Search
  • Follow NativePlanet
Share

ಕಾಟ್ರಾದಲ್ಲಿರುವ ವೈಷ್ಣೋದೇವಿಯ ಗುಹಾದೇವಾಲಯ

ಕಾಟ್ರಾದಲ್ಲಿರುವ ವೈಷ್ಣೋದೇವಿಯ ಗುಹಾದೇವಾಲಯ

ಕಾಟ್ರಾದಲ್ಲಿರುವ ವೈಷ್ಣೋದೇವಿಯ ಪರಮಪಾವನವಾದ ದೇವಸ್ಥಾನಕ್ಕೆ ತೀರ್ಥಯಾತ್ರೆಯನ್ನು ಕೈಗೊಳ್ಳುವುದು ಹಿ೦ದೂಗಳ ಪಾಲಿನ ಅತ್ಯ೦ತ ಪವಿತ್ರವಾದ ತೀರ್ಥಯಾತ್ರೆಗಳ ಪೈಕಿ ಒ೦ದೆ೦ದು ಪರಿಗಣಿಸಲಾಗಿದೆ. ಮಾತೆ ವೈಷ್ಣೋದೇವಿಯು ಗುಹೆಯೊ೦ದರಲ್ಲಿ...
ಅ೦ಬೋಲಿಯಲ್ಲಿ ಮಳೆಗಾಲವೆ೦ಬ ಮಾ೦ತ್ರಿಕತೆಯನ್ನು ಅನುಭವಿಸಿಯೇ ತಿಳಿಯಬೇಕು!

ಅ೦ಬೋಲಿಯಲ್ಲಿ ಮಳೆಗಾಲವೆ೦ಬ ಮಾ೦ತ್ರಿಕತೆಯನ್ನು ಅನುಭವಿಸಿಯೇ ತಿಳಿಯಬೇಕು!

ಈ ಬಾರಿಯ ಬೇಸಿಗೆಯ ಕ೦ಡುಕೇಳರಿಯದ ಬಿರುಬಿಸಿಲಿನ ಬೇಗೆಗೆ ಸಿಲುಕಿ ಕಪ್ಪುಕಪ್ಪಾಗಿರುವ ಮೋರೆಗಳಲ್ಲಿ, ನಿರಾಳವಾದ ಮ೦ದಹಾಸಗಳು ಇದೀಗ ಬಿರಿಯಲಾರ೦ಭಿಸಿವೆ! ದೇಶದ ಹಲವು ಭಾಗಗಳು ಈ ಬಾರಿಯ ಮಳೆಗಾಲದ ಪ್ರಪ್ರಥಮ ಮು೦ಗಾರು ಮಾರುತಗಳನ್ನು...
ಪಕ್ಷಿಗಳು ಪ್ರತಿ ವರ್ಷವು ಆತ್ಮ ಹತ್ಯೆ ಮಾಡಿಕೊಳ್ಳತ್ತವೆ ಅದು ಎಲ್ಲಿ ಗೊತ್ತ?

ಪಕ್ಷಿಗಳು ಪ್ರತಿ ವರ್ಷವು ಆತ್ಮ ಹತ್ಯೆ ಮಾಡಿಕೊಳ್ಳತ್ತವೆ ಅದು ಎಲ್ಲಿ ಗೊತ್ತ?

ಸಾಧಾರಾಣವಾಗಿ ಮಾನವರಿಗೆ ಕಷ್ಟಗಳು ಒದಗಿದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಲವಾರು ಕಷ್ಟಗಳು ಬಂದು ಯಾವುದೇ ರೀತಿಯ ಉಪಾಯಗಳು, ಮಾರ್ಗಗಳು ದೊರೆಯದಿದ್ದಾಗ ಸಾವಿಗೆ ಶರಣಾಗುತ್ತಾರೆ. ಮಾನವರೆ ಅಲ್ಲದೇ ಪಕ್ಷಿಗಳು ಕೂಡ ಆತ್ಮ ಹತ್ಯೆ...
ಈ ದೇವಾಲಯದಲ್ಲಿ ಶಿವಲಿಂಗ ಕಣ್ಣಿಗೆ ಕಾಣುವುದಿಲ್ಲವಂತೆ

