ಗಂಗಾ ಆರತಿಯ ಸಂದರ್ಭ ಈ ಕೆಲಸವನ್ನು ಮಾಡಬೇಡಿ
ಉತ್ತರ ಪ್ರದೇಶ ಧಾರ್ಮಿಕ ನಗರಿ ಎಂದೇ ಹೇಳಲಾಗುವ ವಾರಣಾಸಿ ಇಡೀ ಭಾರತದಲ್ಲೇ ಅತ್ಯದ್ಭುತ ಪರ್ಯಾಟನಾ ಸ್ಥಳವಾಗಿದೆ. ಕಾಶಿಯಿಂದಾಗಿ ವಾರಣಾಸಿ ಸಖತ್ ಫೇಮಸ್ ಆಗಿದೆ . ಇದು ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ವಾರಣಾಸಿಯಲ್ಲಿ...
ತಮಿಳುನಾಡಿನ ಪ್ರಸಿದ್ಧವಾದ ತಾಣಗಳು ಇವು....
ಕಾಂಚೀಪುರಂ ಅಥವಾ ಕಾಂಚಿ ತಮಿಳುನಾಡಿನ ಅತ್ಯಂತ ಪ್ರಸಿದ್ಧವಾದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಕಾಂಚೀಪುರಂ ಚೆನ್ನೈನ ಜನರಿಗೆ ಪ್ರವಾಸಕ್ಕೆ ಜನಪ್ರಿಯವಾದ ತಾಣವಾಗಿದೆ. ಹಾಗಾಗಿಯೇ ವಾರಾಂತ್ಯದ ಸಮಯದಲ್ಲಿ ಅನೇಕ ಪ್ರವಾಸಿಗರು...
ಹಂಪಿಗೆ ಹೋಗಿ ಇದನ್ನೆಲ್ಲಾ ಮಾಡಿಲ್ಲಾಂದ್ರೆ ಹೇಗೆ?
ಹಂಪಿಯು ಪ್ರಾಯಶಃ ಭಾರತದ ಅತೀ ಕಡಿಮೆ ಅನ್ವೇಷಿತ ಮತ್ತು ಹೆಚ್ಚಾಗಿ ಗುರುತಿಸದ ದಕ್ಷಿಣ ಭಾರತದ ಸ್ಥಳಗಳಲ್ಲಿ ಒಂದಾಗಿದೆ. ಆದರೂ ಕೆಲವರು ಸಾಹಸಕ್ಕಾಗಿ ಕೇರಳ ಅಥವಾ ಗೋವಾಕ್ಕಾಗಿ ಹೋಗುತ್ತಾರೆ ಆದರೆ ಹಂಪೆಯೂ ಕೂಡ ಒಂದು ಐತಿಹಾಸಿಕ ಸ್ಥಳ. ಇಲ್ಲಿಗೆ...
ಗುರುವಾಯೂರಪ್ಪನ ಸನ್ನಿಧಿಯಲ್ಲಿ ಅನ್ಯಧರ್ಮಿಯರಿಗಿಲ್ಲ ಪ್ರವೇಶ...
ಗಾಡ್ಸ್ ಓವ್ನ್ ಕಂಟ್ರಿ ಎಂದೇ ಕರೆಯಲಾಗುವ ಕೇರಳ ರಜಾದಿನಗಳನ್ನು ಕಳೆಯಲು , ಫ್ಯಾಮಿಲಿ ಜೊತೆ ಟೂರ್ ಹೋಗಲು ಉತ್ತಮವಾದ ಸ್ಥಳವಾಗಿದೆ. ಪ್ರವಾಸಿ ತಾಣವೂ ಆಗಿದೆ. ಇಲ್ಲಿ ಎಳನೀರು, ಬ್ಯಾಕ್ವಾಟರ್, ಆನೆಗಳು, ಸಮೃದ್ಧ ಸಂಸ್ಕೃತಿಯನ್ನು...
ಮೀನ ರಾಶಿಯವರು ಹೋಗಬೇಕಾದ ತಾಣ ಇದು
ಸಾಮಾನ್ಯವಾಗಿ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಫೆಬ್ರವರಿ 19 ರಿಂದ ಮಾರ್ಚ್ 20ರವರೆಗೆ ಜನಿಸಿದವರು ಮೀನ ರಾಶಿಯವರಾಗಿದ್ದಾರೆ. ಮೀನ ರಾಶಿಯವರು ಕಲಾತ್ಮಕ, ಕನಸುಗಾರರು ಮತ್ತು ಸಹಾನುಭೂತಿಯುಳ್ಳ ವ್ಯಕ್ತಿಗಳಾಗಿರುತ್ತಾರೆ. ಚಮತ್ಕಾರದಲ್ಲಿ...
