಾಗಿದ್ದು ಪ್ರವಾಸಿಗರಲ್ಲಿ ಸಾಕಷ್ಟು ಕುತೂಹಲ ಕೆರಳಿಸುತ್ತವೆ. ವಿಶೇಷವೆಂದರೆ ಈ ಗುಹೆಗಳಲ್ಲಿ ಕೆಲವು ಗುಹೆಗಳು ಪ್ರಕೃತಿ ಸಹಜ ಗುಹೆಗಳಾಗಿದ್ದರೆ ಮತ್ತೆ ಕೆಲವು ಮಾನವ ನಿರ್ಮಿತ ಗುಹೆಗಳಾಗಿವೆ. ಒಟ್ಟಾರೆಯಾಗಿ...
ಭಾರತದ ಏಕೈಕ ಕಪ್ಪೆ ದೇವಾಲಯವಿದು!

ಭಾರತದ ಏಕೈಕ ಕಪ್ಪೆ ದೇವಾಲಯವಿದು!

ಏನು ಕಪ್ಪೆ ದೇವಾಲಯವೆ ಎಂದು ಆಶ್ಚರ್ಯ ಪಡಬೇಡಿ. ಎಂತೆಂತಹ ಆಶ್ಚರ್ಯಗಳನ್ನು ಹೊತ್ತು ನಿಂತಿರುವ ಭಾರತ ಎಂಬ ಅಚ್ಚರಿಗಳ ದೇಶದಲ್ಲಿ ಇಂತಹ ಒಂದು ದೇವಾಲಯವಿರುವುದು ಅಷ್ಟೊಂದು ದೊಡ್ಡ ಮಾತೇನೂ ಅಲ್ಲ ಬಿಡಿ. ಆದರೂ ಸಾಮಾನ್ಯವಾಗಿ ಎಲ್ಲಿಯೂ ಕಂಡು ಕೇಳದ...
ಹುಬ್ಬೇರಿಸುವಂತೆ ಮಾಡುವ ಇಂಜಿನಿಯರಿಂಗ್ ಅದ್ಭುತಗಳು!

ಹುಬ್ಬೇರಿಸುವಂತೆ ಮಾಡುವ ಇಂಜಿನಿಯರಿಂಗ್ ಅದ್ಭುತಗಳು!

ಪ್ರಾಣಿ ಸಂಕುಲದಲ್ಲೆ ಹೆಚ್ಚಿನ ಜ್ಞಾನ ಹಾಗೂ ಬುದ್ಧಿಯುಳ್ಳ ಮಾನವನು ವಿಕಸನಗೊಂಡಂತೆಲ್ಲ ತನಗೆ ಅನುಕೂಲವಾಗುವಂತೆ ಎಲ್ಲ ಸೌಕರ್ಯಗಳನ್ನು ಮಾಡಿಕೊಂಡನು. ಹಿಂದೊಮ್ಮೆ ಗುಹೆಗಳಲ್ಲಿ, ಗಿಡ-ಮರಗಳ ಪೊಟರೆಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ಕ್ರಮೇಣವಾಗಿ...
ಮೇಕ್ ಮೈ ಟ್ರಿಪ್ ನಿಂದ ಸೆಪ್ಟಂಬರ್ ಕೊಡುಗೆಗಳು!

ಮೇಕ್ ಮೈ ಟ್ರಿಪ್ ನಿಂದ ಸೆಪ್ಟಂಬರ್ ಕೊಡುಗೆಗಳು!

ಗುಣಮಟ್ಟದ ಸೇವೆ ಹಾಗೂ ಉತ್ತಮ ಹಣ ಮರುಸಂದಾಯದ ವಿಷಯ ಬಂದಾಗ ಮೇಕ್ ಮೈ ಟ್ರಿಪ್ ಒಂದು ಅದ್ಭುತ ಆಯ್ಕೆಯಾಗಿದೆ. ಮೊದಲಿನಿಂದಲೂ ತನ್ನ ಗುಣಮಟ್ಟದ ಸೇವೆಗಳಲ್ಲಿ ಯಾವುದೆ ರಾಜಿಗಳಿಲ್ಲದೆ ಮೇಕ್ ಮೈ ಟ್ರಿಪ್ ಗ್ರಾಹಕರಲ್ಲಿ ಹೆಸರುವಾಸಿಯಾಗಿದೆ. ಎಲ್ಲ...
ಮಿಥುನ ಶಿಲ್ಪಕಲೆಗಳಿಂದ ಪ್ರಚೋದಿಸುವ ಖಜುರಾಹೊ!

ಮಿಥುನ ಶಿಲ್ಪಕಲೆಗಳಿಂದ ಪ್ರಚೋದಿಸುವ ಖಜುರಾಹೊ!

ಭಾರತವು ಮೊದಲಿನಿಂದಲೂ ಶಿಲ್ಪಕಲೆಗೆ ಜಗತ್ತಿನಲ್ಲೆ ಅತಿ ಹೆಚ್ಚು ಪ್ರಸಿದ್ಧಿ ಪಡೆದ ದೇಶವಾಗಿದೆ. ಯಾವುದೆ ರೀತಿಯ ಆಧುನಿಕ ಉಪಕರಣಗಳಿಲ್ಲದೆಯೆ ಅತ್ಯಂತ ನೈಪುಣ್ಯತೆಯಿಂದ, ಸೂಕ್ಷ್ಮತೆಗಳನ್ನೂ ಸಹ ಹೊಂದಿರುವ ಕರಾರುವಕ್ಕಾದ ಅದ್ಭುತ...
ಕಾಶಿ ತೊರೆದು ಶಿವನು ಮುಂದೆ ಇಲ್ಲಿ ನೆಲೆಸುತ್ತಾನಂತೆ!

