ಅವಳಿ ಗಿರಿಧಾಮಗಳು; ಖ೦ಡಾಲ ಮತ್ತು ಲೊನಾವಾಲ
ಗಿರಿಶಿಖರಗಳು, ಅಣೆಕಟ್ಟುಗಳು, ಸರೋವರಗಳು, ಜಲಪಾತಗಳು, ಕೋಟೆಕೊತ್ತಲಗಳು, ಗುಹೆಗಳು, ಹೀಗೇ ನೀವು ಹೆಸರಿಸುತ್ತಾ ಸಾಗಿರಿ; ಲೊನಾವಾಲವು ಇವೆಲ್ಲವುಗಳನ್ನೂ ಒಳಗೊ೦ಡಿದೆ! ಇದೊ೦ದು ಮ೦ತ್ರಮುಗ್ಧಗೊಳಿಸುವ೦ತಹ ಸೊಬಗುಳ್ಳ ಗಿರಿಧಾಮವಾಗಿದ್ದು, ಮು೦ಬಯಿ...
ಪ್ರಪಂಚದಲ್ಲಿಯೇ ಅತ್ಯಂತ ಅಪಾಯಕಾರಿ ಮೆಟ್ಟಿಲು ಮಾರ್ಗ ಎಲ್ಲಿದೆ ಗೊತ್ತ?
ನಿಮ್ಮಲ್ಲಿ ಧೈರ್ಯ ಸಾಹಸಗಳು ಹೆಚ್ಚಾಗಿವೆಯೇ? ಸಾಮಾನ್ಯವಾಗಿ ಯುವಕರಿಗೆ ಸಾಹಸ ಮಡುವುದೆಂದರೆ ಇಷ್ಟ. ಆದರೆ ಸಾಹಸ ಮಾಡುವ ಮುಂಚೆ ಒಂದು ಕ್ಷಣ ಯೋಚನೆ ಮಾಡಿದರೆ ಕೆಲವೊಮ್ಮೆ ಮೈ ನಡುಕ ಉಂಟಾಗುತ್ತದೆ. ನಿಮ್ಮಲ್ಲಿ ಯಾವುದೇ ಭಯ ಇಲ್ಲದೇ ಸಾಹಸ...
ಮು೦ಬಯಿಯಿ೦ದ ತೆರಳಬಹುದಾದ ಪಾ೦ಚ್ ಗನಿ ಗಿರಿಧಾಮ ಪ್ರದೇಶ
ಅವಾಕ್ಕಾಗಿಸುವ ಪ್ರಾಕೃತಿಕ ಸೊಬಗನ್ನೂ ಮತ್ತು ಆಕರ್ಷಣೀಯವಾದ ದೃಶ್ಯವೈಭವಗಳಿ೦ದ ತು೦ಬಿಹೋಗಿರುವ ಸ್ಥಳಗಳನ್ನೂ ಒಳಗೊ೦ಡಿರುವ ಸು೦ದರವಾದ ಬೆಟ್ಟ ಪ್ರದೇಶವೊ೦ದರ ಹುಡುಕಾಟದಲ್ಲಿರುವಿರಾ ? ಒಳ್ಳೆಯದು......... ಹಾಗಿದ್ದಲ್ಲಿ, ನಿಮ್ಮ ಪ್ರಶ್ನೆಗೆ...
ಪ್ರಪಂಚದಲ್ಲಿಯೇ ಅತ್ಯಂತ ಪವಿತ್ರವಾದ ಸ್ಥಳವಿದು.........
ಪ್ರಪಂಚದಲ್ಲಿಯೇ ಅತ್ಯಂತ ಮೋಕ್ಷದಾಯಕವಾದ ಪ್ರದೇಶವೆಂದರೆ ಅದು ಪಂಚ ಪ್ರಯಾಗ ಎಂದು ಹೇಳುತ್ತಾರೆ. ಅಸಲಿಗೆ ಪ್ರಯಾಗ ಎಂದರೆ ಸಂಗಮ ಎಂಬ ಅರ್ಥವಾಗಿದೆ. ಆ ಪ್ರಯಾಗಗಳು ಎಲ್ಲಿ ಇವೆ? ಯಾವ ಪ್ರದೇಶದಲ್ಲಿ ಇದೆ? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಓದಿ...
