Search
  • Follow NativePlanet
Share

ಹ೦ಪಿಯ ವಿಜಯ ವಿಠ್ಠಲ ದೇವಸ್ಥಾನದಲ್ಲಿರುವ ಸ೦ಗೀತ ಸ್ತ೦ಭಗಳು

ಹ೦ಪಿಯ ವಿಜಯ ವಿಠ್ಠಲ ದೇವಸ್ಥಾನದಲ್ಲಿರುವ ಸ೦ಗೀತ ಸ್ತ೦ಭಗಳು

ಹ೦ಪಿಯಲ್ಲಿರುವ ವಿಜಯ ವಿಠ್ಠಲ ದೇವಸ್ಥಾನವು ಒ೦ದು ಪುರಾತನ ಕಟ್ಟಡವಾಗಿದ್ದು, ತನ್ನ ವಾಸ್ತುಶಿಲ್ಪ ಮತ್ತು ಸಾಟಿಯಿಲ್ಲದ ಕುಶಲಕಲೆಗೆ, ಕಲಾನೈಪುಣ್ಯಕ್ಕೆ ಬಹು ಪ್ರಸಿದ್ಧವಾಗಿದೆ. ಹ೦ಪಿಯಲ್ಲಿರುವ ಸು೦ದರವಾದ ಐತಿಹಾಸಿಕ ಕಟ್ಟಡಗಳ ಗು೦ಪಿನ ಪೈಕಿ ಈ...
ರಕ್ತದ ಮಳೆ ಸುರಿಯುವುದಾದರೂ ಎಲ್ಲಿ?

ರಕ್ತದ ಮಳೆ ಸುರಿಯುವುದಾದರೂ ಎಲ್ಲಿ?

ಕೇರಳ ರಾಜ್ಯ ಪ್ರವಾಸ ತಾಣದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಸುಂದರವಾದ ಪ್ರದೇಶ, ಕುಬ್ಬರಿ ತೋಟ, ಅಹ್ಲಾದಕರವಾದ ಬೀಚ್‍ಗಳು, ಅನೇಕ ದೇವಾಲಯಗಳು, ಆರ್ಯುವೇದ ವೈದ್ಯ ಸುಂಗಧಗಳು, ಸಮುದ್ರ ಪ್ರದೇಶಗಳು, ನಿರ್ಮಲ ಸರೋವರಗಳು ಮೊದಲಾದ...
 ತ್ವರಿತವಾಗಿ ವೀಸಾ ಬೇಕಾದರೆ ಇಲ್ಲಿ ಭೇಟಿ ನೀಡಿ

ತ್ವರಿತವಾಗಿ ವೀಸಾ ಬೇಕಾದರೆ ಇಲ್ಲಿ ಭೇಟಿ ನೀಡಿ

ದೇವಾಲಯ ಎಂದರೆ ನಮ್ಮ ಭಕ್ತಿ, ಶ್ರದ್ಧೆಗಿಂತ ಹೆಚ್ಚಾಗಿ ಭೇಡಿಕೆಗಳನ್ನು ಕೂರುವ ಸ್ಥಳವಾಗಿಯೇ ಮಾರ್ಪಾಟಾಗಿದೆ. ಪ್ರತಿಯೊಂದು ದೇವಾಲಯದಲ್ಲಿರುವ ದೇವರುಗಳಿಗೆ ಸಿರಿ ಸಂಪತ್ತು, ಧನ, ಧಾನ್ಯ, ಐಶ್ವರ್ಯ, ವಿದ್ಯೆ, ಉದ್ಯೋಗ ಬೇಕು ಎಂದು ವಿಧ ವಿಧವಾಗಿ...
ನೇತಾಲ - ಅತ್ಯ೦ತ ಗೌಪ್ಯವಾಗಿರಿಸಲ್ಪಟ್ಟಿರುವ ಉತ್ತರ್ ಕಾಶಿಯ ಒ೦ದು ಸ್ಥಳ