22 ವರ್ಷಗಳಿಂದ ಈ ಊರಲ್ಲಿ ಒಂದೂ ಮದುವೆಯೇ ಆಗಿಲ್ಲವಂತೆ!
ನಮ್ಮ ದೇಶದ ಒಂದು ಹಳ್ಳಿಯಲ್ಲಿ ಸುಮಾರು 22 ವರ್ಷಗಳಿಂದ ಯಾವುದೇ ಮದುವೆಯಾಗಿಲ್ಲವಂತೆ. ಇಲ್ಲಿಗೆ ಯಾರೂ ಹುಡುಗಿಯನ್ನು ಕೊಡಲು ಒಪ್ಪುವುದಿಲ್ಲವಂತೆ. ಆದರೂ ಈ ಬಾರಿ 22ವರ್ಷಗಳ ನಂತರ ಈ ಹಳ್ಳಿಯಲ್ಲಿ ಒಂದು ವಿವಾಹ ಕಾರ್ಯ ನಡೆದಿದೆ. ಹಳ್ಳಿಗೆ...
ಸರ್ಪಸಂಸ್ಕಾರ ಮಾಡುವ ದೇವಾಲಯವಿದು...
ಜೀವನದಲ್ಲಿ ಮನುಷ್ಯರು ಮಾಡುವ ಅನೇಕ ತಪ್ಪುಗಳು ಭವಿಷ್ಯದಲ್ಲಿ ತೊಂದರೆಗಳು ಉಂಟಾಗುತ್ತವೆ. ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಜೀವಿ ಹಾಗು ವಸ್ತುವನ್ನು ಕೂಡ ದೈವತ್ವದ ಸಂಕೇತವಾಗಿ ಕಾಣುತ್ತೇವೆ. ಹಾಗೆಯೇ ಹಾವುಗಳನ್ನು ಅತ್ಯಂತ...
ಈ ಜ್ಯೋರ್ತಿಲಿಂಗದ ದರ್ಶನ ಮಾಡಿದ್ರೆ ಭೂತ, ಪ್ರೇತ ಕಾಟದಿಂದ ಮುಕ್ತಿ ಸಿಗುತ್ತಂತೆ!
ಭಾರತ ದೇಶದಲ್ಲಿರುವ ಜ್ಯೋತಿರ್ಲಿಂಗಗಳಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಭೀಮಾಶಂಕರ ಜ್ಯೋತಿರ್ಲಿಂಗವು 12 ನೇ ಜ್ಯೋತಿರ್ಲಿಂಗ ಎನ್ನಲಾಗುತ್ತದೆ. ಇಲ್ಲಿ ಶಿವನ ಬೆವರಿನ ಹನಿಯು ನದಿಯಾಗಿ ಮಾರ್ಪಟ್ಟಿದೆ ಎನ್ನಲಾಗುತ್ತದೆ. ಸಹ್ಯಾದ್ರಿ...
ರಾಯಲ್ ಎನ್ಫೀಲ್ಡ್ ಬೈಕ್ ನಿಮಗಿಷ್ಟಾನಾ? ಹಾಗಾದ್ರೆ ಇಲ್ಲಿಗೆ ಹೋಗ್ಲೇ ಬೇಕು
ಬೈಕ್ ಬಿಡೋದಂದ್ರೆ ಹೆಚ್ಚಿನವರಿಗೆ ಇಷ್ಟವಿರುತ್ತದೆ. ಅದರಲ್ಲೂ ಯಾರು ಸ್ವತಂತ್ರರಾಗಿ ಬದುಕಲು ಇಷ್ಟಪಡುತ್ತಾರೋ ಅವರಿಗೆ ಬೈಕ್ ಹಿಡಿದುಕೊಂಡು ಲಾಂಗ್ ಡ್ರೈವ್ಗೆ ಹೋಗೋದು ಇಷ್ಟವಿರುತ್ತೆ. ಇನ್ನುಸಾಕಷ್ಟು ಹುಡುಗಿಯರಿಗೆ ಬೈಕ್ ಬಿಡೋ...
ಕುಂಭ ರಾಶಿಯ ವ್ಯಕ್ತಿಗಳಾ ನೀವು? ಹಾಗಾದ್ರೆ ಈ ವರ್ಷ ಎಲ್ಲಿಗೆ ತಿರುಗಾಡಬೇಕೆಂದಿದ್ದೀರಿ?
