Search
  • Follow NativePlanet
Share

ಶ್ರೀಶೈಲ೦ - ಕೃಷ್ಣಾನದಿಯ ದ೦ಡೆಯ ಮೇಲಿನ ಪರಮಾದ್ಬುತ ಜಗತ್ತು

ಶ್ರೀಶೈಲ೦ - ಕೃಷ್ಣಾನದಿಯ ದ೦ಡೆಯ ಮೇಲಿನ ಪರಮಾದ್ಬುತ ಜಗತ್ತು

ಈ ಬಾರಿಯ ಬೇಸಿಗೆಯ ಉರಿಬಿಸಿಲಿಗೆ ಇಡೀ ದೇಶವೇ ಹಿಡಿಶಾಪವನ್ನು ಹಾಕುತ್ತಿರುವಾಗಲೇ, ಬೆ೦ಗಳೂರಿಗರು ಮಾತ್ರ ಹೆಚ್ಚುಕಡಿಮೆ ಸಹಿಸಲು ಸಾಧ್ಯವಿರಬಹುದಾದ ಬೇಸಿಗೆಯನ್ನನುಭವಿಸುತ್ತಾ ತಮ್ಮನ್ನು ತಾವೇ ಅದೃಷ್ಟಶಾಲಿಗಳೆ೦ದುಕೊಳ್ಳುತ್ತಿದ್ದಾರೆ. ಕಳೆದ...
ಬೆ೦ಗಳೂರಿನಿ೦ದ ಹಳೇಬೀಡಿಗೆ - ಭಾರತೀಯ ವಾಸ್ತುಪರ೦ಪರೆಯ ಮುತ್ತಿನ ತಾಣಕ್ಕೊ೦ದು ಜೈತ್ರಯಾತ್ರೆ

ಬೆ೦ಗಳೂರಿನಿ೦ದ ಹಳೇಬೀಡಿಗೆ - ಭಾರತೀಯ ವಾಸ್ತುಪರ೦ಪರೆಯ ಮುತ್ತಿನ ತಾಣಕ್ಕೊ೦ದು ಜೈತ್ರಯಾತ್ರೆ

ದ್ವಾರಸಮುದ್ರವೆ೦ಬ ಮತ್ತೊ೦ದು ನಾಮಧೇಯವನ್ನು ಹೊತ್ತಿರುವ ಹಳೇಬೀಡು, ಸುಪ್ರಸಿದ್ಧವಾದ ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ನಗರವಾಗಿದ್ದು, ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದೆ. ಹಳೇಬೀಡು ಎ೦ಬ ಪದದ ಭಾವಾರ್ಥವು "ಹಳೆಯ ನಗರ" ವೆ೦ದಾಗಿದ್ದು,...
ತಿರುಪತಿಯ ತಿರುಮಲ ವೆಂಕಟೇಶ್ವರನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು

ತಿರುಪತಿಯ ತಿರುಮಲ ವೆಂಕಟೇಶ್ವರನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು

ತಿರುಪತಿಯ ತಿರುಮಲ ವೆಂಕಟೇಶ್ವರ ದೇವಾಲಯವು ಭಾರತದಲ್ಲಿನ ಪ್ರಖ್ಯಾತವಾದ ದೇವಾಲಯದಲ್ಲಿ ಒಂದಾಗಿದೆ. ಈ ಪ್ರಸಿದ್ಧವಾದ ದೇವಾಲಯವು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲ ಪಟ್ಟಣದ ತಿರುಪತಿಯ ಬೆಟ್ಟದ ಮೇಲೆ ನೆಲೆಸಿದ್ದಾನೆ. ಈ ದೇವಾಲಯವನ್ನು...
ಕೇರಳರಾಜ್ಯದ ಈ ಹದಿನೈದು ಮೋಹಕ ಸ್ಥಳಗಳ ರೋಚಕತೆಯನ್ನು ಅನುಭವಿಸಿರಿ

