ಲವ-ಕುಶರು ನಿರ್ಮಾಣ ಮಾಡಿರುವ ಪ್ರಸಿದ್ಧ ಭಾರತದಲ್ಲಿನ ಸ್ಥಳಗಳು ಇವು...
ಅಮೃತಸರ್ ಭಾರತದ ಪಂಜಾಬ್ ರಾಜ್ಯದ ಒಂದು ಪ್ರಮುಖವಾದ ನಗರ. ಐತಿಹಾಸಿಕವಾಗಿ ಇದನ್ನು ರಾಮದಾಸ್ಪುರ ಎಂದು ಕರೆಯಲಾಗುತ್ತಿತ್ತು. ಅಮೃತ್ಸರ್ ಸಿಖ್ ಧರ್ಮಿಯರ ಆಧ್ಯಾತ್ಮಿಕ ಮತ್ತು ಸಾಂಸ್ಕøತಿಕ ಕೇಂದ್ರ ಗೋಲ್ಡನ್ ಟೆಂಪಲ್ ಆಗಿದೆ. ಈ...
ಚಿಕ್ಕಮಗಳೂರಿನಲ್ಲಿ ನೀವು ಭೇಟಿ ನೀಡಲೇಬೇಕಾದ ಪ್ರಸಿದ್ಧವಾದ ತಾಣಗಳಿವು
ನಮ್ಮ ಕರ್ನಾಟಕದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಅವುಗಳನ್ನು ಕಾಣಲು ದೇಶ, ವಿದೇಶಗಳಿಂದ ಭೇಟಿ ನೀಡುತ್ತಾರೆ. ಅವುಗಳಲ್ಲಿ ಚಿಕ್ಕಮಗಳೂರು ಕೂಡ ಒಂದಾಗಿದೆ. ಚಿಕ್ಕಮಗಳೂರು ಕರ್ನಾಟಕದ ಅತ್ಯಂತ ಪ್ರಶಾಂತವಾದ ಮತ್ತು ಆಕರ್ಷಕವಾದ ತಾಣಗಳನ್ನು...
ಭಕ್ತರಿಗೆ ಬಂಗಾರವನ್ನು ಪ್ರಸಾದವಾಗಿ ನೀಡುವ ದೇವಾಲಯ - ರತ್ಲಾಂ ಮಹಾಲಕ್ಷ್ಮೀ ದೇವಾಲಯ
ಎತ್ತರವಾದ ಪರ್ವತ ಶ್ರೇಣಿಗಳು, ದಟ್ಟವಾದ ಹಚ್ಚ ಹಸಿರಿನ ಅರಣ್ಯಗಳು, ಜುಳು ಜುಳು ಹರಿಯುತ್ತಿರುವ ತೊರೆಗಳು, ಪಕ್ಷಿಗಳ ಚಿಲಿಪಿಲಿ ಶಬ್ಧ ಇವೆಲ್ಲವೂ ಪ್ರಕೃತಿಯಲ್ಲಿನ ವಿವಿಧ ಮನೋಹರವಾದ ದೃಶ್ಯಗಳನ್ನು ನಾವು ಕಾಣಬಹುದು. ವಿಂಧ್ಯಾ, ಸಾತ್ಪುರಾ...
ಭಕ್ತನಿಗಾಗಿ ತನ್ನ ದಿಕ್ಕನ್ನೇ ಬದಲಾಯಿಸಿಕೊಂಡ ದೇವಾಲಯ : ಅಂಬರನಾಥ ದೇವಾಲಯ
ದೇವತೆಗಳು ಭಕ್ತರಿಗೆ ಪರೀಕ್ಷೆಗಳನ್ನು ಮಾಡುವುದು ಸಹಜ. ತಮ್ಮ ಮೇಲೆ ಭಕ್ತನಾದವನು ಎಷ್ಟು ಭಕ್ತಿಯನ್ನು ಹೊಂದಿದ್ದಾನೆ ಎಂದು ಸಾಕಷ್ಟು ಪರೀಕ್ಷೆಗಳನ್ನು ನೀಡುತ್ತಾ ಇರುತ್ತಾರೆ. ಭಕ್ತನ ಹಲವಾರು ಭೇಡಿಕೆಗಳನ್ನು ತಕ್ಷಣ ನೆರವೇರಿಸುವ ದೇವತಾ...
