Search
  • Follow NativePlanet
Share

ಎಲೆಮರೆಯ ಕಾಯಿ ಅರಳುಗುಪ್ಪೆ ದೇಗುಲ

ಎಲೆಮರೆಯ ಕಾಯಿ ಅರಳುಗುಪ್ಪೆ ದೇಗುಲ

ರಾಜರಕಾಲದಲ್ಲಿ ಶಿಲ್ಪಕಲೆಗೆ ಹೆಚ್ಚು ಮಹತ್ವ ಹಾಗೂ ಪ್ರೋತ್ಸಾಹ ನೀಡುತ್ತಿದ್ದರು ಎನ್ನುವುದಕ್ಕೆ ಅನೇಕ ನಿದರ್ಶನಗಳಿವೆ. ಅಂತಹ ನಿದರ್ಶನಕ್ಕೆ ಕನ್ನಡಿ ಹಿಡಿಯುವ ದೇಗುಲವೆಂದರೆ ಅರಳುಗುಪ್ಪೆ ದೇಗುಲ. ಇದು ಎಲೆಮರೆಯ ಕಾಯಂತೆ ಇದ್ದುದರಿಂದ ಹೆಚ್ಚಿನ...
ಹೊಸಹೊಳಲುವಿನ ಲಕ್ಷ್ಮೀನಾರಾಯಣ ದೇವಾಲಯ!

ಹೊಸಹೊಳಲುವಿನ ಲಕ್ಷ್ಮೀನಾರಾಯಣ ದೇವಾಲಯ!

ಇಂದು ತಂತ್ರಜ್ಞಾನ ಅಷ್ಟು ಮುಂದುವರೆದಿದ್ದರೂ, ಒಂದು ಕಟ್ಟಡವನ್ನು ನಿರ್ಮಿಸಲು ವರ್ಷಾನುಟ್ಟಲೆ ಸಮಯ ಹಿಡಿಯುತ್ತದೆ. ಒಮ್ಮೆ ಯೋಚನೆ ಮಾಡಿ ನೋಡಿ, ಪ್ರಾಚೀನ ಕಾಲದಲ್ಲಿ ನಿರ್ಮಿಸಲಾಗಿರುವ ವಾಸ್ತುವಿನ್ಯಾಸವು ಅಷ್ಟೊಂದು ನಿಖರವಾಗಿ ಮತ್ತು...
ದಕ್ಷಿಣ ಪಳನಿ ಸುಬ್ರಹ್ಮಣ್ಯ ದೇವಾಲಯ!

ದಕ್ಷಿಣ ಪಳನಿ ಸುಬ್ರಹ್ಮಣ್ಯ ದೇವಾಲಯ!

ಕೇರಳದಲ್ಲಿ ಕಂಡುಬರುವ ಮೂರು ಬಲು ಪ್ರಾಚೀನ ದೇವಾಲಯಗಳ ಪೈಕಿ ಒಂದಾಗಿದೆ ಈ ದೇವಾಲಯ. ಇದನ್ನು ಹರಿಪಾಡ್ ಸುಬ್ರಹ್ಮಣ್ಯ ದೇವಾಲಯ ಎಂದು ಕರೆಯುತ್ತಾರೆ. ಹರಿಪಾಡ್ ಎಂಬುದು ಕೇರಳದ ಅಲಪುಳ (ಅಲ್ಲೆಪ್ಪಿ) ಜಿಲ್ಲೆಯಲ್ಲಿರುವ ಒಂದು ಪಟ್ಟಣ...
ಈ ಗುಹೆಯಲ್ಲಿ ಗುಮ್ಮ ಅಲ್ಲ... ಶಿವಲಿಂಗವಿದೆ!

ಈ ಗುಹೆಯಲ್ಲಿ ಗುಮ್ಮ ಅಲ್ಲ... ಶಿವಲಿಂಗವಿದೆ!

