ದಕ್ಷಿಣ ಭಾರತದಲ್ಲಿ ಆಚರಿಸಲಾಗುವ 6 ದೊಡ್ಡ ಹಬ್ಬಗಳ ಬಗ್ಗೆ ಒಂದು ಕಿರು ಪರಿಚಯ
ದಕ್ಷಿಣ ಭಾರತವನ್ನು ಹಲವು ಪ್ರಭಲ ರಾಜವಂಶಗಳು ಆಳಿದ ಕಾರಣ ಇಲ್ಲಿ ಅದ್ಭುತವಾದ ದೇವಸ್ಥಾನಗಳು, ಕೋಟೆಗಳು ಮತ್ತು ಸುಂದರವಾದ ಸ್ಮಾರಕಗಳು ಇತ್ಯಾದಿಗಳನ್ನು ಒಳಗೊಂಡ ಸಮೃದ್ಧ ಪ್ರದೇಶವಾಗಿದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದಕ್ಷಿಣ...
ಬೆಂಗಳೂರಿನ ಪ್ರಮುಖ ಐದು ಉದ್ಯಾನವನಗಳು
ಒಬ್ಬ ಯಾವುದೇ ಆಸೆ ಪಟ್ಟರೂ ಸಿಗುವಂತಹ ಒಂದು ಸುಂದರ ನಗರ ಬೆಂಗಳೂರು. ಈ ನಗರವು ವಿಶಾಲವಾದ ಗಗನಚುಂಬಿ ಕಟ್ಟಡಗಳು, ಬೀದಿ ಆಹಾರ ಮಳಿಗೆಗಳು, ಐಷಾರಾಮಿ ಹೋಟೆಲ್ ಗಳು, ಸರೋವರಗಳು, ತೋಟಗಳು, ಇಲ್ಲಿಯ ರೆಸ್ಟೋರೆಂಟ್ ಗಳ ಪಾಕ ಪದ್ದತಿಗಳು, ಇಲ್ಲಿಯ...
ಇದು ಅಷ್ಟಾದಶ ಶಕ್ತಿ ಪೀಠಗಳಿರುವ ಸ್ಥಳಗಳು ಹಾಗು ಸ್ಥಳ ಪುರಾಣ
ಅಷ್ಟಾದಶ ಶಕ್ತಿ ಪೀಠಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ಅತ್ಯಂತ ಭಕ್ತಿ-ಭಾವದಿಂದ ಪೂಜಿಸುತ್ತಾರೆ. ಸಾಕ್ಷಾತ್ ಆ ಆದಿಪರಾಶಕ್ತಿಯ ಶಕ್ತಿ ರೂಪಗಳೇ ಈ ಅಷ್ಟಾದಶ ಶಕ್ತಿ ಪೀಠಗಳಾಗಿವೆ. ಶಕ್ತಿ ಪೀಠಗಳ ಉದ್ಭವದ ಹಿಂದೆ ಒಂದು ಕಥೆ ಇರುವುದರ ಬಗ್ಗೆ...
ಟಿಪ್ಪು ಸುಲ್ತಾನನ ಕುಟುಂಬವನ್ನು ಬಂಧಿಸಿದ್ದ ಕೋಟೆ ಇದು...
ವೆಲೂರ್ ಕೋಟೆಯು ಅತ್ಯಂತ ಸುಂದರವಾದ ಕೋಟೆಗಳಲ್ಲಿ ಒಂದಾಗಿದೆ. ಈ ಅದ್ಭುತವಾದ ಕೋಟೆಯು 16 ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ಪುರಾತನವಾದ ಕೋಟೆಯಾಗಿದೆ. ಇದನ್ನು ವಿಜಯನಗರದ ರಾಜರಿಂದ ನಿರ್ಮಿಸಲ್ಪಟ್ಟ ಭವ್ಯವಾದ ಕೋಟೆಯಾಗಿದ್ದು, ತಮಿಳುನಾಡು...
