Search
  • Follow NativePlanet
Share

ಅದ್ಭುತ ಸತ್ಯಗಳ ಕೇದಾರನಾಥ ದೇವಾಲಯ

ಅದ್ಭುತ ಸತ್ಯಗಳ ಕೇದಾರನಾಥ ದೇವಾಲಯ

ಹಿಂದುಗಳು ನಡೆದುಕೊಳ್ಳುವ ಪವಿತ್ರ ನಾಲ್ಕು ಧಾಮಗಳ ಯಾತ್ರೆಯಲ್ಲಿ ಕೇದಾರನಾಥವೂ ಸಹ ಒಂದು, ಅಲ್ಲದೆ, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ದೇವಾಲಯವೂ ಸಹ ಇದೆ. ಮೂಲತಃ ಈ ದೇವಾಲಯವು ಪಾಂಡವರಿಂದ ನಿರ್ಮಿಸಲಾಗಿದೆ ಎನ್ನುತ್ತಾರಾದರೂ...
ಶಕ್ತಿಶಾಲಿ ಬಾಬಾ ಗೋರಕನಾಥ ದೇವಾಲಯ

ಶಕ್ತಿಶಾಲಿ ಬಾಬಾ ಗೋರಕನಾಥ ದೇವಾಲಯ

ವಿಶಿಷ್ಟ ಆಚರಣೆ, ಸಂಪ್ರದಾಯಗಳನ್ನು ಹೊಂದಿರುವ ನಾಥ ಸಂಪ್ರದಾಯವನ್ನು ಇನ್ನೂ ಉತ್ತುಂಗಕ್ಕೊಯ್ದ ಬಾಬಾ ಗೋರಕನಾಥರಿಗೆ ಮುಡಿಪಾದ ಶಕ್ತಿಶಾಲಿ ದೇವಾಲಯವೊಂದು ಒಡಿಶಾ ರಾಜ್ಯದ ಜಗತ್ಸಿಂಗ್ಪುರ್ ಪಟ್ಟಣದಲ್ಲಿದ್ದು ಗೋರಕನಾಥ ದೇವಾಲಯವೆಂದೆ ಸಾಕಷ್ಟು...
ನೀವು ಚಾಕೊಲೇಟ್ ಪ್ರೀಯರೆ? ಈ ಸ್ಥಳಗಳಿಗೆ ತೆರಳಿ!

ನೀವು ಚಾಕೊಲೇಟ್ ಪ್ರೀಯರೆ? ಈ ಸ್ಥಳಗಳಿಗೆ ತೆರಳಿ!

ಚಾಕೊಲೇಟ್ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಚಿಕ್ಕ ಮಕ್ಕಳಿನಿಂದ ಹಿಡಿದು ಹಲ್ಲುಗಳೆಲ್ಲ ಬಿದ್ದಿರುವ ವಯಸ್ಸಾದವರೂ ಸಹ ಚಪ್ಪರಿಸಲು ಇಷ್ಟ ಪಡುತ್ತಾರೆ. ಅಲ್ಲದೆ ಚಾಕೊಲೇಟ್ ಗೆಂದೆ ಒಂದು ದಿನವನ್ನು ಆಚರಿಸುತ್ತಾರೆ. ಹೌದು ಪ್ರತಿ ವರ್ಷ...
ಕಾಲಕ್ಕೆ ಸವಾಲೆಸೆದು ಭದ್ರವಾಗಿ ನಿಂತಿರುವ ಸೋಮನಾಥ