ಗೋವಾದಲ್ಲಿನ ಪ್ರಸಿದ್ಧವಾದ ವಾಟರ್ ಗೇಮ್ಸ್
ಸಾಮಾನ್ಯವಾಗಿ ನೀರಿನಲ್ಲಿ ಆಟ ಆಡುವುದೆಂದರೆ ಚಿಕ್ಕ ಮಕ್ಕಳಿಂದ ದೊಡ್ಡವರವರೆವಿಗೂ ಬಲು ಇಷ್ಟ. ಅದರಲ್ಲೂ ಕಡಲತೀರ(ಬೀಚ್)ಗಳಲ್ಲಿ ಆಡುವುದೆಂದರೆ ಇನ್ನೂ ಇಷ್ಟ. ಹೀಗೆ ತಮ್ಮ ವಾರಾಂತ್ಯವನ್ನು ಆನಂದದಿಂದ ಕಳೆಯಲು ಯಾವುದಾದರು ಪ್ರವಾಸ ತಾಣಕ್ಕೆ ಭೇಟಿ...
ನೂರಾರು ವರ್ಷಗಳ ಕಾಲದಿಂದಲೂ ಇಲ್ಲಿನ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ....
ನೂರಾರು ವರ್ಷಗಳ ಕಾಲದಿಂದಲೂ ಇಲ್ಲಿನ ಹಿಮಾಲಯ ಪರ್ವತವನ್ನು ಯಾರು ಹತ್ತಿಲ್ಲ.... ಕಾರಣ .............ದೇವತೆಗಳು ಶಾಪವನ್ನು ನೀಡುತ್ತಾರೆ ಎಂದು ಯಾರು ಏರಿಲ್ಲ.. ಗಂಗೆಯ ಕುರಿತಾಗಿ, ಗಂಗಮಾತೆಯ ವಾತಾವರಣದ ಕುರಿತಾಗಿ ಆಸ್ತಿಕಿಕರವಾದ ಪುರಾಣ...
ಪ್ರಾಕೃತಿಕ ಸ್ವರ್ಗಕ್ಕೊ೦ದು ಹೆಬ್ಬಾಗಿಲಿನ೦ತಿರುವ ತಾಣ - ಭ೦ಡಾರ್ ದಾರಾ.
ನಗರ ಜೀವನದ ಗಡಿಬಿಡಿ, ಗೊ೦ದಲ, ಅಸ್ತವ್ಯಸ್ತತೆಗಳಿ೦ದ ದೂರವಾಗಿರುವ ಭ೦ಡಾರ್ ದಾರಾವು ಅಷ್ಟೇನೂ ಪರಿಚಿತವಲ್ಲದ ಮತ್ತು ವಿಲಕ್ಷಣವಾಗಿರುವ ಒ೦ದು ಪುಟ್ಟ ಗಿರಿಧಾಮ ಪ್ರದೇಶವಾಗಿದ್ದು, ಮು೦ಬಯಿ ಮಹಾನಗರದಿ೦ದ 165 ಕಿ.ಮೀ. ಗಳಷ್ಟು ದೂರದಲ್ಲಿದೆ....
ಮು೦ಬಯಿ ಮಹಾನಗರದಿ೦ದ ತೆರಳಬಹುದಾದ ನಯನಮನೋಹರವಾದ ಬೆಟ್ಟಪ್ರದೇಶವಾಗಿದೆ ಈ ಕಾಮ್ಷೆಟ್ (Kamshet).
ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿರುವ ಆಕರ್ಷಕವಾದ ಗಿರಿಧಾಮ ಪ್ರದೇಶವು ಕಾಮ್ಷೆಟ್ ಆಗಿರುತ್ತದೆ. ನಯನಮನೋಹರವಾದ ಈ ಬೆಟ್ಟಪ್ರದೇಶವು ಪಾರಾಗ್ಲೈಡಿ೦ಗ್ ಗಾಗಿ ಮತ್ತು ವೈಮಾನಿಕ ಹಾರಾಟದ ತರಬೇತಿ ಶಾಲೆಗಳಿಗಾಗಿ ಪ್ರಸಿದ್ಧವಾಗಿದೆ. ಪಶ್ಚಿಮ...
ಚೆನ್ನೈಗೆ ಸಮೀಪದಲ್ಲಿರುವ ಏಳು ಜನಪ್ರಿಯವಾದ ಚಾರಣ ಹಾದಿಗಳು
ಚಾರಣದ೦ತಹ ಚಟುವಟಿಕೆಯನ್ನು ಕೈಗೊಳ್ಳುವ ವಿಚಾರಕ್ಕೆ ಬ೦ದಾಗ, ಸರ್ವೇಸಾಮಾನ್ಯವಾಗಿ ಥಟ್ಟನೆ ಮನದಲ್ಲಿ ಮೂಡುವ ಚಿತ್ರಣವು ಹಿಮಾಲಯ ಪರ್ವತಶ್ರೇಣಿಗಳದ್ದಾಗಿರುತ್ತದೆ. ಆದರೇನು ಮಾಡುವುದು ? ಹಿಮಾಲಯ ಪರ್ವತಶ್ರೇಣಿಗಳು ನಮ್ಮ ವಾಸಸ್ಥಳದಿ೦ದ ಬಹಳ...
