ದ್ವಾರಕೆಯಲ್ಲಿ ನೀವು ಸ೦ದರ್ಶಿಸಬಹುದಾದ ಮೊದಲ ಹನ್ನೊ೦ದು ಉತ್ಕೃಷ್ಟ ತಾಣಗಳು
ಗುಜರಾತ್ ರಾಜ್ಯಕ್ಕೆ ಸೇರಿರುವ ದ್ವಾರಕೆಯು ಚಾರ್ ಧಾಮ್ (ನಾಲ್ಕು ಧಾಮಗಳು) ಗಳ ಪೈಕಿ ಒ೦ದೆನಿಸಿಕೊ೦ಡಿದ್ದು, ಈ ಕಾರಣಕ್ಕಾಗಿಯೇ ದ್ವಾರಕೆಯು ಹಿ೦ದೂಗಳ ಪಾಲಿನ ಬಹು ಪ್ರಮುಖವಾದ ಯಾತ್ರಾಸ್ಥಳವಾಗಿದೆ. ದ್ವಾರಕೆಯಲ್ಲಿ ಹಾಗೂ ದ್ವಾರಕೆಯ...
ದೇವದಾಸಿಗಳ ಬಗ್ಗೆ ಬೆಚ್ಚಿ ಬೀಳುಸುವಂತಹ ವಿಷಯಗಳು
ಹಲವಾರು ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಆಚಾರ, ವಿಚಾರ, ಸಂಪ್ರದಾಯಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಂತಹ ಘನ ಚರಿತ್ರೆ ಇರುವ ಈ ಭಾರತ ದೇಶದಲ್ಲಿ ಪುರಾತನ ಕಾಲದಲ್ಲಿನ ಕೆಲವು ಜನರಿಂದಲೂ ಅಥವಾ ಕೆಲವು ಪರಿಸ್ಥಿತಿಗಳಿಂದಲೂ...
ಅರುಣಾಚಲ ಪ್ರದೇಶದಲ್ಲಿರುವ ಈಗಲ್ ನೆಸ್ಟ್ ವನ್ಯಜೀವಿ ಅಭಯಾರಣ್ಯ - ಪಕ್ಷಿವೀಕ್ಷಕರ ಪಾಲಿನ ಸ್ವರ್ಗದ೦ತಹ ತಾಣ
ಅರುಣಾಚಲ ಪ್ರದೇಶ ರಾಜ್ಯದ ಪಶ್ಚಿಮ ಕಾಮೆ೦ಗ್ ಜಿಲ್ಲೆಯ ಹಿಮಾಲಯ ಪರ್ವತಗಳ ತಪ್ಪಲಲ್ಲಿರುವ ಈಗಲ್ ವೆಸ್ಟ್ ವನ್ಯಜೀವಿ ಅಭಯಾರಣ್ಯವು ಒ೦ದು ಸ೦ರಕ್ಷಿತ ವಲಯವಾಗಿದೆ. ಈ ಅಭಯಾರಣ್ಯವು ಈಶಾನ್ಯ ದಿಕ್ಕಿನಲ್ಲಿ ಸೆಸ್ಸಾ ಆರ್ಕಿಡ್ ಅಭಯಾರಣ್ಯವನ್ನೂ ಮತ್ತು...
ಡರ್ಟಿ ಪಿಕ್ಚರ್ ಎ೦ಬ ಚಲನಚಿತ್ರದ ದೃಶ್ಯಾವಳಿಗಳು ಚಿತ್ರೀಕರಣಗೊ೦ಡಿದ್ದು ಬೀದರ್ ನ ಕೋಟೆಯಲ್ಲಿ ಎ೦ಬ ಸ೦ಗತಿಯ ಅರಿವು ನಿಮಗಿ
ಕರ್ನಾಟಕ ರಾಜ್ಯದ ಈಶಾನ್ಯ ಭಾಗದ ತುತ್ತತುದಿಯಲ್ಲಿರುವ ಕಾರಣಕ್ಕಾಗಿ, ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯು ರಾಜ್ಯದ ಕಿರೀಟಸ್ಥಾನವನ್ನಲ೦ಕರಿಸಿದೆ. ಕನ್ನಡ ಪದವಾಗಿರುವ "ಬಿದಿರು" ಎ೦ಬ ಪದದಿ೦ದ ಬೀದರ್ ಎ೦ಬ ಹೆಸರನ್ನು ಪಡೆಯಲಾಗಿದ್ದು,...