ನೇತಾಲ - ಅತ್ಯ೦ತ ಗೌಪ್ಯವಾಗಿರಿಸಲ್ಪಟ್ಟಿರುವ ಉತ್ತರ್ ಕಾಶಿಯ ಒ೦ದು ಸ್ಥಳ

ಹಾಗೆಯೇ ಸುಮ್ಮನೆ ಊಹಿಸಿಕೊಳ್ಳಿ. ಒ೦ದು ವೇಳೆ ಎಲ್ಲಾ ಸ್ಥಳಗಳೂ ಪುಸ್ತಕಗಳಾಗಿದ್ದರೆ ?! ಒ೦ದು ವೇಳೆ ಅ೦ತಹದ್ದೇನಾದರೂ ಸ೦ಭವಿಸಿದಲ್ಲಿ, ನೇತಾಲವು ಅಪರೂಪದ ಹಾಗೂ ಕಾಲಾತೀತವಾದ ಒ೦ದು ಮಾದರಿ ಪುಸ್ತಕದ ಸ್ಥಾನವನ್ನು ಪಡೆದುಕೊಳ್ಳುತ್ತದೆ ಹಾಗೂ...
ನಿವೃತ್ತ ಜೀವನವನ್ನು ಆರಾಮವಾಗಿ ಕಳೆಯುವ ನಿಟ್ಟಿನಲ್ಲಿ, ನೀವು ಆಯ್ದುಕೊಳ್ಳಬಹುದಾದ ದೇಶದ 25 ಗಿರಿಧಾಮಗಳು

ನಿವೃತ್ತ ಜೀವನವನ್ನು ಆರಾಮವಾಗಿ ಕಳೆಯುವ ನಿಟ್ಟಿನಲ್ಲಿ, ನೀವು ಆಯ್ದುಕೊಳ್ಳಬಹುದಾದ ದೇಶದ 25 ಗಿರಿಧಾಮಗಳು

ಕೆಲವರ್ಷಗಳ ಬಳಿಕವಾದರೂ, ಶಾಶ್ವತವಾಗಿ ನೆಲೆನಿಲ್ಲಲು ಯೋಗ್ಯವಾದ ಸ್ಥಳವೊ೦ದನ್ನು ಭೇಟಿ ಮಾಡುವುದರ ಕುರಿತ೦ತೆ ನಮ್ಮಲ್ಲಿ ಪ್ರತಿಯೊಬ್ಬರೂ ಕಾತರದಿ೦ದ ಇದಿರು ನೋಡುತ್ತಿರುತ್ತೇವೆ. ಇನ್ನು, ನಮ್ಮಲ್ಲಿ ಕೆಲವರ೦ತೂ ದಿನನಿತ್ಯದ ಯಾ೦ತ್ರಿಕ ಜೀವನದ...
ಬೆಂಗಳೂರಿನಿಂದ ಊಟಿಗೊಂದು ಅದ್ಭುತ ಪ್ರಕೃತಿಯ ಪಯಣ

ಬೆಂಗಳೂರಿನಿಂದ ಊಟಿಗೊಂದು ಅದ್ಭುತ ಪ್ರಕೃತಿಯ ಪಯಣ

ವಾರಾಂತ್ಯದಲ್ಲಿ ಯಾವುದಾದರೂ ಸುಂದರ ಪ್ರದೇಶದಲ್ಲಿ ಸ್ನೇಹಿತರ ಜೊತೆ ಹೋಗಬೇಕು ಎಂದು ಯೋಜನೆ ರೂಪಿಸುತ್ತಿದ್ದರೆ ಅಂತಹವರಿಗೆ ಬಂಡೀಪುರ, ಮಧುಮಾಲಾಯಿ, ಊಟಿ ಒಂದು ಅತ್ಯುತ್ತಮವಾದ ತಾಣವಾಗಲಿದೆ. ಬೆಂಗಳೂರಿನಿಂದ ಊಟಿಗೆ ಸುಮಾರು 277 ಕಿ,ಮೀ...
ಮ೦ದರಗಿರಿ ಬೆಟ್ಟಗಳೆ೦ಬ ಚೇತೋಹಾರೀ ಸ್ಥಳಕ್ಕೆ ಪುಟ್ಟ ಪ್ರವಾಸ

ಮ೦ದರಗಿರಿ ಬೆಟ್ಟಗಳೆ೦ಬ ಚೇತೋಹಾರೀ ಸ್ಥಳಕ್ಕೆ ಪುಟ್ಟ ಪ್ರವಾಸ

ನಗರದ ಒಳಗೆ ಅದೆಷ್ಟೇ ಸಿನಿಮಾ ಮ೦ದಿರಗಳು, ತಿ೦ಡಿತಿನಿಸುಗಳ ಕೇ೦ದ್ರಗಳು, ಅಥವಾ ಮನೋರ೦ಜನಾತ್ಮಕ ಕೇ೦ದ್ರಗಳು ಆರ೦ಭಗೊಳ್ಳಲಿ, ನಾವ೦ತೂ ಯಾವಾಗಲೂ ಮತ್ತಷ್ಟು ವಿನೋದವನ್ನು ವೈವಿಧ್ಯಮಯ ರೂಪಗಳಲ್ಲಿ ಬಯಸುವವರೇ ಆಗಿರುತ್ತೇವೆ. ಆವಾಗೊಮ್ಮೆ,...
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ

ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ

ಪ್ರಪಂಚ ಇಷ್ಟೇ ವೈಜ್ಞಾನಿಕತೆಗೆ ಮುಂದುವೆರೆದರೂ ಕೂಡ ಕೆಲವೊಮ್ಮೆ ಉತ್ತರ ನೀಡಲು ಯಾರಿಗೂ ಸಾಧ್ಯವಾಗುವುದಿಲ್ಲ. ಆಗಲೇ ಅಲ್ಲಿ ನಿಗೂಢತೆ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಸೂರ್ಯನ ಕಿರಣವು ಪ್ರತಿಯೊಂದು ಜೀವಿಯ ಮೇಲೆ ಬೀಳಲೇಬೇಕು. ಯಾವುದೇ...
ಈ ತೀರ್ಥಕ್ಷೇತ್ರದಲ್ಲಿ ನಿಮ್ಮ ರಾಹು ಹಾಗೂ ಕೇತು ದೋಷವನ್ನು ಪರಿಹಾರ ಮಾಡಿಕೊಳ್ಳಿ

ಈ ತೀರ್ಥಕ್ಷೇತ್ರದಲ್ಲಿ ನಿಮ್ಮ ರಾಹು ಹಾಗೂ ಕೇತು ದೋಷವನ್ನು ಪರಿಹಾರ ಮಾಡಿಕೊಳ್ಳಿ

ಶ್ರೀ ಕಾಳಹಸ್ತಿ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಒಂದು ಪಟ್ಟಣದಲ್ಲಿ ಈ ತೀರ್ಥಕ್ಷೇತ್ರವಿದೆ. ಈ ಪಟ್ಟಣವು ಸ್ವರ್ಣಮುಖಿ ನದಿಗೆ ಪೂರ್ವದಿಕ್ಕಿಗೆ ಶ್ರೀ ಕಾಳಹಸ್ತಿ ಪುಣ್ಯಕ್ಷೇತ್ರವಿದೆ. ಈ ದೇವಾಲಯವು ದಕ್ಷಿಣ ಕೈಲಾಸವೆಂದು...
ಈ ದೇವಾಲಯದಲ್ಲಿರುವುದೆಲ್ಲಾ ನಂಬಲು ಅಸಾಧ್ಯವಾದ ವಿಶೇಷಗಳೇ

ಈ ದೇವಾಲಯದಲ್ಲಿರುವುದೆಲ್ಲಾ ನಂಬಲು ಅಸಾಧ್ಯವಾದ ವಿಶೇಷಗಳೇ

ದೇವಾಲಯಗಳಲ್ಲಿಯೂ ಸಾಮಾನ್ಯವಾಗಿ ಒಂದು ಅಥವಾ ಎರಡು ವಿಶೇಷಗಳಿದ್ದರೆ, ಈ ಲೇಪಾಕ್ಷಿ ದೇವಾಲಯದಲ್ಲಿ ಇರವುದೆಲ್ಲಾ ವಿಶೇಷಗಳೇ. ಬೆಂಗಳೂರಿನಿಂದ ಸುಮಾರು 140 ಕಿ,ಮೀ ದೂರದಲ್ಲಿ ಸುಂದರವಾದ ಲೇಪಾಕ್ಷಿ ದೇವಾಲಯವಿದೆ. ದೇವಾಲಯದಿಂದ ಸ್ವಲ್ಪ...
ಬೆ೦ಗಳೂರಿನಿ೦ದ ಪುತ್ತೂರಿಗೆ - ಪರಿಪೂರ್ಣವಾದ ಒ೦ದು ಗ್ರಾಮಾ೦ತರ ತಾಣ

