Search
  • Follow NativePlanet
Share

ಯಾವ ಉತ್ಸವಕ್ಕೆ ಯಾವ ರಾಜ್ಯ ಹೆಸರುವಾಸಿ?

ಯಾವ ಉತ್ಸವಕ್ಕೆ ಯಾವ ರಾಜ್ಯ ಹೆಸರುವಾಸಿ?

ನಾಡ ಉತ್ಸವಗಳು ಅಥವಾ ರಾಜ್ಯ ಉತ್ಸವಗಳ ವಿಶೇಷತೆ ಅಪಾರವಾಗಿರುತ್ತದೆ. ಇದರಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಈ ಉತ್ಸವಗಳ ಆನಂದ ಅಥವಾ ಅದರ ಆಕರ್ಷಣೆ ರಾಜ್ಯದ ಬಹುತೇಕ ಎಲ್ಲ ಸ್ಥಳಗಳಿಗೂ ವ್ಯಾಪಿಸಿರುತ್ತದೆ. ಹೀಗಾಗಿ ರಾಜ್ಯಕ್ಕೆ ರಾಜ್ಯವೆ...
ಮೇಕ್ ಮೈ ಟ್ರಿಪ್ ಕ್ಯಾಶ್ ಆನ್ ಡೆಲಿವರಿ ಕೂಪನ್!

ಮೇಕ್ ಮೈ ಟ್ರಿಪ್ ಕ್ಯಾಶ್ ಆನ್ ಡೆಲಿವರಿ ಕೂಪನ್!

ಇಂದು ಪ್ರವಾಸಿ ಸೇವೆಗಳನ್ನು ಒದಗಿಸುತ್ತಿರುವ ಸಂಸ್ಥೆಗಳ ಸಂಖ್ಯೆ ದಿನೆ ದಿನೆ ಏರುತ್ತಿದೆ. ಅದರಲ್ಲೂ ವಿಶೇಷವಾಗಿ ಗೊಐಬಿಬೊ, ಓಯೊ ಹಾಗೂ ಮುಸಾಫಿರ್ ವೆಬ್ ಸೇವಾ ತಾಣಗಳು ಹಲವಾರು ವೈವಿಧ್ಯಮಯ ಕೊಡುಗೆಗಳನ್ನು ಪ್ರವಾಸಿಗರಿಗಾಗಿ ನೀಡುತ್ತಿದ್ದಾರೆ....
ಇವೆ ಚಿತ್ರೀಕರಣಕ್ಕೆ ಹೆಸರುವಾಸಿಯಾದ ಸ್ಥಳಗಳು!

ಇವೆ ಚಿತ್ರೀಕರಣಕ್ಕೆ ಹೆಸರುವಾಸಿಯಾದ ಸ್ಥಳಗಳು!

ಒಮ್ಮೊಮ್ಮೆ ಚಲನ ಚಿತ್ರಗಳನ್ನು ವೀಕ್ಷಿಸುವಾಗ ಪರದೆಯ ಮೇಲೆ ನಟಿಸುತ್ತಿರುವ ನಾಯಕ, ನಾಯಕಿಯರಿಗಿಂತಲೂ ಹೆಚ್ಚಾಗಿ ಅವರ ಹಿನ್ನಿಲೆಯಲ್ಲಿರುವ ಸನ್ನಿವೇಷಗಳು, ಸ್ಥಳಗಳ ಅಪ್ರತಿಮ ಸೌಂದರ್ಯತೆ ಕಣ್ಣಿಗೆ ಕಟ್ಟಿಬಿಡುತ್ತವೆ. ಉದಾಹರಣೆಗೆ ಮುಂಗಾರು ಮಳೆ...
ಉತ್ತರ ಪ್ರದೇಶದ ಇನ್ನೊಂದು

ಉತ್ತರ ಪ್ರದೇಶದ ಇನ್ನೊಂದು "ಗೋಕರ್ಣ"!

