Search
  • Follow NativePlanet
Share

ಧನುರಾಶಿಯವರು  ಸುತ್ತಾಡಲು  ಬೆಸ್ಟ್ ತಾಣಗಳಿವು

ಧನುರಾಶಿಯವರು ಸುತ್ತಾಡಲು ಬೆಸ್ಟ್ ತಾಣಗಳಿವು

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ನವಂಬರ್‌ 22ರಿಂದ ಡಿಸೆಂಬರ್ 21ರ ವರೆಗೆ ಜನಿಸಿದವರು ಧನುರಾಶಿಯ ವ್ಯಕ್ತಿಗಳಾಗಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ಸಾಹಸಪ್ರೀಯರಾಗಿರುತ್ತಾರೆ. ಸ್ವತಂತ್ರ್ಯ ಪ್ರೀಯರಾಗಿರುತ್ತಾರೆ. ಯಾವಾಗಲೂ...
ಮೂರು ದಿನ ಕೊಡೈಕೆನಾಲ್ , ನೈನಿತಾಲ್ ಸುತ್ತಾಡೋಕೆ ಎಷ್ಟು ಖರ್ಚಾಗುತ್ತೆ ಗೊತ್ತಾ

ಮೂರು ದಿನ ಕೊಡೈಕೆನಾಲ್ , ನೈನಿತಾಲ್ ಸುತ್ತಾಡೋಕೆ ಎಷ್ಟು ಖರ್ಚಾಗುತ್ತೆ ಗೊತ್ತಾ

ಪ್ರವಾಸಕ್ಕೆ ಹೋಗೋ ಮನಸ್ಸು ಎಲ್ಲರಿಗೂ ಇಷ್ಟ ಇರುತ್ತೆ. ಆದರೆ ಬಜೆಟ್‌ನದ್ದೇ ಸಮಸ್ಯೆ. ಎಲ್ಲಾದರೂ ಮೂರು ದಿನಕ್ಕೆ ಪ್ರವಾಸ ಹೋಗಬೇಕೆಂದರೆ ಅಲ್ಲಿನ ವಸತಿ, ಊಟ, ಟ್ರಾನ್ಸ್‌ಪೋರ್ಟ್ ಎಲ್ಲಾ ಸೇರಿ ಹೆಚ್ಚು ಖರ್ಚಾಗುವುದು ಸಹಜ. ಕಡಿಮೆ...
ಟಿಪ್ಪು ಸುಲ್ತಾನ್ ನಿರ್ಮಾಣ ಮಾಡಿದ ನಕ್ಷತ್ರಾಕಾರದ ಕೋಟೆ ಎಲ್ಲಿದೆ ಗೊತ್ತ?

ಟಿಪ್ಪು ಸುಲ್ತಾನ್ ನಿರ್ಮಾಣ ಮಾಡಿದ ನಕ್ಷತ್ರಾಕಾರದ ಕೋಟೆ ಎಲ್ಲಿದೆ ಗೊತ್ತ?

ನಮ್ಮ ಭಾರತ ದೇಶದಲ್ಲಿ ಅನೇಕ ಸುಂದರವಾದ, ಭವ್ಯವಾದ ಕೋಟೆಗಳು ಇವೆ. ಅವುಗಳೆಲ್ಲಾ ತನ್ನದೇ ಆದ ಐತಿಹಾಸಿಕ ಚರಿತ್ರೆಯನ್ನು ಹೊಂದಿರುವ ಅದ್ಭುತವಾದ ಕೋಟೆಗಳು. ಭಾರತವು ಶ್ರೀಮಂತವಾದ, ಸಾಂಸ್ಕøತಿಕ ಪರಂಪರೆಯನ್ನು ಮತ್ತು ಇತಿಹಾಸವನ್ನು...
ಇಲ್ಲಿರುವ ದೇವಸ್ಥಾನದಲ್ಲಿ ಭಾವುಟ ಹಾರಿಸಿದ್ರೆ ಮಳೆಯಾಗುತ್ತಂತೆ!

ಇಲ್ಲಿರುವ ದೇವಸ್ಥಾನದಲ್ಲಿ ಭಾವುಟ ಹಾರಿಸಿದ್ರೆ ಮಳೆಯಾಗುತ್ತಂತೆ!