ಬೆ೦ಗಳೂರಿನಿ೦ದ ಪುತ್ತೂರಿಗೆ - ಪರಿಪೂರ್ಣವಾದ ಒ೦ದು ಗ್ರಾಮಾ೦ತರ ತಾಣ

ಸು೦ದರವಾದ ಪುತ್ತೂರು ಪಟ್ಟಣವು ದಕ್ಷಿಣ ಕರ್ನಾಟಕದಲ್ಲಿದೆ. ಪುತ್ತೂರು ಪಟ್ಟಣಕ್ಕೆ "ಪುತ್ತೂರು" ಎ೦ಬ ಹೆಸರು "ಮುತ್ತು" ಎ೦ಬ ಪದದಿ೦ದ ಬ೦ದುದಾಗಿದೆ ಎ೦ದು ನ೦ಬಲಾಗಿದ್ದು, ಕನ್ನಡಭಾಷೆಯಲ್ಲಿ ಮುತ್ತು ಎ೦ಬ ಪದದ ಅರ್ಥವು ನವರತ್ನಗಳ ಪೈಕಿ ಒ೦ದಾದ...
ಭಾರತದ ಟಾಪ್ 7 ವನ್ಯಜೀವಿ ಧಾಮಗಳು: ಒಮ್ಮೆ ಭೇಟಿ ಕೊಡಿ

ಭಾರತದ ಟಾಪ್ 7 ವನ್ಯಜೀವಿ ಧಾಮಗಳು: ಒಮ್ಮೆ ಭೇಟಿ ಕೊಡಿ

ಭಾರತದಲ್ಲಿ ಅತ್ಯಂತ ವೈವಿಧ್ಯಮಯ ಭೌಗೋಳಿಕ ವಿಭಾಗಗಳು, ನೈಸರ್ಗಿಕವಾದ ಸಂಪತ್ತು, ವೈವಿಧ್ಯಮಯವಾದ ಪ್ರಾಣಿ ಸಂಕುಲವನ್ನು ಹೊಂದಿರುವ ಸುಂದರ ದೇಶ. ಹಲವಾರು ವನ್ಯಜೀವಿಗಳನ್ನು ನೈರ್ಸಗಿಕ ಪರಿಸರದಲ್ಲಿ ಸಂರಕ್ಷಿಸುವ ಮೂಲಕ ಸಸ್ಯ ಮತ್ತು...
ಸಾಗರವೆ೦ಬ ನಗರಿಯ ಅಕಳ೦ಕ ಸೊಬಗನ್ನು ಪರಿಶೋಧಿಸಿರಿ

ಸಾಗರವೆ೦ಬ ನಗರಿಯ ಅಕಳ೦ಕ ಸೊಬಗನ್ನು ಪರಿಶೋಧಿಸಿರಿ

ಕರ್ನಾಟಕ ರಾಜ್ಯದ ರಾಜಧಾನಿ ಬೆ೦ಗಳೂರು ಮಹಾನಗರದಿ೦ದ ಅ೦ದಾಜು 360 ಕಿ.ಮೀ. ಗಳಷ್ಟು ದೂರದಲ್ಲಿ ಸಾಗರವೆ೦ಬ ನಗರವಿದೆ. ರಾಜ್ಯದ ಅಕ್ಕರೆಯ ಜೋಗಜಲಪಾತಗಳು ಸಾಗರದ ಸನಿಹದಲ್ಲಿಯೇ ಇದ್ದು, ಇವುಗಳ ಜೊತೆಗೆ ಇನ್ನಿತರ ಅನೇಕ ಪ್ರೇಕ್ಷಣೀಯ ತಾಣಗಳೂ...
ಈ ಗ್ರಾಮದ ಒಂದೇ ಪ್ರದೇಶದಲ್ಲಿ 54 ದೇವಾಲಯಗಳಿವೆ

ಈ ಗ್ರಾಮದ ಒಂದೇ ಪ್ರದೇಶದಲ್ಲಿ 54 ದೇವಾಲಯಗಳಿವೆ

ನಮ್ಮ ಶರೀರವೇ ದೇವಾಲಯ ಎಂದು ಪುರಾಣಗಳು ತಿಳಿಸುತ್ತವೆ. ಭಾರತ ದೇಶದಲ್ಲಿ 50 ಲಕ್ಷಕ್ಕಿಂತ ಅಧಿಕವಾಗಿ ದೇವಾಲಯಗಳಿವೆ. ಸ್ವಯಂ ಭೂ ದೇವಾಲಯ, ಪುರಾಣದಲ್ಲಿನ ಪ್ರಖ್ಯಾತವಾದ ಶಕ್ತಿಪೀಠ, ಶಂಕರಾಚಾರ್ಯ-ರಾಮಾನುಜಾಚಾರ್ಯ- ಮಧ್ವಾಚಾರ್ಯ ಇನ್ನೂ ಹಲವಾರು...
ಈ ಗ್ರಾಮದ 75 ಮನೆಗಳಲ್ಲಿ 45 ಮಂದಿ I,A,S

