Search
  • Follow NativePlanet
Share

ಗುಪ್ತವಾಗಿ ನೆಲೆಸಿರುವ ಅದ್ಭುತ ಕಂಗೇರ್ ಘಾಟಿ!

ಗುಪ್ತವಾಗಿ ನೆಲೆಸಿರುವ ಅದ್ಭುತ ಕಂಗೇರ್ ಘಾಟಿ!

ಇದೊಂದು ಹೆಚ್ಚು ಅನ್ವೇಷಿಸಲಾರದ ಅದ್ಭುತ ತಾಣವಾಗಿದೆ. ಇಲ್ಲಿ ಕಂಡುಬರುವ ನಿಸರ್ಗ ಸೌಂದರ್ಯ ಕಣ್ಣಿಗೆ ಕಟ್ಟುವಂತಿದೆ. ನಿಜಕ್ಕೂ ಇಲ್ಲಿ ವೈವಿಧ್ಯಮಯ ಪ್ರಾಣಿ ಹಾಗೂ ಸಸ್ಯ ಸಂಕುಲಗಳನ್ನು ಕಾಣಬಹುದು. ಇಲ್ಲಿರುವ ಜೈವಿಕ ಶ್ರೀಮಂತಿಕೆಯನ್ನರಿತ ಭಾರತ...
ಮನಕೆ ತಂಪು ಕರುಣಿಸುವ ಅರಕು ನೋಡಿರಣ್ಣ!

ಮನಕೆ ತಂಪು ಕರುಣಿಸುವ ಅರಕು ನೋಡಿರಣ್ಣ!

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶವು ಪ್ರವಾಸೋದ್ಯಮದ ದೃಷ್ಟಿಯಲ್ಲಿ ತನ್ನದೆ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇಲ್ಲಿರುವ ಕರ್ವಾವಳಿ ಪ್ರದೇಶಗಳಿಂದ ಬೆಟ್ಟ ಗುಡ್ಡಗಳ ಪರದೇಶಗಳವರೆಗೆ ಸಾಕಷ್ಟು ಆಕರ್ಷಕ ಪ್ರವಾಸಿ...
ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು!

ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು!

ಪ್ರವಾಸ ಮಾಡುವುದೆ ಒಂದು ಸುಂದರ ಅನುಭವ. ಅದರಲ್ಲೂ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಕಲೆತು ಪ್ರವಾಸ ಮಾಡಿದರಂತೂ ಎಲ್ಲಿಲ್ಲದ ಸಂತಸ ಉಂಟಾಗುತ್ತದೆ. ಒಮ್ಮೆ ಕಲ್ಪಿಸಿಕೊಳ್ಳಿ ಯಾವುದೊ ಹಬ್ಬ ಹರಿದಿನಗಳ ಪ್ರಯುಕ್ತ ಬಂಧುಗಳು/ಮಿತ್ರರು...
ಭಾರತದ ಯಾವ ಸ್ಥಳ ಯಾವ ವಿದೇಶದ ಹಾಗಿದೆ?

ಭಾರತದ ಯಾವ ಸ್ಥಳ ಯಾವ ವಿದೇಶದ ಹಾಗಿದೆ?

ಐತಿಹಾಸಿಕ ಶ್ರೀಮಂತಿಕೆ, ಅಸಾಧಾರಣ ಪರಂಪರೆ, ಜಗತ್ತೆ ಬೆರಗಾಗಿ ನೋಡುವಂತಹ ಆಚರಣೆ-ಸಂಪ್ರದಾಯಗಳನ್ನು ಹೊತ್ತು ನಿಂತಿರುವ ಭಾರತವು ಆಧ್ಯಾತ್ಮಿಕ ಹಾಗೂ ಧಾರ್ಮಿಕತೆಯಲ್ಲಿ ಸಾಕಷ್ಟು ಪಳಗಿದ್ದು ಪ್ರಪಂಚಕ್ಕೆ ಆಧ್ಯಾತ್ಮಿಕ ರಾಜಧಾನಿಯಾಗಿ...
ಬಿಗ್ಬಿಲಿಯನ್ ಡೇ ಬರುತಿದೆ ಪ್ರವಾಸಿ ಕೊಡುಗೆ ತರುತಿದೆ!

ಬಿಗ್ಬಿಲಿಯನ್ ಡೇ ಬರುತಿದೆ ಪ್ರವಾಸಿ ಕೊಡುಗೆ ತರುತಿದೆ!

