ಕರ್ನಾಟಕದಲ್ಲಿ ಸತ್ತಿದ್ದ ಯುವಕ ಮತ್ತೆ ಎದ್ದು ಕೂತ
ಜೀವನದಲ್ಲಿ ಹಲವಾರು ರಹಸ್ಯಗಳು ನಡೆಯುತ್ತಿರುತ್ತವೆ. ಆದರೆ ಅವುಗಳನ್ನು ಕಣ್ಣಾರೆ ಕಂಡಾಗಲೇ ನಮಗೆ ಸತ್ಯ ಸತ್ಯತೆಗಳ ಬಗ್ಗೆ ತಿಳಿಯುತ್ತದೆ. ಜೀವನದಲ್ಲಿ ಅತಿ ಮುಖ್ಯವಾದುದು ಆದಿ ಮತ್ತು ಅಂತ್ಯ. ಇವೆರಡೂ ಸಹಾ ಭೂಮಿಯ ಪ್ರತಿಯೋಂದು ಜೀವಿಗೂ ದೇವರು...
ಬೆ೦ಗಳೂರಿನಿ೦ದ "ಮದ್ದೂರುವಡೆ" ಯ ನಾಡಿಗೊ೦ದು ಪ್ರಯಾಣ
ಬೆ೦ಗಳೂರು ನಗರವು ಜಗತ್ತಿನಾದ್ಯ೦ತ ವಿವಿಧ ದೇಶಗಳ ಪ್ರಜೆಗಳ ಮತ್ತು ವಿವಿಧ ದೇಶಗಳ ಸ೦ಸ್ಕೃತಿಗಳ ಆಶ್ರಯತಾಣವಾಗಿರುವುದರ ಜೊತೆಗೆ, ಬೆ೦ಗಳೂರು ನಗರವು ಜಗತ್ತಿನಾದ್ಯ೦ತ ವಾಣಿಜ್ಯೋದ್ಯಮಿಗಳ ಪ್ರಪ್ರಥಮ ಆದ್ಯತೆಯ ನಗರವೆ೦ದೆನಿಸಿಕೊ೦ಡಿದೆ. ಅಷ್ಟೇ...
ಹಿಮಾಚಲ ಪ್ರದೇಶದಲ್ಲಿ ವರ್ಷದ ಐದು ದಿನ ಮಹಿಳೆಯರು ವಸ್ತ್ರ ಧರಿಸುವಂತಿಲ್ಲ
ಭಾರತ ದೇಶದಲ್ಲಿ ಒಂದೊಂದು ಪ್ರದೇಶಕ್ಕೆ ಒಂದೊಂದು ಆಚಾರ, ವಿಚಾರ ಸಂಪ್ರದಾಯಗಳಿವೆ. ಭಾರತ ವಿಭಿನ್ನವಾದ ಸಂಪ್ರದಾಯಗಳಿಗೆ ಪ್ರಪಂಚದಲ್ಲಿಯೇ ಹೆಸರು ವಾಸಿಯಾಗಿರುವ ದೇಶ. ಪ್ರಾಂತ್ಯಗಳಲ್ಲಿ ತಮ್ಮ ನಂಬಿಕೆಗೆ ಅನುಸಾರವಾಗಿ ಮಾನಸಿಕವಾಗಿ ಹಾಗೂ...
ಬೆ೦ಗಳೂರಿನಿ೦ದ ಶಿವಗ೦ಗೆಯತ್ತ - ಸೌ೦ದರ್ಯದ ಅನಾವರಣ
ಬೆ೦ಗಳೂರಿಗೆ ಸಮೀಪವಿರುವ, ಒ೦ದು ದಿನದ ಚಾರಣ ಚಟುವಟಿಕೆಗಾಗಿ ಸುಪ್ರಸಿದ್ಧವಾಗಿರುವ ಶಿವಗ೦ಗೆಯು, ದೇವಸ್ಥಾನಗಳಿಗಾಗಿಯೂ ಪ್ರಸಿದ್ಧವಾಗಿದೆ. ಚಾರಣಿಗರು, ಬ೦ಡೆಗಳನ್ನೇರುವವರು, ಮತ್ತು ಯಾತ್ರಾರ್ಥಿಗಳಿಗಾಗಿ ಹೇಳಿಮಾಡಿಸಿದ೦ತಹ ವಾರಾ೦ತ್ಯದ ಒ೦ದು...
ಭಾರತದ 10 ದೇವಾಲಯಗಳ ವಿಭಿನ್ನವಾದ ಆಚಾರಗಳು
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತದ ದೇವಾಲಯಗಳು ಪ್ರತಿಯೊಂದು ದೇವಾಲಯಕ್ಕೆ ಅದರದೇ ಆದ ವಿಶಿಷ್ಟತೆಗಳಿವೆ. ಪೂರ್ವದಲ್ಲಿ ದೇವಾಲಯವನ್ನು ನಿರ್ಮಿಸುವುದಕ್ಕಿಂತ ಮೊದಲು ಆ ದೇಗುಲಕ್ಕೆ ಒಂದು ಪ್ರತ್ಯೇಕವಾದ ಲಕ್ಷಣವಿರಬೇಕೆಂದು ಕೆಲವು...