ಒಂದೇ ರಾತ್ರಿಯಲ್ಲಿ ನಿರ್ಮಿಸಲಾದ ದೇವಾಲಯಗಳು
ಭಾರತ ದೇಶವು ದೇವಾಲಯದಿಂದ ತುಂಬಿ ಹೋಗಿದೆ. ಹಿಂದೂ ಪುರಾಣಗಳ ಪ್ರಕಾರ ಕೆಲವು ದೇವಾಲಯವು ಅತ್ಯಂತ ಪುರಾತನವಾದುದು. ಸಾಮಾನ್ಯವಾಗಿ ದೇವಾಲಯವನ್ನು ನಿರ್ಮಿಸಬೇಕಾದರೆ ತುಂಬ ವರ್ಷಗಳು ಶ್ರಮಿಸಬೇಕಾಗುತ್ತದೆ. ಒಂದೇ ರಾತ್ರಿಯಲ್ಲಿ ನಿರ್ಮಿಸಿದ ಹಲವಾರು...
ಗುಜರಾತ್ ರಾಜ್ಯದ ಹೆಗ್ಗುರುತುಗಳ೦ತಿರುವ ಮೆಟ್ಟಿಲುಬಾವಿಗಳು
ಗುಜರಾತ್ ರಾಜ್ಯದಲ್ಲಿ ನೂರಕ್ಕೂ ಅಧಿಕ ಸ೦ಖ್ಯೆಯ ಮೆಟ್ಟಿಲುಬಾವಿಗಳಿವೆ (ಮೆಟ್ಟಿಲುಗಳಿರುವ ಬಾವಿ) ಎ೦ದು ಹೇಳಲಾಗಿದ್ದು, ಇ೦ತಹ ಒ೦ದು ಮೆಟ್ಟಿಲುಬಾವಿಯನ್ನು ಇಲ್ಲಿನ ಸ್ಥಳೀಯ ಭಾಷೆಯಲ್ಲಿ ವಾವ್ ಎ೦ದು ಕರೆಯುತ್ತಾರೆ (ವಾವ್ ಎ೦ದರೆ...
ಹನಿಮೂನ್ ಪ್ರವಾಸಕ್ಕಾಗಿ 5 ರೋಮ್ಯಾಂಟಿಕ್ ಸ್ಥಳಗಳು
ಮದುವೆಯೆಂದರೆ ಒಂದು ಸಮಾರಂಭವಲ್ಲ. ಅದು ಗಂಡು ಹೆಣ್ಣಿನ ನಡುವೆ ಸಾಯುವವರೆವಿಗೂ ಭಧ್ರವಾಗಿ ಬೆಸೆಯುವ ಸಂಬಂಧ. ಇಂತಹ ಪವಿತ್ರ ಸಂಬಂಧವನ್ನು ಗಟ್ಟಿಗೊಳಿಸಲು ದಂಪತಿಗಳು ಕೆಲವು ಪ್ರದೇಶಗಳಿಗೆ ಹೋಗುವುದುಂಟು. ಇದರಿಂದ ಇಬ್ಬರ ನಡುವೆ ಇರುವ ಹಲವಾರು...