ವರ್ಷದ ಅತಿ ದೊಡ್ಡ ಮಾರಾಟದ ದಿನ ಬರುತಿದೆ. ಹೌದು ಫ್ಲಿಪ್ ಕಾರ್ಟ್ ಮತ್ತೊಮ್ಮೆ ಸಾದರಪಡಿಸುತ್ತಿದೆ ಬಿಗ್ ಬಿಲಿಯನ್ ಡೇ. ನಿಮಗೇನು ಬೇಕೊ ಅದನ್ನು ಕೊಂಡುಕೊಳ್ಳಲು ಸಜ್ಜಾಗಿ ಅಷ್ಟೆ ಅಲ್ಲ, ಒನ್ ಇಂಡಿಯಾ ಕೂಪನ್ ವಿಭಾಗಕ್ಕೆ ಭೇಟಿ ನೀಡಿ ಇನ್ನೂ...
ಎಲ್ಲಿದೆ ಗಂಗಾಸಾಗರ? ಏನಿದರ ಕಥೆ?

ಎಲ್ಲಿದೆ ಗಂಗಾಸಾಗರ? ಏನಿದರ ಕಥೆ?

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಜಗತ್ತಿನ ಅತಿ ದೊಡ್ಡ ಜನಸೇರುವ ಉತ್ಸವ ಯಾವುದೆಂದು ಗೊತ್ತೆ? ಹೌದು, ಕುಂಭ ಮೇಳ. ಈ ಮೇಳದ ಪ್ರಮುಖ ಉದ್ದೇಶವಾಗಿದೆ ಶಾಹಿ ಸ್ನಾನ ಮಾಡುವುದು. ಗಂಗೆಯಲ್ಲಿ ನಿರ್ದಿಷ್ಟ ದಿನ ಹಾಗೂ ಸಮಯದಂದು ಪುಣ್ಯ ಸ್ನಾನ...
ಬೆಂಗಳೂರು ಬಳಿಯಿರುವ ಪುಟ್ಟ ಗಿರಿಧಾಮ!

ಬೆಂಗಳೂರು ಬಳಿಯಿರುವ ಪುಟ್ಟ ಗಿರಿಧಾಮ!

ದಕ್ಷಿಣ ಭಾರತದಲ್ಲಿ ಕಂಡುಬರುವ ಪ್ರಸಿದ್ಧ ಗಿರಿಧಾಮಗಳಷ್ಟು ದೊಡ್ಡ ಮಟ್ಟದ ಗಿರಿಧಾಮವಲ್ಲದಿದ್ದರೂ ಸಹ ಈ ಗಿರಿಧಾಮವು ಸಾಕಷ್ಟು ಆಕರ್ಷಿಸುತ್ತದೆ. ಭೇಟಿ ನೀಡುವ ಪ್ರವಾಸಿಗರ ಮನದಲ್ಲಿ ಉಳಿಯುತ್ತದೆ. ಅದಕ್ಕಿಂತಲೂ ವಿಶೇಷ ಎಂದರೆ ಬೆಂಗಳೂರು...
ಕಲಿಯುಗದಲ್ಲಿ ವಿಷ್ಣುವಿನ ಉಪದೇಶ ಪಡೆದ ಸ್ಥಳ!

ಕಲಿಯುಗದಲ್ಲಿ ವಿಷ್ಣುವಿನ ಉಪದೇಶ ಪಡೆದ ಸ್ಥಳ!

ಏನು?ಲಿಯುಗದಲ್ಲಿ ಉಪದೇಶ ನೀಡುತ್ತದೆಯೆ ಈ ಸ್ಥಳ ಎಂದು ಚಕಿತರಾಗಬೇಡಿ. ಈ ಸ್ಥಳ ಹಾಗೂ ದೇವಾಲಯಕ್ಕೆ ಸಂಬಂಧಿಸಿದಂತೆ ಮೇಲಿನ ಶಿರ್ಷಿಕೆಯನ್ನು ಪುಷ್ಟಿಕರಿಸುವ ಕಥೆಯೊಂದು ಇದಕ್ಕೆ ಪೂರಕವಾಗಿದೆ. ಪ್ರಸ್ತುತ ಲೇಖನದ ಮೂಲಕ ಆ ಸ್ಥಳ ಯಾವುದು ಹಾಗೂ ಈ...
ಜೀವನ ಪವಿತ್ರಗೊಳಿಸುವ ಗೋವರ್ಧನಗಿರಿ!

ಜೀವನ ಪವಿತ್ರಗೊಳಿಸುವ ಗೋವರ್ಧನಗಿರಿ!

ಇದೊಂದು ಸಾಕಷ್ಟು ಪಾವಿತ್ರ್ಯತೆ ಪಡೆದಿರುವ ಗಿರಿ ಪರ್ವತ. ಇದರ ಬುಡದಲ್ಲಿ ವಾಸಿಸುವವರಿಗೆ ಜೀವನದಲ್ಲಿ ಸಾಕಷ್ಟು ಅನುಕೂಲತೆಗಳು ಉಂಟಾಗಿ ಕ್ರಮೇಣ ಅವರು ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ. ಅಲ್ಲದೆ...
ಪ್ರೀತಿ ಸಾರುವ ಈ ಪ್ರೇಮ ಮಂದಿರವನ್ನು ನೋಡಲೇಬೇಕು ಕಣ್ರಿ!