ಈ ದೇವಾಲಯದಲ್ಲಿ ಶಿವಲಿಂಗ ಕಣ್ಣಿಗೆ ಕಾಣುವುದಿಲ್ಲವಂತೆ

ಶಿವಾಲಯದಲ್ಲಿ ಶಿವಲಿಂಗವೇ ಇಲ್ಲದ ದೇವಾಲಯ ಎಲ್ಲಿಯಾದರೂ ನೋಡಿದ್ದೀರಾ? ಆದರೆ ಕೇರಳದಲ್ಲಿ ಆಂತಹ ವಿಭಿನ್ನವಾದ ದೇವಾಲಯವಿದೆ. ಕೇರಳ ರಾಜ್ಯದ ತ್ರಿಸೂರ ಜಿಲ್ಲೆ. ಈ ಜಿಲ್ಲೆಯನ್ನು ತ್ರಚೂರ ಎಂದು ಸಹ ಕರೆಯುತ್ತಾರೆ. ಈ ಜಿಲ್ಲೆಯಲ್ಲಿ ಪುರಾತನವಾದ...
ರಾಧಾಕೃಷ್ಣರ ಪ್ರೇಮಗಾಥೆಯ ತವರೂರು - ಬರ್ಸಾನಾ

ರಾಧಾಕೃಷ್ಣರ ಪ್ರೇಮಗಾಥೆಯ ತವರೂರು - ಬರ್ಸಾನಾ

ಉತ್ತರಪ್ರದೇಶ ರಾಜ್ಯದ ಸುಪ್ರಸಿದ್ಧ ಯಾತ್ರಾಸ್ಥಳವಾಗಿರುವ ಮಥುರಾದಿ೦ದ 40 ಕಿ.ಮೀ. ದೂರದಲ್ಲಿರುವ ಬರ್ಸಾನಾ ಗ್ರಾಮವು ಒ೦ದು ಅತ್ಯಾಕರ್ಷಕವಾಗಿರುವ, ದೈವಿಕ ಸ್ಥಳವಾಗಿದೆ. ಭಗವಾನ್ ಶ್ರೀ ಕೃಷ್ಣನ ಪರಮಪ್ರಿಯ ಗೋಪಿಕೆಯಾಗಿದ್ದ ಶ್ರೀ ರಾಧಾಳ...
ಸಾಯುವ ಮುಂಚೆ ಈ ಸುಂದರವಾದ ಹಳ್ಳಿಗಳಿಗೆ ಭೇಟಿ ನೀಡಬೇಕಂತೆ

ಸಾಯುವ ಮುಂಚೆ ಈ ಸುಂದರವಾದ ಹಳ್ಳಿಗಳಿಗೆ ಭೇಟಿ ನೀಡಬೇಕಂತೆ

ಹಳ್ಳಿ ಭಾರತದ ಜೀವಾಳ. ಹಳ್ಳಿಗಳ ಜೀವನ ಆತ್ಯಂತ ಸುಂದರವಾದುದು ಕಪಟ, ಆಡಂಬರವಿಲ್ಲದ ಜೀವನ ಸಾಗಿಸುವ ಸುಂದರ ಮನಸ್ಸಿನವರು. 2011ರ ಜನಗಣತಿಯ ಪ್ರಕಾರ 68,84% ಭಾರತೀಯರು ವಿವಿಧ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಹಲವಾರು ಸೌಲಭ್ಯದ ಕೊರತೆ...
ಕೇರಳ ರಾಜ್ಯದಲ್ಲಿರುವ ಪಾರ೦ಪರಿಕ ಪಟ್ಟಣ - ಅರಣ್ಮುಲ

ಕೇರಳ ರಾಜ್ಯದಲ್ಲಿರುವ ಪಾರ೦ಪರಿಕ ಪಟ್ಟಣ - ಅರಣ್ಮುಲ

ಕೇರಳ ರಾಜ್ಯದಲ್ಲಿ ಆಯೋಜಿಸಲಾಗುವ ಹಾವಿನ ದೋಣಿ ಓಟದ ಸ್ಪರ್ಧೆ (ಸ್ನೇಕ್ ಬೋಟ್ ರೇಸ್) ಕುರಿತ೦ತೆ ಖ೦ಡಿತವಾಗಿಯೂ ನೀವು ಕೇಳಿಯೇ ಇರುತ್ತೀರಿ. ಒಳ್ಳೆಯದು, ಆದರೆ ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ. ಈ ಹಾವಿನ ದೋಣಿ ಓಟದ ಸ್ಪರ್ಧೆಯ ಕುರಿತ೦ತೆ...
ಈ ಪರ್ವತದ ಮೇಲೆ ಸಾವಿರ ದೇವಾಲಯವಿದೆ

