ಸೋದೆ : ವಾದಿರಾಜತೀರ್ಥರ ಬೃಂದಾವನ
ಸೋಂದಾ, ಸ್ವಾದಿ, ಸೋದೆ ಎಂದೆಲ್ಲ ಕರೆಯಲ್ಪಡುವ ಸೋದೆಯು ದ್ವೈತ ಪರಿಪಾಲಕರಾದ ಶ್ರೀ ವಾದಿರಾಜತೀರ್ಥರ ಬೃಂದಾವನವನ್ನು ಹೊಂದಿರುವ ಪವಿತ್ರ ಕ್ಷೇತ್ರ. ದ್ವೈತ ಅನುಯಾಯಿಗಳಲ್ಲಿ ಸೋದೆ ಮಠವು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿದ್ದು ಸಾಕಷ್ಟು ಜನ...
ಇವೆ ಭಾರತದ 25 ಶ್ರೀಮಂತ ನಗರಗಳು!
ಇಂದು ಪ್ರಪಂಚದಲ್ಲಿ ಅತಿ ಶೀಘ್ರವಾಗಿ ಬೆಳೆಯುತ್ತಿರುವ ದೇಶಗಳ ಪೈಕಿ ಭಾರತವು ಉನ್ನತ ಸ್ಥಾನದಲ್ಲಿರುವ ದೇಶಗಳಲ್ಲಿ ಪರಿಗಣಿಸಲ್ಪಡುತ್ತದೆ. ಭಾರತದಲ್ಲಿರುವ ಪ್ರತಿಯೊಂದು ನಗರಗಳು ಹೆಚ್ಚಿನ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಆ...
ನೀವು ಮಾಡಲೇಬೇಕಾದ 5 ಕಾರ್ಯಗಳು!
ಒಂದೊಮ್ಮೆ ಹೇಳುತ್ತಿದ್ದರು ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು..ಅಂತ. ಇಂದಿಗೂ ಆ ನಾಣ್ಣುಡಿಯನ್ನು ಬೇರೆ ರಿತಿಯಾಗಿಯೂ ತೆಗೆದುಕೊಳ್ಳಬಹುದು. ಅದರ ಪ್ರಕಾರ, ಬೆಂಗಳೂರು, ಮುಂಬೈ ಹಾಗೂ ದೆಹಲಿಯಂತಹ ನಗರಗಳಿಂದ ಫ್ಲೈಟ್ ಹಿಡಿಯುವುದು ತುಸು ಮನೆ...
ರಾಮೋಜಿ ಚಿತ್ರನಗರಿ ಹೇಗಿದೆ ಗೊತ್ತೆ?
ಮೊದ ಮೊದಲು ಅಂದರೆ 70 ಹಾಗೂ 80 ರ ದಶಕಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಆಯಾ ಸನ್ನಿವೇಶಗಳಿಗೆ ತಕ್ಕಂತೆ ಹಲವಾರಿ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಉದ್ಯಾನಗಳು, ಐತಿಹಾಸಿಕ ಕೋಟೆಗಳು, ರಾಜಸಭೆಗಳು ಹೀಗೆ ಹಲವಾರು...
ಕರ್ನಾಟಕದ ಐತಿಹಾಸಿಕ ಹಿಂದು ದೇವಾಲಯಗಳು!
ಹಲವಾರು ಐತಿಹಾಸಿಕ ದೇವಾಲಯಗಳು, ಸ್ಮಾರಕಗಳನೊಳಗೊಂಡ ಭಾರತದ ಪ್ರಸಿದ್ಧ ರಾಜ್ಯಗಳ ಪೈಕಿ ಕರ್ನಾಟಕವೂ ಸಹ ಒಂದು. ಸಾವಿರ ಸಾವಿರ ವರ್ಷಗಳ ಇತಿಹಾಸವಿರುವ ಅನೇಕ ಹಿಂದು ದೇವಾಲಯಗಳನ್ನು ಕರ್ನಾಟಕದಲ್ಲೂ ಸಹ ಕಾಣಬಹುದು. ಕರ್ನಾಟಕದಲ್ಲೆ ಇರುವ ಶಿವನ ಅತಿ...
