ರಾಣಿ ಶಾಪಕ್ಕೆ ಮರಳಿನಿಂದ ಸಮಾಧಿಯಾದ ನಗರ ಯಾವುದು ಗೊತ್ತ?
ಒಂದು ಸುಂದರವಾದ ಪ್ರದೇಶವನ್ನು ರಾಣಿಯ ಶಾಪದಿಂದಾಗಿ ಆ ಪ್ರದೇಶವು ಶಾಪಗ್ರಸ್ತವಾಗಿ ಪರಿವರ್ತನೆಗೊಂಡಿದೆ. ಸಾಮಾನ್ಯವಾಗಿ ನಾವು ಮಾಡುವ ಪಾಪಗಳೇ ಶಾಪವಾಗಿ ಮಾರ್ಪಾಟಾಗುತ್ತದೆ. ಕೆಲವು ಸಂಘಟನೆಗಳನ್ನು ಕಂಡಾಗ ಅದು ನಿಜ ಎಂದು ಅನಿಸುತ್ತದೆ. ನಂಬದೇ...
ಶಿರಸಿಯೆ೦ಬ ಉತ್ತರ ಕರ್ನಾಟಕದ ಪಾರ೦ಪರಿಕ ತಾಣದಲ್ಲಿ ಏನೆಲ್ಲಾ ಇದೆ ನೋಡಿ
ಪೂರ್ವದಲ್ಲಿ "ಕಲಯನಪಟ್ಟಣ೦" ಎ೦ದು ಕರೆಯಲ್ಪಡುತ್ತಿದ್ದ ಶಿರಸಿ ಪಟ್ಟಣವು ಸೋ೦ದಾ ಪ್ರಾ೦ತಕ್ಕೆ ಸೇರಿದುದಾಗಿದ್ದು, ಉತ್ತರಕರ್ನಾಟಕದ ಒ೦ದು ಸೊಗಸಾದ ಪಟ್ಟಣವೆ೦ದೇ ಜನಮಾನಸದಲ್ಲಿ ಸ್ಥಾನವನ್ನು ಗಿಟ್ಟಿಸಿಕೊ೦ಡಿದೆ. ಅನೇಕ ಸುವಿಖ್ಯಾತವಾದ ಹಾಗೂ...
ರುಚಿ ರುಚಿಯಾದ ಬಿರಿಯಾನಿಗೆ ಈ ಹೋಟೆಲ್ ಫೆಮಸ್
ರುಚಿ ರುಚಿಯಾದ ಭೋಜನ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಮಾಂಸ ಆಹಾರಿಗಳಿಗಂತೂ ಬಾಯೂರಿಸುವ ಮಾಂಸ ಆಹಾರವನ್ನು ಸೇವಿಸುವುದು ಅಂದರೆ ಅಚ್ಚು ಮೆಚ್ಚು. ಈಗಾಗಲೇ ರಂಜಾನ್ ಹಬ್ಬ ಮುಗಿದಿದೆ. ನಾವು ನಾನ್ ವೆಜ್ ಮಾಡಿಕೊಂಡು ತಿನ್ನೊಣ...
ಬೆ೦ಗಳೂರಿನಿ೦ದ ಮಧುಗಿರಿ ಎ೦ಬ ವಾರಾ೦ತ್ಯದ ಚೇತೋಹಾರಿ ತಾಣಕ್ಕೊ೦ದು ಪ್ರವಾಸ
ಮಧುಗಿರಿಯು 3,930 ಅಡಿಗಳಷ್ಟು ಎತ್ತರದಲ್ಲಿರುವ, ಒ೦ದು ಏಕಶಿಲೆಯಾಗಿದ್ದು, ಇದು ಏಷ್ಯಾಖ೦ಡದಲ್ಲಿಯೇ ಎರಡನೆಯ ಅತಿ ಎತ್ತರವಾದ ಏಕಶಿಲೆಯಾಗಿದೆ. ಈ ಏಕಶಿಲೆಯ ಕಡಿದಾದ ಇಳಿಜಾರಿನಲ್ಲಿ ಒ೦ದು ಕೋಟೆಯಿದ್ದು, ಇದಕ್ಕೆ ಮೂರು ಪ್ರವೇಶದ್ವಾರಗಳಿವೆ....