ಬೆಂಗಳೂರಿನಿಂದ ದಾಂಡೇಲಿಗೆ ಸಾಹಸಮಯ ಪ್ರವಾಸ!
ಕಾಳಿ ನದಿಯ ದಂಡೆಯ ಮೇಲಿರುವ ಒಂದು ಸಣ್ಣ ಪಟ್ಟಣವೇ ದಾಂಡೇಲಿ. ಇದು ವನ್ಯಜೀವಿಗಳು, ಹಚ್ಚ ಹಸಿರಿನ ಕಾಡುಗಳು, ಸಾಹಸ ಕ್ರೀಡೆಗಳು ಮತ್ತು ಅಪಾರ ಸೌಂದರ್ಯದ ಆಕರ್ಷಕ ಮಿಶ್ರಣವಾಗಿದೆ. ಈ ಆಕರ್ಷಣೀಯ ಹಳ್ಳಿಯು ವನ್ಯಜೀವಿ ಮತ್ತು ಕೆಲವು ವಿಚಿತ್ರ...
ಈ ಸುರಂಗದಲ್ಲಿ ಹೋದವರು ಮತ್ತೆ ಎಂದಿಗೂ ಹಿಂದಿರುಗಿಲ್ಲ.....
ಸುರಂಗ ಮಾರ್ಗಗಳು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲವಿರುತ್ತದೆ. ಅಲ್ಲಿ ಏನಿರುತ್ತದೆ? ಆ ಸುರಂಗ ಎಲ್ಲಿಗೆ ತಲುಪುತ್ತದೆ ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಾ ಇರುತೇವೆ. ಇತಿಹಾಸವನ್ನು ಹೊಂದಿರುವ ಕೋಟೆಗಳಲ್ಲಿ, ದೇವಾಲಯಗಳಲ್ಲಿ,...
ಗೋಕರ್ಣಕ್ಕೆ ಭೇಟಿ-ಕಡಲತೀರಗಳು ಮತ್ತು ದೇವಾಲಯಗಳ ಸಂಗಮ!
ಗೋಕರ್ಣ ಕರ್ನಾಟಕದ ಕಾರವಾರ ತೀರದಲ್ಲಿ ನೆಲೆಗೊಂಡ ಸಣ್ಣ ಪಟ್ಟಣ.ಈ ಪಟ್ಟಣದಲ್ಲಿ ಹಲವಾರು ದೇವಾಲಯಗಳನ್ನು ಹೊಂದಿರುವುದರಿಂದ ತೀರ್ಥಯಾತ್ರಾ ತಾಣವಾಗಿ ಪ್ರಸಿದ್ದಿಗೊಂಡಿದೆ. ಕಡಲು ಪ್ರಿಯರಿಗೆ ಕೂಡಾ ರಜಾದಿನಗಳನ್ನು ಕಳೆಯಲು ಸೂಕ್ತವಾದ ಸ್ಥಳವೆಂದು...
ಈ ದೇವಾಲಯದ ಪ್ರಾಂಗಣದಲ್ಲಿ ನಿದ್ರಿಸಿದರೆ ಸಾಕು ಮಕ್ಕಳ ಭಾಗ್ಯ ಲಭಿಸುತ್ತದೆ ಎಂತೆ...
ನಮ್ಮ ಭಾರತ ದೇಶದಲ್ಲಿ ಆನೇಕ ಮಹಿಮಾನ್ವಿತವಾದ ದೇವಾಲಯಗಳು ಇವೆ. ಆಶ್ಚರ್ಯ ಏನಪ್ಪ ಎಂದರೆ ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿರುತ್ತದೆ. ಒಂದು ಹೆಣ್ಣು ತಾಯಿಯಾದಾಗಲೇ ಅವಳ ಜನ್ಮ ಪಾವನವಾಗುತ್ತದೆ. ವಿವಾಹವಾದ ನಂತರ ದಂಪತಿಗಳು ಒಂದು...