ಭಾರತದ ಗಮನಸೆಳೆವ ನೈಸರ್ಗಿಕ ಅಚ್ಚರಿಗಳು!
ಮಾನವನ ವಾಸವಿರುವ ಈ ಭೂಮಿಯು ಅತ್ಯಾಕರ್ಷಕ ಪ್ರಕೃತಿಯನ್ನು ಹೊಂದಿದೆ. ಅದರಂತೆ ಪ್ರಕೃತಿಯು ಅದೆಷ್ಟೊ ಅಗಾಧವಾದ ವಿಸ್ಮಯಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಅಫ್ರಿಕಾದಂತಹ ಕಾಡುಗಳಲ್ಲಿ ಇನ್ನೆಲ್ಲೂ ಕಾಣಸಿಗದಂತಹ ದೈತ್ಯಮರಗಳಿರಬಹುದು ಅಥವಾ...
ಸಂತಸ ನೀಡುವ ಹರಿಹರ ಪ್ರವಾಸ ಮಾಡಿ ನೋಡಿ!
ನಿಮಗೆ ವಾರಾಂತ್ಯ ರಜಾ ಸಮಯದಲ್ಲಿ ಎಲ್ಲಾದರೂ ವಿಶಿಷ್ಟವಾದ ಸ್ಥಳಗಳಿಗೊಂದು ಪ್ರವಾಸ ಮಾಡಲು ಇಷ್ಟವಿದ್ದಲ್ಲಿ ಈ ಲೇಖನವನ್ನೊಮ್ಮೆ ಓದಿ. ಇಲ್ಲಿ ದಾವಣಗೆರೆಯ ಮೂಲಕ ಹರಿಹರ ಪ್ರವಾಸದ ಕುರಿತು ತಿಳಿಸಲಾಗಿದೆ. ಹರಿಹರ ದಾವಣಗೆರೆ ಜಿಲ್ಲೆಯಲ್ಲಿರುವ...
ಕುತೂಹಲಕರ ಹಿನ್ನೆಲೆಯ ಕವಲೇದುರ್ಗ!
ಹಿಂದೆ ರಾಜರುಗಳ ಸಮಯದಲ್ಲಿ ನಿರ್ಮಿಸಲಾಗುತ್ತಿದ್ದ, ರಕ್ಷಣಾತ್ಮಕ ರಚನೆಗಳಾದಂತಹ ಕೋಟೆ-ದುರ್ಗಗಳು ಸಾಕಷ್ಟು ಕುತೂಹಲಕರ ಅಂಶಗಳನ್ನು ಒಳಗೊಂಡಿರುತ್ತಿದ್ದವು. ಹಿಂದು ರಾಜರುಗಳು ನಿರ್ಮಿಸಿರುವ ಅನೇಕ ಕೋಟೆಗಳಲ್ಲಿ, ಶಸ್ತ್ರಾಗಾರ, ಕೊಳಗಳು,...
ಕ್ಲಿಯರ್ ಟ್ರಿಪ್ ಹೊಚ್ಚ ಹೊಸ ಸೌಲಭ್ಯ!
ಇತೀಚಿಗಷ್ಟೆ ಎಂಎಂಟಿ ಹೊಸ ಸೌಲಭ್ಯವನ್ನೊಂದನ್ನು ಒದಗಿಸಿತ್ತು. ಅದಕ್ಕೆ ಪ್ರತ್ಯುತ್ತರವೆಂಬಂತೆ ಈಗ ಕ್ಲಿಯರ್ ಟ್ರಿಪ್ ಹೊಸ ಆಯ್ಕೆ ಅಥವಾ ಸೌಲಭ್ಯವೊಂದನ್ನು ತನ್ನ ಗ್ರಾಹಕರಿಗಾಗಿ ಒದಗಿಸುತ್ತಿದೆ. ಇದರ ಪ್ರಕಾರ ನಿಮಗೆ ಅನುಕೂಲವಾದ ಬೆಲೆಗೆ ಬುಕ್...
ಮಂಗಳೂರಿನ ಈ ದೇವಾಲಯಗಳು ಗೊತ್ತೆ?
