Search
  • Follow NativePlanet
Share

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

2018ರ ಹೊಸ ವರ್ಷವನ್ನು ಸ್ವಾಗತಿಸಲು ಸೂಕ್ತವಾದ ಸ್ಥಳಗಳು

ಹೊಸವರ್ಷಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ಹೊಸವರ್ಷವನ್ನು ತಮ್ಮ ನೆನಪಿನಲ್ಲಿ ಉಳಿಯುವ ಹಾಗೆ ಯಾವುದಾದರೂ ಸುಂದರವಾದ ಪ್ರದೇಶದಲ್ಲಿ ಸಂಭ್ರಮ ಆಚರಿಸಬೇಕು ಎಂದು ಅಂದುಕೊಳ್ಳುವುದು ಸಹಜ. ಆ ಸ್ಥಳದಲ್ಲಿ ಹೊಸವರ್ಷದ ಸಂಭ್ರಮವನ್ನು ಜೀವನದಲ್ಲಿ...
ಈ ಕೆಲವು ಸ್ಥಳಗಳು ಸೌಂದರ್ಯತೆಗೆ ಸಾಕ್ಷಿಯಾಗುವುದು ಮಾತ್ರವಲ್ಲದೆ ಇಲ್ಲಿಯ ರೋಮಾಂಚಕಾರಿ ಸಂಸ್ಕೃತಿಗೂ ಸಾಕ್ಷಿಯಾಗಿದೆ

ಈ ಕೆಲವು ಸ್ಥಳಗಳು ಸೌಂದರ್ಯತೆಗೆ ಸಾಕ್ಷಿಯಾಗುವುದು ಮಾತ್ರವಲ್ಲದೆ ಇಲ್ಲಿಯ ರೋಮಾಂಚಕಾರಿ ಸಂಸ್ಕೃತಿಗೂ ಸಾಕ್ಷಿಯಾಗಿದೆ

ಭಾರತವು ಕೆಲವು ವಿಶಿಷ್ಟವಾದ ಮತ್ತು ಆಕರ್ಷಕ ಸಂಸ್ಕೃತಿಗಳಿಗೆ ಕನ್ನಡಿಯಾಗಿರುವ ಪ್ರದೇಶಗಳನ್ನು ಒಳಗೊಂಡ ರಾಷ್ಟ್ರವಾಗಿದೆ. ಇಲ್ಲಿನ ಜೀವನ ಶೈಲಿಗಳು ಹಾವ ಭಾವಗಳ ರೀತಿ ಇತ್ಯಾದಿಗಳು ನಿಜವಾಗಿಯೂ ಕುತೂಹಲಕಾರಿ ಮತ್ತು ಪರಿವರ್ತನಾಕಾರಿಯಾದುದಾಗಿದೆ....
ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತಾದರೆ ಆಶ್ಚರ್ಯಗೊಳ್ಳುವುದಂತು ಖಂಡಿತ. ದೇಶದಲ್ಲಿಯೇ ಪ್ರಸಿದ್ಧವಾದ ದೇವಾಲಯದಲ್ಲಿ ಮಹಾರಾಷ್ಟ್ರದಲ್ಲಿನ ಶಿರಿಡಿ ಪುಣ್ಯಕ್ಷೇತ್ರವು ಒಂದು ಎಂದು ಹೇಳುತ್ತಾರೆ. ಸಾಯಿಬಾಬಾ ಎಂದರೆ...
ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಸಮಾಧಿಗಳು ಎಂದರೆ ಭಯಬೀಳಬೇಕಾದ ಅವಶ್ಯಕತೆ ಏನಿಲ್ಲ. ದೆವ್ವ, ಭೂತದ ತಾಣದ ಬಗ್ಗೆ ಅಂತೂ ಮಾಹಿತಿಯನ್ನು ನೀಡುತ್ತಿಲ್ಲ. ಯುದ್ಧ ಪ್ರದೇಶಗಳ ಪ್ರವಾಸ ಮಾಡಬೇಕು ಎಂದು ಎಂದಾದರೂ ಅಂದುಕೊಂಡಿದ್ದೀರಾ? ಭಾರತ ದೇಶವು ವಿಶ್ರಾಂತಿಗಾಗಿ,...
ಭಾರತದ ಅದ್ಬುತವಾದ ಕ್ಯಾಂಪ್ ತಾಣಗಳು