ಭಾರತ ದೇಶವು ತನ್ನ ಸಂಸ್ಕೃತಿಯ ಜೊತೆಗೆ ಆಶ್ಚರ್ಯಗಳಿಗೂ ಹೆಸರು ವಾಸಿಯಾಗಿದೆ. ಚಿತ್ರ ವಿಚಿತ್ರ ಪರಂಪರೆ ಇಲ್ಲಿ ಕಾಣಸಿಗುತ್ತದೆ. ಭಾರತದಲ್ಲಿ ಲಕ್ಷಾಂತರ ದೇವಿ ದೇವತೆಯರನ್ನು ಪೂಜಿಸಲಾಗುತ್ತದೆ. ವಿವಿಧ ಅವತಾರದಲ್ಲಿ ದೇವರು ನೆಲೆಯೂರಿದ್ದಾನೆ....
ವೃಶ್ಚಿಕ ರಾಶಿಯವರ ವ್ಯಕ್ತಿತ್ವಕ್ಕೆ ಹೊಂದುವ ಪ್ರವಾಸಿ ತಾಣ ಇದು

ವೃಶ್ಚಿಕ ರಾಶಿಯವರ ವ್ಯಕ್ತಿತ್ವಕ್ಕೆ ಹೊಂದುವ ಪ್ರವಾಸಿ ತಾಣ ಇದು

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 23ರಿಂದ ನವಂಬರ್ 21 ರವರೆಗೆ ಜನಿಸಿದವರು ವೃಶ್ಚಿಕ ರಾಶಿಯವರಾಗಿರುತ್ತಾರೆ. ಇವರು ಆಕರ್ಷಕ ಮತ್ತು ಬಲವಾದ ಇಚ್ಛಾಶಕ್ತಿಯುಳ್ಳ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಜೀವನವನ್ನು ಉತ್ಸಾಹದಿಂದ...
ಇನ್ನು ನೀವು ಕೂಡಾ ಮೆಟ್ರೋ ರೈಲಿನಲ್ಲಿ ತಿನ್ನಬಹುದು

ಇನ್ನು ನೀವು ಕೂಡಾ ಮೆಟ್ರೋ ರೈಲಿನಲ್ಲಿ ತಿನ್ನಬಹುದು

ಈಗಂತೂ ಮೆಟ್ರೋ ರೈಲಿನಲ್ಲೇ ಓಡಾಡುವವರು ಹೆಚ್ಚು. ಯಾವುದೇ ಟ್ರಾಫಿಕ್ ಜಂಜಾಟವಿಲ್ಲದೆ ಕೆಲವೇ ಕೆಲವು ನಿಮಿಷಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬಹುದಾಗಿದೆ. ಮೆಟ್ರೋದಲ್ಲಿ ಓಡಾಡುವವರಿಗೆ ಗೊತ್ತೇ ಇದೆ. ಅದರೊಳಗೆ ಯಾವುದೇ ತಿಂಡಿ...
ಕೊಡೈಕೆನಾಲ್‍ನ ಕೊಡೈ ಸರೋವರದ ಬಗ್ಗೆ ನಿಮಗೆಷ್ಟು ಗೊತ್ತು?

ಕೊಡೈಕೆನಾಲ್‍ನ ಕೊಡೈ ಸರೋವರದ ಬಗ್ಗೆ ನಿಮಗೆಷ್ಟು ಗೊತ್ತು?

ಕೊಡೈಕೆನಾಲ್ ದಕ್ಷಿಣ ಭಾರತದ ಅತ್ಯಂತ ಆಕರ್ಷಕವಾದ ರಜಾ ತಾಣಗಳಲ್ಲಿ ಒಂದಾಗಿದೆ. ಪಶ್ಚಿಮ ಘಟ್ಟಗಳ ಮೇಲ್ಭಾಗದ ಪಳನಿ ಬೆಟ್ಟಗಳಲ್ಲಿ ಕೊಡೈಕೆನಾಲ್ ನೆಲೆಗೊಂಡಿದೆ. ಸುಂದರವಾದ ಪ್ರಾಕೃತಿಕ ಸೌಂದರ್ಯ, ಅದ್ಭುತವಾದ ನೋಟ, ಸರೋವರಗಳು ಹಾಗು ಜಲಪಾತಗಳನ್ನು...
 ನೀರಿನಿಂದ ಶಿವಲಿಂಗ ಮಾಡಿ ಪಾರ್ವತಿ ಶಿವನನ್ನು ಪೂಜಿಸಿದ್ದು ಇಲ್ಲೇ