ಬಿಜಾಪುರದಲ್ಲಿನ ಚಾರಿತ್ರಿಕ ಪ್ರವಾಸಿತಾಣಗಳು
ಬಿಜಾಪುರ ನಮ್ಮ ಕರ್ನಾಟಕದ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬಿಜಾಪುರವನ್ನು ವಿಜಯಪುರ ಎಂದೂ ಸಹ ಕರೆಯುತ್ತಾರೆ. ಇಲ್ಲಿ ಇಸ್ಲಾಮಿಕ್ ಶೈಲಿಯ ವಾಸ್ತು ಶಿಲ್ಪ ಮತ್ತು ಶಿಲ್ಪಕಲೆಗಳಿಗೆ ಬಿಜಾಪುರ ಒಂದು ಒಳ್ಳೆಯ ನಿರ್ದಶನವಾಗಿದೆ. ಇಲ್ಲಿ...
ಅಲಹಾಬಾದ್ ನಲ್ಲಿರುವ ಅಗ್ರಶ್ರೇಣಿಯ ಸ೦ದರ್ಶನೀಯ ಸ್ಥಳಗಳು
ಪೂರ್ವದಲ್ಲಿ ಪ್ರಯಾಗ್ ಅಥವಾ ಯಾಗಯಜ್ಞಾದಿಗಳ ಸ್ಥಳವೆ೦ದು ಕರೆಯಲ್ಪಡುತ್ತಿದ್ದ ಅಲಹಾಬಾದ್, ದೇಶದಲ್ಲಿ ಹಿ೦ದೂ ಧರ್ಮವನ್ನು ಅನುಸರಿಸುವವರ ಪಾಲಿನ ಅತ್ಯ೦ತ ಪ್ರಮುಖವಾದ ಮತ್ತು ಪರಮಪವಿತ್ರವಾದ ಯಾತ್ರಾಸ್ಥಳಗಳ ಪೈಕಿ ಒ೦ದೆ೦ದು ಪರಿಗಣಿತವಾಗಿದೆ....
ಶ್ರೀ ಚಕ್ರ ಮಹಾಯಂತ್ರ ದೇವಾಲಯ- ದೇವಿಪುರ
ಆಂಧ್ರ ಪ್ರದೇಶದ ವೈಜಾಕ್ ನಗರಕ್ಕೆ ಸರಿಯಾಗಿ 30 ಕಿ.ಮೀ ದೂರದಲ್ಲಿ ಸುತ್ತಲೂ ಹಚ್ಚ ಹಸಿರಿನಿಂದ ಕೂಡಿರುವ "ದೇವಿಪುರ" ಎಂಬ ಒಂದು ಗ್ರಾಮವಿದೆ. ಈ ಗ್ರಾಮದಲ್ಲಿ ಒಂದು ಮಾಹಿಮಾನ್ವಿತವಾದ ದೇವಿಯ ದೇವಾಲಯವಿದೆ. ಆ ದೇವಾಲಯವು ಶ್ರೀ ಚಕ್ರ ಮಹಾಯಂತ್ರ...
ಕುತುಬ್ ಮಿನಾರ್ನ ಬಗ್ಗೆ ಕೆಲವು ಸತ್ಯಗಳು
ದೆಹಲಿಯಲ್ಲಿರುವ ಕುತುಬ್ ಮಿನಾರ್ನ ಬಗ್ಗೆ ತಿಳಿಯದೇ ಇರುವವರು ಸಾಮಾನ್ಯವಾಗಿ ಯಾರು ಇಲ್ಲ. ಈ ನಿರ್ಮಾಣ ಭಾರತ ದೇಶದಲ್ಲಿಯೇ ಪ್ರಧಾನವಾದ ಪ್ರವಾಸಿ ಆರ್ಕಷಣೆಗಳಲ್ಲಿ ಒಂದಾಗಿದೆ. ಚರಿತ್ರೆಗಳಲ್ಲಿಯೇ ಉತ್ತಮವಾದ ಸ್ಮಾರಕಗಳಲ್ಲಿ ಕುತುಬ್...
ದಕ್ಷಿಣ ಭಾರತದ ಅಷ್ಟೇನೂ ಪರಿಚಿತವಲ್ಲದ ಅರ್ಥಾತ್ ಜನಪ್ರಿಯವಾಗಿರದ ಸು೦ದರವಾದ ತಾಣಗಳು
ನ೦ಬಲಸಾಧ್ಯವೆನಿಸುವಷ್ಟು ವಸ್ತು ವಿಷಯ ವೈವಿಧ್ಯಗಳಿರುವ ದೇಶವು ಭಾರತವಾಗಿದ್ದು, ಈ ದೇಶವು ಇನ್ನೂ ಅನೇಕ ಅತ್ಯುತ್ತಮವಾದ ಕೌತುಕಗಳನ್ನೇ ಹಾಗೆಯೇ ಅಡಗಿಸಿಟ್ಟುಕೊ೦ಡಿದೆ. ಇ೦ತಹ ಈ ಕೌತುಕಗಳು ಬಹುಮಟ್ಟಿಗೆ ಇನ್ನೂ ಪರಿಶೋಧಿತವಾಗಿಲ್ಲ ಹಾಗೂ ಇನ್ನೂ...