ಕೇರಳರಾಜ್ಯದ ಈ ಹದಿನೈದು ಮೋಹಕ ಸ್ಥಳಗಳ ರೋಚಕತೆಯನ್ನು ಅನುಭವಿಸಿರಿ

ಭಾರತದೇಶದ ಅತ್ಯಾಕರ್ಷಕವಾಗಿರುವ ರಾಜ್ಯಗಳ ಪೈಕಿ ಕೇರಳ ರಾಜ್ಯವೂ ಒ೦ದಾಗಿದ್ದು, ಕೇರಳದಲ್ಲಿ ಪ್ರಕೃತಿಮಾತೆಯ ಸೌ೦ದರ್ಯವನ್ನು, ವೈಭವವನ್ನು ಗರಿಷ್ಟಮಟ್ಟದಲ್ಲಿ ಸವಿಯಬಹುದು. ಕೇರಳದ ರಾಜ್ಯದ ಅನೇಕ ಸ್ಥಳಗಳು ಇ೦ದಿಗೂ ಮಾನವನ ಹಸ್ತಕ್ಷೇಪಕ್ಕೆ...
ಸಮುದ್ರಕಿನಾರೆಗಳನ್ನೂ ಮೀರಿರುವ ತಾಣ: ಬೆ೦ಗಳೂರಿನಿ೦ದ ಉಡುಪಿಯತ್ತ ಒ೦ದು ಪಯಣ

ಸಮುದ್ರಕಿನಾರೆಗಳನ್ನೂ ಮೀರಿರುವ ತಾಣ: ಬೆ೦ಗಳೂರಿನಿ೦ದ ಉಡುಪಿಯತ್ತ ಒ೦ದು ಪಯಣ

ಕರ್ನಾಟಕ ರಾಜ್ಯದಲ್ಲಿರುವ ಉಡುಪಿ ಜಿಲ್ಲೆಯ ಬಗ್ಗೆ ತಿಳಿಯದವರು ಯಾರಿದ್ದಾರೆ ಹೇಳಿ ?! ಕರಾವಳಿ ತೀರದ ಪಟ್ಟಣವಾಗಿರುವ ಉಡುಪಿ ಜಿಲ್ಲೆಯು ಸು೦ದರವಾದ ಹಾಗೂ ಸೌ೦ದರ್ಯದಿ೦ದಲೇ ಮೈಮನಗಳಿಗೆ ಉಲ್ಲಾಸವನ್ನೀಯುವ ದೇವಸ್ಥಾನಗಳು, ಸ೦ಪೂರ್ಣವಾಗಿ...
ಗೋವಾದಲ್ಲಿ ಮಾಡಲೇಬಾರದ ಕೆಲಸಗಳು ಯಾವುದು ಗೊತ್ತ?

ಗೋವಾದಲ್ಲಿ ಮಾಡಲೇಬಾರದ ಕೆಲಸಗಳು ಯಾವುದು ಗೊತ್ತ?

ಗೋವಾ ಭಾರತ ಪ್ರಸಿದ್ಧವಾದ ರಾಜ್ಯಗಳಲ್ಲಿ ಒಂದಾಗಿದೆ. ಇದು ಭಾರತದ ಅತ್ಯಂತ ಸಣ್ಣದಾದ ರಾಜ್ಯ ಕೂಡ ಹೌದು. ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಕೆಲವು ಬೀಚ್‍ಗಳು ಗೋವಾದಲ್ಲಿವೆ. ಅವುಗಳಲ್ಲಿ ಕಲಾಂಗೂಟೆ, ಕೊಲ್ವ, ದೋನಾ, ಪಾಲಾ, ಸಿರಿದಾವೊ,...
ಹೂವುಗಳ ಪ್ರಾಚೀನ ಕಣಿವೆಯಾಗಿರುವ ನುಬ್ರಾ ಕಣಿವೆಯನ್ನು ಪರಿಶೋಧಿಸಿರಿ

ಹೂವುಗಳ ಪ್ರಾಚೀನ ಕಣಿವೆಯಾಗಿರುವ ನುಬ್ರಾ ಕಣಿವೆಯನ್ನು ಪರಿಶೋಧಿಸಿರಿ

ತನ್ನ ಚಿತ್ರಪಟದ೦ತಹ ಭೂಪ್ರದೇಶ, ಆಶ್ರಮಗಳು, ಮತ್ತು ತನ್ನ ನೆಲದಲ್ಲಿ ಮಾತ್ರವೇ ಕ೦ಡುಬರುವ ವಿಶಿಷ್ಟ ಪ್ರಭೇದದ ಒ೦ಟೆಗಳಿಗಾಗಿ ನುಬ್ರಾ ಕಣಿವೆಯು ಸುಪ್ರಸಿದ್ಧವಾಗಿದೆ. ನುಬ್ರಾ ಕಣಿವೆಯು ಮೂಲತ: ದು೦ಬ್ರಾ (Ldumbra) ಕಣಿವೆ ಎ೦ದು...
ದಕ್ಷಿಣಕಾಶಿಗೊ೦ದು ಕ್ಷಿಪ್ರ ಪ್ರವಾಸ, ಟಿ. ನರಸೀಪುರ ಸ೦ಗಮ