ನೀರಿನಿಂದ ಶಿವಲಿಂಗ ಮಾಡಿ ಪಾರ್ವತಿ ಶಿವನನ್ನು ಪೂಜಿಸಿದ್ದು ಇಲ್ಲೇ

ಹಿಂದೂ ಪುರಾಣಗಳ ಪ್ರಕಾರ ಪಂಚಭೂತಗಳಾದ ಗಾಳಿ, ನೀರು, ಬೆಂಕಿ, ಭೂಮಿ, ಆಕಾಶಗಳ ಪ್ರತೀಕವಾಗಿ ಪರಶಿವನು ಭೂಮಂಡಲದಲ್ಲಿ ಐದು ಕ್ಷೇತ್ರಗಳಲ್ಲಿ ನೆಲೆಸಿದ್ದಾನೆ. ಈ ಐದು ಕ್ಷೇತ್ರಗಳನ್ನು ಒಟ್ಟಾಗಿ ಪಂಚಭೂತಗಳು ಎನ್ನುತ್ತಾರೆ. ಆ ಐದು ಕ್ಷೇತ್ರಗಳು...
  ತುಲಾ ರಾಶಿಯವರು ಈ ವರ್ಷ ಈ ಸ್ಥಳಗಳಿಗೆ ಪ್ರವಾಸ ಹೋಗೋದು ಒಳ್ಳೆಯದು

ತುಲಾ ರಾಶಿಯವರು ಈ ವರ್ಷ ಈ ಸ್ಥಳಗಳಿಗೆ ಪ್ರವಾಸ ಹೋಗೋದು ಒಳ್ಳೆಯದು

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 22 ವರೆಗೆ ಜನಿಸಿದವರು ತುಲಾ ರಾಶಿಯವರಾಗಿರುತ್ತಾರೆ. ತುಲಾ ರಾಶಿಯವರು ಎಲ್ಲರೊಂದಿಗೆ ಬೆರೆಯುವ , ಸಮತೋಲನವನ್ನು ಕಾಪಾಡುವ ಹಾಗೂ ಮನರಂಜನಾಪ್ರಿಯ ವ್ಯಕ್ತಿಗಳಾಗಿರುತ್ತಾರೆ....
ಬೆಂಗಳೂರು ಏರ್‌ಪೋರ್ಟ್ ರನ್‌ವೇಯಲ್ಲಿ ಓಡುವ ಸುವರ್ಣಾವಕಾಶ

ಬೆಂಗಳೂರು ಏರ್‌ಪೋರ್ಟ್ ರನ್‌ವೇಯಲ್ಲಿ ಓಡುವ ಸುವರ್ಣಾವಕಾಶ

ವಿಮಾನ ನಿಲ್ದಾಣದಲ್ಲಿ ರನ್‌ವೇಯನ್ನು ನೋಡುವಾಗ, ವಿಮಾನ ಹಾರಾಟವನ್ನು ನೋಡುವಾಗ ನಾವು ಅಲ್ಲಿ ನಡೆದಾದಡಬೇಕು ಎನ್ನುವ ಆಸೆಯಾಗೋದು ಸಹಜ. ಬರೀ ವಿಮಾನ ಏರುವಾಗಷ್ಟೇ ನಾವು ರನ್‌ವೇಯಲ್ಲಿ ನಿಂತಿರುತ್ತೇವೆ. ಅದನ್ನು ಹೊರತುಪಡಿಸಿ...
ಗೋವಾದ ಈ ಸ್ಥಳಗಳನ್ನು ಎಂದಿಗೂ ಮಿಸ್ ಮಾಡಕೊಳ್ಳಬೇಡಿ....

ಗೋವಾದ ಈ ಸ್ಥಳಗಳನ್ನು ಎಂದಿಗೂ ಮಿಸ್ ಮಾಡಕೊಳ್ಳಬೇಡಿ....

