ಭಾರತದ ಪಟಾಕಿಗಳ ರಾಜಧಾನಿ ಶಿವಕಾಶಿ!
ನಿಮಗೆ ಗೊತ್ತೆ, ಭಾರತದಲ್ಲಿ ಉತ್ಪಾದಿಸಲಾಗುವ ಪಟಾಕಿ ಹಾಗೂ ಬೆಂಕಿಕಡ್ಡಿಗಳ ಒಟ್ಟು ಪ್ರಮಾಣದಲ್ಲಿ 70% ರಷ್ಟು ತಯಾರಾಗುವುದೆ ಶಿವಕಾಶಿ ಪಟ್ಟಣದಲ್ಲಿ. ಹಾಗಾಗಿ ಶಿವಕಾಶಿಯನ್ನು ಪಟಾಕಿಗಳ ರಾಜಧಾನಿ ಎಂದರೆ ತಪ್ಪಾಗಲಿಕ್ಕಿಲ್ಲ. ಸಾಕಷ್ಟು ಪಟಾಕಿ...
ಭೋಗಾಪುರೇಶ ಹಣುಮಂತನ ಮಹಿಮೆ ಅಪಾರ!
ಮುಖ್ಯ ಪ್ರಾಣ ದೇವರು, ಶಿವನ ಅವತಾರ ಎಂತಲೂ ನಂಬಲಾಗುವ, ರಾಮಾಯಣ ಹಾಗೂ ಮಹಾಭಾರತದಲ್ಲೂ ತನ್ನ ಪ್ರಭಾವ ಬೀರಿರುವ ವಾಯುಪುತ್ರ, ಶಕ್ತಿ ಸಾಮರ್ಥ್ಯಗಳ ಅಧಿ ದೇವತೆ, ಭೂತ-ಪಿಶಾಚಿಗಳೂ ಸಹ ಇವನ ಹೆಸರನ್ನು ಕೇಳಿದ ಮರು ಕ್ಷಣವೆ ಓಡಿ ಹೋಗುವ, ರಾಮನ ಬಂಟ,...
ಬೆಂಗಳೂರಿನಿಂದ ರಸ್ತೆ ಪ್ರವಾಸ ಮಾಡಬಯಸುವಿರಾ?
{image-brp-2-26-1477481919.jpg kannada.nativeplanet.com} ಭಾರತದ ಮಹಾನಗರಗಳು ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗಳನ್ನು ಸದಾ ಆಕರ್ಷಿಸುತ್ತವೆ. ಇದಕ್ಕೆ ಕಾರಣ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಉದ್ಯೋಗ ಆಯ್ಕೆಗಳು ಮಹಾನಗರಗಳಲ್ಲಿ...
ಗೋಕರ್ಣದ ದಂತಕಥೆ, ಮಹಿಮೆ ಏನು?
ಸಿದ್ಧಿ ಕ್ಷೇತ್ರ, ಮುಕ್ತಿ ಸ್ಥಳ ಎಂದೆಲ್ಲ ಕರೆಯಲಾಗುವ ಧಾರ್ಮಿಕವಾಗಿ ಮಹತ್ವದ ಸ್ಥಾನ ಪಡೆದಿರುವ, ಪ್ರಮುಖವಾಗಿ ಶೈವರ ಹಾಗೂ ಶಿವನ ಭಕ್ತರ ಮುಖ್ಯ ತೀರ್ಥಕ್ಷೇತ್ರಗಳಲ್ಲೊಂದಾಗಿರುವ ಗೋಕರ್ಣ, ಒಂದು ಅದ್ಭುತವಾದ ಕುಟುಂಬ ಸಮೇತರಾಗಿ ಭೇಟಿ...
ಅದ್ಭುತ ದೀಪಾವಳಿಗೆ ಸಾಕ್ಷಿಯಾಗುವ 5 ಸ್ಥಳಗಳು!