ದಕ್ಷಿಣಕಾಶಿಗೊ೦ದು ಕ್ಷಿಪ್ರ ಪ್ರವಾಸ, ಟಿ. ನರಸೀಪುರ ಸ೦ಗಮ

"ತಿರುಮಕುಡಾಲು ನರಸೀಪುರ", ಎ೦ಬುದೊ೦ದು ದೇವಸ್ಥಾನಗಳ ಪಟ್ಟಣವಾಗಿದ್ದು ಇದರ ಸ೦ಕ್ಷಿಪ್ತ ರೂಪವು ಟಿ. ನರಸೀಪುರ ಎ೦ದಾಗಿದೆ. ಟಿ. ನರಸೀಪುರವು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ. ತಿರುಮಕುಡಾಲು ಅಥವಾ ಸ೦ಗಮ ಎ೦ಬುದರ ಅಕ್ಷರಶ: ಅನುವಾದವು...
500 ವರ್ಷಗಳ ನಿಜವಾದ ಮಮ್ಮಿ ನೋಡಬೇಕೇ?

500 ವರ್ಷಗಳ ನಿಜವಾದ ಮಮ್ಮಿ ನೋಡಬೇಕೇ?

ಮಮ್ಮಿ ಎಂದ ಕೂಡಲೇ ಕೂತುಹಲವನ್ನು ಹೆಚ್ಚಿಸುತ್ತದೆ. ಮಮ್ಮಿ ಎಂದ ಕೂಡಲೇ ತಾಯಿಯು ಅಲ್ಲ, ಈಜಿಫ್ಟ್‍ನಲ್ಲಿ ಬಿಳಿ ಬ್ಯಾಂಡೇಜ್‍ಗಳಿಂದ ಸುತ್ತುವರಿದಿರುವ ಮಮ್ಮಿ ದೆವ್ವವೂ ಅಲ್ಲ. ಯಾರಿಗೆ ಆಗಲಿ ಮಮ್ಮಿಯನ್ನು ಕಂಡರೇ ರೋಮಾಂಚನವಾಗದೇ ಇರದು....
ಬೆ೦ಗಳೂರಿನಿ೦ದ ತೀರ್ಥಹಳ್ಳಿಯತ್ತ - ಪುರಾಣ ಪುಣ್ಯಪುರುಷರ ಶ್ರೇಷ್ಟಭೂಮಿ

ಬೆ೦ಗಳೂರಿನಿ೦ದ ತೀರ್ಥಹಳ್ಳಿಯತ್ತ - ಪುರಾಣ ಪುಣ್ಯಪುರುಷರ ಶ್ರೇಷ್ಟಭೂಮಿ

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿನ ಒ೦ದು ಪುಟ್ಟ ಪಟ್ಟಣವು ತೀರ್ಥಹಳ್ಳಿ ಆಗಿರುತ್ತದೆ. ಪಶ್ಚಿಮ ಘಟ್ಟಗಳ ದಟ್ಟವಾದ ಕಾನನಗಳಿ೦ದ ಸುತ್ತುವರೆಯಲ್ಪಟ್ಟಿರುವ ತೀರ್ಥಹಳ್ಳಿಯು, ಸಮುದ್ರಪಾತಳಿಯಿ೦ದ 591 ಮೀಟರ್ ಗಳಷ್ಟು ಎತ್ತರದಲ್ಲಿದೆ....
ಯೋನಿ ಪೂಜೆ ನಡೆಯುವ ಪ್ರಸಿದ್ಧವಾದ ದೇವಾಲಯವಿದು

ಯೋನಿ ಪೂಜೆ ನಡೆಯುವ ಪ್ರಸಿದ್ಧವಾದ ದೇವಾಲಯವಿದು

ಭಾರತದಲ್ಲಿ ಅತ್ಯಂತ ವಿಶಿಷ್ಟ ದೇವಾಲಯಗಳಲ್ಲಿ ಈ ದೇವಾಲಯವು ಒಂದು. ಆಶ್ಚರ್ಯವೆನೆಂದರೆ ಇಲ್ಲಿನ ಭಕ್ತರು ಯೋನಿ ಆಕಾರದಲ್ಲಿರುವ ಪ್ರತಿಮೆಯನ್ನು ದೇವತೆಯ ಪ್ರತಿರೂಪವಾಗಿ ಭಾವಿಸಿ ಪೂಜೆಯನ್ನು ಮಾಡಲಾಗುತ್ತದೆ. ಈ ಸೃಷ್ಠಿ ಸಕಲ ಶಕ್ತಿಯಿಂದಲೇ...
ಇನ್ನೊವೇಟಿವ್ ಫಿಲ್ಮ್ ಸಿಟಿ ಎ೦ಬ ಚೇತೋಹಾರಿ ತಾಣಕ್ಕೊ೦ದು ವಾರಾ೦ತ್ಯದ ಪ್ರವಾಸ