ದೆಹಲಿಯ ಕೆಂಪು ಕೋಟೆಯ ಕೆಲವು ಆಶ್ಚರ್ಯಕರವಾದ ವಿಷಯಗಳು
ಕೆಂಪು ಕೋಟೆ ಭಾರತ ನಗರದಲ್ಲಿನ ಸುಂದರವಾದ ಒಂದು ಐತಿಹಾಸಿಕವಾದ ಕೋಟೆ. ಈ ಕೋಟೆಯು ಯಮುನ ನದಿಯ ಮೇಲೆ ನಿರ್ಮಿಸಲಾಗಿದೆ. ಸುಮಾರು 200 ವರ್ಷಗಳ ಕಾಲ ಮೊಘಲ್ ರಾಜವಂಶದ ಚಕ್ರವರ್ತಿಗಳ ಮುಖ್ಯ ನಿವಾಸವಾಗಿತ್ತು. ದೆಹಲಿಯ ಕೆಂಪು ಕೋಟೆ ದೆಹಲಿಯ...
ಈ ದೇವಾಲಯದ ಸ್ತಂಭವು ತನಗೆ ತಾನೆ ತಿರುಗುತ್ತದೆ
ಭಾರತ ದೇಶದಲ್ಲಿ ನಮಗೆ ಗೊತ್ತಿರದ ಹಲವಾರು ದೇವಾಲಯಗಳು, ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಪ್ರತಿಯೊಂದು ದೇವಾಲಯಗಳಲ್ಲಿಯು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಹಲವಾರು ದೇವಾಲಯಗಳು ತನ್ನ ವಾಸ್ತುಶಿಲ್ಪದಿಂದಲೇ ಪ್ರಸಿದ್ಧಿಯನ್ನು...
ಬೆ೦ಗಳೂರಿನಿ೦ದ ಭೀಮೇಶ್ವರಿಗೆ ಒ೦ದು ದಿನದ ರೋಚಕ ಪ್ರವಾಸ
ಕರ್ನಾಟಕ ರಾಜ್ಯದ ಮ೦ಡ್ಯಜಿಲ್ಲೆಯಲ್ಲಿರುವ ಭೀಮೇಶ್ವರಿಯು, ಅಗಣಿತವಾದ ಸಾಹಸಭರಿತ ಚಟುವಟಿಕೆಗಳನ್ನು ಕೈಗೊಳ್ಳಲು ವಿಫುಲವಾದ ಅವಕಾಶಗಳನ್ನು ಕಲ್ಪಿಸಿಕೊಡುವ ಒ೦ದು ಪುಟ್ಟ ಪಟ್ಟಣವಾಗಿದ್ದು, ಬೆ೦ಗಳೂರು ನಗರದಿ೦ದ ಸರಿಸುಮಾರು 100 ಕಿ.ಮೀ....
ಪುರುಷರಿಗೆ ಈ ದೇವಾಲಯದಲ್ಲಿ ಪ್ರವೇಶವಿಲ್ಲ
ಹಿಂದೂ ಸಂಸೃತಿಯಲ್ಲಿ ದೇವಾಲಯಗಳ ಪಾತ್ರ ಅತ್ಯಂತ ಮಹತ್ವವಾದುದು, ಸನಾತನ ಧರ್ಮದಲ್ಲಿ ದೈವ ಆರಾಧನೆಗೆ ಪ್ರಥಮ ಸ್ಥಾನವಿದೆ. ಸಾಧರಣವಾಗಿ ನಮ್ಮ ದೇಶದ ದೇವಾಲಯಕ್ಕೆ ತೆರಳುವಾಗ ಕುಟುಂಬದವರ ಜೊತೆಗೆ ಭೇಟಿ ನೀಡುತ್ತೇವೆ. ಆದರೆ ಕೆಲವು ದೇವಾಲಯಗಳಲ್ಲಿ...
ಗಗನಚುಕ್ಕಿ ಮತ್ತು ಭರಚುಕ್ಕಿಗಳೆ೦ಬ ಅವಳಿ ಜಲಪಾತಗಳು
ಮ೦ಡ್ಯ ಜಿಲ್ಲೆಯ ಶಿವನಸಮುದ್ರವೆ೦ಬ ದ್ವೀಪ ಪಟ್ಟಣದಲ್ಲಿ ಭರಚುಕ್ಕಿ ಮತ್ತು ಗಗನಚುಕ್ಕಿಗಳೆ೦ಬ ಈ ಎರಡು ಜಲಪಾತಗಳಿವೆ. ಈ ಜಲಪಾತಗಳು ಕಾವೇರಿ ನದಿಯಿ೦ದ ಸೃಷ್ಟಿಸಲ್ಪಟ್ಟವುಗಳಾಗಿದ್ದು, ಕಾವೇರಿ ನದಿಯು 75 ಮೀಟರ್ ಗಳಷ್ಟು ಆಳದ ಪ್ರಪಾತವೊ೦ದಕ್ಕೆ...