ಸಾಂಪ್ರದಾಯಿಕವಾಗಿ ಮದ್ದು, ಪಟಾಕಿಗಳ ಆರ್ಭಟದಿಂದ ಕೂಡಿರುವ ದೀಪಾವಳಿ ನಮಗೆಲ್ಲ ಗೊತ್ತಿರುವ ಹಾಗೆ ಅಷ್ಟೊಂದು ಪರಿಸರ ಸ್ನೇಹಿಯಾಗಿರುವುದಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಪರಿಸರ ಮಾಲಿನ್ಯದ ಕುರಿತು ಸಾಕಷ್ಟು ಜನರಲ್ಲಿ ಜಾಗೃತಿ...
ಕರ್ನಾಟಕದ ಭೂವಿಜ್ಞಾನ ಅಚ್ಚರಿಗಳು!
ಭೂವಿಜ್ಞಾನ ಅಥವಾ ಭೂಗರ್ಭಶಾಸ್ತ್ರ ಒಂದು ಅದ್ಭುತ ವಿಷಯವಾಗಿದ್ದು ಭೂಮಿ ರೂಪಗೊಂಡಾಗಿನಿಂದ ಅದರಲ್ಲಾದ ಬದಲಾವಣೆ, ಕಂಡುಬರುವ ವಿವಿಧ ಗುಣಲಕ್ಷಣಗಳ, ವಿವಿಧ ಶಿಲಾ ವಿನ್ಯಾಸಗಳ ಕುರಿತು ತಿಳಿಸುತ್ತದೆ. ಇಂತಹ ಕೆಲವು ವಿಚಿತ್ರ ವಿನ್ಯಾಸಗಳು...
ನಕ್ಷತ್ರಾಕಾರದ ಅಪರೂಪದ ಕೋಟೆ!
ಈ ಕೋಟೆ ನಿರ್ಮಾಣವಾದ ಸಂದರ್ಭದಲ್ಲಿ ಈ ರೀತಿಯ ವಾಸ್ತುಅಶಿಲಿ ಹೊಂದಿರುವ ಕೋಟೆ ಎಲ್ಲೆಲ್ಲೂ ಇರಲಿಲ್ಲ. ಇದು ಭಾರತದಲ್ಲೆ ವಿಶಿಷ್ಟವಾಗಿ ವಿನ್ಯಾಸ ಪಡಿಸಲಾದ ಕೋಟೆಯಾಗಿ ಗಮನ ಸೆಳೆದಿತ್ತು. ಈ ಅದ್ಭುತ ಕೋಟೆ ಇರುವುದು ಕರ್ನಾಟಕ ರಾಜ್ಯದಲ್ಲಿ....
ಕರ್ನಾಟಕದ ಮೋಡಿ ಮಾಡುವ ಕಾಡುಗಳು!
ಕಾಡುಗಳು ಒಂದು ರೀತಿಯ ಕುತೂಹಲ ಮೂಡಿಸುವ, ಪ್ರಕೃತಿ ಸೌಂದರ್ಯದಿಂದ ತುಂಬಿರುವ ತಾಣಗಳು. ಹಿತಕರವಾದ ವಾತಾವರಣ, ಕಲ್ಮಶರಹಿತ ಪರಿಸರ, ವೈವಿಧ್ಯಮಯ ಜೀವರಾಶಿಗಳು, ಅಪರೂಪದ ವನಸ್ಪತಿಗಳು, ಜುಳು ಜುಳು ಹರಿಯುವ ನೀರಿನ ತೊರೆಗಳು, ದಟ್ಟ ಹಸಿರಿನ ಗಿಡ...
ಕರ್ನಾಟಕದ ಮನಮೋಹಕ ಸೂರ್ಯಾಸ್ತಗಳು!
ಮೂಡಣದಿ ಉದಯಿಸಿ ಪಡುವಣದಿ ಮುಳುಗುವಾಗ ಬಾನಂಗಳಕೆ ಹೊಳಪು ನೀಡುತ ಜಾರುವ ರವಿಯು ನೋಡಲು ಬಲು ಆಕರ್ಷಕನಾಗಿರುತ್ತಾನೆ. ಹೀಗೆ ಮುಳುಗುತ್ತಿರುವ ಸೂರ್ಯ ಆಕಾಶದಲ್ಲಿ ಅದೇನೇನೊ ಚಿತ್ತಾರಗಳನ್ನು ಬಿಡಿಸುತ್ತಾನೆ. ಅದಕ್ಕೆ ಮತ್ತಷ್ಟು ಇಂಬು ನೀಡುತ್ತವೆ...
