Search
  • Follow NativePlanet
Share

ಬೆ೦ಗಳೂರು ನಗರ ಪ್ರದೇಶದಿ೦ದ ಬೆ೦ಗಳೂರಿನ ವ೦ಡರ್ ಲಾ ಗೆ ಪ್ರಯಾಣಿಸಲು ನೆರವಾಗುವ ಮಾರ್ಗಸೂಚಿ

ಬೆ೦ಗಳೂರು ನಗರ ಪ್ರದೇಶದಿ೦ದ ಬೆ೦ಗಳೂರಿನ ವ೦ಡರ್ ಲಾ ಗೆ ಪ್ರಯಾಣಿಸಲು ನೆರವಾಗುವ ಮಾರ್ಗಸೂಚಿ

ವ೦ಡರ್ ಲಾ - ಮನೆಮನೆಗಳಲ್ಲಿ, ಅಬಾಲವೃದ್ಧರಾದಿಯಾಗಿ ಪ್ರತಿಯೋರ್ವರಿಗೂ ಚಿರಪರಿಚಿತವಾಗಿರುವ ಈ ಹೆಸರು ಒ೦ದು ಮನೋರ೦ಜನಾತ್ಮಕ ಉದ್ಯಾನವನದ್ದಾಗಿದ್ದು, ಬೆ೦ಗಳೂರಿನ ಬಿಡದಿಯ ಸನಿಹದಲ್ಲಿ ವ೦ಡರ್ ಲಾ ಇದೆ. ಇಸವಿ 2005 ರ ಅಕ್ಟೋಬರ್ ತಿ೦ಗಳಿನಲ್ಲಿ...
ಮೈಲಾಪೋರ್ ನ ಅಕ್ಕರೆಯ ಹೆಗ್ಗುರುತು: ಶ್ರೀ ಕಪಾಲೀಶ್ವರರ್ ದೇವಸ್ಥಾನ

ಮೈಲಾಪೋರ್ ನ ಅಕ್ಕರೆಯ ಹೆಗ್ಗುರುತು: ಶ್ರೀ ಕಪಾಲೀಶ್ವರರ್ ದೇವಸ್ಥಾನ

ಚೆನ್ನೈನ ಮೈಲಾಪೋರ್ ನಲ್ಲಿರುವ ಕಪಾಲೀಶ್ವರರ್ ಎ೦ಬ ಈ ಸುಪ್ರಸಿದ್ಧವಾದ ದೇವಾಲಯವು ಭಗವಾನ್ ಶಿವನಿಗೆ ಮತ್ತು ಕಾರ್ಪಗಾ೦ಬಲ್ (Karpagambal) ಗೆ ಸಮರ್ಪಿತವಾಗಿದೆ. ಕಾರ್ಪಗಾ೦ಬಲ್ ಶಿವನ ಅರ್ಧಾ೦ಗಿಯಾದ ಪಾರ್ವತೀದೇವಿಯಾಗಿರುತ್ತಾಳೆ. ಈ...
ದಿನದಿಂದ ದಿನಕ್ಕೆ ಗಾತ್ರದಲ್ಲಿ ದೊಡ್ಡದಾಗುತ್ತಿರುವ ಶಿವ ಲಿಂಗದ ದೇವಾಲಯವಿದು

ದಿನದಿಂದ ದಿನಕ್ಕೆ ಗಾತ್ರದಲ್ಲಿ ದೊಡ್ಡದಾಗುತ್ತಿರುವ ಶಿವ ಲಿಂಗದ ದೇವಾಲಯವಿದು

ಭಾರತದಲ್ಲಿ ಅತ್ಯಂತ ದೊಡ್ಡದಾದ, ಪುರಾತನವಾದ ದೇವಾಲಯಗಳಿವೆ. ದೇವಾಲಯದ ಗರ್ಭಗುಡಿಯಲ್ಲಿರುವ ದೇವರ ಮೂರ್ತಿಯನ್ನು ಕಾಣಲು ಹಲವಾರು ಭಕ್ತರು ಭಕ್ತಿಯಿಂದ ಬರುವುದು ಸಾಮಾನ್ಯ ಸಂಗತಿಯೇ. ಆದರೆ ಆ ಮೂರ್ತಿಯೇ ದಿನ ದಿನಕ್ಕೆ ಮೂರ್ತಿಯ ಗಾತ್ರ...
ಭಾರತದ ಅತ್ಯಂತ ದೊಡ್ಡ ಕೋಟೆ ಯಾವುದು ಗೊತ್ತ?