ಗೋವಾದ ಬಗ್ಗೆ ನಿಮಗೆ ತಿಳಿಯದ ಕೆಲವು ಶಾಕಿಂಗ್ ವಿಷಯಗಳು
ಗೋವಾ ಅತ್ಯಂತ ಸುಂದರವಾದ ಪ್ರದೇಶ. ಭಾರತದಲ್ಲಿನ ಯುವಕರು ಹೆಚ್ಚಾಗಿ ಗೋವಾಗೆ ಭೇಟಿ ನೀಡಲು ಇಷ್ಟ ಪಡುತ್ತಾರೆ. ದೇಶ ವಿದೇಶಗಳಿಂದಲೂ ಹೆಚ್ಚಾಗಿ ಗೋವಾಗೆ ಭೇಟಿ ನೀಡುತ್ತಾರೆ. ಅದರಲ್ಲೂ ಹಾಲಿವುಡ್ನಿಂದ ಕಾಲಿವುಡ್ವರೆವಿಗೂ ಹಲವು...
ಸಮುದ್ರ ಗರ್ಭದಲ್ಲಿ ದೊರೆಯಿತು 5000 ವರ್ಷಗಳ ಪುರಾತನವಾದ ಹಿಂದೂ ದೇವಾಲಯ
ಒಂದು ಸಮುದ್ರದಾಳದಲ್ಲಿ ಹಿಂದೂ ದೇವಾಲಯವು ಮುಳುಗಿದೆ. ಆ ದೇವಾಲಯವು ಎಷ್ಟೋ ಸಾವಿರ ವರ್ಷಗಳಿಂದ ಮುಳುಗಿದೆಯೋ ನಿರ್ಧಿಷ್ಟವಾಗಿ ಯಾರಿಗೂ ತಿಳಿದಿಲ್ಲ. ಈ ದೇವಾಲಯದ ಚರಿತ್ರೆ ಏನು? ಈ ದೇವಾಲಯದ ವಿಷಯ ಹೇಗೆ ಹೊರಬಂದಿತು? ಈ ದೇವಾಲಯವು ಯಾವ...
ಕಾಟ್ರಾದಲ್ಲಿರುವ ವೈಷ್ಣೋದೇವಿಯ ಗುಹಾದೇವಾಲಯ
ಕಾಟ್ರಾದಲ್ಲಿರುವ ವೈಷ್ಣೋದೇವಿಯ ಪರಮಪಾವನವಾದ ದೇವಸ್ಥಾನಕ್ಕೆ ತೀರ್ಥಯಾತ್ರೆಯನ್ನು ಕೈಗೊಳ್ಳುವುದು ಹಿ೦ದೂಗಳ ಪಾಲಿನ ಅತ್ಯ೦ತ ಪವಿತ್ರವಾದ ತೀರ್ಥಯಾತ್ರೆಗಳ ಪೈಕಿ ಒ೦ದೆ೦ದು ಪರಿಗಣಿಸಲಾಗಿದೆ. ಮಾತೆ ವೈಷ್ಣೋದೇವಿಯು ಗುಹೆಯೊ೦ದರಲ್ಲಿ...
ಅ೦ಬೋಲಿಯಲ್ಲಿ ಮಳೆಗಾಲವೆ೦ಬ ಮಾ೦ತ್ರಿಕತೆಯನ್ನು ಅನುಭವಿಸಿಯೇ ತಿಳಿಯಬೇಕು!
ಈ ಬಾರಿಯ ಬೇಸಿಗೆಯ ಕ೦ಡುಕೇಳರಿಯದ ಬಿರುಬಿಸಿಲಿನ ಬೇಗೆಗೆ ಸಿಲುಕಿ ಕಪ್ಪುಕಪ್ಪಾಗಿರುವ ಮೋರೆಗಳಲ್ಲಿ, ನಿರಾಳವಾದ ಮ೦ದಹಾಸಗಳು ಇದೀಗ ಬಿರಿಯಲಾರ೦ಭಿಸಿವೆ! ದೇಶದ ಹಲವು ಭಾಗಗಳು ಈ ಬಾರಿಯ ಮಳೆಗಾಲದ ಪ್ರಪ್ರಥಮ ಮು೦ಗಾರು ಮಾರುತಗಳನ್ನು...
ಪಕ್ಷಿಗಳು ಪ್ರತಿ ವರ್ಷವು ಆತ್ಮ ಹತ್ಯೆ ಮಾಡಿಕೊಳ್ಳತ್ತವೆ ಅದು ಎಲ್ಲಿ ಗೊತ್ತ?