ಕೇರಳದ ಈ ನಡುಗಡ್ಡೆಗಳು ಹೇಗಿವೆ ನೋಡಿ!
ಸುತ್ತಲೂ ಎಲ್ಲ ದಿಕ್ಕುಗಳಲ್ಲಿ ನೀರಿನಿಂದ ಆವೃತವಾಗಿರುವ ಭೂಪ್ರದೇಶಗಳು ಮೊದಲಿನಿಂದಲೂ ಮಾನವನಿಗೆ ಸಹಜ ಆಕರ್ಷಣೆಗಳಾಗಿವೆ. ನಡುಗಡ್ಡೆಗಳು ಅಥವಾ ದ್ವೀಪಗಳು ಎಂದು ಕರೆಯಲಾಗುವ ಇವು ಇಂದು ಅದ್ಭುತ ಪ್ರವಾಸಿ ವಿಶೇಷತೆಯುಳ್ಳ ತಾಣಗಳಾಗಿ...
ಮಹಾರಾಷ್ಟ್ರದ ಚಕಿತಗೊಳಿಸುವ ಶಿವ ದೇವಾಲಯಗಳು!
ಮಧ್ಯ ಭಾರತದ ಪಶ್ಚಿಮದೆಡೆ ನೆಲೆಸಿರುವ ಭವ್ಯ ರಾಜ್ಯ ಮಹಾರಾಷ್ಟ್ರವು ತನ್ನದೆ ಆದ ವಿಶಿಷ್ಟ ಸಂಸ್ಕೃತಿ, ಇತಿಹಾಸ ಹೊಂದಿರುವ ಪ್ರದೇಶವಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಸಾಕಷ್ಟು ಮಹತ್ವ ಪಡೆದ ರಾಜ್ಯ ಇದಾಗಿದೆ. ಬೆಟ್ಟ ಕೋಟೆಗಳು,...
ಸೋದೆ : ವಾದಿರಾಜತೀರ್ಥರ ಬೃಂದಾವನ
ಸೋಂದಾ, ಸ್ವಾದಿ, ಸೋದೆ ಎಂದೆಲ್ಲ ಕರೆಯಲ್ಪಡುವ ಸೋದೆಯು ದ್ವೈತ ಪರಿಪಾಲಕರಾದ ಶ್ರೀ ವಾದಿರಾಜತೀರ್ಥರ ಬೃಂದಾವನವನ್ನು ಹೊಂದಿರುವ ಪವಿತ್ರ ಕ್ಷೇತ್ರ. ದ್ವೈತ ಅನುಯಾಯಿಗಳಲ್ಲಿ ಸೋದೆ ಮಠವು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿದ್ದು ಸಾಕಷ್ಟು ಜನ...
ಇವೆ ಭಾರತದ 25 ಶ್ರೀಮಂತ ನಗರಗಳು!
ಇಂದು ಪ್ರಪಂಚದಲ್ಲಿ ಅತಿ ಶೀಘ್ರವಾಗಿ ಬೆಳೆಯುತ್ತಿರುವ ದೇಶಗಳ ಪೈಕಿ ಭಾರತವು ಉನ್ನತ ಸ್ಥಾನದಲ್ಲಿರುವ ದೇಶಗಳಲ್ಲಿ ಪರಿಗಣಿಸಲ್ಪಡುತ್ತದೆ. ಭಾರತದಲ್ಲಿರುವ ಪ್ರತಿಯೊಂದು ನಗರಗಳು ಹೆಚ್ಚಿನ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಆ...
ನೀವು ಮಾಡಲೇಬೇಕಾದ 5 ಕಾರ್ಯಗಳು!