ಗೋವಾ ಎಂದಾಕ್ಷಣ ಪ್ರವಾಸಿಗರಿಗೆ ಮೊದಲಿಗೆ ನೆನಪಾಗುವುದೇ ಅಲ್ಲಿನ ಸುಂದರವಾದ ಬೀಚ್‍ಗಳು. ಒಂದಲ್ಲಾ ಎರಡಲ್ಲಾ ಅನೇಕ ಬೀಚ್‍ಗಳು ಪ್ರವಾಸಿಗರು ಭೇಟಿ ನೀಡಬಹುದು. ಹಾಗೆಯೇ ಸುಂದರವಾದ ಸಮಯವನ್ನು ತಮ್ಮ ಸ್ನೇಹಿತರ ಅಥವಾ ಸಂಗಾತಿಯೊಂದಿಗೆ...
ಕೇದಾರನಾಥನ ಬಾಗಿಲು ತೆರೆದಿದೆ... ಇನ್ನು 6 ತಿಂಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ

ಕೇದಾರನಾಥನ ಬಾಗಿಲು ತೆರೆದಿದೆ... ಇನ್ನು 6 ತಿಂಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ

ಚಾರ್‌ಧಾಮಗಳಲ್ಲಿ ಒಂದಾದ ಕೇದಾರನಾಥ ಕ್ಷೇತ್ರವು ಶಿವನ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಕೇದಾರನಾಥನ ದರ್ಶನಕ್ಕೆ ಹೋಗಬೇಕೆಂದಿರುವವರು ಈಗ ದರ್ಶನಕ್ಕೆ ಹೋಗುವ ಪ್ಲ್ಯಾನ್ ಮಾಡಬಹುದು. ಯಾಕೆಂದರೆ ಎಪ್ರಿಲ್ 29ರಿಂದ ದೇವಸ್ಥಾನವು ಭಕ್ತರ...
ಕನ್ಯಾಕುಮಾರಿಗೆ ಹೋಗಿ ಇದನ್ನೆಲ್ಲಾ ನೋಡಿದ್ದೀರಾ ?

ಕನ್ಯಾಕುಮಾರಿಗೆ ಹೋಗಿ ಇದನ್ನೆಲ್ಲಾ ನೋಡಿದ್ದೀರಾ ?

ನೀವು ತೀರ್ಥಯಾತ್ರೆಯ ಜೊತೆಗೆ ಸಮುದ್ರತೀರದ ಸೌಂದರ್ಯದ ಆನಂದವನ್ನು ಪಡೆಯಬೇಕೆಂದಿದ್ದರೆ ಕನ್ಯಾಕುಮಾರಿ ಬೆಸ್ಟ್ ತಾಣವಾಗಿದೆ. ತಮಿಳುನಾಡಿನ ದಕ್ಷಿಣ ತೀರದಲ್ಲಿರುವ ಕನ್ಯಾ , ಬಂಗಾಳಕೊಲ್ಲಿ ಹಾಗೂ ಅರಬೀ ಸಮುದ್ರದ ಸಂಗಮವನ್ನು ಕಾಣಬಹುದು. ಇಲ್ಲಿ...
ನೀವು ಕನ್ಯಾ ರಾಶಿಯವರಾದ್ರೆ ಈ ಸ್ಥಳವನ್ನು ಖಂಡಿತಾ ಇಷ್ಟಪಡುತ್ತೀರಾ...

ನೀವು ಕನ್ಯಾ ರಾಶಿಯವರಾದ್ರೆ ಈ ಸ್ಥಳವನ್ನು ಖಂಡಿತಾ ಇಷ್ಟಪಡುತ್ತೀರಾ...

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಆಗಸ್ಟ್ 23ರಿಂದ ಸೆಪ್ಟೆಂಬರ್ 22ರ ವರೆಗೆ ಹುಟ್ಟಿದವರು ಕನ್ಯಾರಾಶಿಯವರಾಗಿರುತ್ತಾರೆ. ಇವರು ಸಾಧಾರಣವಾಗಿರುವವರು, ಬುದ್ಧಿವಂತರಾಗಿರುವವರು ಹಾಗೂ ಪರಿಪೂರ್ಣರಾಗಿರುವ ವ್ಯಕ್ತಿಗಳಾಗಿರುತ್ತಾರೆ. ಕನ್ಯಾರಾಶಿಯವರು...
ಬ್ರಹ್ಮ ದೇವ 9 ರೂಪದಲ್ಲಿ ದರ್ಶನವನ್ನು ನೀಡುವ ಏಕೈಕ ದೇವಾಲಯ ಯಾವುದು ಗೊತ್ತ?

ಬ್ರಹ್ಮ ದೇವ 9 ರೂಪದಲ್ಲಿ ದರ್ಶನವನ್ನು ನೀಡುವ ಏಕೈಕ ದೇವಾಲಯ ಯಾವುದು ಗೊತ್ತ?

