ಆಕ್ಸ್ ಫರ್ಡ್ ಆಫ಼್ ಈಸ್ ಖ್ಯಾತಿಯ ಪೂನಾ ಎ೦ಬ ಸು೦ದರ ನಗರಿಗೆ ಪ್ರವಾಸ ಹೊರಡಿರಿ
ಇತಿಹಾಸ ಮತ್ತು ಆಧುನಿಕ ಭಾರತಗಳೆರಡರ ನಡುವೆ ಸಮತೋಲನವನ್ನು ಸಾಧಿಸಿರುವ ನಗರವು ಪೂನಾ ಆಗಿದೆ. ಶನಿವಾರ್ ವಢಾದ೦ತಹ, ಪ್ರಮುಖವಾಗಿ ಮರಾಠಾ ಪರ೦ಪರೆಯೊ೦ದಿಗೆ ಸಾ೦ಸ್ಕೃತಿಕವಾಗಿ ಶ್ರೀಮ೦ತ ಪಟ್ಟಣವಾಗಿರುವ ಪೂನಾವು, ಜೊತೆಜೊತೆಗೇ ಭಾರತದ ಹಲವಾರು...
ರತ್ನಗಿರಿಯಲ್ಲಿರುವ ಜೈಗಢ್ ದುರ್ಗಕ್ಕೊ೦ದು ಭೇಟಿ ನೀಡಿರಿ
ಗೌಜುಗದ್ದಲಗಳಿ೦ದ ತು೦ಬಿಹೋಗಿರುವ ಮು೦ಬಯಿ ಮಹಾನಗರದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳು ಬೆಟ್ಟದಷ್ಟು. ಆದರೂ ಸಹ, ಯಾವಾಗಲಾದರೊಮ್ಮೆ ಎ೦ಬ೦ತೆ, ನಗರವು ನಮಗೆ ಕೊಡಮಾಡುವುದಕ್ಕಿ೦ತಲೂ ಹೆಚ್ಚಿನದೇನನ್ನಾದರೂ ಪರಿಶೋಧಿಸಲು ನಾವು ಬಯಸುವುದು೦ಟು....
ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ....
ತಮಿಳುನಾಡು ರಾಜ್ಯದಲ್ಲಿನ ತಂಜಾವೂರು ಜಿಲ್ಲೆಯಲ್ಲಿ ಇರುವ ವೈದೀಶ್ವರನ್ ದೇವಾಲಯವು ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಈ ಗ್ರಾಮಕ್ಕೆ ಚೋಳರ ಕಾಲದಿಂದಲೂ ವೈದೀಶ್ವರನ್ ದೇವಾಲಯವು ಹೆಸರುವಾಸಿಯಾದ ದೇವಾಲಯವಾಗಿತ್ತು. ಈ...
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ನಮ್ಮ ಭಾರತ ದೇಶದಲ್ಲಿ ಬದ್ರಿನಾಥ, ಪೂರಿ ಜಗನ್ನಾಥ, ರಾಮೇಶ್ವರ, ದ್ವಾರಕ ದೇವಾಲಯಗಳು ನಮ್ಮ ಭಾರತ ದೇಶದಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರಗಳು. ಈ 4 ಪುಣ್ಯ ಕ್ಷೇತ್ರಗಳನ್ನು ಸೇರಿ ಚಾರ್ ಧಾಮ ಎಂದು ಕರೆಯುತ್ತಾರೆ. ಶಂಕರಾಚಾರ್ಯರು ಈ 4...
ಹಾಲಿವುಡ್ ಚಲನಚಿತ್ರಗಳನ್ನು ಹೋಲುವ ಅದ್ಭುತ ಸ್ಥಳಗಳು ಎಲ್ಲಿವೆ ಗೊತ್ತ?
ನಮ್ಮಲ್ಲಿ ಹೆಚ್ಚಾಗಿ ಹಾಲಿವುಡ್ ಚಲಚಿತ್ರಗಳನ್ನು ಇಷ್ಟ ಪಡುವವರು ಇದ್ದಾರೆ. ಹಾಲಿವುಡ್ನ ಚಲಚಿತ್ರಗಳೇ ಹಾಗೆ ತನ್ನದೇ ಆದ ವಿಶಿಷ್ಟತೆಯಿಂದ ಪ್ರಸಿದ್ಧವಾಗಿದೆ. ಚಿತ್ರಿಕರಣಕ್ಕೆ ಬೇಕಾದ ಬ್ಯಾಕ್ಗ್ರೌಂಡ್, ಪ್ಲೇಸ್ ಎಲ್ಲಾ...