ಭಾರತದ ಅತ್ಯಂತ ದೊಡ್ಡ ಕೋಟೆ ಯಾವುದು ಗೊತ್ತ?

ಕೋಟೆಗಳೆಂದರೆ ಅದೇನೂ ಆನಂದ. ಹಲವು ರಾಜರು ಯುದ್ಧ ಮಾಡಿದ, ವಾಸಿಸಿದ ನೆಲೆಯನ್ನು ಕಂಡಾಗ ಮನಸ್ಸು ಪುಳಕಿತಗೊಳ್ಳದೇ ಇರದು. ಕೋಟೆಯಲ್ಲಿರುವ ರಾಜನ ಕೊಠಡಿ, ರಾಣಿಯ ಕೊಠಡಿ, ಶಸ್ತ್ರಗಳ ಕೊಠಡಿ, ದೇವಾಲಯಗಳು, ವಾಸ್ತು ಶಿಲ್ಪಗಳು, ಫಿರಂಗಿಗಳು ಇನ್ನೂ...
ಬೆ೦ಗಳೂರು ನಗರದಿ೦ದ ಶ್ರೀರ೦ಗನಾಥನು ಪವಡಿಸಿರುವ ಪುಣ್ಯಭೂಮಿಗೊ೦ದು ಪಯಣ - ಶ್ರೀರ೦ಗಪಟ್ಟಣ

ಬೆ೦ಗಳೂರು ನಗರದಿ೦ದ ಶ್ರೀರ೦ಗನಾಥನು ಪವಡಿಸಿರುವ ಪುಣ್ಯಭೂಮಿಗೊ೦ದು ಪಯಣ - ಶ್ರೀರ೦ಗಪಟ್ಟಣ

ಮೈಸೂರೆ೦ಬ ಭವ್ಯವಾದ ಪಾರ೦ಪರಿಕ ನಗರದಿ೦ದ ಕೇವಲ 15 ಕಿ.ಮೀ. ಗಳಷ್ಟು ದೂರದಲ್ಲಿರುವ ಪುಣ್ಯಭೂಮಿಯೇ ಶ್ರೀ ರ೦ಗಪಟ್ಟಣವಾಗಿದೆ. ಶ್ರೀರ೦ಗಪಟ್ಟಣವು ಕಾವೇರಿ ನದಿಯಿ೦ದ ಸುತ್ತುವರೆಯಲ್ಪಟ್ಟಿರುವುದರಿ೦ದಾಗಿ, ಈ ನದಿದ್ವೀಪದ ಪಟ್ಟಣವು ರೂಪುಗೊ೦ಡಿದೆ. ಈ...
ಈ ಹಿಂದೂ ದೇವಾಲಯದಲ್ಲಿ ಮುಸ್ಲಿಂರು ಅಭಿಷೇಕವನ್ನು ಮಾಡುತ್ತಾರೆ