ನಮ್ಮಲ್ಲಿ ಹಲವಾರು ದಂತಕಥೆಗಳು, ಪುರಾಣ ಕಥೆಗಳು, ಘಟನೆಗಳು ಸಾಕಷ್ಟು ದೇವಾಲಯಗಳನಿರ್ಮಾಣಕ್ಕೆ ಹಿನ್ನಿಲೆಯನ್ನು ಒದಗಿಸಿಕೊಟ್ಟಿರುವುದನ್ನು ಕಾಣಬಹುದು. ಅದೆಷ್ಟೊ ದೇವಾಲಯಗಳು ವಿವಿಧ ಸ್ಥಳಗಳಲ್ಲಿದ್ದರೂ ಸಹ ಒಂದೆ ರೀತಿಯ ಹಿನ್ನಿಲೆಯನ್ನು...
ಕೊಡುಂಗಲ್ಲೂರು ಭದ್ರಕಾಳಿ ದೇವಾಲಯ!

ಕೊಡುಂಗಲ್ಲೂರು ಭದ್ರಕಾಳಿ ದೇವಾಲಯ!

"ದೇವರ ಸ್ವಂತ ನಾಡು" ಎಂಬ ಹಣೆಪಟ್ಟಿಯೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವ ಕೇರಳ ರಾಜ್ಯವು ಕೇವಲ ಹಿನ್ನೀರು, ತೆಂಗಿನ ತೋಟಗಳು, ಕಾಫಿ ತೋಟಗಳು, ಗಿರಿಧಾಮಗಳಿಗಷ್ಟೆ ಹೆಸರುವಾಸಿಯಾಗಿಲ್ಲ. ಈ ರಾಜ್ಯವು ತನ್ನಲ್ಲಿರುವ ಅತಿ ಪ್ರಾಚೀನ ಹಾಗೂ ಪುರಾತನ...
ಪ್ರಸಿದ್ಧಿಗಳಿಸುತ್ತಿರುವ ಆಕರ್ಷಕ ಮಂಗಳೂರು ದಸರಾ!

ಪ್ರಸಿದ್ಧಿಗಳಿಸುತ್ತಿರುವ ಆಕರ್ಷಕ ಮಂಗಳೂರು ದಸರಾ!

ವರ್ಷಪೂರ್ತಿ ಯಾವುದಾದರೊಂದು ಹಬ್ಬ, ಹರಿದಿನಗಳಿಂದ ಎಲ್ಲೆಡೆ ಉತ್ಸಾಹ ಇರುವಂತೆ ಕಾಣಬಹುದಾದ ಸ್ಥಳಗಳು ಭಾರತದಲ್ಲಿ ಅಪಾರ. ಯಾವ ರಾಜ್ಯವೆ ಆಗಲಿ, ಜಿಲ್ಲೆಯೆ ಆಗಲಿ ಪ್ರತಿಯೊಂದು ಸ್ಥಳವು ತಮ್ಮದೆ ಆದ ನಾಡ ಉತ್ಸವದಂತಹ ಯಾವುದಾದರೂ ಹಬ್ಬಗಲಿಗೆ...
ಬರಾಬರ್ ಗುಹೆಗಳ ದಂಗುಬಡಿಸುವ ರಹಸ್ಯ!

ಬರಾಬರ್ ಗುಹೆಗಳ ದಂಗುಬಡಿಸುವ ರಹಸ್ಯ!

ಭಾರತದಲ್ಲಿ ಅದೆಷ್ಟೊ ರಹಸ್ಯಗಳು ಇನ್ನೂ ಭೂಗರ್ಭದಲ್ಲಿ ಅಡಗಿ ಕುಳಿತಿವೆಯೆನೋ! ಕಾಲ ಕಾಲಕ್ಕೆ ಅನ್ವೇಷಕರ ತಂಡಗಳಿಂದ ಹಾಗೂ ಅವರು ನಡೆಸುವ ಅನ್ವೇಷಣೆಗಳಿಂದ ಸಾಕಷ್ಟು ಕುತೂಹಲಕಾರಿ ಸ್ಥಳಗಳು ಇಂದು ನಮಗೆ ಪರಿಚಿತವಾಗಿವೆ. ಅಲ್ಲದೆ ಪುರಾತತ್ವ...
ಗುಪ್ತವಾಗಿ ನೆಲೆಸಿರುವ ಅದ್ಭುತ ಕಂಗೇರ್ ಘಾಟಿ!