ಈ ಗ್ರಾಮದ 75 ಮನೆಗಳಲ್ಲಿ 45 ಮಂದಿ I,A,S

ವಿದ್ಯಾ ದೇವತೆ ಸರಸ್ವತಿಯ ಕೃಪೆ ಇದ್ದರೆ ಮಾತ್ರ ಓದುವುದು, ಬರೆಯುವುದು ಸಾಧ್ಯ. ಆ ಮಾತೆಯ ಕರುಣೆಯಿದ್ದರೆ ಅನಕ್ಷರಸ್ಥನೂ ಕೂಡ ಅಕ್ಷರಸ್ಥನಾಗಿ ದೇಶಕ್ಕೆ ಹೆಮ್ಮೆಯ ಪುತ್ರನೆನಿಸಿಕೊಳ್ಳಬಹುದು. ಅತ್ಯಂತ ಕಷ್ಟದ ವಿದ್ಯಾಭ್ಯಾಸಗಳಲ್ಲಿ ಐ, ಎ,ಎಸ್...
ಮಂಗಳೂರಿನ 6 ಅದ್ಭುತ ತಾಣಗಳು ಒಮ್ಮೆ ಭೇಟಿ ನೀಡಿ

ಮಂಗಳೂರಿನ 6 ಅದ್ಭುತ ತಾಣಗಳು ಒಮ್ಮೆ ಭೇಟಿ ನೀಡಿ

ಮಂಗಳೂರು ಕರ್ನಾಟಕ ರಾಜ್ಯದಲ್ಲಿನ ಸುಂದರವಾದ ಪಟ್ಟಣಗಳಲ್ಲಿ ಒಂದು. ಮಂಗಳೂರು ತನ್ನ ದೇವಾಲಯಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿ. ಇಲ್ಲಿನ ಭಾಷೆ, ಆಚಾರ, ವಿಚಾರಗಳು, ಕಲೆಗಳಿಂದ ತನ್ನದೇ ಆದ ವೈಶಿಷ್ಟತೆಯಿಂದ...
ಮು೦ಬಯಿ ಮಹಾನಗರದಿ೦ದ ಪರಿಶೋಧಿಸಲ್ಪಡಬೇಕಾಗಿರುವ ಜಲಪಾತಗಳು ಇವು!

ಮು೦ಬಯಿ ಮಹಾನಗರದಿ೦ದ ಪರಿಶೋಧಿಸಲ್ಪಡಬೇಕಾಗಿರುವ ಜಲಪಾತಗಳು ಇವು!

ಕನಸುಗಳ ಮಾಯಾನಗರಿ, ಮಹಾರಾಷ್ಟ್ರ ರಾಜ್ಯದ ರಾಜಧಾನಿ ನಗರವಾಗಿರುವ ಮು೦ಬಯಿಯು ಭಾರತದೇಶದ ಅತ್ಯ೦ತ ಜನನಿಬಿಡವಾದ ಮಹಾನಗರಗಳ ಪೈಕಿ ಒ೦ದಾಗಿರುತ್ತದೆ. ಒನಪು ವೈಯ್ಯಾರ (ಫ್ಯಾಶನ್), ಸ೦ಗೀತ, ಔತಣಕೂಟಗಳು ಇವೇ ಮೊದಲಾದವುಗಳನ್ನು ಅರಸುತ್ತಿರುವವರ...
ಬುಲೆಟ್ ಬಾಬಾ ಮಹಿಮೆಯ ಬಗ್ಗೆ ನಿಮಗೆಷ್ಟು ಗೊತ್ತು?

ಬುಲೆಟ್ ಬಾಬಾ ಮಹಿಮೆಯ ಬಗ್ಗೆ ನಿಮಗೆಷ್ಟು ಗೊತ್ತು?

 ನಮ್ಮ ದೇಶದಲ್ಲಿ ಮೂರು ಕೋಟಿ ದೇವತೆಗಳಿದ್ದಾರೆ. ನಮಗೆ ಕಷ್ಟಗಳು ಬಂದು ಒದಗಿದರೆ ಸಂಕಟದಲ್ಲಿದ್ದಾಗ ವೆಂಕಟ ರಮಣನೆಂಬಂತೆ ದೇವಾಲಯಗಳಿಗೆ ಭೇಟಿ ನೀಡಿ ನಮ್ಮ ಕಷ್ಟಗಳನ್ನು ಪರಿಹರಿಸು ಎಂದು ಸ್ವಚ್ಚವಾದ ಮನಸ್ಸಿನಿಂದ ಕೇಳಿಕೊಳ್ಳುತ್ತೇವೆ. ಈ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+