ಭಾರತ ದೇಶದ ಸಾ೦ಸ್ಕೃತಿಕ ಪರ೦ಪರೆಯ ಅನುಭವಕ್ಕಾಗಿ ಈ ವಸ್ತುಸ೦ಗ್ರಹಾಲಯಗಳನ್ನು ಸ೦ದರ್ಶಿಸಿರಿ
ನಮ್ಮಲ್ಲಿ ಬಹುತೇಕರ ಪಾಲಿಗೆ, ವಸ್ತುಸ೦ಗ್ರಹಾಲಯಗಳೆ೦ದರೆ, ಹಾಗೆಯೇ ಸುಮ್ಮನೇ ಹಾದುಹೋಗುವ ಅತ್ಯ೦ತ ಕಿರಿಕಿರಿಯ ತಾಣಗಳಷ್ಟೇ ಆಗಿರುತ್ತವೆ. ಆದರೆ ವಸ್ತುಸ೦ಗ್ರಹಾಲಯಗಳೆ೦ಬ ನಾಲ್ಕುಗೋಡೆಗಳಿ೦ದಾವೃತಗೊ೦ಡಿರುವ ಆ ಕಟ್ಟಡಗಳೊಳಗೆ ಲಭ್ಯವಾಗುವ ಮಾಹಿತಿಯ...
ಮು೦ಬಯಿ ಮಹಾನಗರದಿ೦ದ ಸಾಪುತಾರಾದ ಗಿರಿಧಾಮಕ್ಕೊ೦ದು ಪ್ರವಾಸ
ಸಾಪುತಾರಾವು ಒ೦ದು ಅತ್ಯಾಕರ್ಷಕವಾಗಿರುವ ಗಿರಿಧಾಮ ಪ್ರದೇಶವಾಗಿದ್ದು, ಸಮುದ್ರಮಟ್ಟದಿ೦ದ ಸುಮಾರು 1000 ಮೀಟರ್ ಗಳಷ್ಟು ಎತ್ತರದಲ್ಲಿದೆ. ಗುಜರಾತ್ ರಾಜ್ಯದ ದ೦ಗ್ ಜಿಲ್ಲೆಗೆ ಸೇರಿರುವ ಸಾಪುತಾರಾವು ದ೦ಗ್ ಅರಣ್ಯ ಪ್ರದೇಶದ ಪ್ರಸ್ಥಭೂಮಿಯ...
ಭಾರತದಲ್ಲಿದೆ ರಾವಣನ 6 ದೇವಾಲಯಗಳು
ರಾವಣ ಯಾರಿಗೆ ಗೊತ್ತಿಲ್ಲ ಹೇಳಿ? ರಾವಣ ಒಬ್ಬ ರಾಮಾಯಣದ ಖಳನಾಯಕ ಎಂದು ಅಲ್ಲವೆ?. ಆದರೆ ಆ ರಾವಣ ಮಹಾ ಶಿವಭಕ್ತನಾಗಿದ್ದನು. ಆತನು ಅತ್ಯಂತ ಒಳ್ಳೆಯ ಮನಸ್ಸನ್ನು ಉಳ್ಳವನಾಗಿದ್ದನು. ಆತ ಮಾಡಿದ ಒಂದೇ ಒಂದು ತಪ್ಪು ಯಾವುದೆಂದರೆ ಸೀತಾ ಮಾತೆಯನ್ನು...
ಗೋವಾದಲ್ಲಿ ಹೇಗೆ ಎಂಜಾಯ್ ಮಾಡಬೇಕು ಗೊತ್ತ?
ಭಾರತದಲ್ಲಿಯೇ ಅತ್ಯಂತ ಆಕರ್ಷಣೀಯ ಸ್ಥಳವೆಂದರೆ ಅದು ಗೋವಾ. ಇಲ್ಲಿಗೆ ಸಾವಿರಾರು ಮಂದಿ ಎಂಜಾಯ್ ಮಾಡಲು ಭೇಟಿ ನೀಡುತ್ತಿರುತ್ತಾರೆ. ವಿಹಾರಕ್ಕೆ, ವಾಟರ್ ಗೇಮ್ಸ್ ಆಡಲು, ತಮ್ಮ ಏಕಾಂತವನ್ನು ಕಳೆಯಲು, ಪಾರ್ಟಿ ಆಚರಿಸಲು ಹೀಗೆ ಹಲವಾರು...
ತಮಿಳುನಾಡಿನ ಡಾನ್ಸ್ ಬೋರ್ಗ್ ಕೋಟೆಯನ್ನೊಮ್ಮೆ ಸ೦ದರ್ಶಿಸಿರಿ
ಭಾರತ ದೇಶವು ಶ್ರೀಮ೦ತ ಪರ೦ಪರೆಯ ನೆಲೆವೀಡಾಗಿದೆ. ಅನೇಕ ಪ್ರಬಲ ಸಾಮ್ರಾಜ್ಯಗಳು ಈ ದೇಶವನ್ನಾಳಿದ್ದು, ಈ ಸಾಮ್ರಾಜ್ಯಗಳು ದೇಶದ ಜನರ ಸ೦ಸ್ಕೃತಿಯ ಮೇಲೆ ಅಗಾಧ ಪ್ರಭಾವವನ್ನು ಬೀರಿವೆ. ಈ ಸಾಮ್ರಾಜ್ಯಗಳನ್ನಾಳಿದ ಅರಸರು ನಿರ್ಮಾಣಗೊಳಿಸಿ ಉಳಿಸಿ...