ಒಂದೇ ರಾತ್ರಿಯಲ್ಲಿ ಸ್ವತಃ ದೆವ್ವಗಳೇ ನಿರ್ಮಿಸಿದ ದೇವಾಲಯವಿದು.
ಸಾಮಾನ್ಯವಾಗಿ ಭಗವಂತನ ಮೇಲಿರುವ ಭಕ್ತಿ ಹಾಗೂ ನಂಬಿಕೆಯಿಂದಾಗಿ ದೇವಾಲಯಗಳನ್ನು ನಿರ್ಮಿಸುತ್ತೇವೆ. ಹಾಗಾಗಿ ರಾಜರಿಂದ ಹಾಗೂ ಭಕ್ತರಿಂದ ದೇವಾಲಯವನ್ನು ಸ್ಥಾಪಿಸಲ್ಪಟ್ಟಿವೆ. ಮತ್ತೇ ಕೆಲವು ದೇವಾಲಯಗಳು ಸ್ವಯಂ ದೇವರೇ ನಿರ್ಮಿಸಿದ ಅಥವಾ ಸ್ವಯಂ ಭೂ...
ಕರ್ನಾಟಕದಲ್ಲಿನ ನದಿಯಲ್ಲಿವೆ ಸಹಸ್ರ ಸಹಸ್ರ ಲಿಂಗಗಳು ಎಲ್ಲಿದೆ ಗೊತ್ತ?
ಮಹಾ ಶಿವನು ಶಿವಲಿಂಗ ಸ್ವರೂಪಿಯಾಗಿ ನೆಲೆಸುತ್ತಾನೆ. ಭಾರತದಲ್ಲಿನ ಹಿಂದೂಗಳಿಗೆ ಪುಣ್ಯ ಪವಿತ್ರವಾದ ದೇವತಾ ಸ್ವರೂಪಿ ಶಿವನು. ಶಿವನ ಮುಂದೆ ನಂದಿಯು ನೆಲೆಸಿರುತ್ತಾನೆ. ಪವಿತ್ರವಾದ ಹಬ್ಬವಾದ ಮಹಾ ಶಿವರಾತ್ರಿಯೊಂದು ಶಿವನನ್ನು ಆರಾಧಿಸುತ್ತೇವೆ....
ಭಾರತದಲ್ಲಿ ಬೆಲೆಕಟ್ಟಲಾಗದ ಗುಪ್ತ ನಿಧಿ ನಿಕ್ಷೇಪಗಳು ಇಂದಿಗೂ ರಹಸ್ಯತಾಣಗಳಲ್ಲಿ ಅಡಗಿವೆ
ಭಾರತ ದೇಶ ದೇವಾಲಯಗಳ ನಾಡು. ಇಲ್ಲಿ ಕುಲ, ಮತ, ಜಾತಿ, ವರ್ಣ ಎಂಬ ಭೇದಭಾವವಿಲ್ಲದೇ ಜೀವನವನ್ನು ಸಾಗಿಸುತ್ತಿದ್ದಾರೆ. ಇಂಥಹ ಮಹತ್ವ ಚರಿತ್ರೆ ಹೊಂದಿರುವ ಭಾರತ ದೇಶವು ದೇವಾಲಯಗಳಲ್ಲಿ ಹಲವಾರು ನಿಧಿ, ನಿಕ್ಷೇಪ ಹೊಂದಿರುವ ಐಶ್ವರ್ಯವಂತ...
ದಕ್ಷಿಣ ಭಾರತದ ಖಜುರಾಹೊ ದೇವಾಲಯ
ಡಿಚ್ ಪಲ್ಲಿ ತೆಲಗಾಂಣ ರಾಜ್ಯದಲ್ಲಿನ ನಿಜಾಮಾಬಾದ್ ಜಿಲ್ಲೆಯಲ್ಲಿದೆ. ನಿಜಾಮಾಬಾದ್ ನಗರದಿಂದ 17 ಕಿ,ಮೀ ದೂರದಲ್ಲಿದೆ. ಡಿಚ್ ಪಲ್ಲಿಯಲ್ಲಿ ಕ್ರಿ.ಶ 14 ನೇ ಶತಮಾನದಲ್ಲಿ ನಿರ್ಮಿಸಿದ ರಾಮಾ ದೇವಾಲಯವಿದೆ. ಈ ಸುಂದರವಾದ ರಾಮ ದೇವಾಲಯವನ್ನು ಕಾಕತೀಯ...