ಗುಹೆ ಎಂದರೆ ಸಾಕು ಮನಸ್ಸಲ್ಲಿ ಹಲವಾರು ಪ್ರಶ್ನೆಗಳು ಬುಗಿಲೇಳುತ್ತವೆ. ಅದೇಕೆ ಇಲ್ಲಿದೆ? ಯಾರು ಮಾಡಿದ್ದು? ಅದರಲ್ಲಿ ಏನಿದೆ? ಒಳಗೆ ಹೋಗುವುದಾ ಬೇಡವಾ? ಭಯಾನಕ ಪ್ರಾಣಿ ಇರಬಹುದಾ? ಹೀಗೆ ಪ್ರಶ್ನೆಗಳ ಸರಮಾಲೆಯೇ ಇರುತ್ತವೆ. ನಿಜ, ಜೀವನದಲ್ಲಿ...
ಖುಷಿಯ ಜೊತೆ ಜೊತೆಗೆ ಭಯ ಹುಟ್ಟಿಸುವ 'ಬಂಡೀಪುರ'!

ಖುಷಿಯ ಜೊತೆ ಜೊತೆಗೆ ಭಯ ಹುಟ್ಟಿಸುವ 'ಬಂಡೀಪುರ'!

ಮಕ್ಕಳು ಆನೆ, ಹುಲಿ ಹೇಗಿರುತ್ತವೆ? ಎಂದು ಕೇಳಿದಾಗ ಚಿತ್ರ ತೋರಿಸುವುದು ಅಥವಾ ವೀಡಿಯೋ ತೋರಿಸುವುದು ಸಹಜ. ಅದೇ ಪ್ರಶ್ನೆಗೆ ಉತ್ತರವಾಗಿ ಕಣ್ಮುಂದೆ ನಿಲ್ಲಿಸಿದರೆ!? ಮಕ್ಕಳಿಗೆ ಉಂಟಾಗುವ ಆ ಸಂತಸ ಹಾಗೂ ಭಯಕ್ಕೆ ಪಾರವೇ ಇರುವುದಿಲ್ಲ. ಅಂತಹ...
ತಿರುವಂಚಿಕುಲಂ ಶಿವ ದೇವಾಲಯ

ತಿರುವಂಚಿಕುಲಂ ಶಿವ ದೇವಾಲಯ

ಪಾಡಲ್ ಪೆಟ್ರ ಸ್ಥಳಂ ಎಂಬ ಪದವನ್ನು ಎಂದಾದರೂ ಕೇಳಿದ್ದೀರಾ? ಇದು ದಿವ್ಯ ದೇಸಂ ಹಾಗೆಯೆ. ದಿವ್ಯ ದೇಸಂ ಎಂಬುದು ನಾರಾಯಣನ ಅಥವಾ ವಿಷ್ಣು ದೇವರು ಜಾಗೃತವಾಗಿ ನೆಲೆಸಿರುವ 108 ಪವಿತ್ರ ಕ್ಷೇತ್ರಗಳ ಪಟ್ಟಿಯಾಗಿದೆ. ಇದನ್ನು ಪಟ್ಟಿ ಮಾಡಿದವರು...
ಚಿಕ್ಕಬಳ್ಳಾಪುರದ ವಿಶೇಷತೆಗಳು

ಚಿಕ್ಕಬಳ್ಳಾಪುರದ ವಿಶೇಷತೆಗಳು

ಕರ್ನಾಟಕದಲ್ಲಿರುವ 30 ಜಿಲ್ಲೆಗಳ ಪೈಕಿ ಚಿಕ್ಕಬಳ್ಳಾಪುರವೂ ಸಹ ಒಂದು. ಮುಂಚೆ ಕೋಲಾರ ಜಿಲ್ಲೆಯಲ್ಲಿ ಸೇರಿದ್ದ ಇದೊಂದು ತಾಲೂಕು ಪ್ರದೇಶವಾಗಿತ್ತು. ತದನಂತರ 2008 ರಲ್ಲಿ ಹೊಸ ಜಿಲ್ಲೆಯನ್ನಾಗಿ ಘೋಷಿಸಲಾಯಿತು. ಈ ಜಿಲ್ಲೆಗೆ ಸರ್. ಎಮ್....

"ಅಕ್ಟೋಪಸ್" ಕೆರೆಯಲ್ಲಿ ವಿಹಾರ!