ಈ ಪರ್ವತದ ಮೇಲೆ ಸಾವಿರ ದೇವಾಲಯವಿದೆ

ದೇವಾಲಯವೆಂದರೆ ನೆಮ್ಮದಿ ದೊರೆಯುವ ಸ್ಥಳ. ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ದೇವಾಲಯಗಳೆಂದರೆ ಇಷ್ಟ. ಕೆಲವರು ಶಕ್ತಿ ದೇವತೆಯ ಆರಾಧಕರಾಗಿದ್ದರೆ ಇನ್ನೂ ಕೆಲವರು, ಶಾಂತ ಸ್ವರೂಪಿಯಾದ ದೇವತಾ ಮೂರ್ತಿಗಳ ಆರಾಧಕರಾಗಿರುತ್ತಾರೆ. ಭಾರತ...
ಹೆಚ್ಚಾಗಿ ಪ್ರವಾಸಿಗರು ಟ್ರೆಕ್ಕಿಂಗ್ ತೆರಳುವ ಪರ್ವತಗಳು

ಹೆಚ್ಚಾಗಿ ಪ್ರವಾಸಿಗರು ಟ್ರೆಕ್ಕಿಂಗ್ ತೆರಳುವ ಪರ್ವತಗಳು

ಭಾರತವು ಎತ್ತರವಾದ ಶಿಖರಗಳನ್ನು ಹೊಂದಿದ್ದು ಪ್ರವಾಸಿಗರಿಗೆ ಅತ್ಯುತ್ತಮವಾದ ಅನುಭವವನ್ನು ಉಂಟು ಮಾಡುತ್ತದೆ. ಈ ಸುಂದರವಾದ ಗಿರಿ ಶಿಖರಗಳ ಮೇಲೆ ಟ್ರೆಕ್ಕಿಂಗ್ ಮಾಡಲು ಪ್ರವಾಸಿಗರು ಬಯಸುತ್ತಾರೆ. ವೈಯಕ್ತಿಕವಾಗಿ ಅವುಗಳನ್ನು ಅನ್ವೇಷಿಸುವ ಮೂಲಕ...
ಡೆಹ್ರಾಡೂನ್ ನಿ೦ದ ನೈನಿತಾಲ್ ನವರೆಗೆ - ಮೋಡಗಳ ನಡುವೆ ರೋಚಕ ಪಯಣ

ಡೆಹ್ರಾಡೂನ್ ನಿ೦ದ ನೈನಿತಾಲ್ ನವರೆಗೆ - ಮೋಡಗಳ ನಡುವೆ ರೋಚಕ ಪಯಣ

ಮೋಡಗಳ ನಡುವೆ ಪ್ರಯಾಣಿಸುವ ಕುರಿತಾಗಿ ನೀವಿನ್ನು ಕನಸು ಕಾಣುತ್ತಾ ಕೂರಬೇಕೆ೦ದೇನಿಲ್ಲ. ಡೆಹ್ರಾಡೂನ್ ನಿ೦ದ ನೈನಿತಾಲ್ ಗೆ ಹಾಗೆಯೇ ಒ೦ದು ರಸ್ತೆಮಾರ್ಗದ ಪ್ರವಾಸವನ್ನು ಕೈಗೊ೦ಡರೆ ಸಾಕು. ಈ ಪ್ರಶಾ೦ತವಾದ, ಮಾಲಿನ್ಯರಹಿತ ಪ್ರದೇಶಗಳಲ್ಲಿನ...
ಅರ್ಧ ರಾತ್ರಿಯ ಸಮಯದಲ್ಲಿ ಶಿರವಿಲ್ಲದ ದೇಹ ತಿರುಗುವ ಪ್ರದೇಶವಿದು

ಅರ್ಧ ರಾತ್ರಿಯ ಸಮಯದಲ್ಲಿ ಶಿರವಿಲ್ಲದ ದೇಹ ತಿರುಗುವ ಪ್ರದೇಶವಿದು

ಭಾರತ ದೇಶದಲ್ಲಿ ದೇವಾಲಯದಲ್ಲಿರುವ ದೇವರುಗಳಿಗೆ ಎಷ್ಟು ಸ್ಥಾನವನ್ನು ನೀಡಿದ್ದೇವೂ ಅಷ್ಟೇ ದೆವ್ವಗಳಿಗೂ ಸಹ ಸ್ಥಾನವನ್ನು ನೀಡಿದ್ದೇವೆ. ನಾರಾಸ್ತಿಕರಾಗಲಿ, ಆಸ್ತಿಕರಾಗಲಿ, ನಂಬಿಕೆ ಉಳ್ಳವರು, ಇಲ್ಲದೇ ಇರುವವರು ಕೂಡ ಒಮ್ಮೆ ನಂಬಿಕೆ...
ಬೆ೦ಗಳೂರಿನಿ೦ದ ಕನಕಪುರಕ್ಕೆ - ಪ್ರಾಕೃತಿಕ ಸೊಬಗಿನತ್ತ ಒ೦ದು ಓಟ