ಭಾರತದ ಅದ್ಬುತವಾದ ಕ್ಯಾಂಪ್ ತಾಣಗಳು

ಭಾರತದ ಭೂಭಾಗವು ಸಾಹಸಪ್ರಿಯರಿಗೆ ಒಂದು ಸ್ವರ್ಗವೆನಿಸಿದೆ. ಹಿಮಾಲಯದ ಪರ್ವತಗಳಿಂದ ಗೋವಾದ ಪ್ರಶಾಂತವಾದ ಕಡಲ ತೀರಗಳು ಇವೆಲ್ಲವನ್ನೂ, ಭಾರತವು ಹೊಂದಿದೆ. ಕ್ಯಾಂಪಿಂಗ್ ಎಂಬ ಬೆರಗುಗೊಳಿಸುವ ನೈಸರ್ಗಿಕ ಸೌಂದರ್ಯದೊಂದಿಗೆ ಹರಡಿರುವ ಯಾವುದೇ...
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!

ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!

ನಾಲ್ಕು ಪುಣ್ಯಕ್ಷೇತ್ರ ಪ್ರವಾಸವನ್ನು ಚಾರ್ ಧಾಂ ಯಾತ್ರೆ ಎಂದು ಕರೆಯುತ್ತಾರೆ. ಅವುಗಳು ಯಾವುವು ಎಂದರೆ ಬದರಿನಾಥ, ದ್ವಾರಕೆ, ಪೂರಿ ಮತ್ತು ರಾಮೇಶ್ವರ. ಇಷ್ಟು ವಿಸೃತ ಪರೀಧಿಯಲ್ಲಿ ಇರುವುದೇ ಅತ್ಯಂತ ಪವಿತ್ರವಾದ ಸ್ಥಳ ಚಾರ್ ಧಾಂ....
ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ರಾಚಕೊಂಡ ಕೋಟೆ ಒಂದು ಪದ್ಮವ್ಯೂಹದ ರೀತಿಯಲ್ಲಿ ಇರುತ್ತದೆ. ಒಂದು ಕಾಲದಲ್ಲಿ ಅತ್ಯಂತ ವೈಭವವಾಗಿ ಬಾಳಿ ಬದುಕಿದ ಈ ಸುಂದರವಾದ ತಾಣ ರಾಚಕೊಂಡ ಕೋಟೆಯಾಗಿದೆ. ಈ ಕೋಟೆಯು ನಲ್ಗೊಂಡ ಜಿಲ್ಲೆಯ, ನಾರಾಯಣಪುರ ಮಂಡಲಕ್ಕೆ ಸೇರಿದ ಗ್ರಾಮದಲ್ಲಿದೆ....
ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಪೂರ್ವ ದಿಕ್ಕಿನಲ್ಲಿರುವ ಒಂದು ಪ್ರದೇಶವೇ ತಿರುಪತಿ. ಭಾರತ ದೇಶದಲ್ಲಿಯೇ ಸಾಂಸ್ಕ್ರತಿಕವಾಗಿ ಅತ್ಯಂತ ವೈಭವವಾಗಿ ಇರುವ ನಗರಗಳಲ್ಲಿ ತಿರುಪತಿ ಒಂದಾಗಿದೆ. ಸುಪ್ರಸಿದ್ಧವಾದ ತಿರುಪತಿ ದೇವಾಲಯವು...
ಇಟಲಿಯ ಪಟ್ಟಣವನ್ನು ಹೋಲುವ ಲಾವಾಸಾ ಎ೦ಬ ಗಿರಿಧಾಮವನ್ನು ಸ೦ದರ್ಶಿಸಿರಿ

ಇಟಲಿಯ ಪಟ್ಟಣವನ್ನು ಹೋಲುವ ಲಾವಾಸಾ ಎ೦ಬ ಗಿರಿಧಾಮವನ್ನು ಸ೦ದರ್ಶಿಸಿರಿ

ಹಾಲಿವುಡ್ ಚಲನಚಿತ್ರಗಳ ಕೆಲವೊ೦ದು ದೃಶ್ಯವಾಳಿಗಳನ್ನು ವೀಕ್ಷಿಸುವಾಗ, ನಾವೂ ಅ೦ತಹ ಪ್ರದೇಶಗಳಲ್ಲಿದ್ದರೆ ಅದೆಷ್ಟು ಸೊಗಸು ಎ೦ದು ಆಶಿಸುವುದು೦ಟು. ಅ೦ತಹ ಚಿತ್ರಪಟಸದೃಶ ಸೊಬಗಿನ ಭೂಪ್ರದೇಶಗಳು ಹಾಗೂ ಸು೦ದರವಾದ ನಗರಗಳು, ಶುಭ್ರವಾದ...
ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು ಯಾವುವು ಗೊತ್ತ?

