ಪಟ್ಣಿಟಾಪ್ ಗೊ೦ದು ಪ್ರವಾಸ - ಅಷ್ಟೇನೂ ಪರಿಶೋಧನೆಗೊಳಗಾದ ಕಾಶ್ಮೀರದ ಗಿರಿಧಾಮ
"ಘರ್ ಫಿರ್ದೌಸ್ ರುಹೆ ಜಮೀನ್ ಅಸ್ತ್, ಹಮಿ ಅಸ್ತೊ, ಹಮಿ ಅಸ್ತೊ, ಹಮಿ ಅಸ್ತೊ" ಭೂಮಿಯ ಮೇಲೊ೦ದು ಸ್ವರ್ಗವು ಇರುವುದೇ ಹೌದೆ೦ದಾದಲ್ಲಿ, ಅದು ಇಲ್ಲಿದೆ, ಅದು ಇಲ್ಲಿದೆ, ಅದು ಇಲ್ಲಿದೆ....... ಕಾಶ್ಮೀರ ಕಣಿವೆಯ ಸೊಬಗನ್ನು ಬಣ್ಣಿಸುತ್ತಾ, ದಶಕಗಳ...
ದಿನಕ್ಕೆ 2 ಬಾರಿ ಕಣ್ಮರೆಯಾಗುವ ಬೀಚ್: ಒಡಿಶಾದ ಹೈಡ್ ಆಂಡ್ ಸೀಕ್ ಬೀಚ್
ಏನು ದಿನಕ್ಕೆ 2 ಬಾರಿ ಕಣ್ಮರೆಯಾಗುವ ಬೀಚ್? ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹೌದು ನೀವು ಓದುತ್ತಿರುವುದು ಅಕ್ಷರಶಃ ನಿಜ. ಒಡಿಶಾದಲ್ಲಿರುವ ಒಂದು ಬೀಚ್ ದಿನಕ್ಕೆ ಎರಡು ಬಾರಿ ಕಣ್ಮರೆಯಾಗುತ್ತದೆ. ಈ ಬೀಚ್ ಚಂಡಿಪುರ ಸಮುದ್ರ ತೀರವನ್ನು ಹೈಡ್...
ಆರ್ಯುವೇದದ ಮಸಾಜ್ಗಳಿಗೆ ಪ್ರಸಿದ್ಧಿ-ಪಿರ್ ಮೇಡ್
ವಾಗಮೋನ್ನಿಂದ ಸುಮಾರು 27 ಕಿ.ಮೀ ದೂರದಲ್ಲಿರುವ ಪಿರ್ ಮೇಡ್ ಸುಂದರವಾದ ಪ್ರಕೃತಿ ದೃಶ್ಯಗಳಿಗೆ ಅಲ್ಲ ಆರೋಗ್ಯವನ್ನು ವರದಾನವಾಗಿ ನೀಡುವ ವಿವಿಧ ಆರ್ಯುವೇದ ವನಮೂಲಿಕೆಗಳ ನಿಲಯವಾಗಿದೆ. ಇಲ್ಲಿ ಕಾಲಿಟ್ಟರೆ ಸಾಕು.... ನಿಮ್ಮ ಮನಸ್ಸೆಲ್ಲಾ...
ಕಛ್ ಗೆ ಭೇಟಿ ನೀಡಿದಾಗ ನೀವು ತಪ್ಪದೇ ಸ೦ದರ್ಶಿಸಲೇಬೇಕಾಗಿರುವ ಹತ್ತು ಸ್ಥಳಗಳಿವು
ಕೆಲವೊಮ್ಮೆ ಕಛ್ಛ್ ಎ೦ತಲೂ ಕರೆಯಲ್ಪಡುವ ಕಛ್, ಬಹುಮಟ್ಟಿಗೆ ದ್ವೀಪಪ್ರದೇಶವನ್ನೇ ಹೋಲುವ ಗುಜರಾತ್ ರಾಜ್ಯದಲ್ಲಿರುವ ಒ೦ದು ಸ್ಥಳವಾಗಿದೆ. ಪಶ್ಚಿಮ ದಿಕ್ಕಿನಲ್ಲಿ ಅರಬ್ಬೀ ಸಮುದ್ರದಿ೦ದಲೂ, ದಕ್ಷಿಣ ದಿಕ್ಕಿನಲ್ಲಿ ಕಛ್ ನಲ್ಲಿ ಕೊಲ್ಲಿಯಿ೦ದಲೂ,...
ಕೊಡಗಿನಲ್ಲಿದೆ ಇಂಥಹ ತಾಣಗಳು: ಆಹಾ!!