ಗುಪ್ತವಾಗಿ ನೆಲೆಸಿರುವ ಅದ್ಭುತ ಕಂಗೇರ್ ಘಾಟಿ!

ಇದೊಂದು ಹೆಚ್ಚು ಅನ್ವೇಷಿಸಲಾರದ ಅದ್ಭುತ ತಾಣವಾಗಿದೆ. ಇಲ್ಲಿ ಕಂಡುಬರುವ ನಿಸರ್ಗ ಸೌಂದರ್ಯ ಕಣ್ಣಿಗೆ ಕಟ್ಟುವಂತಿದೆ. ನಿಜಕ್ಕೂ ಇಲ್ಲಿ ವೈವಿಧ್ಯಮಯ ಪ್ರಾಣಿ ಹಾಗೂ ಸಸ್ಯ ಸಂಕುಲಗಳನ್ನು ಕಾಣಬಹುದು. ಇಲ್ಲಿರುವ ಜೈವಿಕ ಶ್ರೀಮಂತಿಕೆಯನ್ನರಿತ ಭಾರತ...
ಮನಕೆ ತಂಪು ಕರುಣಿಸುವ ಅರಕು ನೋಡಿರಣ್ಣ!

ಮನಕೆ ತಂಪು ಕರುಣಿಸುವ ಅರಕು ನೋಡಿರಣ್ಣ!

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶವು ಪ್ರವಾಸೋದ್ಯಮದ ದೃಷ್ಟಿಯಲ್ಲಿ ತನ್ನದೆ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇಲ್ಲಿರುವ ಕರ್ವಾವಳಿ ಪ್ರದೇಶಗಳಿಂದ ಬೆಟ್ಟ ಗುಡ್ಡಗಳ ಪರದೇಶಗಳವರೆಗೆ ಸಾಕಷ್ಟು ಆಕರ್ಷಕ ಪ್ರವಾಸಿ...
ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು!

ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು!

ಪ್ರವಾಸ ಮಾಡುವುದೆ ಒಂದು ಸುಂದರ ಅನುಭವ. ಅದರಲ್ಲೂ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಕಲೆತು ಪ್ರವಾಸ ಮಾಡಿದರಂತೂ ಎಲ್ಲಿಲ್ಲದ ಸಂತಸ ಉಂಟಾಗುತ್ತದೆ. ಒಮ್ಮೆ ಕಲ್ಪಿಸಿಕೊಳ್ಳಿ ಯಾವುದೊ ಹಬ್ಬ ಹರಿದಿನಗಳ ಪ್ರಯುಕ್ತ ಬಂಧುಗಳು/ಮಿತ್ರರು...
ಭಾರತದ ಯಾವ ಸ್ಥಳ ಯಾವ ವಿದೇಶದ ಹಾಗಿದೆ?

ಭಾರತದ ಯಾವ ಸ್ಥಳ ಯಾವ ವಿದೇಶದ ಹಾಗಿದೆ?

ಐತಿಹಾಸಿಕ ಶ್ರೀಮಂತಿಕೆ, ಅಸಾಧಾರಣ ಪರಂಪರೆ, ಜಗತ್ತೆ ಬೆರಗಾಗಿ ನೋಡುವಂತಹ ಆಚರಣೆ-ಸಂಪ್ರದಾಯಗಳನ್ನು ಹೊತ್ತು ನಿಂತಿರುವ ಭಾರತವು ಆಧ್ಯಾತ್ಮಿಕ ಹಾಗೂ ಧಾರ್ಮಿಕತೆಯಲ್ಲಿ ಸಾಕಷ್ಟು ಪಳಗಿದ್ದು ಪ್ರಪಂಚಕ್ಕೆ ಆಧ್ಯಾತ್ಮಿಕ ರಾಜಧಾನಿಯಾಗಿ...
ಬಿಗ್ಬಿಲಿಯನ್ ಡೇ ಬರುತಿದೆ ಪ್ರವಾಸಿ ಕೊಡುಗೆ ತರುತಿದೆ!