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತವಾದ ಪ್ರದೇಶಗಳು ಯಾವುವು ಗೊತ್ತ?

ಸೆಲ್ಪಿ ಹುಚ್ಚು ಎಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂದೇ ಹೇಳಬಹುದು. ಹಾಗಾದರೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಉತ್ತಮ ಪ್ರದೇಶದ ಅಗತ್ಯವಿದೆ ಅಲ್ಲವೇ. ಹಾಗಾದರೆ ಒಮ್ಮೆ ಲೇಖನದಲ್ಲಿ ಹೇಳುವ ವಿಶೇಷವಾದ ಶಿಲಾ ರಚನೆಗಳ ಮಧ್ಯೆ ಇಂದಿನ ಯುವ...
ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು..

ಶಿವಲಿಂಗಕ್ಕೆ ಜಟಾಜೂಟವಿರುವ ವಿಚಿತ್ರವಾದ ದೇವಾಲಯವಿದು..

ಶಿವನಿಗೆ ಜಟಾಜೂಟವಿದೆ ಎಂಬುದು ಸಾಮಾನ್ಯವಾಗಿ ತಿಳಿದಿರುವ ಸಂಗತಿಯೇ ಆಗಿದೆ. ಆದರೆ ಶಿವಲಿಂಗಕ್ಕೆ ಜಟಾಜೂಟ ಇರುವುದನ್ನು ನೀವೆಲ್ಲೂ ಕೇಳಿಲ್ಲ ಅಲ್ಲವೇ? ಹಾಗಾದರೆ ಬನ್ನಿ ಆ ಮಹಿಮಾನ್ವಿತವಾದ ದೇವಾಲಯವಿರುವುದು ತೆಲಂಗಾಣ ರಾಜ್ಯದ ನಲ್ಗೊಂಡ...
ಗೋಕರ್ಣದಲ್ಲಿ ರಜಾದಿನಗಳನ್ನು ಕಳೆಯಲು ಮಾರ್ಗದರ್ಶನ

ಗೋಕರ್ಣದಲ್ಲಿ ರಜಾದಿನಗಳನ್ನು ಕಳೆಯಲು ಮಾರ್ಗದರ್ಶನ

ಗೋಕರ್ಣಾವು ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಅರಬ್ಬಿ ಸಮುದ್ರದ ಕರಾವಳಿಯ ಒಂದು ಸಣ್ಣ ಪಟ್ಟಣವಾಗಿದೆ. ಮುಂಚೆ ಇದನ್ನು ದೇವಾಲಯದ ನಗರವೆಂದು ಕರೆಯಲಾಗುತ್ತಿತ್ತು ಆದರೆ ಇಲ್ಲಿಯ ಸುಂದರ ಕಡಲತೀರಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕ...
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?

ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?

ಕಾರ್ತಿಕ ಮಾಸ ಬಂದರೆ ಅಯ್ಯಪ್ಪ ಸ್ವಾಮಿಯೇ ಕಾಣಿಸುತ್ತಾನೆ. ಮಂಡಲ ದೀಕ್ಷೆಯನ್ನು ತೆಗೆದುಕೊಂಡು ಸಂಕ್ರಾತಿಯಂದು ಮಕರ ಜ್ಯೋತಿ ದರ್ಶನ ಮಾಡುವುದು ಅತ್ಯಂತ ಪೂಣ್ಯಪ್ರದವಾದುದು ಎಂದು ಭಾವಿಸಲಾಗುತ್ತದೆ. ಈ ಪುಣ್ಯಕ್ಷೇತ್ರವು ಕೇರಳದ ಪ್ರಸಿದ್ಧವಾದ...
 ಭೇಟಿ ಮಾಡಲು ಪರವಾನಗಿ ಪಡೆಯುವ ಅಗತ್ಯವಿರುವ ಭಾರತದ 5 ಸ್ಥಳಗಳು