ಕೊಡಗು ನಮ್ಮ ಕರ್ನಾಟಕದ ಕಾಶ್ಮೀರ. ಇಲ್ಲಿನ ಮನೋಹರವಾದ ದೃಶ್ಯಕ್ಕೆ ಬೆರಗಾಗದೇ ಇರಲಾರರು. ಮಡಕೇರಿ ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಹಾಗು ಜಿಲ್ಲಾ ಕೇಂದ್ರವಾಗಿದೆ. ಮಡಿಕೇರಿ ಒಂದು ಪ್ರಮುಖವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ನೀವು...
ಇಲ್ಲಿದೆ ಅಮರನಾಥ್ ದೇವಾಲಯದ ಹಿಮದ ರಹಸ್ಯ
ಅಮರನಾಥ್ ಹಿಂದೂಗಳ ಪ್ರಧಾನವಾದ ಯಾತ್ರಾ ಸ್ಥಳವಾಗಿದೆ. ಈ ಅಮರನಾಥ ಶಿವನಿಗೆ ಅರ್ಪಿತವಾದ ಒಂದು ಗುಹಾ ದೇವಾಲಯವಾಗಿದೆ. ಈ ಗುಹಾ ದೇವಾಲಯವಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ. ಈ ದೇವಾಲಯವನ್ನು ಸುಮಾರು 5000 ವರ್ಷಗಳಷ್ಟು ಹಳೆಯದು ಎಂದು...
ಪಶ್ಚಿಮ ಬ೦ಗಾಳ ರಾಜ್ಯದಲ್ಲಿನ ಚ೦ದ್ರಕೋನವೆ೦ಬ ಹೆಸರಿನ ವನ್ಯಗ್ರಾಮ
ಬ೦ಗಾಳದಲ್ಲಿರುವ ಗ್ರ್ಯಾ೦ಡ್ ಕ್ಯಾನ್ಯೋನ್ ನ ತವರೂರೆ೦ದೆನಿಸಿರುವ ಚ೦ದ್ರಕೋನವು ಮಿಡ್ನಾಪೂರ್ ನ ಪಶ್ಚಿಮಕ್ಕಿರುವ ಒ೦ದು ಭೂಪ್ರದೇಶವಾಗಿದ್ದು, ಜೀವಕಳೆಯಿಲ್ಲದ ಶುಷ್ಕಪ್ರದೇಶವೆ೦ದೆನಿಸಿಕೊ೦ಡಿದೆ. ಹದಿನಾರನೆಯ ಶತಮಾನದ ಅವಧಿಯ ರಜಪೂತರ ಆಡಳಿತದ...
ತಮಿಳುನಾಡಿನಲ್ಲಿದೆ ರೊಮಾಂಚನಗೊಳಿಸುವ ಪ್ರವಾಸಿ ತಾಣಗಳು
ತಮಿಳು ನಾಡು ರಾಜ್ಯ ಅತ್ಯಂತ ಸುಂದರವಾದ ತಾಣಗಳಲ್ಲಿ ಒಂದಾಗಿದೆ. ದೇವಾಲಯಗಳ ತವರೂರು ಎಂದು ಖ್ಯಾತಿ ಪಡೆದಿರುವ ತಮಿಳುನಾಡಿನಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಈ ತಾಣಗಳಿಗೆ ಭೇಟಿ ನೀಡಲು ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ...
ನೈನಿತಾಲ್ ನಲ್ಲಿರುವ ಅತ್ಯುತ್ತಮವಾದ ಸ೦ದರ್ಶನೀಯ ತಾಣಗಳು
ಉತ್ತರಾಖ೦ಡ್ ನ ಅತೀ ಹೆಚ್ಚು ಸ೦ದರ್ಶಿತ ಗಿರಿಧಾಮಗಳ ಪೈಕಿ ನೈನಿತಾಲ್ ಕೂಡಾ ಒ೦ದೆನಿಸಿಕೊ೦ಡಿದೆ. ವರ್ಷವಿಡೀ ಸ೦ದರ್ಶಿಸಬಹುದಾದ ತಾಣಗಳ ಪೈಕಿ ನೈನಿತಾಲ್ ಸಹ ಒ೦ದೆನಿಸಿಕೊ೦ಡಿರುವುದರಿ೦ದ, ಕಣ್ಣುಗಳ ಪಾಲಿನ ಹಬ್ಬದ೦ತಿರುವ ಈ ಸು೦ದರವಾದ...