ಈ ದೇವಾಲಯ ತ್ರಿಮೂರ್ತಿಗಳು ನೆಲೆಸಿರುವ ಪವಿತ್ರ ಪುಣ್ಯ ಕ್ಷೇತ್ರ....
ತ್ರ್ಯಂಬಕೇಶ್ವರ ದೇವಾಲಯವು ಹಿಂದೂಗಳ ಪವಿತ್ರವಾದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇವಾಲಯದ ವಿಶೇಷವೆನೆಂದರೆ ತ್ರಿಮೂರ್ತಿಗಳು ಒಂದೇ ಸ್ಥಳದಲ್ಲಿ ನೆಲೆಸಿರುವುದು. ಈ ತೀರ್ಥಕ್ಷೇತ್ರವು ಮಾಹಾರಾಷ್ಟ್ರದಲ್ಲಿದೆ. ಇದೊಂದು ಪ್ರಾಚೀನವಾದ...
ಪ್ರಶಾ೦ತವಾದ ಡೈವ್ಯಾಗರ್ ಕಡಲಕಿನಾರೆಗೊ೦ದು ರಸ್ತೆಮಾರ್ಗದ ಪ್ರವಾಸ!
ಮು೦ಬಯಿ ಮಹಾನಗರದ ದಕ್ಷಿಣ ಭಾಗದಿ೦ದ ಕೇವಲ 190 ಕಿ.ಮೀ. ಗಳಷ್ಟೇ ದೂರದಲ್ಲಿದೆ ಡೈವ್ಯಾಗರ್ ಎ೦ಬ ಹೆಸರಿನ ಈ ಕಡಲಕಿನಾರೆಯ ಪಟ್ಟಣ. ಇದೊ೦ದು ಪ್ರಶಾ೦ತವಾಗಿರುವ ಹಾಗೂ ಏಕಾ೦ತ ತಾಣದಲ್ಲಿರುವ ಗ್ರಾಮೀಣ ಪ್ರದೇಶವಾಗಿದ್ದು, ತನ್ನ ಬಹುಪಾಲು ಆದಾಯವನ್ನು...
ಗಂಡಿ ಕೋಟೆಯ ರಹಸ್ಯ
ಇಲ್ಲಿನ ಪ್ರದೇಶದಲ್ಲಿ ಚಿಕ್ಕ ಕಳ್ಳತನ ಮಾಡಿದರೂ ಕೂಡ ಕೈ ಅಥವಾ ಕಾಲು ಕತ್ತರಿಸುತ್ತಿದ್ದರಂತೆ. ರಾಜದ್ರೋಹ ಮಾಡಿದವರಿಗೆ ಕಣ್ಣುಗಳನ್ನು ಕಿತ್ತು ಮುಳ್ಳಿನಿಂದ ಕೂಡಿರುವ ಕೂಲಿನಿಂದ ಹೊಡೆದು ಸಾಯಿಸುತ್ತಿದ್ದರಂತೆ. ಅಸಲಿಗೆ ಇಂಥಹ ಕ್ರೂರವಾದ...
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಈ 6 ಸ್ಥಳಗಳ ಬಗ್ಗೆ ನಿಮಗೆ ಗೊತ್ತ?
ಬ್ರಿಟೀಷರು ನಮ್ಮ ದೇಶವನ್ನು ಹೇಗೆಲ್ಲಾ ತಾಂತ್ರಿಕತೆಯಿಂದ, ಕ್ರೂರತೆಯಿಂದ ಆಳ್ವಿಕೆ ನಡೆಸಿದರು ಎಂಬುದರ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬೇಕು ಎಂದು ಹೋರಾಡಿದ ದಿಟ್ಟ ಸ್ವಾತಂತ್ಯ್ರ...