ಭೇತಾಳ ವಾಲಾಡುತ್ತಿದ್ದ ಮರ ನಮ್ಮ ಭಾರತದಲ್ಲಿ ಎಲ್ಲಿ ಇದೆ ಗೊತ್ತಾ?
ಚಿಕ್ಕ ವಯಸ್ಸಿನಿಂದಲೂ ಹಲವಾರು ಕಥೆಗಳನ್ನು ಕೇಳಿದ್ದೇವೆ. ಅದರಲ್ಲಿ ಅತ್ಯಂತ ಇಷ್ಟವಾಗುವ ಕಥೆ ಎಂದರೆ ಭೇತಾಳನ ಕಥೆಗಳು. ಈತನ ಕಥೆಗಳು ಅತ್ಯಂತ ರೋಚಕವಾಗಿರುತ್ತದೆ. ನಮ್ಮ ಅಜ್ಜಿ ಭೇತಾಳನ ಕಥೆಯನ್ನು ಅತ್ಯಂತ ಸೊಗಸಾಗಿ ಹೇಳುತ್ತಿದ್ದರು. ಅದರಲ್ಲೂ...
ಮಳೆಗಾಲದ ಅವಧಿಯಲ್ಲಿ ಬೆ೦ಗಳೂರು ನಗರದಿ೦ದ ತೆರಳಬಹುದಾದ ಚೇತೋಹಾರೀ ಸ್ಥಳಗಳು
ಯಾವನೇ ಓರ್ವ ಉತ್ಸಾಹೀ ಪ್ರವಾಸಿಗನ ಪಾಲಿಗೆ ಮಳೆಗಾಲದ ಅವಧಿಯು ಅಪ್ಯಾಯಮಾನವಾದ ಕಾಲಾವಧಿಯಾಗಿರುತ್ತದೆ. ಒ೦ದು ವೇಳೆ ನೀವು ಬೆ೦ಗಳೂರು ನಗರದ ನಿವಾಸಿಯಾಗಿದ್ದರೆ, ಮಳೆಗಾಲವನ್ನು ಅದರ ಅತ್ಯ೦ತ ವೈಭವೋಪೇತ ಸ್ಥಿತಿಯಲ್ಲಿ ಆನ೦ದಿಸಲು ನೀವು...
ಶಿವನು ಕತ್ತರಿಸಿದ ವಿನಾಯಕನ ತಲೆ ಈ ಪ್ರದೇಶದಲ್ಲಿದೆ
ಹಿಂದೂ ಪುರಾಣಗಳ ಪ್ರಕಾರ ಶಿವ ಪಾವರ್ತಿಗೆ ಹುಟ್ಟಿದ್ದ ಮೊದಲ ಮಗು ವಿನಾಯಕ. ವಿನಾಯಕನ ಬಗ್ಗೆ ಅತ್ಯಂತ ಸುಂದರವಾದ ಕಥೆಯಿದೆ. ಈ ಕಥೆ ಏನೆಂದರೆ ಪಾವರ್ತಿಯು ತಲೆಸ್ನಾನ ಮಾಡುವಾಗ ತನ್ನ ಮೈಗೆ ಹಾಕಿ ಕೊಂಡಿದ್ದ ಹರಿಶಿಣವನ್ನು ತನ್ನ ದೇಹದಿಂದ ಸ್ವಲ್ಪ...
ಈ ಕೋಟೆಯ ಒಳಹೋದವರು ಎಂದಿಗೂ ಹೋರಗೆ ಬರುವುದಿಲ್ಲ
ಪುರಾತನವಾದ ಕೋಟೆಗಳು, ಕಟ್ಟಡಗಳು, ದೇವಾಲಯಗಳು ತನ್ನದೇ ಆದ ರಹಸ್ಯವನ್ನು ಅಡಗಿಸಿಕೊಂಡಿರುತ್ತದೆ. ಕೆಲವೊಂದು ಬಾಹ್ಯಾ ಪ್ರಪಂಚಕ್ಕೆ ಗೊತ್ತಾದರೆ, ಇನ್ನೂ ಕೆಲವು ನಿಗೂಢವಾಗಿರುತ್ತವೆ. ಆ ರಹಸ್ಯಗಳನ್ನು ಭೇಧಿಸಲು ಹೋರಟರೆ ಕೆಲವೊಮ್ಮೆ ಜೀವಕ್ಕೆ...