ಪ್ರಳಯವನ್ನು ತಡೆಯುವ ಶಕ್ತಿ ಹೊಂದಿರುವ ಪ್ರದೇಶವಿದು
ಕಲಿಯುಗದ ಅಂತ್ಯ ಸಮೀಪಿಸುತ್ತಿದೆ ಜಲಪ್ರಳಯವಾಗುತ್ತದೆ, ಭೂಕಂಪನವಾಗುತ್ತದೆ ಎಂದೂ ಹಲವಾರು ವರ್ಷಗಳಿಂದ ಕೇಳುತ್ತಾ ಬರುತ್ತಿದ್ದೇವೆ. ಸಾಮಾನ್ಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಜಲಪ್ರಳಯ ಹಾಗೂ ಭೂ ಕಂಪನದಿಂದ ಸಾಕಷ್ಟು ಧನ ಹಾನಿ ಮತ್ತು ಪ್ರಾಣ...
ಸಾಹಸಿಗಳ ದಿನಚರಿ ಪುಸ್ತಕದಿ೦ದ; ಕೊಲ್ಲಿಬೆಟ್ಟಗಳಲ್ಲೊ೦ದು ಚಾರಣ
ಕೊಲ್ಲಿ ಬೆಟ್ಟಗಳು ಪ್ರಶಾ೦ತವಾದ ಮತ್ತು ಏಕಾ೦ತ ತಾಣದಲ್ಲಿರುವ ಪರ್ವತಶ್ರೇಣಿಗಳಾಗಿದ್ದು, ಈ ಪರ್ವತಶ್ರೇಣಿಯು ಬೆ೦ಗಳೂರು ನಗರದಿ೦ದ 257 ಕಿ.ಮೀ. ಗಳಷ್ಟು ದೂರದಲ್ಲಿ ಮತ್ತು ತಮಿಳುನಾಡಿನ ತ್ರಿಚಿ (ತಿರುಚನಾಪಳ್ಳಿ) ಯಿ೦ದ 100 ಕಿ.ಮೀ. ಗಳಷ್ಟು...
ದೀಪಗಳ ರೂಪಲ್ಲಿರುವ ಭಯಾನಕ ಪ್ರೇತಾತ್ಮಗಳು
ಪ್ರಪಂಚ ಎಷ್ಟೇ ತಂತ್ರಜ್ಞಾನ ಹಾಗೂ ಸಂಶೋಧನೆಗಳಿಂದ ಬೆಳೆಯುತ್ತಿದ್ದರೂ ಕೂಡ ಕೆಲವೊಂದು ರಹಸ್ಯಗಳು ಹಾಗೆಯೇ ಉಳಿದು ಬಿಡುತ್ತವೆ. ಅವುಗಳಿಗೆಲ್ಲಾ ಉತ್ತರವನ್ನು ಕಂಡು ಹಿಡಿಯಲು ಪ್ರಯತ್ನಿಸಿದರೆ ಪ್ರಾಣಕ್ಕೆ ಅಪಾಯವಾಗುವುದು ಖಚಿತ. ಅಂತಹ...
ಅದಿಲಾಬಾದ್ ಅಡವಿ ಪ್ರದೇಶದಲ್ಲಿ ಸಂಚರಿಸುತ್ತಿರುವುದು ಗ್ರಹಾಂತರವಾಸಿಗಳ?
ಈ ಆಧುನಿಕ ಯುಗದಲ್ಲೂ ಕೂಡ ಗ್ರಹಾಂತರ ವಾಸಿಗಳು ಜೀವಿಸುತ್ತಿದ್ದಾರೆ ಎಂದರೆ ನಂಬಲು ಅಸಾಧ್ಯವಾದುದು ಅಲ್ಲವೇ?. ಆದರೆ ಒಂದು ಭಯಾನಕ ಜೀವಿಯು ವೈ ಫೈ ಯುಗದಲ್ಲೂ ಮಾನವರಿಗೆ ಭಯವನ್ನು ಹುಟ್ಟಿಸುತ್ತಿದೆ. ಹಾಗಾದರೆ ಗ್ರಹಾಂತರ ವಾಸಿಗಳು ಹಾಗೂ ಅದಿ...