ಪ್ರೀತಿ ಸಾರುವ ಈ ಪ್ರೇಮ ಮಂದಿರವನ್ನು ನೋಡಲೇಬೇಕು ಕಣ್ರಿ!

ಸಂಸ್ಕೃತದಲ್ಲಿ "ವಸುದೈವ ಕುಟುಂಬಕಂ" ಎಂಬ ಹೇಳಿಕೆಯಿದೆ. ಇದರ ಅರ್ಥ ವಿಶ್ವವೆ ಒಂದು ಕುಟುಂಬವಿದ್ದಂತೆ. ಯಾವುದೆ ಬೇಧ-ಭಾವಗಳಿಲ್ಲದೆ, ಮತ್ಸರ-ಅಸೂಯೆಗಳಿಲ್ಲದೆ ವಿಶ್ವದಲ್ಲಿರುವ ಸರ್ವರೂ ಒಂದೆ, ಒಂದು ಕುಟುಂಬದವರಿದ್ದಂತೆ ಎಂದು ಸಾರುತ್ತದೆ...
ಬಂಗಾಳ ಕೊಲ್ಲಿಯ ಆಕರ್ಷಕ ಬೀಚುಗಳು!

ಬಂಗಾಳ ಕೊಲ್ಲಿಯ ಆಕರ್ಷಕ ಬೀಚುಗಳು!

ಸಾಮಾನ್ಯವಾಗಿ "ಬೇ" ಅಥವಾ ಕನ್ನಡದಲ್ಲಿ ಕರೆಯಬಹುದಾದ ಕೊಲ್ಲಿ ಪ್ರದೇಶವೆಂದರೆ ತೀರಗಳಿಂದ ಉಂಟಾಗುವ ನೀರಿನಿಂದ ಕೂಡಿದ ಜೌಗು ಪ್ರದೇಶ. ಇದು ಮುಖ್ಯವಾದ ಸಮುದ್ರ ಅಥವಾ ಸಾಗರದೊಂದಿಗೆ ಸಂಪರ್ಕ ಹೊಂದಿರುತ್ತದೆ. ಇಂತಹ ಕೊಲ್ಲಿಗಳನ್ನು...
ಕಪ್ಪು ಬಣ್ಣ ಹೊತ್ತು ನಿಂತಿರುವ ಕಾಲಾರಾಮ!

ಕಪ್ಪು ಬಣ್ಣ ಹೊತ್ತು ನಿಂತಿರುವ ಕಾಲಾರಾಮ!

ಭಾರತದ ಎರಡು ಮಹಾಕಾವ್ಯಗಳಲ್ಲೊಂದಾಗಿರುವ ರಾಮಯಾಣದ ಮಹಾ ನಾಯಕ ಪ್ರಭು ಶ್ರೀರಾಮಚಂದ್ರ. ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿರುವ ರಾಮನು ಮೂಲತಃ ಮನುಷ್ಯನಾಗಿ ಹುಟ್ಟಿದಾಗ ಧರ್ಮ ಮಾರ್ಗದಲ್ಲಿ ಯಾವ ರೀತಿ ಬದುಕನ್ನು ಬದುಕ ಬೇಕೆಂಬುದನ್ನು ಸಾರುವ...
ದಕ್ಷಿಣ ಕಾಶ್ಮೀರದ ಅದ್ಭುತ ಮಾರ್ತಾಂಡ ದೇವಾಲಯ!

ದಕ್ಷಿಣ ಕಾಶ್ಮೀರದ ಅದ್ಭುತ ಮಾರ್ತಾಂಡ ದೇವಾಲಯ!

ಸಂಸ್ಕೃತ ಭಾಷೆಯಲ್ಲಿ ಸೂರ್ಯ ದೇವರಿಗೆ ಇರುವ ಮತ್ತೊಂದು ಹೆಸರು ಮಾರ್ತಾಂಡ. ಅಂದರೆ ಈ ದೇವಾಲಯವು ಸೂರ್ಯ ದೇವರಿಗೆ ಮುಡಿಪಾದ ಅದ್ಭುತ ದೇವಾಲಯ. ಈ ದೇವಾಲಯ ರಚನೆ ಅತ್ಯಂತ ಅದ್ಭುತ ಹಾಗೂ ಒಂದೆ ಕ್ಷಣದಲ್ಲಿ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವ...
ವನವಾಸದಲ್ಲಿ ರಾಮನು ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡಿದ್ದ?

ವನವಾಸದಲ್ಲಿ ರಾಮನು ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡಿದ್ದ?