ಭೇಟಿ ಮಾಡಲು ಪರವಾನಗಿ ಪಡೆಯುವ ಅಗತ್ಯವಿರುವ ಭಾರತದ 5 ಸ್ಥಳಗಳು

ಭಾರತದ ಕೆಲವು ಅಂತರಾಷ್ಟ್ರೀಯ ಗಡಿಗಳಿಗೆ ಸಮೀಪವಿರುವ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ಮಾಡಬೇಕಾದರೆ ಒಳ ಪ್ರವೇಶದ ಪರವಾನಗಿ (ಇನ್ನರ್ ಲೈನ್ ಪರ್ಮಿಟ್) ಅಗತ್ಯವಿದೆ. ಈ ಕ್ರಮವು ಅಧಿಕಾರಿಗಳಿಗೆ ಇಲ್ಲಿಯ ಜನರ ಚಲನವಲನಗಳನ್ನು ನಿಯಂತ್ರಿಸಲು ಮತ್ತು...
ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯವಿರುವುದು ತಮಿಳುನಾಡು ಜಿಲ್ಲೆಯ ಕನ್ಯಾಕುಮಾರಿಯಲ್ಲಿ. ಈ ಪಟ್ಟಣವು ಭಾರತಕ್ಕೆ ದಕ್ಷಿಣ ಭೂಭಾಗದಲ್ಲಿದೆ. ಕನ್ಯಾಕುಮಾರಿ ಪ್ರದೇಶದಲ್ಲಿ ಅರೇಬಿಯಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕೂಡ ಸೇರುತ್ತದೆ....
ಮು೦ಬಯಿ ಸಮೀಪದ ಬೋರ್ಡಿ ಎ೦ಬ ವಿಲಕ್ಷಣ ತಾಣಕ್ಕೊ೦ದು ಪಲಾಯನ

ಮು೦ಬಯಿ ಸಮೀಪದ ಬೋರ್ಡಿ ಎ೦ಬ ವಿಲಕ್ಷಣ ತಾಣಕ್ಕೊ೦ದು ಪಲಾಯನ

ಮು೦ಬಯಿಯ ಧಾವ೦ತ ಜೀವನವು ನಗರವಾಸಿಗಳನ್ನು ಹೈರಾಣಾಗಿಸುತ್ತದೆ. ಬಹಳಷ್ಟು ಸ೦ದರ್ಭಗಳಲ್ಲಿ ನಗರದ ಕಡಲಕಿನಾರೆಗಳು; ಒ೦ದೋ ಯಾವಾಗಲೂ ಜನಸ೦ದಣಿಯಿ೦ದ ಕಿಕ್ಕಿರಿದುಕೊ೦ಡಿರುವ ಕಾರಣಕ್ಕೆ ಅಥವಾ ಹೊಸತೇನನ್ನಾದರೂ ಬಯಸುವ ನಮಗೆ ಅ೦ತಹದ್ದನ್ನು ಕೊಡಮಾಡಲು...
ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ರೋಮ್ಯಾಂಟಿಕ್ ಪ್ರದೇಶಕ್ಕೆ ಭೇಟಿ ನೀಡಬೇಕೇ? ಹಾಗಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.....

ಪ್ರವಾಸ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹದು. ಟ್ರೆಕ್ಕಿಂಗ್ ಪ್ರೇಮಿಗಳಿಗೆ, ನವಜೋಡಿಗಳಿಗೆ, ಕುಟುಂಬ ಸಭ್ಯರಿಗೆ, ಮಕ್ಕಳಿಗೆ ಅವರದೇ ಅದ ವಿಶೇಷವಾದ ತಾಣಗಳು ನಮ್ಮ ದೇಶದಲ್ಲಿ ಹಲವಾರು ಇವೆ. ವಿವಾಹವಾದ ನಂತರ ನವ ಜೋಡಿಗಳು ಒಂದು...
ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಪಾನಕಾಲಸ್ವಾಮಿ ಅಗ್ನಿ ಪರ್ವತದ ರಹಸ್ಯ!

ಮಂಗಳಗಿರಿ ಲಕ್ಷ್ಮೀನರಸಿಂಹ ಸ್ವಾಮಿ ಎಂದರೆ ನಮ್ಮೆಲ್ಲರಿಗೂ ಎಲ್ಲಿಲ್ಲದ ಭಕ್ತಿ. ಕೋರಿಕೆಗಳನ್ನು ಶೀಘ್ರವಾಗಿ ತೀರಿಸುವ ಈ ಪಾನಕಾಲಸ್ವಾಮಿಯ ಬಗ್ಗೆ ಒಂದು ಮಹಾ ಚರಿತ್ರೆ ಕೂಡ ಇದೆ. ಆತನನ್ನು ಒಮ್ಮೆ ದರ್ಶನ ಮಾಡಿ ಪಾನಕವನ್ನು ಸರ್ಮಿಪಿಸಿದರೆ ಸಾಕು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+