ಕಾಲಕ್ಕೆ ಸವಾಲೆಸೆದು ಭದ್ರವಾಗಿ ನಿಂತಿರುವ ಸೋಮನಾಥ

ಹೌದು, ಈ ಶಿವನ ದೇವಾಲಯ ತನ್ನ ಹುಟ್ಟಿನಿಂದಲೂ ಸಾಕಷ್ಟು ಬಾರಿ ದಾಳಿಗೆ ಒಳಗಾಗಿದೆ. ಪ್ರತಿ ದಾಳಿಗಳಲ್ಲೂ ಇಲ್ಲಿನ ಐಶ್ವರ್ಯಗಳು ಲೂಟಿಗೊಳಗಾಗಿವೆ. ಆದರೂ ಈ ದೇವಾಲಯ ತನ್ನ ಸ್ಥಾನದಲ್ಲೆ ಗಟ್ಟಿಯಾಗಿ ನೆಲೆಯೂರಿ ಕಾಲಕ್ಕೆ ಸೆಡ್ಡು ಹೊಡೆದು ನಿಂತಿದೆ...
ಇಷ್ಟಾರ್ಥಗಳನ್ನು ಈಡೇರಿಸುವ ಕಬ್ಬಾಳಮ್ಮ

ಇಷ್ಟಾರ್ಥಗಳನ್ನು ಈಡೇರಿಸುವ ಕಬ್ಬಾಳಮ್ಮ

ಕಬ್ಬಾಳು ಇದೊಂದು ಗ್ರಾಮವಾಗಿದ್ದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿದೆ. ಇಲ್ಲಿರುವ ಕಬ್ಬಾಳಮ್ಮನ ನೆಲೆಯಿಂದಾಗಿ ಗ್ರಾಮಕ್ಕೆ ಕಬ್ಬಾಳು ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಪ್ರದೇಶದ ಸುತ್ತಮುತ್ತಲಿನ ಸುಮಾರು 28 ಗ್ರಾಮಗಳಿಗೆ...
ಭಾರತದ ಅತ್ಯುತ್ತಮ 10 ಮಸೀದಿಗಳು

ಭಾರತದ ಅತ್ಯುತ್ತಮ 10 ಮಸೀದಿಗಳು

ರಮ್ಜಾನ್ ಎನ್ನುವುದು ಮುಸ್ಲಿಮರ ಪಾಲಿಗೆ ಒಂದು ಪವಿತ್ರ ಆಚರಣೆಯಾಗಿದೆ. ಇದು ಮೂಲತಃ ಇಸ್ಲಾಮಿಕ್ ಕ್ಯಾಲೆಂಡರಿನ ಪ್ರಕಾರ ಒಂಭತ್ತನೆ ತಿಂಗಳಿನಲ್ಲಿ ಚಂದ್ರ ಕಾಣುವ ದಿನದ ಹಿಂದಿನ ಒಂದು ತಿಂಗಳಿನ ಕಾಲ ಸತತವಾಗಿ ದಿನದ ಸಮಯ ಕಠಿಣ ಉಪವಾಸ ಮಾಡುತ್ತ...
ಪ್ರವಾಸಿಗರಿಗೆ ಮಹಾಬಲೇಶ್ವರವೆಂದರೆ ಯಾಕಿಷ್ಟ?

ಪ್ರವಾಸಿಗರಿಗೆ ಮಹಾಬಲೇಶ್ವರವೆಂದರೆ ಯಾಕಿಷ್ಟ?

ಮಹಾಬಲೇಶ್ವರ ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯಲ್ಲಿರುವ ಒಂದು ಸುಂದರ ಗಿರಿಧಾಮ. ಕರ್ನಾಟಕದಲ್ಲಿ ಹೇಗೆ ಕೊಡಗು ಮಹತ್ವ ಪಡೆದಿದೆಯೋ ಅದೇ ರೀತಿಯಾಗಿ ಮಹಾರಾಷ್ಟ್ರದಲ್ಲಿ ಮಹಾಬಲೇಶ್ವರ ಸಾಕಷ್ಟು ಪ್ರವಾಸಿ ವಿಶೇಷತೆ ಪಡೆದಿರುವ ಗಿರಿಧಾಮವಾಗಿದೆ....
ಮನಸೆಳೆವ ಜಗನ್ನಾಥ ಪುರಿ ಮಂದಿರ ಮತ್ತು ರಥ ಯಾತ್ರೆ