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನವರಿ20ರಿಂದ ಫೆಬ್ರವರಿ18 ರವರೆಗೆ ಜನಿಸಿದವರು ಕುಂಭ ರಾಶಿಯ ವ್ಯಕ್ತಿಗಳಾಗಿರುತ್ತಾರೆ. ಚಮತ್ಕಾರಿ, ಕಾಲ್ಪನಿಕ ಹಾಗೂ ಕುತೂಹಲಕಾರಿ ವ್ಯಕ್ತಿಗಳಾಗಿರುತ್ತಾರೆ. ಜೀವನದಲ್ಲಿ ತಮ್ಮದೇ ಆದ ಮೋಜಿನಲ್ಲಿ...
ಒಂದೇ ರಾತ್ರಿಯಲ್ಲಿ ದೇವತೆಗಳೇ ನಿರ್ಮಿಸಿದ ದೇವಾಲಯವಿದು...
ನಮ್ಮ ಭಾರತ ದೇಶದಲ್ಲಿ ಕೋಟ್ಯಾಂತರ ದೇವಾಲಯಗಳಿವೆ. ಗಲ್ಲಿ-ಗಲ್ಲಿಯಿಂದ ಹಿಡಿದು ಪುಣ್ಯಕ್ಷೇತ್ರದವರೆವಿಗೂ ಶಕ್ತಿಯುತವಾದ ಹಾಗು ಮಹಿಮಾನ್ವಿತವಾದ ದೇವಾಲಯಗಳು ಇರುವುದನ್ನು ಕಾಣಬಹುದು. ಕಾಶ್ಮೀರದಿಂದ ಕನ್ಯಾಕುಮಾರಿಯವರೆವಿಗೂ ಇರುವ ದೇವಾಲಯಗಳು...
ಈ ದೇವಸ್ಥಾನಕ್ಕೆ ಜೀವಂತ ಹಾವನ್ನು ಸಮರ್ಪಿಸುತ್ತಾರಂತೆ!
ದಕ್ಷಿಣ ಭಾರತದ ಕೇರಳವು ತನ್ನ ಸಮುದ್ರ ತೀರ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಡೀ ವಿಶ್ವದಲ್ಲಿ ಉತ್ತಮ ಪ್ರವಾಸಿತಾಣವಾಗಿದೆ. ಅಲ್ಲಿನ ನದಿಗಳು, ಸಮುದ್ರ ತೀರ, ಬ್ಯಾಕ್ವಾಟರ್, ಅಲ್ಲಿನ ಸಂಸ್ಕೃತಿ ನಿಮ್ಮನ್ನು ಮತ್ತೆ...
ಮಕರ ರಾಶಿಯವರಿಗೆ ಇಷ್ಟವಾಗೋ ತಾಣಗಳಿವು
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ 22 ರಿಂದ ಜನವರಿ 19ರ ವರೆಗೆ ಜನಿಸಿದವರು ಮಕರ ರಾಶಿಯ ವ್ಯಕ್ತಿಗಳಾಗಿರುತ್ತಾರೆ. ಮಹಾತ್ವಾಕಾಂಕ್ಷಿಗಳೂ, ಬುದ್ದಿವಂತರೂ ಹಾಗೂ ಜವಬ್ದಾರಿಯುಳ್ಳವರೂ ಆಗಿರುತ್ತಾರೆ. ಮಕರ ರಾಶಿಯವರು ಸಂಸ್ಕೃತಿ,...
ಮನಾಲಿಯಲ್ಲಿ ನಡೆಯೋ ವಿಶಿಷ್ಟ ಉತ್ಸವ ಧುಂಗ್ರಿ ಮೇಳದ ಬಗ್ಗೆ ಕೇಳಿದ್ದೀರಾ?
ಒಂದೇ ದೇಶದಲ್ಲಿ ಅನೇಕ ವಿಭಿನ್ನ ಜಾತಿಯ ಅನೇಕ ಜನರೊಂದಿಗೆ ವಾಸಿಸುತ್ತಿರುವ, ಪ್ರತಿ ಗುಂಪಿನ ಜನರಿಗೂ ತಮ್ಮದೇ ಆದ ಉತ್ಸವಗಳು ಮತ್ತು ಆಚರಣೆಗಳನ್ನು ಹೊಂದಿರುವುದು ಆಶ್ಚರ್ಯವಲ್ಲ.ಇದಕ್ಕೆ ಅನುಗುಣವಾಗಿ ಪ್ರತೀ ಗುಂಪಿನ ಜನರೂ ವಿಭಿನ್ನ ರೀತಿಯ...