ಒಂದೊಮ್ಮೆ ಹೇಳುತ್ತಿದ್ದರು ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು..ಅಂತ. ಇಂದಿಗೂ ಆ ನಾಣ್ಣುಡಿಯನ್ನು ಬೇರೆ ರಿತಿಯಾಗಿಯೂ ತೆಗೆದುಕೊಳ್ಳಬಹುದು. ಅದರ ಪ್ರಕಾರ, ಬೆಂಗಳೂರು, ಮುಂಬೈ ಹಾಗೂ ದೆಹಲಿಯಂತಹ ನಗರಗಳಿಂದ ಫ್ಲೈಟ್ ಹಿಡಿಯುವುದು ತುಸು ಮನೆ...
ರಾಮೋಜಿ ಚಿತ್ರನಗರಿ ಹೇಗಿದೆ ಗೊತ್ತೆ?
ಮೊದ ಮೊದಲು ಅಂದರೆ 70 ಹಾಗೂ 80 ರ ದಶಕಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಆಯಾ ಸನ್ನಿವೇಶಗಳಿಗೆ ತಕ್ಕಂತೆ ಹಲವಾರಿ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಉದ್ಯಾನಗಳು, ಐತಿಹಾಸಿಕ ಕೋಟೆಗಳು, ರಾಜಸಭೆಗಳು ಹೀಗೆ ಹಲವಾರು...
ಕರ್ನಾಟಕದ ಐತಿಹಾಸಿಕ ಹಿಂದು ದೇವಾಲಯಗಳು!
ಹಲವಾರು ಐತಿಹಾಸಿಕ ದೇವಾಲಯಗಳು, ಸ್ಮಾರಕಗಳನೊಳಗೊಂಡ ಭಾರತದ ಪ್ರಸಿದ್ಧ ರಾಜ್ಯಗಳ ಪೈಕಿ ಕರ್ನಾಟಕವೂ ಸಹ ಒಂದು. ಸಾವಿರ ಸಾವಿರ ವರ್ಷಗಳ ಇತಿಹಾಸವಿರುವ ಅನೇಕ ಹಿಂದು ದೇವಾಲಯಗಳನ್ನು ಕರ್ನಾಟಕದಲ್ಲೂ ಸಹ ಕಾಣಬಹುದು. ಕರ್ನಾಟಕದಲ್ಲೆ ಇರುವ ಶಿವನ ಅತಿ...
ಭಾರತದ ಗಮನಸೆಳೆವ ನೈಸರ್ಗಿಕ ಅಚ್ಚರಿಗಳು!
ಮಾನವನ ವಾಸವಿರುವ ಈ ಭೂಮಿಯು ಅತ್ಯಾಕರ್ಷಕ ಪ್ರಕೃತಿಯನ್ನು ಹೊಂದಿದೆ. ಅದರಂತೆ ಪ್ರಕೃತಿಯು ಅದೆಷ್ಟೊ ಅಗಾಧವಾದ ವಿಸ್ಮಯಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಅಫ್ರಿಕಾದಂತಹ ಕಾಡುಗಳಲ್ಲಿ ಇನ್ನೆಲ್ಲೂ ಕಾಣಸಿಗದಂತಹ ದೈತ್ಯಮರಗಳಿರಬಹುದು ಅಥವಾ...
ಸಂತಸ ನೀಡುವ ಹರಿಹರ ಪ್ರವಾಸ ಮಾಡಿ ನೋಡಿ!
ನಿಮಗೆ ವಾರಾಂತ್ಯ ರಜಾ ಸಮಯದಲ್ಲಿ ಎಲ್ಲಾದರೂ ವಿಶಿಷ್ಟವಾದ ಸ್ಥಳಗಳಿಗೊಂದು ಪ್ರವಾಸ ಮಾಡಲು ಇಷ್ಟವಿದ್ದಲ್ಲಿ ಈ ಲೇಖನವನ್ನೊಮ್ಮೆ ಓದಿ. ಇಲ್ಲಿ ದಾವಣಗೆರೆಯ ಮೂಲಕ ಹರಿಹರ ಪ್ರವಾಸದ ಕುರಿತು ತಿಳಿಸಲಾಗಿದೆ. ಹರಿಹರ ದಾವಣಗೆರೆ ಜಿಲ್ಲೆಯಲ್ಲಿರುವ...