ಕರ್ನಾಟಕದ ಬಂದರು ನಗರಿ ಹಾಗೂ ಅದ್ಭುತ ಅರಬ್ಬಿ ಸಮುದ್ರದ ತೀರದಲ್ಲಿ ನೆಲೆಸಿರುವ ಸುಂದರ ಜಿಲ್ಲೆ ಮಂಗಳೂರು ಅಥವಾ ದಕ್ಷಿಣ ಕನ್ನಡ ಜಿಲ್ಲೆ. ನಿಮ್ಗಿದು ಗೊತ್ತೆ ಬಹು ಹಿಂದೆ ಬ್ರಿಟೀಷ್ ಆಡಳಿತವಿದ್ದ ಸಂದರ್ಭದಲ್ಲಿ ಇದು ಕೆನರಾ ಜಿಲ್ಲೆ ಎಂದೆ...
ಜಗತ್ತಿನ ಅತ್ಯಂತ ಅಪಾಯಕಾರಿ ದುರ್ಗವಿದು!
ಈ ದುರ್ಗ ಅಥವಾ ಕೋಟೆಯನ್ನೊಮ್ಮೆ ನೋಡಿದರೆ ಸಾಕು, ಸಾಮಾನ್ಯವಾಗಿ ಬಡಿದುಕೊಳ್ಳುತ್ತಿರುವ ಹೃದಯ ನೂರು ಮೀ. ಓಟದ ಸ್ಪರ್ಧೆಯ ಓಟಗಾರನಂತೆ ಓಡಲು ಆರಂಭಿಸುತ್ತದೆ. ಇದರ ರಚನೆಯೆ ಆ ರೀತಿಯಲ್ಲಿರುವುದನ್ನು ಕಂಡಾಗ ಯಾರಿಗಾದರೂ ಸರಿ ಅಚ್ಚರಿಯಾಗದೆ...
1400 ವರ್ಷಗಳ ಅದ್ಭುತ ಕರ್ನಾಲಾ ಕೋಟೆ!
ಮಹಾರಾಷ್ಟ್ರ ರಾಜ್ಯವು ಗುಡ್ಡ ಕೋಟೆಗಳ ರಾಜಧಾನಿ ಎಂದರೂ ತಪ್ಪಾಗಲಾರದು. ಏಕೆಂದರೆ ಇಲ್ಲಿ ಒಂದಕ್ಕಿಂತ ಒಂದು ಭಿನ್ನವಾದ, ಅತಿ ಎತ್ತರದಲ್ಲಿ ನಿರ್ಮಿಸಲಾದ, ಸಾವಿರಾರು ವರ್ಷಗಳಷ್ಟು ಪುರಾತನವಾದ ಹಲವು ಅದ್ಭುತ ಕೋಟೆಗಳನ್ನು ನೋಡಬಹುದು. ಇನ್ನೂ...
ಸವಣೂರಿನ ವಿಚಿತ್ರ ಹಾಗೂ ರಹಸ್ಯ ಮರಗಳು!
ಈ ವೃಕ್ಷಗಳನ್ನು ನೋಡಿದಾಗ ಒಂದು ಕ್ಷಣ ತಬ್ಬಿಬ್ಬಾಗದೆ ಇರಲಾಗಲ್ಲ. ಏಕೆಂದರೆ ಇದರ ಆಕಾರ ಹಾಗೂ ಗಾತ್ರಗಳೆ ಆ ರೀತಿಯಾಗಿವೆ. ಇವುಗಳನ್ನು ಸವಣೂರು ಬವೋಬಾಬುಗಳು ಎಂದು ಕರೆಯುತ್ತಾರೆ. ದೊಡ್ಡ ಹುಣಸೆ ಮರ ಎಂತಲೂ ಕರೆಯಲ್ಪಡುವ ಈ ವೃಕ್ಷಗಳು ಬಲು...
ಪ್ರಸಿದ್ಧ ಕನ್ನಡ ಸಾಹಿತಿಗಳ ಹುಟ್ಟೂರುಗಳು
ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆಯ ಶ್ರೀಮಂತಿಕೆ ಅಪಾರವಾದದ್ದು. ಭಾರತದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಲಾಗುವ ಕನ್ನಡ ಭಾಷೆಯ ಸುಮಾರು 2000 ಕ್ಕೂ ಅಧಿಕ ವರ್ಷಗಳಷ್ಟು ಪುರಾತನವಾದದ್ದು ಎಂದು...