ಇದೊಂದು ಅಕ್ಟೋಪಸ್ ಕೆರೆ. ಅರೆರೆ, ಅಕ್ಟೋಪಸ್ ಎಂದಾಕ್ಷಣ, ಈ ಕೆರೆಯು ಅಕ್ಟೋಪಸ್ ಎಂಬ ಎಂಟು ಬಾಹುಗಳುಳ್ಳ ಜಲಜೀವಿಗಳಿಂದ ತುಂಬಿದೆಯಾ...ಎಂದುಕೊಳ್ಳಬೇಡಿ. ಪಾಮ್ ಮರದ ಹಾಗೆ, ಅಕ್ಟೋಪಸ್ ನ ಹಾಗೆ ಈ ಅದ್ಭುತ ಕೆರೆಯು ಎಂಟು ಮೂಲೆಗಳನ್ನು ಹೊಂದಿರುವ...
ಈ ಊರಿನ ಚಳಿಯ ಮಜಾನೇ ಬೇರೆ...!

ಈ ಊರಿನ ಚಳಿಯ ಮಜಾನೇ ಬೇರೆ...!

ಚಳಿಯ ಮಜಾ ಅನುಭವಿಸಬೇಕೆಂದರೆ ಬರೇ ಉತ್ತರ ಭಾರತದ ಕಡೆ ಹೋಗಬೇಕೆಂದೇನೂ ಇಲ್ಲ. ನಮ್ಮ ಕರ್ನಾಟದಲ್ಲೂ ವಿಶೇಷ ಸ್ಥಳಗಳಿವೆ. ಅವುಗಳ ಅರಿವು ನಮಗಿಲ್ಲ ಅಷ್ಟೆ. ನಿಜ, ದಿನನಿತ್ಯದ ಗಡಿಬಿಡಿಯ ಜೀವನದ ಮಧ್ಯೆ ಪ್ರಕೃತಿ ನಮಗಾಗಿ ನೀಡಿರುವ ಅದ್ಭುತಗಳನ್ನು...
ಇಲ್ಲಿ ಸುದರ್ಶನ ಚಕ್ರವೆ ಮುಖ್ಯ ದೇವರು!

ಇಲ್ಲಿ ಸುದರ್ಶನ ಚಕ್ರವೆ ಮುಖ್ಯ ದೇವರು!

ಹಿಂದು ಧಾರ್ಮಿಕತೆಯಲ್ಲಿ ಹಲವಾರು ಅದ್ಭುತ ಆಯುಧಗಳ ಕುರಿತು ಉಲ್ಲೇಖವಿರುವುದನ್ನು ಕಾಣಬಹುದು. ಅವುಗಳಲ್ಲಿ ಪ್ರಮುಖವಾಗಿ ಹೆಸರಿಸಬೇಕೆಂದರೆ ಇಂದ್ರನ ವಜ್ರಾಯುಧ, ಶಿವನ ತ್ರಿಶೂಲ ಹಾಗೂ ವಿಷ್ಣುವಿನ ಸುದರ್ಶನ ಚಕ್ರಗಳು. ಅದರಲ್ಲೂ ವಿಶೇಷವಾಗಿ...
ಹಂಪಿ ಪ್ರವಾಸ ಸೂರ್ಯಾಸ್ತದಲ್ಲಿ ಅಂತ್ಯವಾಗಲಿ...

ಹಂಪಿ ಪ್ರವಾಸ ಸೂರ್ಯಾಸ್ತದಲ್ಲಿ ಅಂತ್ಯವಾಗಲಿ...

ಪ್ರಸಿದ್ಧ ಪ್ರವಾಸ ಸ್ಥಳಗಳಲ್ಲಿ ಹಂಪಿಯ ಸ್ಥಾನವೂ ಒಂದು. ಬೆಂಗಳೂರಿನಿಂದ ಹಂಪಿಗೆ 343 ಕಿ.ಮೀ ಇರುವುದರಿಂದ ಕೇವಲ ಆರು ತಾಸಿನಲ್ಲಿ ತಲುಪಬಹುದು. ಅಕ್ಟೋಬರ್ ನಿಂದ ಮಾರ್ಚ್ ತಿಂಗಳ ಒಳಗೆ ಹಂಪಿ ಪ್ರವಾಸ ಮಾಡಿದ್ರೆ ಒಳ್ಳೆಯದು. ಉಳಿದ ತಿಂಗಳಲ್ಲಿ...
ಸೇವಾಗ್ರಾಮ : ಗಾಂಧೀಜಿಯವರು ವಾಸಿಸಿದ್ದ ನೆಲ