ಬಿಗ್ಬಿಲಿಯನ್ ಡೇ ಬರುತಿದೆ ಪ್ರವಾಸಿ ಕೊಡುಗೆ ತರುತಿದೆ!

ವರ್ಷದ ಅತಿ ದೊಡ್ಡ ಮಾರಾಟದ ದಿನ ಬರುತಿದೆ. ಹೌದು ಫ್ಲಿಪ್ ಕಾರ್ಟ್ ಮತ್ತೊಮ್ಮೆ ಸಾದರಪಡಿಸುತ್ತಿದೆ ಬಿಗ್ ಬಿಲಿಯನ್ ಡೇ. ನಿಮಗೇನು ಬೇಕೊ ಅದನ್ನು ಕೊಂಡುಕೊಳ್ಳಲು ಸಜ್ಜಾಗಿ ಅಷ್ಟೆ ಅಲ್ಲ, ಒನ್ ಇಂಡಿಯಾ ಕೂಪನ್ ವಿಭಾಗಕ್ಕೆ ಭೇಟಿ ನೀಡಿ ಇನ್ನೂ...
ಎಲ್ಲಿದೆ ಗಂಗಾಸಾಗರ? ಏನಿದರ ಕಥೆ?

ಎಲ್ಲಿದೆ ಗಂಗಾಸಾಗರ? ಏನಿದರ ಕಥೆ?

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಜಗತ್ತಿನ ಅತಿ ದೊಡ್ಡ ಜನಸೇರುವ ಉತ್ಸವ ಯಾವುದೆಂದು ಗೊತ್ತೆ? ಹೌದು, ಕುಂಭ ಮೇಳ. ಈ ಮೇಳದ ಪ್ರಮುಖ ಉದ್ದೇಶವಾಗಿದೆ ಶಾಹಿ ಸ್ನಾನ ಮಾಡುವುದು. ಗಂಗೆಯಲ್ಲಿ ನಿರ್ದಿಷ್ಟ ದಿನ ಹಾಗೂ ಸಮಯದಂದು ಪುಣ್ಯ ಸ್ನಾನ...
ಬೆಂಗಳೂರು ಬಳಿಯಿರುವ ಪುಟ್ಟ ಗಿರಿಧಾಮ!

ಬೆಂಗಳೂರು ಬಳಿಯಿರುವ ಪುಟ್ಟ ಗಿರಿಧಾಮ!

ದಕ್ಷಿಣ ಭಾರತದಲ್ಲಿ ಕಂಡುಬರುವ ಪ್ರಸಿದ್ಧ ಗಿರಿಧಾಮಗಳಷ್ಟು ದೊಡ್ಡ ಮಟ್ಟದ ಗಿರಿಧಾಮವಲ್ಲದಿದ್ದರೂ ಸಹ ಈ ಗಿರಿಧಾಮವು ಸಾಕಷ್ಟು ಆಕರ್ಷಿಸುತ್ತದೆ. ಭೇಟಿ ನೀಡುವ ಪ್ರವಾಸಿಗರ ಮನದಲ್ಲಿ ಉಳಿಯುತ್ತದೆ. ಅದಕ್ಕಿಂತಲೂ ವಿಶೇಷ ಎಂದರೆ ಬೆಂಗಳೂರು...
ಕಲಿಯುಗದಲ್ಲಿ ವಿಷ್ಣುವಿನ ಉಪದೇಶ ಪಡೆದ ಸ್ಥಳ!

ಕಲಿಯುಗದಲ್ಲಿ ವಿಷ್ಣುವಿನ ಉಪದೇಶ ಪಡೆದ ಸ್ಥಳ!