ಸರಹದ್ದಿನ ಅತಿ ಸುಂದರ ಕೊನೆಯ ಹಳ್ಳಿ ಇದು!
ಭಾರತವು ತನ್ನ ನೆರೆಯ ದೇಶಗಳಾದ ಚೀನಾ, ಪಾಕಿಸ್ತಾನ, ನೇಪಾಳ, ಬಂಗ್ಲಾ ದೇಶಗಳೊಂದಿಗೆ ಸರಹದ್ದಿನ ಕೊನೆ ಕೊನೆಗಳಲ್ಲಿ ಕೆಲವು ಅತ್ಯಾಕರ್ಷಕ ಸ್ಥಳಗಳನ್ನು ಹೊಂದಿದೆ. ಈ ಸ್ಥಳಗಳ ಸೌಂದರ್ಯ ವರ್ಣನಾತೀತ. ಪ್ರವಾಸಿ ಚಟುವಟಿಕೆ ಅತಿ ಹೆಚ್ಚು ಬೆಳೆಯಲು...
ಲೈಫ್ನಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!
ನಸುಕು ಕಳೆದು ಬೆಳಗಾಗಲು ಪ್ರಾರಂಭಿಸುತ್ತಿದ್ದಂತೆ ಸಾಕು, ಚಿಮು ಚಿಮು ಚಳಿಯಿಂದ ತಂಪೇರಿದ ಶರೀರಕ್ಕೆ ಎಳೆ ಎಳೆಯಾದ ಸೂರ್ಯ ಕಿರಣಗಳು ಬೆಚ್ಚನೆಯ ಅಪ್ಪುಗೆಗಳನ್ನು ಕೊಡಲಾರಂಭಿಸುತ್ತವೆ. ಇನ್ನೂ ಉದಯಿಸುತ್ತಿರುವ ಆ ರವಿಯನ್ನ ನೋಡುವುದೆಂದರೆ...
ಹೊಸಕೆರೆಹಳ್ಳಿಯ ನೆಚ್ಚಿನ ದುರ್ಗಾ ದೇವಾಲಯ
ನೊಂದಾಯಿತವಾದ ಶ್ರೀ ದುರ್ಗಾ ದೇವಿ ಟ್ರಸ್ಟ್ ನಡೆಸುತ್ತಿರುವ ದುರ್ಗಾ ದೇವಿಯ ಭವ್ಯ ದೇವಾಲಯ ಇದಾಗಿದೆ. ಕೇವಲ ದುರ್ಗೆ ಮಾತ್ರವಲ್ಲದೆ ಲಕ್ಷ್ಮೀವೆಂಕಟೇಶ್ವರನ ಸನ್ನಿಧಿಯೂ ಸಹ ಇಲ್ಲಿದೆ. ಹಾಗಾಗಿ ಇದು ದುರ್ಗಾ ಹಾಗೂ ಲಕ್ಷ್ಮೀವೆಂಕಟೇಶ್ವರ...
150 ವರ್ಷದ ಕುಮ್ಮಟ್ಟಿಕಲಿ ಆಟ ನೋಡಿದ್ದೀರಾ?
ಬಣ್ಣ ಬಣ್ಣದ ಮುಖವಾಡಗಳು, ಮೈತುಂಬ ಹುಲ್ಲುಗಳಿಂದ ಕೂಡಿದ ವಸ್ತ್ರ, ಆಕರ್ಷಕ ನರ್ತನೆ, ಬಾಯಿಂದ ಹಾಡುಗಳು, ನೆರೆದ ಪ್ರತಿಯೊಬ್ಬರಿಗೂ ರೋಮಾಂಚನವಾಗುವಂತೆ ಕುಣಿತ ಕುಣಿಯುವುದು, ಮನರಂಜಿಸುವುದು ಇವರ ಮುಖ್ಯ ಉದ್ದೇಶ. ಎಲ್ಲೆಡೆ ಸಂತಸ ಹಾಗೂ ಸಂಭ್ರಮ....