ನಮಗೆ ತಿಳಿದಿರುವಂತೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮನು ಸಕಲ ಜೀವ ರಾಶಿಗಳಿಗೂ ಸೃಷ್ಟಿಕರ್ತನು, ಆತನಿಗೆ ಮುಡಿಪಾದ ದೇವಾಲಯಗಳು ಇರುವುದು ಕೆಲವೇ ಕೆಲವು ಎಂದೇ ಹೇಳಬಹುದು. ರಾಜಸ್ತಾನದಲ್ಲಿ ಬ್ರಹ್ಮನಿಗೆ ಮುಡಿಪಾದ ಪುಣ್ಯ ಕ್ಷೇತ್ರವಿದೆ...
ಈ ದೇವಿಯನ್ನು ಪೂಜಿಸಿದ್ರೆ ಸರ್ಪದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯೂ ಆಗುತ್ತಂತೆ!

ಈ ದೇವಿಯನ್ನು ಪೂಜಿಸಿದ್ರೆ ಸರ್ಪದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯೂ ಆಗುತ್ತಂತೆ!

ಉತ್ತರಖಂಡದ ಹರಿದ್ವಾರದಲ್ಲಿ ಈ ಮಾನಸ ದೇವಿ ದೇವಸ್ಥಾನ ಇದೆ. ಈ ದೇವಾಲಯವು ಹರಿದ್ವಾರದಲ್ಲಿರುವ ಮೂರು ಶಕ್ತಿಪೀಠಗಳಲ್ಲಿ ಒಂದಾಗಿದೆ. ಇತರ ಎರಡು ಪೀಠಗಳು ಎಂದರೆ ಒಂದು ಚಂಡಿ ದೇವಿ ದೇವಾಲಯ ಮತ್ತೊಂದು ಮಾಯಾ ದೇವಿ ದೇವಾಲಯವಾಗಿದೆ. ಈ ದೇವಾಲಯಕ್ಕೆ...
ಭಾರತದ ಈ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಡ್ರೈವಿಂಗ್ ಮಾಡುವ ಧೈರ್ಯವಿದೆಯೇ?

ಭಾರತದ ಈ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಡ್ರೈವಿಂಗ್ ಮಾಡುವ ಧೈರ್ಯವಿದೆಯೇ?

ನೀವು ಯಾವುದಾದರೂ ದೃಶ್ಯಾವಳಿಗಳಿರುವ ರಸ್ತೆಗಳಲ್ಲಿ ಫೋಟೋ ಕ್ಲಿಕ್ ಮಾಡಿಕೊಂಡು ಮತ್ತು ರಸ್ತೆ ಬದಿಯ ವಿನೋದಗಳನ್ನು ಅನುಭವಿಸುತ್ತಾ, ಒಂದು ಕೈ ಯನ್ನು ನಿಮ್ಮ ವಾಹನದ ಸ್ಟಿಯರಿಂಗ್ ಮೇಲೆ ಮತ್ತು ಇನ್ನೊಂದು ಕೈಯನ್ನು ರೇಡಿಯೋ ಕೇಂದ್ರ ಅಥವಾ...
ಸಿಂಹ ರಾಶಿಯವರ ಸ್ವಭಾವ ಎಂತದ್ದು, ಯಾವ ಸ್ಥಳಕ್ಕೆ ತಿರುಗಾಡೋದಂದ್ರೆ ಇಷ್ಟ ಗೊತ್ತಾ?

ಸಿಂಹ ರಾಶಿಯವರ ಸ್ವಭಾವ ಎಂತದ್ದು, ಯಾವ ಸ್ಥಳಕ್ಕೆ ತಿರುಗಾಡೋದಂದ್ರೆ ಇಷ್ಟ ಗೊತ್ತಾ?

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜುಲೈ 23ರಿಂದ ಆಗಸ್ಟ್ 22ರ ವರೆಗೆ ಜನಿಸಿದವರು ಸಿಂಹರಾಶಿಯವರಾಗಿರುತ್ತಾರೆ. ಸಿಂಹ ರಾಶಿಯ ವ್ಯಕ್ತಿಗಳು ಧೈರ್ಯಶಾಲಿಗಳು ಹಾಗೂ ಲವಲವಿಕೆಯಿಂದ ಕೂಡಿರುವವರಾಗಿರುತ್ತಾರೆ. ಸಿಂಹರಾಶಿಯವರಿಗೆ ಜೈಪುರ, ಉದಯಪುರ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+