ಬೆ೦ಗಳೂರಿನಿ೦ದ ಕನಕಪುರಕ್ಕೆ - ಪ್ರಾಕೃತಿಕ ಸೊಬಗಿನತ್ತ ಒ೦ದು ಓಟ

ಬೆ೦ಗಳೂರು ನಗರದಿ೦ದ 50 ಕಿ.ಮೀ. ಗಳಷ್ಟು ದೂರದಲ್ಲಿರುವ ಒ೦ದು ಪುಟ್ಟ ಪಟ್ಟಣವು ಕನಕಪುರವಾಗಿದ್ದು, ಇದು ರಾಮನಗರ ಜಿಲ್ಲೆಗೆ ಸೇರಿದೆ. ಬೆ೦ಗಳೂರಿನಿ೦ದ ಕನಕಪುರವೆ೦ಬ ಈ ಪುಟ್ಟ ಪಟ್ಟಣಕ್ಕೆ ತಲುಪಲು ಸರಿಸುಮಾರು ಎರಡು ಘ೦ಟೆಗಳ ಕಾಲಾವಧಿಯಷ್ಟೇ...
ಈ ದೇವಾಲಯದ ದೇವತೆ ನಿಮ್ಮ ಪ್ರೆಶ್ನೆಗಳಿಗೆ ಉತ್ತರ ನೀಡುತ್ತಾಳೆ

ಈ ದೇವಾಲಯದ ದೇವತೆ ನಿಮ್ಮ ಪ್ರೆಶ್ನೆಗಳಿಗೆ ಉತ್ತರ ನೀಡುತ್ತಾಳೆ

ದೇವರು ಎಂಬ ಶಕ್ತಿ ಭೂಮಿ ಮೇಲೆ ಇದೆಯೇ ಇಲ್ಲವೇ ಎಂಬುದು ಅವರವರ ನಂಬಿಕೆಗೆ ಬಿಟ್ಟಿದ್ದು. ಆದರೆ ಸಾಮಾನ್ಯವಾಗಿ ಮನುಷ್ಯರಿಗೆ ಕಷ್ಟ ಒದಗಿದರೆ ದೇವರ ಮೊರೆ ಹೋಗುವುದುಂಟು. ಆ ದೈವದಿಂದ ಹಲವಾರು ಸಮಸ್ಯೆಗಳಿಂದ ಪರಿಹಾರಕ್ಕಾಗಿ ಪ್ರತಿಯೊಬ್ಬ ಭಕ್ತರು...
ಐತಿಹಾಸಿಕ ಸೊಬಗಿನಿಂದ ಕಂಗೊಳಿಸುತ್ತಿರುವ ಮಿರ್ಜನ ಕೋಟೆ

ಐತಿಹಾಸಿಕ ಸೊಬಗಿನಿಂದ ಕಂಗೊಳಿಸುತ್ತಿರುವ ಮಿರ್ಜನ ಕೋಟೆ

ಪುರಾತನವಾದ ಕಟ್ಟಡಗಳು, ದೊಡ್ಡ ದೊಡ್ಡ ಕೋಟೆಗಳು ದೇಶದ ಚರಿತ್ರೆಗೆ ಶ್ರೀಮಂತಗೊಳಿಸುತ್ತದೆ. ಅಂಥಹ ಸುಂದರವಾದ ಚಾರಿತ್ರಿಕ ಹಿನ್ನೆಲೆ ಇರುವ ಸ್ಥಳಕ್ಕೆ ಭೇಟಿ ನೀಡಲು ಹಲವಾರು ಪ್ರವಾಸಿಗರು ಬಯಸುತ್ತಾರೆ. ಅದರಲ್ಲೂ ಭಾರತದಲ್ಲಿನ ಸ್ಥಳಕ್ಕೆ ದೇಶ...
ಬೆ೦ಗಳೂರಿನಿ೦ದ ದೇವರಾಯನದುರ್ಗವೆ೦ಬ ಜನವಿರಳವಾದ ನೈಸರ್ಗಿಕ ಸೊಬಗಿನ ಸ್ಥಳಕ್ಕೆ ಭೇಟಿ ನೀಡಿರಿ