ಈ ಹಿಂದೂ ದೇವಾಲಯದಲ್ಲಿ ಮುಸ್ಲಿಂರು ಅಭಿಷೇಕವನ್ನು ಮಾಡುತ್ತಾರೆ

ದೇವಾಲಯಗಳು ಮುಸ್ಮಿಂರಿಗೆ, ಹಿಂದೂಗಳಿಗೆ, ಕೈಸ್ತರಿಗೆ, ಬೌದ್ಧರಿಗೆ, ಜೈನರಿಗೆ, ಸಿಖ್‍ರಿಗೆ ಎಂದು ಹಲವಾರು ವಿಭಿನ್ನವಾದ ದೇವಾಲಯಗಳಿವೆ. ಆದರೆ ಈ ಎಲ್ಲಾ ಧರ್ಮದ ದೇವರು ಕೂಡ ಒಬ್ಬನೇ " ದೇವ ಒಬ್ಬನೇ ನಾಮ ಹಲವು" ಎಂಬ ರೀತಿಯನ್ನು ಎಲ್ಲರೂ...
ಬೆ೦ಗಳೂರಿನಿ೦ದ ಮಾಲೂರಿಗೆ - ರಜಾ ಅವಧಿಯಲ್ಲೊ೦ದು ದೀರ್ಘ ಪಯಣ

ಬೆ೦ಗಳೂರಿನಿ೦ದ ಮಾಲೂರಿಗೆ - ರಜಾ ಅವಧಿಯಲ್ಲೊ೦ದು ದೀರ್ಘ ಪಯಣ

ಭಾರತದೇಶದ ಅತ್ಯ೦ತ ಕಕ್ಕುಲಾತಿಯ ನಗರಗಳ ಪೈಕಿ ಬೆ೦ಗಳೂರು ನಗರವೂ ಒ೦ದಾಗಿದೆ. ವಾಣಿಜ್ಯೋದ್ಯಮಿಗಳ ಪಾಲಿನ ಸ್ವರ್ಗನಗರಿಯಾಗಿರುವ ಬೆ೦ಗಳೂರು ನಗರವು ಕಳೆದ ಒ೦ದು ದಶಕದಿ೦ದೀಚೆಗೆ ಅಸಾಧಾರಣವಾಗಿ ಬೆಳೆದು ನಿ೦ತಿದೆ. ಜಗತ್ತಿನಾದ್ಯ೦ತ ಸಾಪ್ಟ್ ವೇರ್...
ರಾಣಿ ಶಾಪಕ್ಕೆ ಮರಳಿನಿಂದ ಸಮಾಧಿಯಾದ ನಗರ ಯಾವುದು ಗೊತ್ತ?

ರಾಣಿ ಶಾಪಕ್ಕೆ ಮರಳಿನಿಂದ ಸಮಾಧಿಯಾದ ನಗರ ಯಾವುದು ಗೊತ್ತ?

ಒಂದು ಸುಂದರವಾದ ಪ್ರದೇಶವನ್ನು ರಾಣಿಯ ಶಾಪದಿಂದಾಗಿ ಆ ಪ್ರದೇಶವು ಶಾಪಗ್ರಸ್ತವಾಗಿ ಪರಿವರ್ತನೆಗೊಂಡಿದೆ. ಸಾಮಾನ್ಯವಾಗಿ ನಾವು ಮಾಡುವ ಪಾಪಗಳೇ ಶಾಪವಾಗಿ ಮಾರ್ಪಾಟಾಗುತ್ತದೆ. ಕೆಲವು ಸಂಘಟನೆಗಳನ್ನು ಕಂಡಾಗ ಅದು ನಿಜ ಎಂದು ಅನಿಸುತ್ತದೆ. ನಂಬದೇ...
ಶಿರಸಿಯೆ೦ಬ ಉತ್ತರ ಕರ್ನಾಟಕದ ಪಾರ೦ಪರಿಕ ತಾಣದಲ್ಲಿ ಏನೆಲ್ಲಾ ಇದೆ ನೋಡಿ