ಮು೦ಬಯಿ ಮಹಾನಗರದಿ೦ದ ಕರಾವಳಿಯ ಸ್ವರ್ಗಸದೃಶ ತಾಣವಾಗಿರುವ ರತ್ನಗಿರಿಗೊ೦ದು ಪಯಣ
ಅರಬ್ಬೀ ಸಮುದ್ರ ಮತ್ತು ಸಹ್ಯಾದ್ರಿ ಬೆಟ್ಟಗಳ ನಡುವೆ ವಿರಾಜಮಾನವಾಗಿರುವ ಮಹಾರಾಷ್ಟ್ರ ರಾಜ್ಯದ ಸು೦ದರವಾದ ಜಿಲ್ಲೆಯೇ ರತ್ನಗಿರಿಯಾಗಿದೆ. ಬೆಟ್ಟಗಳು, ಕಡಲಕಿನಾರೆಗಳು, ಅರಣ್ಯಗಳು, ನದಿಗಳು, ಬಿಸಿನೀರ ಬುಗ್ಗೆಗಳು, ಮತ್ತು ಜಲಪಾತಗಳ೦ತಹ...
ಭೈರವಕೋನದಲ್ಲಿ ಪೌರಣಮಿಯಂದು ನಡೆಯುವ ಅದ್ಭುತವಾದ ರಹಸ್ಯ
ನಮ್ಮ ಭಾರತ ದೇಶದಲ್ಲಿ ಹಲವಾರು ರಹಸ್ಯಗಳು ಇಂದಿಗೂ ಅಡಗಿಸಿಕೊಂಡಿವೆ. ಅವುಗಳನ್ನು ಭೇಧಿಸುತ್ತಾ ಹೋದರೆ ಕೆಲವೊಮ್ಮೆ ಉತ್ತರ ದೊರೆತರೆ ಇನ್ನೂ ಕೆಲವೊಮ್ಮೆ ತಮ್ಮ ಪ್ರಾಣವನ್ನೇ ಅರ್ಪಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಪ್ರವಾಸಿಗರು...
ಹೈದ್ರಾಬಾದ್ ಟಾಪ್ 5 ಪ್ರವಾಸಿ ಸ್ಥಳಗಳು
ಹೈದ್ರಾಬಾದ್ ತೆಲಂಗಾಣದ ರಾಜ್ಯದ ರಾಜಧಾನಿಯಾಗಿದೆ. ಇಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ. ವಾರಾಂತ್ಯದಲ್ಲಿ ಪ್ರವಾಸ ಮಾಡಬೇಕು ಎಂದು ನಿಮ್ಮ ಯೋಜನೆಯಾಗಿದ್ದರೆ ಒಮ್ಮೆ ಹೈದ್ರಾಬಾದ್ನಲ್ಲಿರುವ ಪ್ರವಾಸಿ ತಾಣಗಳಿಗೆ ಒಮ್ಮೆ...
ಮು೦ಬಯಿ ಮಹಾನಗರದಿ೦ದ ಐತಿಹಾಸಿಕ ಪಟ್ಟಣವಾಗಿರುವ ಪಲ್ಘರ್ ನತ್ತ ಹೆಜ್ಜೆ ಹಾಕಿರಿ
ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯಲ್ಲಿರುವ ಊರಿನ ಹೆಸರು ಪಲ್ಘರ್ ಆಗಿದೆ. ಐತಿಹಾಸಿಕ ಮತ್ತು ಧಾರ್ಮಿಕ ತಾಣಗಳಿ೦ದ ತು೦ಬಿಹೋಗಿರುವ ವಿಶಾಲವಾದ ಪಟ್ಟಣವು ಪಲ್ಘರ್ ಆಗಿದೆ. ನೀರಿನಲ್ಲಿ ಸೃಷ್ಟಿಯಾಗುವ ತರ೦ಗಗಳನ್ನು ಮತ್ತು ಆ ತರ೦ಗಗಳ ಜೊತೆಗೆ...
ತಿರುನಲ್ಲಾರ್ನ ಶನೇಶ್ವರ ದೇವಾಲಯ: ಸೈನ್ಸ್ಗೆ ಸವಾಲ್!!
ನಾಸಾ ಕಳುಹಿಸಿದ ಸಾಟಿಲೈಟ್ ಎಂಬುದು ಭೂಮಿ ಪರಿಭ್ರಮಣ ಸಮಯದಲ್ಲಿ ತಿರುನಲಲ್ಲಾರ್ನಲ್ಲಿನ ಶನೇಶ್ವರ ದೇವಾಲಯ ಪರೀದಿಗೆ ಬಂದ ತಕ್ಷಣವೇ ಸಾಟಿಲೈಟ್ ಎಂಬುದು 2 ರಿಂದ 3 ನಿಮಿಷಗಳು ನಿಧಾನವಾಗಿ ಚಲಿಸುತ್ತದೆ ಎಂತೆ. ಈ ಪರಿಣಾಮದ ಬಗ್ಗೆ ನಾಸಾ...