ರಾಮಾಯಣ, ಭಾರತದ ಸಂಸ್ಕೃತಿ-ಸಂಪ್ರದಾಯ ಹಾಗೂ ಆಧ್ಯಾತಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಪ್ರಮುಖ ಮಹಾಕಾವ್ಯಗಳಲ್ಲಿ ಒಂದಾಗಿದೆ. ಭಾರತೀಯರಿಗೆ ರಾಮಾಯಣದ ಕಥೆಯು ಕೇವಲ ಸ್ವಾರಸ್ಯಕರ ಕಥೆಯಾಗಿ ಉಳಿದಿಲ್ಲ. ಬದಲು ಅದರಲ್ಲಿರುವ ಒಂದೊಂದು...
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ!

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ!

ದಂತಕಥೆಯ ಪ್ರಕಾರ, ಒಂದೊಮ್ಮೆ ನಡೆದ ಒಂದು ಪ್ರಮುಖ ಘಟನೆಯಲ್ಲಿ ಉತ್ಪತ್ತಿಯಾದ ಘನಘೋರ ವಿಷದ ಪ್ರಭಾವದಿಂದ ಸೃಷ್ಟಿಯು ನಶಿಸಿ ಹೋಗುವ ಸಂದರ್ಭ ಎದುರಾದಾಗ ಶಿವನು ತನ್ನ ಒಂದು ಬಲಿದಾನದ ಮೂಲಕ ಸೃಷ್ಟಿಯನ್ನು ಕಾಪಾಡುವ ಪ್ರಸಂಗ ಅಥವಾ ಘಟನೆಗೆ...
ರಾಹು ಕೇತು ಕ್ಷೇತ್ರದ ಶಕ್ತಿಶಾಲಿ ಶಿವ ದೇವಾಲಯ!

ರಾಹು ಕೇತು ಕ್ಷೇತ್ರದ ಶಕ್ತಿಶಾಲಿ ಶಿವ ದೇವಾಲಯ!

ಭಾರತದಲ್ಲಿ ಶಿವನಿಗೆ ಮುಡಿಪಾದ ಅಸಂಖ್ಯಾತ ದೇವಾಲಯಗಳಿರುವುದನ್ನು ಕಾಣಬಹುದು. ಉತ್ತರ ಭಾರತದಲ್ಲಿ ಅತಿ ಹೆಚ್ಚು ಜನಪ್ರೀಯನಾದ ಶಿವ ದೇವರಿಗೆ ಮುಡಿಪಾದ ದೇವಾಗಳಿವೆ. ಆದಾಗ್ಯೂ ದಕ್ಷಿಣ ಭಾರತದಲ್ಲಿ ಶಿವನ ದೇವಾಲಯಗಳಿಗೇನೂ ಕೊರತೆ ಇಲ್ಲ. ಅದರಲ್ಲೂ...
ಭಾರತದ ಅದ್ಭುತ ಮತ್ತೇರಿಸುವ ವೈನ್ ಯಾರ್ಡುಗಳು!

ಭಾರತದ ಅದ್ಭುತ ಮತ್ತೇರಿಸುವ ವೈನ್ ಯಾರ್ಡುಗಳು!

"ವೈನ್ ಟೂರಿಸಂ" ಅಥವಾ ವೈನ್ ಪ್ರವಾಸೋದ್ಯಮ ಒಂದು ಕುತೂಹಲಕಾರಿ ಪ್ರವಾಸಿ ಚಟುವಟಿಕೆಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಈ ಪ್ರವಾಸಿ ಚಟುವಟಿಕೆಯು ಭಾರತದಲ್ಲೂ ಸಹ ಹೆಚ್ಚಿನ ಗಮನ ಸೆಳೆಯುತ್ತಿದೆ. ಮೂಲತಃ ಈ ರೀತಿಯ...
ಖಂಡಿತವಾಗಿಯೂ ಹಣ ಉಳಿಸುವ ಕೂಪನ್ನುಗಳು!

ಖಂಡಿತವಾಗಿಯೂ ಹಣ ಉಳಿಸುವ ಕೂಪನ್ನುಗಳು!

ದಸರಾ, ದೀಪಾವಳಿ ಹಬ್ಬಗಳು ಸಮೀಪಿಸುತ್ತಿವೆ. ಶಾಲಾ, ಕಾಲೇಜುಗಳು ರಜಾ ಸಮಯವನ್ನು ನಿರೀಕ್ಷಿಸುತ್ತಿವೆ. ಒಟ್ಟಾರೆಯಾಗಿ ಪ್ರವಾಸಿ ಚಟುವಟಿಕೆಗಳು ಚುರುಕುಗೊಳ್ಳುವ ಸಮಯವಿದು. ಆದರೆ ದುಬಾರಿ ಪ್ರವಾಸ ನಿಮ್ಮನ್ನು ಹತಾಶೆಗೊಳಿಸಬಹುದು. ಆದರೆ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+