ಮನಸೆಳೆವ ಜಗನ್ನಾಥ ಪುರಿ ಮಂದಿರ ಮತ್ತು ರಥ ಯಾತ್ರೆ

ಭಾರತದ ಪೂರ್ವದ ಬಂಗಾಳ ಕೊಲ್ಲಿಯಲ್ಲಿ ಹೆಮ್ಮೆಯಿಂದ ನಿಂತಿರುವ ರಾಜ್ಯಗಳಲ್ಲಿ ಒಂದಾಗಿದೆ ಒಡಿಶಾ. ಈ ರಾಜ್ಯವು ಸಾಕಷ್ಟು ಪ್ರವಾಸಿ ಮಹತ್ವ ಪಡೆದಿರುವ ರಾಜ್ಯವಾಗಿದ್ದು ಹಲವು ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ...
ಬೈಕ್ ಪ್ರವಾಸಕ್ಕೆ ಸಂಬಂಧಿಸಿದ ಉತ್ಪನ್ನಗಳು ಕಡಿಮೆ ದರದಲ್ಲಿ!

ಬೈಕ್ ಪ್ರವಾಸಕ್ಕೆ ಸಂಬಂಧಿಸಿದ ಉತ್ಪನ್ನಗಳು ಕಡಿಮೆ ದರದಲ್ಲಿ!

ಮಳೆಗಾಲದಲ್ಲಿ ಬೈಕ್ ಸವಾರಿಯಂತಹ ಪ್ರವಾಸಗಳು ನಿಜಕ್ಕೂ ರೋಮಾಂಚಕರ! ಅದಕ್ಕೆ ಮತ್ತಷ್ಟು ಇಂಬು ನಿಡುವಂತೆ ಅದ್ಭುತ ವಿನಾಯಿತಿ ದರಗಳಲ್ಲಿ ನಿಮ್ಮ ಬೈಕುಗಳಿಗೆ ಸಂಬಂಧಿಸಿದ ಉತ್ಪನ್ನಗಳು ಸಿಕ್ಕರೆ ಹೇಗೆ? ಹೌದು ಅಂತಹ ಒಂದು ಅವಕಾಶ ನಿಮಗಾಗಿ ಕೇವಲ...
ತಮಿಳುನಾಡಿನ ಪ್ರಸಿದ್ಧ ಮುರುಗನ್ ದೇವಾಲಯಗಳು

ತಮಿಳುನಾಡಿನ ಪ್ರಸಿದ್ಧ ಮುರುಗನ್ ದೇವಾಲಯಗಳು

ಕರ್ನಾಟಕದಲ್ಲಿ ಸುಬ್ರಹ್ಮಣ್ಯನಾಗಿ, ಕಾರ್ತಿಕೇಯನಾಗಿ, ಶಣ್ಮುಖನಾಗಿ ಪೂಜಿಸಲ್ಪಡುವ ದೇವನೆ ತಮಿಳುನಾಡಿನಲ್ಲಿ ಮುರುಗನ್ ಆಗಿ ಭಕ್ತರನ್ನು ಹರಸುತ್ತಾನೆ ಅಲ್ಲದೆ ಮುರುಗ ದೇವರು ತಮಿಳುನಾಡಿನಲ್ಲೆ ಸಾಕಷ್ಟು ಹೆಸರುವಾಸಿ ಹಾಗೂ ಬಹಳಷ್ಟು ಜನರು...
ಭಾರತದ ಕೆಲವು ಅದ್ಭುತ ನದಿ ಸಂಗಮ ಕ್ಷೇತ್ರಗಳು