ವರ್ಷಕ್ಕೆ ಒಮ್ಮೆ ತೆರೆಯುವ ಮಾಹಿಮಾನ್ವಿತ ದೇವಾಲಯ :ಹಾಸನಾಂಭ
ದೇವಾಲಯಗಳಿಗೆ ನಾವು ಆಗಾಗ ತೆರಳುತ್ತಿರುತ್ತೇವೆ. ಏಕೆಂದರೆ ಇದರಿಂದ ನಮಗೆ ಶಾಂತಿ, ನೆಮ್ಮದಿಯನ್ನು ಆ ದೈವವು ನೀಡುತ್ತದೆ ಎಂದು. ದೇವಾಲಯಕ್ಕೆ ಹೋದವರಿಗೆ ದೈವ ಪ್ರಸಾದ ಎಂದು ರುಚಿಯಾದ ಆಹಾರವನ್ನು ನೀಡುವುದು ಸಾಮಾನ್ಯ. ಮುಖ್ಯವಾಗಿ ವೈಷ್ಣವ...
ಈ ಯಾಗಂಟಿ ಪ್ರದೇಶದಲ್ಲಿ ಒಂದು ಕಾಗೆ ಕೂಡ ಕಾಣುವುದಿಲ್ಲ: ಇಲ್ಲಿದೆ ಸ್ಥಳ ಪುರಾಣ
ಭಾರತ ದೇಶದಲ್ಲಿ ಹಲವಾರು ದೇವಾಲಯಗಳು, ಮಸೀದಿ, ಚರ್ಚ್ಗಳು ಇವೆ. ಅವರವರಿಗೆ ಅವರದೇ ಆದ ಕೆಲವು ಕಟ್ಟು ಪಾಡುಗಳು ಇರುತ್ತವೆ. ಅಂಥಹ ಕಟ್ಟು ಪಾಡುಗಳಲ್ಲಿ ಕೆಲವೊಮ್ಮೆ ನಿಗೂಢತೆಯೂ ಕೂಡ ಅವರಿಸಿರುತ್ತದೆ. ಅವುಗಳನ್ನು ಕೆಲವರು ಮೂಢ ನಂಬಿಕೆ...
ಉಪನಗರಗಳ ರಾಣಿ - ಬಾ೦ದ್ರಾ
ಬಾ೦ದ್ರಾ ಉಪನಗರದಲ್ಲಿ ಕೆಲವು ಘ೦ಟೆಗಳಷ್ಟು ಕಾಲಾಯಾಪನೆಗೈಯ್ಯದಿದ್ದರೆ ಮು೦ಬಯಿ ಮಹಾನಗರದ ಭೇಟಿಯು ಪೂರ್ಣವಾಯಿತೆ೦ದೆನಿಸುವುದಿಲ್ಲ. ಒ೦ದಾನೊ೦ದು ಕಾಲದಲ್ಲಿ ಗ್ರಾಮಾ೦ತರ ಹೋಬಳಿಗಳ ಸಮೂಹವೇ ಬಾ೦ದ್ರಾವಾಗಿದ್ದು, ಬಹುತೇಕ ಬೆಸ್ತರ ಮತ್ತು ಕೃಷಿಕರ...
ಭಾರತ ದೇಶದ ಮಿನಿ "ಸ್ವಿಜರ್ ಲ್ಯಾಂಡ್" ಯಾವುದು ಗೊತ್ತ?
ಚುಪ್ತ ಗ್ರಾಮವೇ ಆಗಿದ್ದರೂ ಕೂಡ ನೋಡುವುದಕ್ಕೆ ಹಾಗು ಆನಂದಿಸುವುದಕ್ಕೆ ಎಷ್ಟೊ ಅಂಶಗಳಿವೆ. ಕೇವಲ ವಿಶ್ರಾಮ ಪಡೆದುಕೊಳ್ಳುತ್ತಾ ಇಲ್ಲಿನ ಟ್ರೆಕ್ಕಿಂಗ್ ಅನ್ನು ಆನಂದಿಸಬಹುದಾಗಿದೆ. ಸಾಹಸ ಕ್ರೀಡೆ ಆನಂದಿಸುವವರು ಕೂಡ ಈ ಪ್ರದೇಶಕ್ಕೆ ತೆರಳಬಹುದು....
ಪ್ರಪಂಚದಲ್ಲಿ ಎರಡನೇ ಅತ್ಯಂತ ದೊಡ್ಡ ಗೋಡೆ ಎಲ್ಲಿದೆ ಗೊತ್ತ?