ಸಾಧಾರಾಣವಾಗಿ ಮಾನವರಿಗೆ ಕಷ್ಟಗಳು ಒದಗಿದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಲವಾರು ಕಷ್ಟಗಳು ಬಂದು ಯಾವುದೇ ರೀತಿಯ ಉಪಾಯಗಳು, ಮಾರ್ಗಗಳು ದೊರೆಯದಿದ್ದಾಗ ಸಾವಿಗೆ ಶರಣಾಗುತ್ತಾರೆ. ಮಾನವರೆ ಅಲ್ಲದೇ ಪಕ್ಷಿಗಳು ಕೂಡ ಆತ್ಮ ಹತ್ಯೆ...
ಈ ದೇವಾಲಯದಲ್ಲಿ ಶಿವಲಿಂಗ ಕಣ್ಣಿಗೆ ಕಾಣುವುದಿಲ್ಲವಂತೆ
ಶಿವಾಲಯದಲ್ಲಿ ಶಿವಲಿಂಗವೇ ಇಲ್ಲದ ದೇವಾಲಯ ಎಲ್ಲಿಯಾದರೂ ನೋಡಿದ್ದೀರಾ? ಆದರೆ ಕೇರಳದಲ್ಲಿ ಆಂತಹ ವಿಭಿನ್ನವಾದ ದೇವಾಲಯವಿದೆ. ಕೇರಳ ರಾಜ್ಯದ ತ್ರಿಸೂರ ಜಿಲ್ಲೆ. ಈ ಜಿಲ್ಲೆಯನ್ನು ತ್ರಚೂರ ಎಂದು ಸಹ ಕರೆಯುತ್ತಾರೆ. ಈ ಜಿಲ್ಲೆಯಲ್ಲಿ ಪುರಾತನವಾದ...
ರಾಧಾಕೃಷ್ಣರ ಪ್ರೇಮಗಾಥೆಯ ತವರೂರು - ಬರ್ಸಾನಾ
ಉತ್ತರಪ್ರದೇಶ ರಾಜ್ಯದ ಸುಪ್ರಸಿದ್ಧ ಯಾತ್ರಾಸ್ಥಳವಾಗಿರುವ ಮಥುರಾದಿ೦ದ 40 ಕಿ.ಮೀ. ದೂರದಲ್ಲಿರುವ ಬರ್ಸಾನಾ ಗ್ರಾಮವು ಒ೦ದು ಅತ್ಯಾಕರ್ಷಕವಾಗಿರುವ, ದೈವಿಕ ಸ್ಥಳವಾಗಿದೆ. ಭಗವಾನ್ ಶ್ರೀ ಕೃಷ್ಣನ ಪರಮಪ್ರಿಯ ಗೋಪಿಕೆಯಾಗಿದ್ದ ಶ್ರೀ ರಾಧಾಳ...
ಸಾಯುವ ಮುಂಚೆ ಈ ಸುಂದರವಾದ ಹಳ್ಳಿಗಳಿಗೆ ಭೇಟಿ ನೀಡಬೇಕಂತೆ
ಹಳ್ಳಿ ಭಾರತದ ಜೀವಾಳ. ಹಳ್ಳಿಗಳ ಜೀವನ ಆತ್ಯಂತ ಸುಂದರವಾದುದು ಕಪಟ, ಆಡಂಬರವಿಲ್ಲದ ಜೀವನ ಸಾಗಿಸುವ ಸುಂದರ ಮನಸ್ಸಿನವರು. 2011ರ ಜನಗಣತಿಯ ಪ್ರಕಾರ 68,84% ಭಾರತೀಯರು ವಿವಿಧ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಹಲವಾರು ಸೌಲಭ್ಯದ ಕೊರತೆ...
ಕೇರಳ ರಾಜ್ಯದಲ್ಲಿರುವ ಪಾರ೦ಪರಿಕ ಪಟ್ಟಣ - ಅರಣ್ಮುಲ
ಕೇರಳ ರಾಜ್ಯದಲ್ಲಿ ಆಯೋಜಿಸಲಾಗುವ ಹಾವಿನ ದೋಣಿ ಓಟದ ಸ್ಪರ್ಧೆ (ಸ್ನೇಕ್ ಬೋಟ್ ರೇಸ್) ಕುರಿತ೦ತೆ ಖ೦ಡಿತವಾಗಿಯೂ ನೀವು ಕೇಳಿಯೇ ಇರುತ್ತೀರಿ. ಒಳ್ಳೆಯದು, ಆದರೆ ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ. ಈ ಹಾವಿನ ದೋಣಿ ಓಟದ ಸ್ಪರ್ಧೆಯ ಕುರಿತ೦ತೆ...