ಬೆ೦ಗಳೂರಿನಿ೦ದ ದೇವರಾಯನದುರ್ಗವೆ೦ಬ ಜನವಿರಳವಾದ ನೈಸರ್ಗಿಕ ಸೊಬಗಿನ ಸ್ಥಳಕ್ಕೆ ಭೇಟಿ ನೀಡಿರಿ

ದೇವರಾಯನದುರ್ಗವು ತುಮಕೂರಿಗೆ ಸಮೀಪದಲ್ಲಿರುವ ಒ೦ದು ಗಿರಿಧಾಮವಾಗಿದೆ. ಈ ಬೆಟ್ಟಪ್ರದೇಶವು ದಟ್ಟವಾದ ಅರಣ್ಯಗಳಿ೦ದ ಸುತ್ತುವರೆದಿದ್ದು, ಬೆಟ್ಟದ ತುದಿಯಲ್ಲಿ ಅನೇಕ ದೇವಸ್ಥಾನಗಳಿವೆ. ಅವುಗಳ ಪೈಕಿ ಯೋಗನಾರಸಿ೦ಹ ಮತ್ತು ಭೋಗನಾರಸಿ೦ಹರಿಗೆ...
ಬೆ೦ಗಳೂರಿನಿ೦ದ ಯೆರ್ಕೌಡ್ ಗೆ - ದಕ್ಷಿಣದ ಆಭರಣದತ್ತ ಒ೦ದು ಪಯಣ

ಬೆ೦ಗಳೂರಿನಿ೦ದ ಯೆರ್ಕೌಡ್ ಗೆ - ದಕ್ಷಿಣದ ಆಭರಣದತ್ತ ಒ೦ದು ಪಯಣ

ಯೆರ್ಕೌಡ್ ಒ೦ದು ಪ್ರಶಾ೦ತವಾದ ವಾತಾವರಣವುಳ್ಳ, ಚಿತ್ರಪಟದ೦ತಹ ಗಿರಿಧಾಮವಾಗಿದ್ದು, ಈ ಗಿರಿಧಾಮವು ಪೂರ್ವಘಟ್ಟಗಳ ಶೆವರಾಯ್ (Shevaroy) ಬೆಟ್ಟಗಳ ಶ್ರೇಣಿಯ ಮಡಿಲಿನಲ್ಲಿದೆ. ಯೆರ್ಕೌಡ್ ಗಿರಿಧಾಮವು ತಮಿಳುನಾಡು ರಾಜ್ಯದ ಸೇಲ೦ (Salem)...
ಚಾಕೊಲೇಟ್ಸ್ ಕಾಣಿಕೆಯಾಗಿ ಪಡೆಯುವ ದೇವತೆಯ ಬಗ್ಗೆ ನಿಮಗೆ ಗೊತ್ತೆ?

ಚಾಕೊಲೇಟ್ಸ್ ಕಾಣಿಕೆಯಾಗಿ ಪಡೆಯುವ ದೇವತೆಯ ಬಗ್ಗೆ ನಿಮಗೆ ಗೊತ್ತೆ?

ಚಾಕೊಲೇಟ್ಸ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಅತ್ಯಂತ ಪ್ರಿಯವಾದುದು. ಚಾಕೊಲೆಟ್ಸ್‍ಗಳಲ್ಲಿ ಹಲವಾರು ಬಗೆಗಳಿರುತ್ತವೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಾಕೋಲೆಟ್ ಇಷ್ಟ. ಇದೇನಪ್ಪ ಇದ್ದಕ್ಕಿದ್ದ...
ಈ ಸರೋವರದಲ್ಲಿ ಸುಮಾರು 600 ಅಸ್ಥಿ ಪಂಜರಗಳು ದೊರೆತ್ತಿದ್ದವು

ಈ ಸರೋವರದಲ್ಲಿ ಸುಮಾರು 600 ಅಸ್ಥಿ ಪಂಜರಗಳು ದೊರೆತ್ತಿದ್ದವು

ಸರೋವರ ಎಂದಾಗ ನಮಗೆ ನೆನಪಾಗುವುದು ಸುಂದರವಾದ ಪರಿಸರ, ಝಳು ಝಳು ಹರಿಯುವ ನದಿ, ನಿಚ್ಚಳವಾದ ನೀರು ಹೀಗೆ ಹಲವಾರು ನಮ್ಮ ಕಲ್ಪನೆಗೆ ಬರುತ್ತವೆ. ಆದರೆ ಭಾರತದಲ್ಲಿನ ರಹಸ್ಯವಾದ ರೂಪ್ಕುಂಡ ಸರೋವರ. ಈ ಸರೋವರಕ್ಕೆ ಸ್ಕೆಲಿಟನ್ ಲೇಕ್ ಎಂದೂ ಸಹ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+