ಭಾರತದ ಕೆಲವು ಅದ್ಭುತ ನದಿ ಸಂಗಮ ಕ್ಷೇತ್ರಗಳು

ಹಿಂದು ನಂಬಿಕೆಯಂತೆ ಸಂಗಮ ಸ್ಥಳಗಳು ಸಾಕಷ್ಟು ಪಾವಿತ್ರ್ಯತೆಯನ್ನು ಪಡೆದಿರುವ ಸ್ಥಳಗಳಾಗಿವೆ. ಎರಡು ಅಥವಾ ದಕ್ಕಿಂತ ಹೆಚ್ಚು ನದಿಗಳು ಒಂದೆ ಸ್ಥಳದಲ್ಲಿ ಕೂಡುವ ಸ್ಥಳವನ್ನೆ ಸಂಗಮ ಎಂದು ಹೇಳಲಾಗುತ್ತದೆ ಹಾಗೂ ಹಿಂದುಗಳು ನದಿಗಳನ್ನು...
ದ್ವಾದಶ ಜ್ಯೋತಿರ್ಲಿಂಗದ ಜಾಗೇಶ್ವರಕ್ಕೊಂದು ಭೇಟಿ

ದ್ವಾದಶ ಜ್ಯೋತಿರ್ಲಿಂಗದ ಜಾಗೇಶ್ವರಕ್ಕೊಂದು ಭೇಟಿ

ದೇವ ಭೂಮಿ ಉತ್ತರಾಖಂಡ ರಾಜ್ಯದಲ್ಲಿ ಬೆರಗಾಗುವಷ್ಟು ಸಂಖ್ಯೆಯಲ್ಲಿ ಧಾರ್ಮಿಕ ತಾಣಗಳಿವೆ, ದೇವಾಲಯಗಳಿವೆ. ಪ್ರತಿಯೊಂದು ಸ್ಥಳಗಳೂ ಸಹ ರೋಚಕ ಹಿನ್ನಿಲೆಯಿಂದ ಕೂಡಿರುವುದನ್ನು ಗಮನಿಸಬಹುದು. ಪ್ರಸ್ತುತ ಲೇಖನದಲ್ಲಿ ಅಂತಹ ಒಂದು ಸ್ಥಳ ಹಾಗೂ...
ಕಣ್ಪಿಳಕಿಸಬೇಡಿ! ಹೇಗಿದೆ ನೋಡಿ! ಜಮ್ಮು ಮತ್ತು ಕಾಶ್ಮೀರ

ಕಣ್ಪಿಳಕಿಸಬೇಡಿ! ಹೇಗಿದೆ ನೋಡಿ! ಜಮ್ಮು ಮತ್ತು ಕಾಶ್ಮೀರ

ಭಾರತದ ಮುಕುಟ ಸುಂದರಿ ಜಮ್ಮು ಮತ್ತು ಕಾಶ್ಮೀರ ರಾಜ್ಯ. ಮುಕುಟದಲ್ಲಿ ಹೇಗೆ ರತ್ನಾಭರಣಗಳು ಮಿಂಚುತ್ತದೆಯೋ ಅದೇ ರೀತಿಯಾಗಿ ಈ ರಾಜ್ಯದ ಒಂದೊಂದು ಸ್ಥಳಗಳೂ ಪ್ರಕೃತಿಯ ಅಗಾಧ ವೈಭವ, ಸೌಂದರ್ಯ, ಗಂಭೀರತೆಗಳನ್ನು ಸುಂದರವಾಗಿ ಹೊಳೆಯುವಂತೆ ಮಾಡುತ್ತ...
ಆಂಧ್ರದಲ್ಲಿರುವ ಕೆಲವು ಅದ್ಭುತ ಜಲಪಾತಗಳು

ಆಂಧ್ರದಲ್ಲಿರುವ ಕೆಲವು ಅದ್ಭುತ ಜಲಪಾತಗಳು

ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಆಂಧ್ರಪ್ರದೇಶ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಗಿದೆ. ಧಾರ್ಮಿಕದಿಂದ ಹಿಡಿದು ಸ್ನೇಹಿತರೊಂದಿಗೆ ಮನರಂಜನೆಯವರೆಗೂ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಇಂದು ಆಂಧ್ರಪ್ರದೇಶ ರಾಜ್ಯದಲ್ಲಿ...
ಈ ನಗೆ ತಾರೆಗಳು ಹುಟ್ಟಿದ್ದು ಈ ಸ್ಥಳದಲ್ಲೆ