ಕಾಶಿ ತೊರೆದು ಶಿವನು ಮುಂದೆ ಇಲ್ಲಿ ನೆಲೆಸುತ್ತಾನಂತೆ!

ಹೌದು ನೀವು ಓದುತ್ತಿರುವುದು ಅಕ್ಷರಶಃ ನಿಜ. ಹೀಗೆಂದು ಈ ದೇವಾಲಯದ ದಂತಕಥೆ ಸಾರುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ನಂಬಿಕೆಯಾಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಶಿವನ ಪರಮ ನೆಚ್ಚಿನ ತಾಣವಾಗಿದೆ ಕಾಶಿ ಅಥವಾ ಇಂದು ಪ್ರಮುಖವಾಗಿ...
ಕ್ರಿಸ್ತನು ಭೇಟಿ ನೀಡಿದ್ದ ಶಂಕರಾಚಾರ್ಯ ದೇವಾಲಯ!

ಕ್ರಿಸ್ತನು ಭೇಟಿ ನೀಡಿದ್ದ ಶಂಕರಾಚಾರ್ಯ ದೇವಾಲಯ!

ಏನಾಶ್ಚರ್ಯ! ಕ್ರಿಸ್ತನು ಹಿಂದು ದೇವಾಲಯಕ್ಕೆ ಭೇಟಿ ನೀಡಿದ್ದನೆ? ಎಂದೆನಿಸದೆ ಇರಲಾರದು. ಆದರೆ ಕೆಲವು ತಜ್ಞರ ಪ್ರಕಾರ, ಇದು ಹೌದೆಂದು ಕೆಅಲವರು ನಂಬುತ್ತಾರೆ. ಅದರಲ್ಲೂ ವಿಶೇಷವಾಗಿ ಇಸ್ರೇಲ್ ದೇಶದ ಯಹೂದಿಯರಲ್ಲಿ ಸಾಕಷ್ಟು ಜನರು ಇದನ್ನು...
ಮಳೆಗಾಲದ ಅತಿ ಪ್ರಿಯವಾದ ಪ್ರವಾಸಿಗರ ತಾಣ - ಚಿಕ್ಕಮಗಳೂರು

ಮಳೆಗಾಲದ ಅತಿ ಪ್ರಿಯವಾದ ಪ್ರವಾಸಿಗರ ತಾಣ - ಚಿಕ್ಕಮಗಳೂರು

ಚಿಕ್ಕಮಗಳೂರು ಅತಿ ಜನಪ್ರಿಯವಾದ ಮತ್ತು ಅಚ್ಚುಮೆಚ್ಚಿನ ಪ್ರವಾಸಿಗರ ತಾಣವಾಗಿದೆ ಅಂದರೆ ಅದರಲ್ಲಿ ಯಾವುದೇ ಅಚ್ಚರಿ ಇಲ್ಲ. ಚಿಕ್ಕಮಗಳೂರು ಕರ್ನಾಟಕದ ಅತಿ ಸುಂದರವಾದ ಮತ್ತು ರಮಣೀಯವಾದ ಸ್ಥಳವಾಗಿ ಹೆಸರನ್ನು ಪಡೆದಿದೆ. ನಿಸರ್ಗ ಮಾತೆಯು ಇಲ್ಲಿ...
ಕೆಲವು ಅದ್ಭುತ ಕಾಳಿ ದೇವಾಲಯಗಳು!

ಕೆಲವು ಅದ್ಭುತ ಕಾಳಿ ದೇವಾಲಯಗಳು!

ಕಾಳಿ ಅಥವಾ ಕಾಲಿ ಎಂತಲೂ ಕರೆಯಲ್ಪಡುವ ಈಕೆಯು ಒಬ್ಬ ಭಯಂಕರ ಹಾಗೂ ಉಗ್ರ ರುಪದ ಶಕ್ತಿ ದೇವಿಯಾಗಿದ್ದಾಳೆ. ದುರ್ಗೆಯ ಒಂದು ಅವತಾರವಾಗಿ ಕಾಲಿ ದೇವಿಯನ್ನು ಪೂಜಿಸುತ್ತಾರೆ. ಸಂಸ್ಕೃತ ಪದ ಕಾಲದಿಂದ ಕಾಲಿ ದೇವಿಯ ಹೆಸರು ಬಂದಿದೆ. ಅಂದರೆ ಕಾಲದ ಎಲ್ಲ...
ಇದನ್ನು ಮಹಿಳೆಯರ ಶಬರಿಮಲೆ ಎಂದೆ ಕರೆಯುತ್ತಾರೆ

ಇದನ್ನು ಮಹಿಳೆಯರ ಶಬರಿಮಲೆ ಎಂದೆ ಕರೆಯುತ್ತಾರೆ

ನಿಮಗೆಲ್ಲ ಗೊತ್ತಿರುವಂತೆ ಶಬರಿಮಲೆ ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದ್ದು ಭಾರತದಲ್ಲೆ ಅತಿ ಹೆಚ್ಚು ಜನರಿಂದ ಭೇಟಿ ನೀಡಲ್ಪಡುವ ಅತಿ ಪ್ರಮುಖ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದೆ ಹಾಗೂ ಇಲ್ಲಿರುವ ಅಯ್ಯಪ್ಪನ ಸನ್ನಿಧಿಯೊಳಗೆ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+