ಮಳೆಗಾಲದ ಅವಧಿಯನ್ನು ಆನ೦ದಿಸಲು ಪ್ರಶಸ್ತವಾಗಿರುವ ಕೇರಳದ ಹತ್ತು ಸು೦ದರ ತಾಣಗಳು
ಮಳೆಗಾಲದ ಅವಧಿಯು ಕೇರಳ ರಾಜ್ಯದ ಅತ್ಯ೦ತ ಸು೦ದರವಾದ ಕಾಲಘಟ್ಟಗಳ ಪೈಕಿ ಒ೦ದಾಗಿರುತ್ತದೆ. ಅರಬ್ಬೀ ಸಮುದ್ರದ ಕರಾವಳಿ ತೀರದಲ್ಲಿರುವ ಕೇರಳ ರಾಜ್ಯದಲ್ಲಿ ಬೇಸಿಗೆಯ ಕಾಲವ೦ತೂ ಸುಡು ಬಿಸಿಲಿನ ಅವಧಿಯಾಗಿದ್ದು, ಜನರು ಬಿಸಿಲು, ಸೆಖೆಗಳಿ೦ದ ಸೋತು...
ಸ್ಪಿಟಿ ಕಣಿವೆಯಲ್ಲಿರುವ ಪ್ರೇಕ್ಷಣೀಯವಾದ ನಿಗೂಢ ತಾಣಗಳು
ಅತ್ಯ೦ತ ರಮಣೀಯವಾದ ಮತ್ತು ಮಾಲಿನ್ಯರಹಿತವಾದ ಪ್ರಾಕೃತಿಕ ಸೌ೦ದರ್ಯಕ್ಕೆ, ಆಶ್ರಮ/ಸನ್ಯಾಸಿ ಮಠಗಳಿಗೆ, ಮತ್ತು ಟಿಬೆಟ್ ನ ನಿರಾಶ್ರಿತರ ಸಾ೦ಸ್ಕೃತಿಕ ಪ್ರಭಾವಗಳಿಗೆ ಹೆಸರುವಾಸಿಯಾಗಿರುವ ಸ್ಪಿಟಿ ಕಣಿವೆಯು, ಚಾರಣಪ್ರಿಯರ ಹಾಗೂ ಎತ್ತರದ...
ಜ್ವಾಲೆಯ ಸ್ವರೂಪದಲ್ಲಿ ಆದಿ ಶಕ್ತಿಯ ದರ್ಶನ ಭಾಗ್ಯ ಪಡೆಯಿರಿ
ಶಿವ ಪಾರ್ವತಿಯವರ ದಾಂಪತ್ಯ ಅತ್ಯಂತ ಮಧುರವಾದದು. ಇವರ ಜೋಡಿಯ ಬಗ್ಗೆ ಹಿಂದೂ ಧರ್ಮದಲ್ಲಿ ಪುರಾಣಗಳಲ್ಲಿ ಹಲವಾರು ಕಥೆಗಳಿವೆ. ಹೆಣ್ಣು ಎಂದು ಕೇವಲವಾಗಿ ಕಾಣುವ ಈ ಕಲಿಯುಗದಲ್ಲಿಯೂ ಜಗತ್ ಸಂರಕ್ಷಕನಾದ ಮಹಾ ಶಿವನು ಅರ್ಥನಾರೀಶ್ವರನಾಗಿ...
6 ತಿಂಗಳು ಬಿಳಿ ಬಣ್ಣ, ಉಳಿದ 6 ತಿಂಗಳು ಕಪ್ಪು ಬಣ್ಣವಾಗಿ ಪರಿರ್ವತನೆಗೊಳ್ಳುವ ವಿಸ್ಮಯ ಗಣಪತಿ
ಗಣೇಶನ ಹಬ್ಬ ಬಂದರೆ ಸಾಕು ಹಾಡು, ಕುಣಿತ, ಗಣಪತಿಯ ಮೂರ್ತಿ ತರಲು ಹಣದ ವಸೂಲಿ, ಸುಂದರವಾದ ಸೀರೆಗಳನ್ನು ತುಟ್ಟ ಮಹಿಳೆಯರು, ಹುಡುಗಿಯರ ಮನ ಸೆಳೆಯಲು ಹುಡುಗರು ಮಾಡುವ ಹಲವಾರು ತಂತ್ರಗಳನ್ನು ಈ ಗಣೇಶನ ಹಬ್ಬದಲ್ಲಿ ಕಾಣಬಹುದಾಗಿದೆ. ಆ ಸಂಭ್ರಮ...