ಈ ನಗೆ ತಾರೆಗಳು ಹುಟ್ಟಿದ್ದು ಈ ಸ್ಥಳದಲ್ಲೆ

ಕನ್ನಡ ಚಲನ ಚಿತ್ರೋದ್ಯಮ ಇಲ್ಲಿವರೆಗೂ ನೂರಾರು ಪ್ರತಿಭೆಗಳನ್ನು, ಉತ್ಕೃಷ್ಟ ಕಲಾವಿದರನ್ನು ಕನ್ನಡ ನಾಡಿನ ಜನತೆಗೆ ನೀಡಿದೆ. ಇಂತಹ ಪ್ರತಿಭೆಗಳಲ್ಲಿ ಹಾಸ್ಯ ಕಲಾವಿದರೂ ಸಹ ಪ್ರಮುಖರು. ಅಳಿಸುವುದೆಷ್ಟು ಸುಲಭವೊ ನಗಿಸುವುದಷ್ಟೆ ಕಷ್ಟ ಅಂತ...
ಕೇರಳದ ಅತಿ ಪ್ರಮುಖ ಶಿವನ ದೇವಾಲಯಗಳು

ಕೇರಳದ ಅತಿ ಪ್ರಮುಖ ಶಿವನ ದೇವಾಲಯಗಳು

ಪ್ರವಾಸಿಗರ ಸ್ವರ್ಗವೆಂದೆ ಖ್ಯಾತಿ ಪಡೆದಿರುವ ಕೇರಳ ರಾಜ್ಯದಲ್ಲಿ ನೋಡಲು ಸಾಕಷ್ಟು ಆಯ್ಕೆಗಳಿವೆ. ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಹೊಂದಿರುವ ಈ ರಾಜ್ಯದಲ್ಲಿ ವೈವಿಧ್ಯಮಯ ದೇವಾಲಯಗಳನ್ನು ಅವುಗಳನ್ನು ವಿಶಿಷ್ಟವಾಗಿ...
ಭೀಮತಾಲ್ ಮತ್ತು ಸಾತ್‍ತಾಲ್ ಎಂಬ ನೈನಿತಾಲ್ ಕೆರೆಗಳು

ಭೀಮತಾಲ್ ಮತ್ತು ಸಾತ್‍ತಾಲ್ ಎಂಬ ನೈನಿತಾಲ್ ಕೆರೆಗಳು

ಮಹಾಭಾರತದ ಪ್ರಮುಖ ಪಾತ್ರಧಾರಿಗಳಾದ ಪಂಚ ಪಾಂಡವರು ಪಟ್ಟ ಕಷ್ಟಗಳು ಅನೇಕ. ಜೂಜಿನಲ್ಲಿ ಸೋತು ವನವಾಸ ಅಲೆಯುತ್ತಿದ್ದಾಗ ಪಾಂಡವರು ಅಲೆದ ಜಾಗಗಳಿಗೆ ಲೆಕ್ಕವಿಲ್ಲವೆಂದೆ ಹೇಳಬಹುದು. ಇವರು ಅಲೆದಾಡಿದ ಹಲವಾರು ಸ್ಥಳಗಳಲ್ಲಿ ಏನಾದರೊಂದು ಪ್ರಸಂಗಗಳು...
 ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ

ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ

"ದೇವತೆಗಳ ಪುಣ್ಯಭೂಮಿ" ಎಂದೆ ಜನಜನಿತವಾದ ಉತ್ತರಾಖಂಡ ರಾಜ್ಯವು ಸಾಕಷ್ಟು ಧಾರ್ಮಿಕ ಹಾಗೂ ಪೌರಾಣಿಕ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಈ ರಾಜ್ಯದ ಪ್ರತಿಯೊಂದು ಸ್ಥಳಗಳು ಕೇವಲ ಪ್ರಕೃತಿ ಸೌಂದರ್ಯದಿಂದ ಮಾತ್ರವಲ್ಲದೆ ಧಾರ್ಮಿಕ ತೀರ್ಥ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+