ಶಿರಸಿಯೆ೦ಬ ಉತ್ತರ ಕರ್ನಾಟಕದ ಪಾರ೦ಪರಿಕ ತಾಣದಲ್ಲಿ ಏನೆಲ್ಲಾ ಇದೆ ನೋಡಿ

ಪೂರ್ವದಲ್ಲಿ "ಕಲಯನಪಟ್ಟಣ೦" ಎ೦ದು ಕರೆಯಲ್ಪಡುತ್ತಿದ್ದ ಶಿರಸಿ ಪಟ್ಟಣವು ಸೋ೦ದಾ ಪ್ರಾ೦ತಕ್ಕೆ ಸೇರಿದುದಾಗಿದ್ದು, ಉತ್ತರಕರ್ನಾಟಕದ ಒ೦ದು ಸೊಗಸಾದ ಪಟ್ಟಣವೆ೦ದೇ ಜನಮಾನಸದಲ್ಲಿ ಸ್ಥಾನವನ್ನು ಗಿಟ್ಟಿಸಿಕೊ೦ಡಿದೆ. ಅನೇಕ ಸುವಿಖ್ಯಾತವಾದ ಹಾಗೂ...
ರುಚಿ ರುಚಿಯಾದ ಬಿರಿಯಾನಿಗೆ ಈ ಹೋಟೆಲ್ ಫೆಮಸ್

ರುಚಿ ರುಚಿಯಾದ ಬಿರಿಯಾನಿಗೆ ಈ ಹೋಟೆಲ್ ಫೆಮಸ್

ರುಚಿ ರುಚಿಯಾದ ಭೋಜನ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಮಾಂಸ ಆಹಾರಿಗಳಿಗಂತೂ ಬಾಯೂರಿಸುವ ಮಾಂಸ ಆಹಾರವನ್ನು ಸೇವಿಸುವುದು ಅಂದರೆ ಅಚ್ಚು ಮೆಚ್ಚು. ಈಗಾಗಲೇ ರಂಜಾನ್ ಹಬ್ಬ ಮುಗಿದಿದೆ. ನಾವು ನಾನ್ ವೆಜ್ ಮಾಡಿಕೊಂಡು ತಿನ್ನೊಣ...
ಬೆ೦ಗಳೂರಿನಿ೦ದ ಮಧುಗಿರಿ ಎ೦ಬ ವಾರಾ೦ತ್ಯದ ಚೇತೋಹಾರಿ ತಾಣಕ್ಕೊ೦ದು ಪ್ರವಾಸ

ಬೆ೦ಗಳೂರಿನಿ೦ದ ಮಧುಗಿರಿ ಎ೦ಬ ವಾರಾ೦ತ್ಯದ ಚೇತೋಹಾರಿ ತಾಣಕ್ಕೊ೦ದು ಪ್ರವಾಸ

ಮಧುಗಿರಿಯು 3,930 ಅಡಿಗಳಷ್ಟು ಎತ್ತರದಲ್ಲಿರುವ, ಒ೦ದು ಏಕಶಿಲೆಯಾಗಿದ್ದು, ಇದು ಏಷ್ಯಾಖ೦ಡದಲ್ಲಿಯೇ ಎರಡನೆಯ ಅತಿ ಎತ್ತರವಾದ ಏಕಶಿಲೆಯಾಗಿದೆ. ಈ ಏಕಶಿಲೆಯ ಕಡಿದಾದ ಇಳಿಜಾರಿನಲ್ಲಿ ಒ೦ದು ಕೋಟೆಯಿದ್ದು, ಇದಕ್ಕೆ ಮೂರು ಪ್ರವೇಶದ್ವಾರಗಳಿವೆ....
 ದೆಹಲಿಯ ಕೆಂಪು ಕೋಟೆಯ ಕೆಲವು ಆಶ್ಚರ್ಯಕರವಾದ ವಿಷಯಗಳು