ಗುಹಾಗರ್ ಎ೦ಬ ದೇವಸ್ಥಾನ ಪಟ್ಟಣ
ಮುನ್ನೂರು ಕಿಲೋಮೀಟರ್ ಗಳಷ್ಟು ದೂರದಲ್ಲಿರುವ ಗುಹಾಗರ್, ಒ೦ದು ದೇವಸ್ಥಾನ ಪಟ್ಟಣವಾಗಿದ್ದು, ಹೊಳೆಹೊಳೆಯುವ ಶುಭ್ರಶ್ವೇತ ಉಸುಕುಳ್ಳ ಪ್ರಶಾ೦ತವಾದ ಕಡಲತಡಿಯಲ್ಲಿದೆ ಗುಹಾಗರ್ ಪಟ್ಟಣ. ಸು೦ದರವಾದ ಗುಹಾಗರ್ ಪಟ್ಟಣವನ್ನು ಸ೦ದರ್ಶಿಸಿರಿ ಹಾಗೂ...
ಕಂಕಣಭಾಗ್ಯವನ್ನು ಕರುಣಿಸುವ ಕಾಳಿ ಮಾತೆ ಇವಳು....
ಜೀವನದಲ್ಲಿ ಹಲವಾರು ಅಡೆ ತಡೆಗಳು ಪ್ರಾರಂಭವಾಗುವ ದೇವಾಲಯಕ್ಕೆ ತೆರಳಿ ಹಲವಾರು ಪೂಜೆ, ಹರಕೆಗಳನ್ನು ಮಾಡಿಕೊಳ್ಳುತೇವೆ. ಹೀಗಿರುವಾಗ ಅತ್ಯಂತ ಶಕ್ತಿವಂತ ದೇವತೆಗಳಿಗೆ ಹರಕೆಗಳನ್ನು ಕಟ್ಟುವುದರ ಮೂಲಕ ಪರಿಹಾರ ಸಿಗಬಹುದು ಎಂದು ಕೆಲವರು...
ಜಗತ್ತಿನ ಅತೀ ದೊಡ್ಡ ಗುಹಾ ಸ೦ಕೀರ್ಣವೆ೦ದೆನಿಸಿಕೊ೦ಡಿರುವ ಎಲ್ಲೋರಾ ಗುಹೆಗಳನ್ನು ಸ೦ದರ್ಶಿಸಿರಿ!
ಜಾಗತಿಕ ಮಟ್ಟದಲ್ಲಿ ಅತ್ಯದ್ಭುತವೆನಿಸಿಕೊ೦ಡಿರುವ ಕೆಲವು ಸ್ಮಾರಕಗಳ ನೆಲೆವೀಡಾಗಿದೆ ಭಾರತ. ಅ೦ತಹ ನಿಬ್ಬೆರಗಾಗಿಸುವ ವಾಸ್ತುಶಿಲ್ಪ ಸೌ೦ದರ್ಯವಿರುವ ಸ್ಮಾರಕವು ಮಹಾರಾಷ್ಟ್ರದ ಎಲ್ಲೋರಾ ಗುಹೆಗಳಾಗಿವೆ. ಬ೦ಡೆಯನ್ನು ಕೊರೆದು ನಿರ್ಮಾಣಗೊಳಿಸಿರುವ...
ಭಾರತದಲ್ಲಿನ ಟಾಪ್ ರಹಸ್ಯಾತ್ಮಕ ತಾಣಗಳು ಯಾವುವು ಗೊತ್ತ?
ಕೆಲವು ಲಕ್ಷ ವರ್ಷಗಳ ಹಿಂದಿನಿಂದ ಇರುವ ಎಲ್ಲಾ ಶಕ್ತಿಯನ್ನು ಮನುಷ್ಯನು ತಿಳಿದುಕೊಂಡು ಅವುಗಳ ಮೇಲೆ ಅಧಿಪತ್ಯ ಸಾಧಿಸುತ್ತಿದ್ದಾನೆ. ಮನುಷ್ಯರ ಹುಟ್ಟಿಗಿಂತ ಮೊದಲಿನಿಂದಲೇ ಇರುವ ಪ್ರಕೃತಿಯ ಮೇಲೆ ಪ್ರಯೋಗವನ್ನು ಹಾಗು ಪರಿಣಾಮವನ್ನು...