ಸೇವಾಗ್ರಾಮ : ಗಾಂಧೀಜಿಯವರು ವಾಸಿಸಿದ್ದ ನೆಲ

ನಿಮಗೆ ಮಹಾತ್ಮಾ ಎಂದು ಕರೆಯಲ್ಪಡುವ ಗಾಂಧೀಜಿಯವರು ತಮ್ಮ ಕೊನೆಯ ದಿನಗಳನ್ನು ಎಲ್ಲಿ ಹಾಗೂ ಯಾವ ರೀತಿಯಾಗಿ ಕಳೆದಿದ್ದರೆಂಬುದು ತಿಳಿದಿದೆಯೆ? ಇಲ್ಲವೆಂದಾದಲ್ಲಿ ಈ ಲೇಖನವನೊಮ್ಮೆ ಓದಿ. ಇದು ಸೇವಾಗ್ರಾಮ ಎಂಬ ಪುಟ್ಟ ಪಟ್ಟಣದ ಕುರಿತು...
ತೋರಣಮಲ್ : ಎಲೆಯಾಕಾರದ ಪುಟ್ಟ ಗಿರಿಧಾಮ!

ತೋರಣಮಲ್ : ಎಲೆಯಾಕಾರದ ಪುಟ್ಟ ಗಿರಿಧಾಮ!

ತೋರಣಮಲ್ ಮಹಾರಾಷ್ಟ್ರ ರಾಜ್ಯದಲ್ಲಿ ಕಂಡುಬರುವ ಒಂದು ಚಿಕ್ಕ ಹಾಗೂ ಸುಂದರ ಗಿರಿಧಾಮವಾಗಿದೆ. ರಾಜ್ಯದ ನಂದುರ್ಬಾರ್ ಜಿಲ್ಲೆಯಲ್ಲಿರುವ ಈ ಸಣ್ಣ ಗಿರಿಧಾಮ ಸಮುದ್ರ ಮಟ್ಟದಿಂದ ಅಗಾಧ 1,150 ಮೀಟರ್ ಗಳಷ್ಟು ಎತ್ತರದಲ್ಲಿರುವ ಗಿರಿ ಪ್ರದೇಶವಾಗಿದ್ದು...
ಅಂಬಲಪುಳ ದೇವಾಲಯದ ಕುತೂಹಲಕಾರಿ ಸತ್ಯಗಳು!

ಅಂಬಲಪುಳ ದೇವಾಲಯದ ಕುತೂಹಲಕಾರಿ ಸತ್ಯಗಳು!

ಕೆಲ ದೇವಾಲಯಗಳು ಹಾಗೆಯೆ. ಸಾಮಾನ್ಯವಾಗಿ ಎಲ್ಲರಿಗೂ ಪ್ರಸಿದ್ಧಿ ಪಡೆದ ದೇವಾಲಯಗಳಾಗಿ ಕಂಡುಬರುತ್ತವೆಯಾದರೂ, ಆ ಪ್ರಸಿದ್ಧಿಯ ಹಿನ್ನೆಲೆ ಕುರಿತು ಬಹು ಜನರಿಗೆ ತಿಳಿದಿರುವುದೆ ಇಲ್ಲಾ. ಸಾಮಾನ್ಯವಾಗಿ ಎಲ್ಲರೂ ಭೇಟಿ ನೀಡುತ್ತಾರೆಂದು ಅವರೂ ಸಹ...
ಬರೀ ಮೂರೇ ಮೂರು ದಿನಗಳಲ್ಲಿ ಮನಸ್ಸು ಫುಲ್ ಖುಷ್!

ಬರೀ ಮೂರೇ ಮೂರು ದಿನಗಳಲ್ಲಿ ಮನಸ್ಸು ಫುಲ್ ಖುಷ್!