ಬೆ೦ಗಳೂರಿನಿ೦ದ ಅ೦ತರಗ೦ಗೆಗೆ - ಗುಹೆಗಳ ರೋಚಕ ಲೋಕ
ಸಾಹಸಪ್ರಿಯರ ಪಾಲಿಗೆ ಅ೦ತರಗ೦ಗೆಯು ಬೆ೦ಗಳೂರಿನಿ೦ದ ತೆರಳಬಹುದಾದ ಒ೦ದು ಅತ್ಯ೦ತ ಜನಪ್ರಿಯವಾದ ಚೇತೋಹಾರೀ ತಾಣವಾಗಿದೆ.ಅ೦ತರಗ೦ಗೆಯು ಗುಹೆಗಳ ಪರಿಶೋಧಕ್ಕಾಗಿ ಮತ್ತು ರಾತ್ರಿಯ ವೇಳೆಯ ಚಾರಣಕ್ಕಾಗಿ ಪ್ರಸಿದ್ಧವಾಗಿದ್ದು, ಬೆ೦ಗಳೂರು ನಗರದಿ೦ದ...
ಹನುಮಂತನು ಹೀಗೆ ಧಾರಾಕಾರವಾಗಿ ಅಳುತ್ತಿರುವುದಕ್ಕೆ ಕಾರಣವಾದರೂ ಏನು?
ಹನುಮಂತ ಶ್ರೀ ರಾಮನ ಭಂಟ. ಹನುಮಂತ ದುಷ್ಟರನ್ನು ಸದೆಬಡೆದ ಧರ್ಮರಕ್ಷಕ. ಇವನನ್ನು ಆಂಜನೇಯ, ಹನುಮಾನ್, ಬಜರಂಗಬಲಿ, ಅಂಜನಿಪುತ್ರ, ಪವನ ಸುತ, ಚಿರಂಜೀವ ಎಂದು ಹಲವಾರು ನಾಮಗಳಿಂದ ಕರೆಯುತ್ತಾರೆ. ಭಕ್ತ ಎಂಬ ಪದಕ್ಕೆ ಹನುಮನು ಮೊದಲ...
ಮಹಾಬಲಿಪುರಂ ದೇವಾಲಯದಲ್ಲಿರುವುದು ಏಲಿಯನ್ಸ್ಗೆ ಸಂಬಂಧ ಪಟ್ಟ ಬಂಡೆಯೇ?
ಮಹಾಬಲಿಪುರಂ ಅತ್ಯಂತ ಸುಂದರವಾದ ದೇವಾಲಯ. ಈ ದೇವಾಲಯವು ದೇವಾಲಯಗಳ ನಾಡು ತಮಿಳಿನಾಡಿನಲ್ಲಿದೆ. ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಮಹಾಬಲೀಪುರಂನಲ್ಲಿದೆ. ತಮಿಳುನಾಡು ರಾಜ್ಯದಿಂದ ಮಹಾಬಲೀಪುರಂಗೆ ಸುಮಾರು 58 ಕಿ,ಮೀ ದೂರದಲ್ಲಿದೆ. ಈ ದೇವಾಲಯವ...
ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಲ್ಲಿ ಇಲ್ಲದ ಪ್ರಾಣಿಗಳಿಲ್ಲ
ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ಅತ್ಯಂತ ಸುಂದರವಾದ ತಾಣವಾಗಿದೆ. ಈ ಅಭಯಾರಣ್ಯವು ಕರ್ನಾಕದ ಸುಂದರ ಜಿಲ್ಲೆಯ ಕೊಡಗಿನ ಸೋಮವಾರ ಪೇಟೆ ತಾಲ್ಲೂಕಿನಲ್ಲಿದೆ. ಕರ್ನಾಕದ ವನ್ಯಜೀವಿ ಧಾಮಗಳಲ್ಲಿ ಈ ಪುಷ್ಪಗಿರಿಯು ಒಂದು. ಇಲ್ಲಿನ ಪ್ರಾಕೃತಿಕ...
ಅನಿಷ್ಟವಾದ ಪದ್ಧತಿ ಸ್ತನ ತೆರಿಗೆ ಯಾವ ರಾಜ್ಯದಲ್ಲಿ ಚಾಲನೆಯಲ್ಲಿತ್ತು ಗೊತ್ತ?
ಈ ಭೂಮಿಯಲ್ಲಿ ಮನುಷ್ಯ ಹುಟ್ಟಿನಿಂದ ಮೇಲು-ಕೀಳು ಎಂಬ ಅನಿಷ್ಟವಾದ ಪದ್ಧತಿಗಳನ್ನು ಜಾರಿಗೆ ತಂದರು. ಉನ್ನತ ಜಾತಿಯವರು ಕೆಳ ಜಾತಿಯವರ ಮೇಲೆ ಅಧಿಪತ್ಯ ಸಾಧಿಸಲು ಎಷ್ಟೋ ಪ್ರಯತ್ನವನ್ನು ಮಾಡಿದ್ದಾರೆ. ಮೇಲ್ ಜಾತಿಯವರು ಕೆಳಜಾತಿಯವರ ಮೇಲೆ ಹಲವಾರು...