156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!
ದಕ್ಷಿಣ ಭಾರತದಲ್ಲಿನ ತಮಿಳುನಾಡು ರಾಜ್ಯದಲ್ಲಿ ತಿರುಚನಾಪಲ್ಲಿ (ತ್ರಿಚಿ ಎಂದು ಕರೆಯುವ) ಯಲ್ಲಿನ ಸುಂದರವಾದ ದ್ವೀಪ ನಗರವೇ ಶ್ರೀರಂಗಂ. ಪ್ರಾಚೀನಕಾಲದಲ್ಲಿ ಶ್ರೀರಂಗಂನನ್ನು "ವೆಲ್ಲಿತಿರುಮುತ ಗ್ರಾಮ" ಎಂದು ಕರೆಯುತ್ತಿದ್ದರು. ತಮಿಳು...
ನಾಸಿಕ್ ಎ೦ಬ ಪ್ರಾಚೀನ ಪಟ್ಟಣಕ್ಕೊ೦ದು ತೀರ್ಥಯಾತ್ರೆ
ಪ್ರಾಚೀನ ಹಾಗೂ ಧಾರ್ಮಿಕ ನಗರವಾದ ನಾಸಿಕ್, ಮು೦ಬಯಿಯಿ೦ದ ಸುಮಾರು 165 ಕಿ.ಮೀ. ಗಳಷ್ಟು ದೂರದಲ್ಲಿದೆ. ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಕು೦ಭ ಮೇಳವನ್ನು ಅತ್ಯ೦ತ ದೊಡ್ಡ ಪ್ರಮಾಣದಲ್ಲಿ ಆಯೋಜಿಸುವುದಕ್ಕಾಗಿ ನಾಸಿಕ್ ಪ್ರಸಿದ್ಧವಾಗಿದೆ. ತನ್ನ...
ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!
ತೆಲಂಗಾಣದಲ್ಲಿರುವ ಆದಿಲಾಬಾದ್ ಪಟ್ಟಣದಲ್ಲಿ ಈ ವಿಚಿತ್ರವನ್ನು ಕಾಣಬಹುದಾಗಿದೆ. ಇದು ಒಂದು ಸುಂದರವಾದ ಪಟ್ಟಣ. ಆದಿಲಾಬಾದ್ ಜಿಲ್ಲೆಯಲ್ಲಿ ಪ್ರಧಾನವಾದ ಪ್ರವಾಸಿ ತಾಣಗಳು ಇವೆ. ಆದಿಲಾಬಾದ್ ಜಿಲ್ಲೆ ತೆಲಂಗಾಣದಲ್ಲಿನ ದಕ್ಷಿಣ ಭಾರತ ರಾಷ್ಟ್ರ...
ಸು೦ದರವಾದ ಮುರುದ್ ಜ೦ಜೀರಾ ಕೋಟೆಗೆ ಭೇಟಿ ನೀಡಿರಿ
ಪ್ರಕೃತಿ ಮತ್ತು ಪ್ರಾಕೃತಿಕ ಸ೦ಪನ್ಮೂಲಗಳ ಬೆಲೆಯು ಏನೆ೦ದು ಬೇರಾರಿಗಿ೦ತಲೂ ನಗರವಾಸಿಗಳಿಗೆ ಚೆನ್ನಾಗಿ ಅರಿವಿರುತ್ತದೆ. ಬಹುಶ: ಜೀವನದ ವಿಪರ್ಯಾಸವೆ೦ದರೆ ಇದೇ ಎನ್ನಬಹುದೇನೋ! ಈ ವಿಪರ್ಯಾಸವೇ ಸಮಯಾವಕಾಶವು ದೊರೆತಾಗಲೆಲ್ಲಾ ಪ್ರಕೃತಿಯ...
ದಿನಕ್ಕೆ ಒಮ್ಮೆ ಮಾತ್ರ ದರ್ಶನ ನೀಡಿ ಮಾಯವಾಗುವ ದೇವಾಲಯವಿದು....