ಏನು?ಲಿಯುಗದಲ್ಲಿ ಉಪದೇಶ ನೀಡುತ್ತದೆಯೆ ಈ ಸ್ಥಳ ಎಂದು ಚಕಿತರಾಗಬೇಡಿ. ಈ ಸ್ಥಳ ಹಾಗೂ ದೇವಾಲಯಕ್ಕೆ ಸಂಬಂಧಿಸಿದಂತೆ ಮೇಲಿನ ಶಿರ್ಷಿಕೆಯನ್ನು ಪುಷ್ಟಿಕರಿಸುವ ಕಥೆಯೊಂದು ಇದಕ್ಕೆ ಪೂರಕವಾಗಿದೆ. ಪ್ರಸ್ತುತ ಲೇಖನದ ಮೂಲಕ ಆ ಸ್ಥಳ ಯಾವುದು ಹಾಗೂ ಈ...
ಜೀವನ ಪವಿತ್ರಗೊಳಿಸುವ ಗೋವರ್ಧನಗಿರಿ!

ಜೀವನ ಪವಿತ್ರಗೊಳಿಸುವ ಗೋವರ್ಧನಗಿರಿ!

ಇದೊಂದು ಸಾಕಷ್ಟು ಪಾವಿತ್ರ್ಯತೆ ಪಡೆದಿರುವ ಗಿರಿ ಪರ್ವತ. ಇದರ ಬುಡದಲ್ಲಿ ವಾಸಿಸುವವರಿಗೆ ಜೀವನದಲ್ಲಿ ಸಾಕಷ್ಟು ಅನುಕೂಲತೆಗಳು ಉಂಟಾಗಿ ಕ್ರಮೇಣ ಅವರು ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ. ಅಲ್ಲದೆ...
ಪ್ರೀತಿ ಸಾರುವ ಈ ಪ್ರೇಮ ಮಂದಿರವನ್ನು ನೋಡಲೇಬೇಕು ಕಣ್ರಿ!

ಪ್ರೀತಿ ಸಾರುವ ಈ ಪ್ರೇಮ ಮಂದಿರವನ್ನು ನೋಡಲೇಬೇಕು ಕಣ್ರಿ!

ಸಂಸ್ಕೃತದಲ್ಲಿ "ವಸುದೈವ ಕುಟುಂಬಕಂ" ಎಂಬ ಹೇಳಿಕೆಯಿದೆ. ಇದರ ಅರ್ಥ ವಿಶ್ವವೆ ಒಂದು ಕುಟುಂಬವಿದ್ದಂತೆ. ಯಾವುದೆ ಬೇಧ-ಭಾವಗಳಿಲ್ಲದೆ, ಮತ್ಸರ-ಅಸೂಯೆಗಳಿಲ್ಲದೆ ವಿಶ್ವದಲ್ಲಿರುವ ಸರ್ವರೂ ಒಂದೆ, ಒಂದು ಕುಟುಂಬದವರಿದ್ದಂತೆ ಎಂದು ಸಾರುತ್ತದೆ...
ಬಂಗಾಳ ಕೊಲ್ಲಿಯ ಆಕರ್ಷಕ ಬೀಚುಗಳು!

ಬಂಗಾಳ ಕೊಲ್ಲಿಯ ಆಕರ್ಷಕ ಬೀಚುಗಳು!

ಸಾಮಾನ್ಯವಾಗಿ "ಬೇ" ಅಥವಾ ಕನ್ನಡದಲ್ಲಿ ಕರೆಯಬಹುದಾದ ಕೊಲ್ಲಿ ಪ್ರದೇಶವೆಂದರೆ ತೀರಗಳಿಂದ ಉಂಟಾಗುವ ನೀರಿನಿಂದ ಕೂಡಿದ ಜೌಗು ಪ್ರದೇಶ. ಇದು ಮುಖ್ಯವಾದ ಸಮುದ್ರ ಅಥವಾ ಸಾಗರದೊಂದಿಗೆ ಸಂಪರ್ಕ ಹೊಂದಿರುತ್ತದೆ. ಇಂತಹ ಕೊಲ್ಲಿಗಳನ್ನು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+