ದೆಹಲಿಯ ಕೆಂಪು ಕೋಟೆಯ ಕೆಲವು ಆಶ್ಚರ್ಯಕರವಾದ ವಿಷಯಗಳು

ಕೆಂಪು ಕೋಟೆ ಭಾರತ ನಗರದಲ್ಲಿನ ಸುಂದರವಾದ ಒಂದು ಐತಿಹಾಸಿಕವಾದ ಕೋಟೆ. ಈ ಕೋಟೆಯು ಯಮುನ ನದಿಯ ಮೇಲೆ ನಿರ್ಮಿಸಲಾಗಿದೆ. ಸುಮಾರು 200 ವರ್ಷಗಳ ಕಾಲ ಮೊಘಲ್ ರಾಜವಂಶದ ಚಕ್ರವರ್ತಿಗಳ ಮುಖ್ಯ ನಿವಾಸವಾಗಿತ್ತು. ದೆಹಲಿಯ ಕೆಂಪು ಕೋಟೆ ದೆಹಲಿಯ...
ಈ ದೇವಾಲಯದ ಸ್ತಂಭವು ತನಗೆ ತಾನೆ ತಿರುಗುತ್ತದೆ

ಈ ದೇವಾಲಯದ ಸ್ತಂಭವು ತನಗೆ ತಾನೆ ತಿರುಗುತ್ತದೆ

ಭಾರತ ದೇಶದಲ್ಲಿ ನಮಗೆ ಗೊತ್ತಿರದ ಹಲವಾರು ದೇವಾಲಯಗಳು, ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಪ್ರತಿಯೊಂದು ದೇವಾಲಯಗಳಲ್ಲಿಯು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಹಲವಾರು ದೇವಾಲಯಗಳು ತನ್ನ ವಾಸ್ತುಶಿಲ್ಪದಿಂದಲೇ ಪ್ರಸಿದ್ಧಿಯನ್ನು...
ಬೆ೦ಗಳೂರಿನಿ೦ದ ಭೀಮೇಶ್ವರಿಗೆ ಒ೦ದು ದಿನದ ರೋಚಕ ಪ್ರವಾಸ

ಬೆ೦ಗಳೂರಿನಿ೦ದ ಭೀಮೇಶ್ವರಿಗೆ ಒ೦ದು ದಿನದ ರೋಚಕ ಪ್ರವಾಸ

ಕರ್ನಾಟಕ ರಾಜ್ಯದ ಮ೦ಡ್ಯಜಿಲ್ಲೆಯಲ್ಲಿರುವ ಭೀಮೇಶ್ವರಿಯು, ಅಗಣಿತವಾದ ಸಾಹಸಭರಿತ ಚಟುವಟಿಕೆಗಳನ್ನು ಕೈಗೊಳ್ಳಲು ವಿಫುಲವಾದ ಅವಕಾಶಗಳನ್ನು ಕಲ್ಪಿಸಿಕೊಡುವ ಒ೦ದು ಪುಟ್ಟ ಪಟ್ಟಣವಾಗಿದ್ದು, ಬೆ೦ಗಳೂರು ನಗರದಿ೦ದ ಸರಿಸುಮಾರು 100 ಕಿ.ಮೀ....
ಪುರುಷರಿಗೆ ಈ ದೇವಾಲಯದಲ್ಲಿ ಪ್ರವೇಶವಿಲ್ಲ

ಪುರುಷರಿಗೆ ಈ ದೇವಾಲಯದಲ್ಲಿ ಪ್ರವೇಶವಿಲ್ಲ

ಹಿಂದೂ ಸಂಸೃತಿಯಲ್ಲಿ ದೇವಾಲಯಗಳ ಪಾತ್ರ ಅತ್ಯಂತ ಮಹತ್ವವಾದುದು, ಸನಾತನ ಧರ್ಮದಲ್ಲಿ ದೈವ ಆರಾಧನೆಗೆ ಪ್ರಥಮ ಸ್ಥಾನವಿದೆ. ಸಾಧರಣವಾಗಿ ನಮ್ಮ ದೇಶದ ದೇವಾಲಯಕ್ಕೆ ತೆರಳುವಾಗ ಕುಟುಂಬದವರ ಜೊತೆಗೆ ಭೇಟಿ ನೀಡುತ್ತೇವೆ. ಆದರೆ ಕೆಲವು ದೇವಾಲಯಗಳಲ್ಲಿ...
ಗಗನಚುಕ್ಕಿ ಮತ್ತು ಭರಚುಕ್ಕಿಗಳೆ೦ಬ ಅವಳಿ ಜಲಪಾತಗಳು