ನಾವು ದಿನನಿತ್ಯ ದೇವರಿಗೆ ಪೂಜೆಯನ್ನು ಮಾಡುತ್ತಾ ಇರುತ್ತೇವೆ. ದೇವರು ಎಂಬ ನಂಬಿಕೆಯು ಯುಗ-ಯುಗದಿಂದಲೂ ಕೂಡ ಇದೆ. ಭಾರತ ದೇಶದಲ್ಲಿರುವ ದೇವಾಲಯಕ್ಕೆ ಯಾವುದಾದರೂ ಒಂದು ಪ್ರತ್ಯೇಕತೆ ಇದ್ದೇ ಇರುತ್ತದೆ. ಒಂದೊಂದು ದೇವಾಲಯವು ತನ್ನದೇ ಆದ...
ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದ್ದಾರೆ ಗೊತ್ತ?
ಮಹಿಷಾಸುರ ಸಂಹಾರಕ್ಕಾಗಿ ಅಯ್ಯಪ್ಪನಾಗಿ ನೆಲೆಸಿರುವ ಹರಿಹರಸುತನು ಶಬರಿಮಲೈನಲ್ಲಿ ನೆಲೆಸಿದ್ದಾನೆ. ವರ್ಷದಲ್ಲಿ ಕೆಲವು ದಿನಗಳು ಮಾತ್ರ ತೆರೆದಿರುವ ಈ ದೇವಾಲಯದ ದರ್ಶನಕ್ಕೆ ಭಕ್ತರು 41 ದಿನಗಳ ಕಾಲ ದೀಕ್ಷೆ ಮಾಡುತ್ತಾರೆ. ಕಠಿಣ ನಿಯಮದಿಂದ...
ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...
ಕಲಿಯುಗ ಪ್ರತ್ಯಕ್ಷ ದೈವ, ಏಳು ಬೆಟ್ಟಗಳ ಒಡೆಯ, ತಿರುಮಲದ ಶ್ರೀ ವೆಂಕಟೇಶ್ವರ ಎನ್ನುತ್ತಾ ಭಕ್ತರು ಆ ವೆಂಕಟೇಶ್ವರ ಸ್ವಾಮಿಯನ್ನು ಕರೆಯುತ್ತಾರೆ. ಆ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಕೋರಿ ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ...
ಮು೦ಬಯಿಯಿ೦ದ ಚಿಪ್ಲುನ್ ನತ್ತ - ಸ್ವರ್ಗಸದೃಶ ತಾಣದಲ್ಲೊ೦ದು ಪರಿಪೂರ್ಣವೆನಿಸಿಕೊಳ್ಳುವ ಮೋಜುಮಜಾ!
ಭಗವಾನ್ ಪರಶುರಾಮರ ತವರೂರೆನಿಸಿಕೊ೦ಡಿರುವ ಚಿಪ್ಲುನ್, ಪ್ರಬಲವಾದ ಸಾ೦ಸ್ಕೃತಿಕ ಹಿನ್ನೆಲೆಯೊ೦ದಿಗೆ ಹರಸಲ್ಪಟ್ಟಿದೆ. ಈ ಕಾರಣದಿ೦ದಾಗಿಯೇ, ಇಲ್ಲಿನ ಬಹುತೇಕ ಜನರು ಸ್ವಯ೦ಪ್ರೇರಿತರಾಗಿರುತ್ತಾರೆ ಹಾಗೂ ಪ್ರಬಲ ಮನೋದಾರ್ಢ್ಯವುಳ್ಳವರಾಗಿರುತ್ತಾರೆ....
ಬೆಂಗಳೂರಿನ ಸಮೀಪದ ಮಹಿಮಾನ್ವಿತ ಆಂಜನೇಯ ಸ್ವಾಮಿ ದೇವಾಲಯ ಯಾವುದು ಗೊತ್ತ?
ಹನುಮಂತನ ದೇವಾಲಯವನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಕೇವಲ ದೇವಾಲಯಗಳಲ್ಲಿಯೇ ಅಲ್ಲದೇ, ಅಲ್ಲಲ್ಲಿ ಮರದ ಬಳಿ ಕೂಡ ಸ್ವಾಮಿ ನೆಲೆಸಿದ್ದು, ಭಕ್ತರನ್ನು ಕಾಪಾಡುತ್ತಾ ಬಂದಿದ್ದಾನೆ. ಆಂಜನೇಯ ಸ್ವಾಮಿಗೆ ಹಲವಾರು ಹೆಸರುಗಳಿವೆ....