ಸರ್ವ ಶೇಷ್ಠ ಪಶುಪತಿ ದೇವಾಲಯ ಒಮ್ಮೆ ಭೇಟಿ ನೀಡಿದರೆ ಜನ್ಮ ಪಾವನ
ಹಿಂದೂಗಳಿಗೆ ಅತ್ಯಂತ ಪವಿತ್ರವಾದ ದೇವಾಲಯವೆಂದರೆ ಅದು ಪಶುಪತಿನಾಥ ದೇವಾಲಯ. ಈ ದೇವಾಲಯವು ಹಿಮಾಲಯ ಪರ್ವತದಲ್ಲಿದೆ. ಶಿವನ ಪ್ರತಿರೂಪವೇ ಪಶುಪತಿನಾಥನಾಗಿದ್ದಾನೆ. ಅತ್ಯಂತ ಪ್ರಧಾನ ಪುಣ್ಯ ಕ್ಷೇತ್ರವಾದ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಹಾಗು...
ಪ್ರಾಣಿಗಳ ಜೊತೆ ಕಾಲ ಕಳೆಯಲು ತೆರಳಿ ಇಂದಿರಾಗಾಂಧಿ ಪ್ರಾಣಿ ಸಂಗ್ರಾಲಯಕ್ಕೆ
ಪಾರ್ಕ್ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ವೃದ್ಧರಿಗೆ, ಡಯೆಟ್ ಮಾಡಬೇಕು ಎಂದು ಬಯಕೆ ಇರುವ ಹುಡುಗಿಯರಿಗೆ, ವ್ಯಾಯಾಮ ಮಾಡುವವರಿಗೆ, ಮಧುಮೇಹಿಗಳಿಗೆ ಅತ್ಯಗತ್ಯ. ಆಯ್ಯೋ ವಿಶೇಷವಾದವರನ್ನೇ ಮರೆತು ಬಿಟ್ಟಿದ್ದೇನೆ ಅವರೇ...
ಉಸಿರುಬಿಗಿಹಿಡಿದುಕೊ೦ಡಿರುವ೦ತೆ ಮಾಡಬಲ್ಲ ಅಸ್ಸಾ೦ ನ ನಾಲ್ಕು ಗಿರಿಧಾಮಗಳು
ಬ್ರಹ್ಮಪುತ್ರಾ ನದಿಯ ಉದ್ದಕ್ಕೂ ಹರಡಿಕೊ೦ಡಿರುವ ಅಸ್ಸಾ೦, ಭಾರತ ದೇಶದ ಈಶಾನ್ಯ ದಿಕ್ಕಿನಲ್ಲಿರುವ ಒ೦ದು ರಾಜ್ಯವಾಗಿದ್ದು, ಭಾರತ ಭೂಪಟವನ್ನು ಗಮನಿಸಿದಲ್ಲಿ, ಈ ರಾಜ್ಯದ ಆಕೃತಿಯು ರೆಕ್ಕೆಗಳನ್ನು ತೆರೆದಿರುವ ಪಕ್ಷಿಯ೦ತೆ ಕ೦ಡುಬರುತ್ತದೆ. ತನ್ನ...
ರಾಜಸ್ಥಾನದಲ್ಲಿದೆ ಬಣ್ಣ ಬದಲಾಗುವ ಮಾಹಿಮಾನ್ವಿತವಾದ ಶಿವಲಿಂಗ
ಈ ಪ್ರಪಂಚವನ್ನು ನಿಯಂತ್ರಿಸುವ ಏಕೈಕ ಶಕ್ತಿ ಎಂದರೆ ಅದು ಶಿವ ಎಂಬುದು ನಮ್ಮ ಆಧ್ಯಾತ್ಮಿಕ ನಂಬಿಕೆಯಾಗಿದೆ. ಆತನೇ ಸೃಷ್ಟಿಕರ್ತ, ಆತನೇ ನಾಶ ಮಾಡುವ ಶಕ್ತಿ ಒಳ್ಳವನು, ಆತನೇ ಪ್ರಪಂಚವೆಲ್ಲಾ ಮುಷ್ಟಿಯಲ್ಲಿ ಇಟ್ಟುಕೊಂಡಿರುವವನು. ಶೈವರೇ ಅಲ್ಲದೇ...