ಬೆಂಗಳೂರಿನಲ್ಲಿ ಫೇಮಸ್ ಪುಸ್ತಕ ಮಾರಾಟ ಮಳಿಗೆಗಳು ಎಲ್ಲೆಲ್ಲಿವೆ ಗೊತ್ತಾ?
ಬೆಂಗಳೂರಿನಲ್ಲಿರುವ ಅನೇಕರಿಗೆ ಪುಸ್ತಕ ಓದುವ ಹವ್ಯಾಸವಿದೆ. ಹಾಗಾಗಿ ಬೆಂಗಳೂರಿನ ಎಲ್ಲೇ ನೋಡಿದರು ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರಾಟ ಮಾಡುವವರು ಜಾಸ್ತಿ ಇರುತ್ತಾರೆ. ಇಲ್ಲಿನ ಜನರ ಓದುವ ಹವ್ಯಾಸವನ್ನು ಮನಗೊಂಡು ಕೆಲವರು ತಮ್ಮದೇ ಆದ...
ಆತ್ಮವು ಕಪಾಳಮೋಕ್ಷ ಮಾಡುವ ರಾಜಸ್ಥಾನದ ಅರಮನೆ ಇದು...
ನಮ್ಮ ಭಾರತ ದೇಶದಲ್ಲಿ ಅನೇಕ ರಹಸ್ಯಾತ್ಮಕ ಹಾಗು ನಿಗೂಢ ಸ್ಥಳಗಳು ಇರುವುದನ್ನು ಕಾಣಬಹುದು. ಕೆಲವು ಸ್ಥಳಗಳು ಅಪಾಯಕಾರಿ ಎಂದು ತಿಳಿದಿದ್ದರು ಕೂಡ ಆ ಸ್ಥಳಕ್ಕೆ ಹೋಗಿ ತಮ್ಮ ಧೈರ್ಯವನ್ನು ಪ್ರದರ್ಶಿಸಿಕೊಳ್ಳುವ ಸಲುವಾಗಿ ಅನೇಕ ಮಂದಿ ತಮ್ಮ...
ಈ ದೇವಸ್ಥಾನದಲ್ಲಿ ಮೊಟ್ಟೆ ಒಡೆದರೆ ನಿಮ್ಮ ಮನೋಕಾಮನೆ ಈಡೇರುತ್ತದಂತೆ!
ಭಾರತದಲ್ಲಿ ಅನೇಕ ದೇವಿ ದೇವತೆಗಳ ಮಂದಿರಗಳಿರುವುದು ಗೊತ್ತೇ ಇದೆ,. ಅದರಲ್ಲೂ ಹಿಂದೂ ಧರ್ಮದಲ್ಲಂತೂ ಅಸಂಖ್ಯಾತ ಮಂದಿರಗಳಿವೆ. ಹಾಗೆಯೇ ಅವುಗಳ ಧಾರ್ಮಿಕ ವಿಧಿ ವಿಧಾನ ಕಟ್ಟು ನಿಟ್ಟುಗಳೂ ಕೂಡಾ ಬೇರೆ ಬೇರೆ ಇವೆ. ಒಂದೊಂದು ಮಂದಿರಕ್ಕೂ...
ಬೆಂಗಳೂರು ಸುತ್ತಮುತ್ತಲಿನ ಹತ್ತು ಟ್ರೆಕ್ಕಿಂಗ್ ತಾಣಗಳಿವು
ಪ್ರಯಾಣಿಕರಿಗೆ ತಂಗಲು ಉತ್ತಮವಾದ ನಗರಗಳಲ್ಲಿ ಬೆಂಗಳೂರು ಅತ್ಯುತ್ತಮವಾದಾಗಿದೆ. ಇದು ದೇಶದಾದ್ಯಂತ ಸ್ಥಳೀಯರು ಮತ್ತು ಪ್ರವಾಸಿಗರು ಇಷ್ಟ ಪಡುವ ಸ್ಥಳವೆನಿಸಿದೆ. ಇದೆಲ್ಲರ ಹೊರತಾಗಿಯೂ ಉದ್ಯಾನ ನಗರವು ಪಶ್ಚಿಮ ಘಟ್ಟಗಳ ಉತ್ತಮ ಪ್ರದೇಶವನ್ನು...