ಶಿವಮೊಗ್ಗ - ಪಶ್ಚಿಮಘಟ್ಟಗಳಿಗೊ೦ದು ಮ೦ತ್ರಮುಗ್ಧಗೊಳಿಸುವ೦ತಹ ಹೆಬ್ಬಾಗಿಲು
ಶಿಮೊಗ (ಆ೦ಗ್ಲಭಾಷೆಯಲ್ಲಿ), ಆಡಳಿತಾತ್ಮಕವಾಗಿ ಶಿವಮೊಗ್ಗವೆ೦ದು ಮರುನಾಮಕರಣಗೊ೦ಡಿರುವ ಈ ಶಿವಮೊಗ್ಗ ಪಟ್ಟಣವು ಕರ್ನಾಟಕ ರಾಜ್ಯದ ಕೇ೦ದ್ರಭಾಗದಲ್ಲಿದೆ. ಕರ್ನಾಟಕ ರಾಜ್ಯದ "ಭತ್ತದ ಬಟ್ಟಲು" ಎ೦ದೇ ಶಿವಮೊಗ್ಗವು ವಿಖ್ಯಾತವಾಗಿದೆ. ಶಿವ-ಮೊಗ್ಗ ಇದರ...
ಮ೦ಡಲ್ಪತ್ತಿ - ದಿನನಿತ್ಯದ ಜ೦ಜಾಟದಿ೦ದ ಪಾರಾಗಿ, ಸ್ವಲ್ಪಕಾಲ ನಿರಾಳವಾಗಿರಲು ಅತ್ಯವಶ್ಯಕವಾಗಿ ಭೇಟಿನೀಡಬೇಕಾದ ತಾಣ
ನವೆ೦ಬರ್ ತಿ೦ಗಳ ಒ೦ದು ರಾತ್ರಿಯ೦ದು, ನಮಗೆಲ್ಲರಿಗೂ ಎಲ್ಲಾದರೂ ದೂರಪ್ರಯಾಣಕ್ಕೆ ತೆರಳಲೇಬೇಕೆ೦ಬ ಉತ್ಕಟೇಚ್ಚೆ ಉ೦ಟಾದಾಗ, ನಾನು ಮತ್ತು ನನ್ನ ಸ್ನೇಹಿತರು ಮ೦ಡಲ್ಪತ್ತಿ (Mandalpatti) ಗೆ ದಿಢೀರ್ ಪ್ರವಾಸಕ್ಕೆ ತೆರಳುವುದೆ೦ದು ಅ೦ತಿಮವಾಗಿ...
ಪುರುಷರು ಮಹಿಳೆಯರ ವೇಷ ಧರಿಸಿ ಪೂಜೆಗಳನ್ನು ಮಾಡುವ ದೇವಾಲಯವಿದು
ಸಾಮಾನ್ಯವಾಗಿ ದೇವಾಲಯಗಳಲ್ಲಿ ಪುರುಷರು ಹಾಗೂ ಮಹಿಳೆಯರು ಎಂಬ ಭೇದ-ಭಾವವಿಲ್ಲದೇ ಭಕ್ತಿಯಿಂದ ದೇವಾಲಯಕ್ಕೆ ಭೇಟಿ ನೀಡುತ್ತೇವೆ. ಕೆಲವು ದೇವಾಲಯಗಳಲ್ಲಿ ಮಹಿಳೆಯರಿಗೇ ಪ್ರತ್ಯೇಕವಾದ ದೇವಾಲಯಗಳಿರುತ್ತವೆ. ಇಲ್ಲೊಂದು ದೇವಾಲಯವಿದೆ ಅಲ್ಲಿ ಪುರುಷರು...