ಗಗನಚುಕ್ಕಿ ಮತ್ತು ಭರಚುಕ್ಕಿಗಳೆ೦ಬ ಅವಳಿ ಜಲಪಾತಗಳು

ಮ೦ಡ್ಯ ಜಿಲ್ಲೆಯ ಶಿವನಸಮುದ್ರವೆ೦ಬ ದ್ವೀಪ ಪಟ್ಟಣದಲ್ಲಿ ಭರಚುಕ್ಕಿ ಮತ್ತು ಗಗನಚುಕ್ಕಿಗಳೆ೦ಬ ಈ ಎರಡು ಜಲಪಾತಗಳಿವೆ. ಈ ಜಲಪಾತಗಳು ಕಾವೇರಿ ನದಿಯಿ೦ದ ಸೃಷ್ಟಿಸಲ್ಪಟ್ಟವುಗಳಾಗಿದ್ದು, ಕಾವೇರಿ ನದಿಯು 75 ಮೀಟರ್ ಗಳಷ್ಟು ಆಳದ ಪ್ರಪಾತವೊ೦ದಕ್ಕೆ...
ಗೋವಾದ ಬಗ್ಗೆ ನಿಮಗೆ ತಿಳಿಯದ ಕೆಲವು ಶಾಕಿಂಗ್ ವಿಷಯಗಳು

ಗೋವಾದ ಬಗ್ಗೆ ನಿಮಗೆ ತಿಳಿಯದ ಕೆಲವು ಶಾಕಿಂಗ್ ವಿಷಯಗಳು

ಗೋವಾ ಅತ್ಯಂತ ಸುಂದರವಾದ ಪ್ರದೇಶ. ಭಾರತದಲ್ಲಿನ ಯುವಕರು ಹೆಚ್ಚಾಗಿ ಗೋವಾಗೆ ಭೇಟಿ ನೀಡಲು ಇಷ್ಟ ಪಡುತ್ತಾರೆ. ದೇಶ ವಿದೇಶಗಳಿಂದಲೂ ಹೆಚ್ಚಾಗಿ ಗೋವಾಗೆ ಭೇಟಿ ನೀಡುತ್ತಾರೆ. ಅದರಲ್ಲೂ ಹಾಲಿವುಡ್‍ನಿಂದ ಕಾಲಿವುಡ್‍ವರೆವಿಗೂ ಹಲವು...
ಸಮುದ್ರ ಗರ್ಭದಲ್ಲಿ ದೊರೆಯಿತು 5000 ವರ್ಷಗಳ ಪುರಾತನವಾದ ಹಿಂದೂ ದೇವಾಲಯ

ಸಮುದ್ರ ಗರ್ಭದಲ್ಲಿ ದೊರೆಯಿತು 5000 ವರ್ಷಗಳ ಪುರಾತನವಾದ ಹಿಂದೂ ದೇವಾಲಯ

ಒಂದು ಸಮುದ್ರದಾಳದಲ್ಲಿ ಹಿಂದೂ ದೇವಾಲಯವು ಮುಳುಗಿದೆ. ಆ ದೇವಾಲಯವು ಎಷ್ಟೋ ಸಾವಿರ ವರ್ಷಗಳಿಂದ ಮುಳುಗಿದೆಯೋ ನಿರ್ಧಿಷ್ಟವಾಗಿ ಯಾರಿಗೂ ತಿಳಿದಿಲ್ಲ. ಈ ದೇವಾಲಯದ ಚರಿತ್ರೆ ಏನು? ಈ ದೇವಾಲಯದ ವಿಷಯ ಹೇಗೆ ಹೊರಬಂದಿತು? ಈ ದೇವಾಲಯವು ಯಾವ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+