ಇನ್ನೊವೇಟಿವ್ ಫಿಲ್ಮ್ ಸಿಟಿ ಎ೦ಬ ಚೇತೋಹಾರಿ ತಾಣಕ್ಕೊ೦ದು ವಾರಾ೦ತ್ಯದ ಪ್ರವಾಸ

ಉದ್ಯಾನನಗರಿ ಬೆ೦ಗಳೂರಿನಲ್ಲಿರುವ ಹಲವಾರು ಮನೋರ೦ಜನಾತ್ಮಕ ಹಾಗೂ ವಿನೋದಾತ್ಮಕವಾದ ಉದ್ಯಾನಗಳ ಪೈಕಿ ಇನ್ನೊವೇಟಿವ್ ಫಿಲ್ಮ್ ಸಿಟಿ ಯೂ ಕೂಡಾ ಒ೦ದಾಗಿದೆ. ಈ ಫಿಲ್ಮ್ ಸಿಟಿಯು ಬೆ೦ಗಳೂರಿನ ಹೊರವಲಯದಲ್ಲಿ, ಮೈಸೂರಿಗೆ ತೆರಳುವ ಮಾರ್ಗದಲ್ಲಿ ಸುಮಾರು...
ಈ 6 ದೇಶಗಳಿಗೆ ಇಂಡಿಯಾ ಎಂದರೆ ಗೌರವ ಯಾಕೆ ಗೊತ್ತ?

ಈ 6 ದೇಶಗಳಿಗೆ ಇಂಡಿಯಾ ಎಂದರೆ ಗೌರವ ಯಾಕೆ ಗೊತ್ತ?

ಭಾರತ ದೇಶ ಎಂದರೇ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಂಸ್ಕøತಿ, ಸಂಪ್ರದಾಯಕ್ಕೆ ಮತ್ತೊಂದು ಹೆಸರೇ ಭಾರತ ದೇಶ. ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಚರಿತ್ರೆ ಹೊಂದಿರುವ ದೇಶ ಭಾರತ. ಅದ್ದರಿಂದಲೇ ಭಾರತ ದೇಶವೆಂದರೆ ಗೌರವ, ಅಭಿಮಾನ....
ಯಾಣದ ಗುಹೆಗಳಿಗೊ೦ದು ಅವಿಸ್ಮರಣೀಯ ಪ್ರವಾಸ !

ಯಾಣದ ಗುಹೆಗಳಿಗೊ೦ದು ಅವಿಸ್ಮರಣೀಯ ಪ್ರವಾಸ !

ಕರ್ನಾಟಕ ರಾಜ್ಯದ ಕುಮಟಾ ಜಿಲ್ಲೆಗೆ ಸೇರಿರುವ ಯಾಣ ಎ೦ಬ ಈ ಗ್ರಾಮವು ಬೆ೦ಗಳೂರು ನಗರದಿ೦ದ ಬಹುತೇಕ 460 ಕಿ.ಮೀ. ಗಳಷ್ಟು ದೂರದಲ್ಲಿದೆ. ಯಾಣದಲ್ಲಿನ ಸುಣ್ಣದ ಕಲ್ಲಿನ ಅದ್ವಿತೀಯವಾದ ಬೃಹತ್ ಬ೦ಡೆಗಳ ಸಮೂಹಗಳಿ೦ದಾಗಿ, ಯಾಣವೆ೦ಬ ಈ ಪುಟ್ಟ ಗ್ರಾಮವು...
ಲಕ್ಷ್ಮೀ ನೃಸಿಂಹ ಸ್ವಾಮಿ ಕ್ಷೇತ್ರದಲ್ಲಿ ರಕ್ತ ಪ್ರವಹಿಸಿದ ಕ್ಷೇತ್ರ ಯಾವುದು ಗೊತ್ತ?

ಲಕ್ಷ್ಮೀ ನೃಸಿಂಹ ಸ್ವಾಮಿ ಕ್ಷೇತ್ರದಲ್ಲಿ ರಕ್ತ ಪ್ರವಹಿಸಿದ ಕ್ಷೇತ್ರ ಯಾವುದು ಗೊತ್ತ?

ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ 4 ನೇ ಆವತಾರ ಶ್ರೀ ನೃಸಿಂಹ ಸ್ವಾಮಿ ಅವತಾರ. ಮಾನವ ಹಾಗೂ ಸಿಂಹವು ಸೇರಿ ಸೃಷ್ಠಿಯಾದ ರೂಪವೇ ನೃಸಿಂಹ ಅವತಾರ. ಈ ಸ್ವಾಮಿಯನ್ನು ನರಹರಿ ಎಂದೂ ಕೂಡ ಕರೆಯುತ್ತಾರೆ. ಶ್ರೀ ಮಹಾ ವಿಷ್ಣುವು ನರಸಿಂಹ ರೂಪವನ್ನು...
ಕೋಲ್ಕತ್ತಾ ನಗರದಲ್ಲಿರುವ ಮುಲ್ಲಿಕ್ ಘಾಟ್ ಹೂವಿನ ಮಾರುಕಟ್

ಕೋಲ್ಕತ್ತಾ ನಗರದಲ್ಲಿರುವ ಮುಲ್ಲಿಕ್ ಘಾಟ್ ಹೂವಿನ ಮಾರುಕಟ್

ಭಾರತದೇಶದ ಸಾ೦ಸ್ಕೃತಿಕ ರಾಜಧಾನಿ ಎ೦ದೆನಿಸಿಕೊ೦ಡಿರುವ ಮತ್ತು ಅತ್ಯ೦ತ ಮೇಧಾವಿಗಳು ಹಾಗೂ ವಿಶ್ವವಿಖ್ಯಾತ ಕವಿಗಳ ತವರೂರೆ೦ದೆನಿಸಿಕೊ೦ಡಿರುವ ನಗರವೇ ಕೋಲ್ಕತ್ತಾ ಆಗಿದೆ. ಕೋಲ್ಕತ್ತಾವೆ೦ಬ ಈ "ಸ೦ತಸದ ನಗರ" ವು ಜನಜ೦ಗುಳಿಯಿ೦ದ ಗಿಜಿಗುಟ್ಟುವ...
ಭಾರತದ ಅತ್ಯಂತ ಎತ್ತರದ ಜಲಪಾತದ ದುರಂತ ಕಥೆಯ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ಅತ್ಯಂತ ಎತ್ತರದ ಜಲಪಾತದ ದುರಂತ ಕಥೆಯ ಬಗ್ಗೆ ನಿಮಗೆಷ್ಟು ಗೊತ್ತು?

ಜಲಪಾತವೆಂದರೆ ಅದೇನೂ ಖುಷಿ. ಭೋರ್ಗರೆಯುವ ಹಾಲಿನಂತಹ ಜಲಪಾತ, ಹಕ್ಕಿಗಳ ಕಲರವ, ದಟ್ಟವಾದ ಸಹ್ಯಾದ್ರಿ ಕಾಡು, ಸುವಾಸನೆಯುಳ್ಳ ಬಗೆ ಬಗೆಯ ಹೂವು ಆಹಾ ಎಂತಹ ಸೌಂದರ್ಯ. ಈ ಪ್ರಾಕೃತಿಕ ಸೌಂದರ್ಯವನ್ನು ಕಾಣಲು ದೇಶದ ಮೂಲೆ ಮುಲೆಗಳಿಂದಲೇ ಅಲ್ಲದೇ...
ಈ ಗ್ರಾಮದಲ್ಲಿ ಮನೆ, ಅಂಗಡಿ, ಬ್ಯಾಂಕುಗಳಿಗೆ ಬಾಗಿಲುಗಳು ಇರುವುದಿಲ್ಲ

ಈ ಗ್ರಾಮದಲ್ಲಿ ಮನೆ, ಅಂಗಡಿ, ಬ್ಯಾಂಕುಗಳಿಗೆ ಬಾಗಿಲುಗಳು ಇರುವುದಿಲ್ಲ

ಬೆಂಗಳೂರಿನಂತಹ ನಗರವಾಗಲಿ ಹಳ್ಳಿಯಾಗಲಿ ತಮ್ಮ ತಮ್ಮ ಮನೆಗಳಿಗೆ ಭದ್ರವಾಗಿರುವ ಬಾಗಿಲುಗಳಿಂದ ಮನೆಗಳನ್ನು ನಿರ್ಮಿಸುತ್ತಾರೆ. ಕಳ್ಳರ ಹಾವಳಿ ಹೆಚ್ಚಾಗಿರುವುದರಿಂದ ಯಾರೇ ಅಪರಿಚಿತರು ಬಂದರು ಬಾಗಿಲನ್ನು ತೆಗೆಯಲು ಹಿಂಜರಿಯುತ್ತೇವೆ. ಮನೆ ಎಂದ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+