ದೇಶದಲ್ಲಿ ನಿರ್ಮಿಸಲಾಗಿರುವ ಚಾರಿತ್ರಾತ್ಮಿಕವಾದ ಕಟ್ಟಡಗಳಲ್ಲಿ "ಕುಂಬಾಲ್ ಘಡ್ ಕೋಟ" ಎಷ್ಟೋ ವಿಶೇಷವಾದುದು. ಇದು ರಾಜಸ್ಥಾನದ ರಾಜಸಮಂದ ಜಿಲ್ಲೆಯ ಚಾರಿತ್ರಿಕ ಪ್ರದೇಶವಾಗಿದೆ. ಕುಂಬಾಲ್ ಘಡ್ನಲ್ಲಿ ಅದ್ಭುತವಾದ ಒಂದು ಕೋಟೆ ಇದೆ. ಆರಾವಳಿ...
ಹಾಸನದಲ್ಲಿನ ಪ್ರಸಿದ್ಧ ತಾಣಗಳಿವು......
ಹಾಸನ ನಮ್ಮ ಕರ್ನಾಟಕ ಜಿಲ್ಲೆಯಲ್ಲಿನ ಪ್ರಸಿದ್ಧವಾದ ಪ್ರವಾಸಿತಾಣಗಳಲ್ಲಿ ಒಂದು. ಹೊಯ್ಸಳರ ಆಳ್ವಿಕೆಯ ಸಮಯದಲ್ಲಿ ಹಾಸನವನ್ನು ಆಡಳಿತ ಕೇಂದ್ರವಾಗಿಸಿ ಕೊಂಡಿದ್ದರು. ಹಾಸನ ಜಿಲ್ಲೆಯ ಬೇಲೂರು ಅವರ ರಾಜಧಾನಿಯಾಗಿತ್ತು. ಇಂದು ಹಾಸನ ಜಿಲ್ಲೆಯ...
ಗ್ವೀ (Gue), ಲಾಮಾ ಅವರ ಮಮ್ಮಿಯಿರುವ ತಾಣ
ಹಿಮಾಚಲ ಪ್ರದೇಶ ರಾಜ್ಯದಲ್ಲಿದೆ ಸ್ಪಿಟಿ ಎ೦ಬ ಹೆಸರಿನ ಒ೦ದು ಸು೦ದರವಾದ ಕಣಿವೆ. ಈ ಸ್ಪಿಟಿ ಕಣಿವೆಯಲ್ಲಿರುವ ಹಿಮಾಲಯನ್ ಶೀತಲ ಮರುಭೂಮಿಯ ಆಳದಲ್ಲಿ ಸಿಲುಕಿಕೊ೦ಡ೦ತಿರುವ ಪುಟ್ಟ ಹೋಬಳಿಯಾದ ಗ್ವೀ (Gue) ಯು, ಇ೦ದಿಗೂ ಕೂಡಾ ಪ್ರವಾಸಿಗರ ಪ್ರಯಾಣ...
90 ಡಿಗ್ರಿ ಕೋನದ ತುದಿಯಲ್ಲಿ ಪರ್ವತಾರೋಹಣ....
ಟ್ರೆಕ್ಕಿಂಗ್ ಮಾಡುವುದು ಎಂದರೆ ಯುವಕರಿಗೆ ಬಲು ಇಷ್ಟ. ಯಾವುದಾದರು ಬೆಟ್ಟ ನೋಡಿದರೆ ಸಾಕು ಆಗಲೇ ಏರಲು ಪ್ರಾರಂಭಿಸಿಬಿಡುತ್ತಾರೆ. ಹಾಗಾದರೆ ಕೇಳಿ ನಿಮ್ಮ ಜೀವನದಲ್ಲಿ ಎಂದೂ ಕಾಣಲಾಗದಂತಹ ಟ್ರೆಕ್ಕಿಂಗ್ ನೀವು ಇಲ್ಲಿ ಪಟೆಯಬಹುದು. ಹುಷಾರ್!!...
ಕಾರಣಿ ಮಾತ ದೇವಾಲಯದಲ್ಲಿ ರಾತ್ರಿ ನಡೆಯುವ ರಹಸ್ಯವೇನು ಗೊತ್ತ?
ನಮ್ಮ ದೇಶದಲ್ಲಿ ಕಣ್ಣಾರೆ ಕಂಡು ನಂಬುವವರು ಇದ್ದಾರೆ ಹಾಗೆಯೇ ಮೂಢ ನಂಬಿಕೆಯನ್ನು ನಂಬುವವರು ಇದ್ದಾರೆ. ಯಾವುದಾದರೂ ವಿಭಿನ್ನವಾದುದು ಅಥವಾ ವಿಶೇಷವಾದುದು ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅಂತಹ ಆಸಕ್ತಿಕರವಾದ ದೇವಾಲಯದ ಬಗ್ಗೆ ನಾವು...