ಅಬ್ಬಾ! ಮೂರು ದಿನ ರಜಾ ಇದೆ... ಈ ಹಾಲಿಡೇಲಿ ಬೆಂಗಳೂರು ಸಿಟಿಯಿಂದ ದೂರ ಹೋಗಬೇಕು... ಆದ್ರೆ ಯಾವ ಕಡೆ ಹೊಗ್ಬೇಕು ಅನ್ನೋ ಗೊಂದಲದಲ್ಲಿದ್ರೆ ಇಲ್ಲಿದೆ ನೋಡಿ ಚೋಟಾ ಪ್ಲಾನ್... ಬೆಂಗಳೂರಿಂದ ಸ್ವಲ್ಪದೂರ... ನೋಡೋಕೆ ಅಂತನೇ ಒಂದಿಷ್ಟು ವಿಶೇಷ...
ನೋಡಲೇಬೇಕಾದ 10 ದಕ್ಷಿಣ ಭಾರತದ ಬೆಟ್ಟಗಾಡು ಪ್ರದೇಶಗಳು

ನೋಡಲೇಬೇಕಾದ 10 ದಕ್ಷಿಣ ಭಾರತದ ಬೆಟ್ಟಗಾಡು ಪ್ರದೇಶಗಳು

ಮಂಜು ಮುಸುಕಿದ ವಾತಾವರಣ, ಎತ್ತ ನೋಡಿದರೂ ಹಚ್ಚ ಹಸಿರು, ಶುದ್ಧವಾದ ಗಾಳಿ, ಸಾಲು ಸಾಲು ಬೆಟ್ಟಸಾಲುಗಳು, ಮಳೆಗಾಲದಲ್ಲಿ ಬೆಟ್ಟದ ಮೇಲೆ ನಿಂತು ಮೋಡಗಳು ಮಳೆ ಸುರಿಸುವುದನ್ನುಕಣ್ತುಂಬಿಕೊಳ್ಳುವ ಆ ಆನಂದ, ಬೇಸಿಗೆಯಲ್ಲಿ ತಣ್ಣನೆಯ ಅನುಭವ ನೀಡುವ...
ಈ ದೇವಿ ಹರಸಿದರೆ ಕಷ್ಟಗಳು ಮಂಗಮಾಯ!

ಈ ದೇವಿ ಹರಸಿದರೆ ಕಷ್ಟಗಳು ಮಂಗಮಾಯ!

ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯ ಇದಾಗಿದೆ. ಇದು ತುಸು ವಿಭಿನ್ನವಾದ ದೇವಾಲಯ. ಉತ್ತರ ಭಾರತದ ರಾಜ್ಯವೊಂದರಲ್ಲಿದೆ. ಈ ದೇವಿಯನ್ನು ಪರಹುಲ್ ದೇವಿ ಎಂದೆ ಕರೆಯುತ್ತಾರೆ. ಶಕ್ತಿಯ ಅವತಾರ ಈಕೆಯಾಗಿದ್ದಾಳೆಂದು ನಂಬಲಾಗುತ್ತದೆ ಅಲ್ಲದೆ ಈಕೆ...
ನಿಮಗಿಷ್ಟವಾಗುವ ಹೊಚ್ಚಹೊಸ ಯಾತ್ರಾ ಕೂಪನ್ನುಗಳು!

ನಿಮಗಿಷ್ಟವಾಗುವ ಹೊಚ್ಚಹೊಸ ಯಾತ್ರಾ ಕೂಪನ್ನುಗಳು!

ಹೊಸ ಬ್ರ್ಯಾಂಡಿನೊಂದಿಗೆ, ಹೊಸ ಪರಿಚಯ ಹಾಗೂ ಹೊಚ್ಚಹೊಸ ಕೊಡುಗೆಗಳು, ಅದೂ ಯಾತ್ರಾದ ವತಿಯಿಂದ. ರುಪಾಯಿ 15000 ರವರೆಗೂ ಹಣ ಮರುಸಂದಾಯವಾಗುವ ಕೊಡುಗೆಗಳು. ಯಾತ್ರಾದ ಕೆಂಬಣ್ಣದ ಹೊಚ್ಚಹೊಸ ಲೋಗೊ ಅದ್ಭುತವಾದ ಕೊಡುಗೆಗಳನ್ನು ಪರಿಚಯಿಸುತ್ತಿದೆ....
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+