ಬೆಂಗಳೂರಿನಿಂದ ಬಂಡೀಪುರಕ್ಕೆ ವನ್ಯಜೀವಿ ಪ್ರವಾಸ
ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಹುಲಿಗಳ ವಾಸಸ್ಥಾನ ಮತ್ತು ಇತರ ಅಳಿವಿನಂಚಿನಲ್ಲಿರುವ ಪ್ರಬೇಧಗಳ ನೆಲೆಯಾಗಿದೆ ಅಲ್ಲದೆ ಇದು ಪಶ್ಚಿಮ ಘಟ್ಟಗಳಂತಹ ಭವ್ಯ ಪರ್ವತಗಳಿಂದ ಆವೃತವಾಗಿದೆ. ರಾಮನಗರ, ರಂಗನತಿಟ್ಟು, ಮತ್ತು ಕೊನೆಯದಾಗಿ ಬಂಡೀಪುರ ಪಕ್ಷಿ...
ಮೇಧಾವಿಗಳಿಗೂ ಷಾಕ್ ನೀಡುವ ಟೆಕ್ನಾಲಜಿ ನಮ್ಮ ಕರ್ನಾಟಕದಲ್ಲಿದೆ...
ನಮ್ಮ ಭಾರತ ದೇಶದಲ್ಲಿನ ಹಲವಾರು ರಹಸ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿರುವ ದೇವಾಲಯಗಳನ್ನು ಕಾಣುತ್ತಾಲೇ ಇದ್ದೇವೆ. ಒಂದೊಂದು ದೇವಾಲಯವು ತನ್ನದೇ ಆದ ಮಹತ್ವವನ್ನು ಹೊಂದಿರಬೇಕು ಎಂದು ಅಂದಿನ ರಾಜರು ಒಂದಲ್ಲಾ ಒಂದು ನಿಗೂಢವನ್ನು ಇಟ್ಟು...
ದೂಧ್ ಸಾಗರ್ ಜಲಪಾತಕ್ಕೆ ಆಹ್ಲಾದಕರವಾದ ಭೇಟಿ!
ತ್ವರಿತ ಗತಿಯಲ್ಲಿ ಮುನ್ನುಗ್ಗುತ್ತಿರುವ ನಗರ ಜೀವನದಿಂದ ವಿರಾಮ ಪಡೆಯಲು ಎಲ್ಲರೂ ಬಯಸುವುದು ಸಹಜವಾಗಿದೆ. ಯಾವಾಗಲೊಮ್ಮೆಯಾದರೂ ನಾವು ಸಾಹಸಿ ಯಾತ್ರೆಗೆ ಹೋಗಲು ಬಯಸುತ್ತೇವೆ. ಹೀಗೆ ಹೋಗುವುದರಿಂದ ನಮ್ಮ ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು...
ಭಾರತದ 8 ಸುಂದರವಾದ ರೈಲು ಮಾರ್ಗಗಳು
ಸಾಮಾನ್ಯವಾಗಿ ಜನರು ಬಸ್ಸುಗಳ ಮೂಲಕ ಪ್ರಯಾಣ ಮಾಡುವುದಕ್ಕಿಂತ ಹೆಚ್ಚಾಗಿ ರೈಲಿನಲ್ಲಿ ತೆರಳಲು ಇಷ್ಟ ಪಡುತ್ತಾರೆ. ಏಕೆಂದರೆ ರೈಲಿನ ಪ್ರಯಾಣವೇ ಒಂದು ರೀತಿಯ ಮಜಾ ನೀಡುತ್ತದೆ. ಇಷ್ಟೇ ಅಲ್ಲದೇ ರೈಲಿನಲ್ಲಿ ಕೆಲವು ಸೌಲಭ್ಯಗಳಿರುವುದರಿಂದ ದೂರದ...
ಸತ್ತವರನ್ನು ಬದುಕಿಸುವ ಪವಿತ್ರವಾದ ಸ್ಥಳವಿದು...
ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ ಆದರೆ ನಮ್ಮ ಭಾರತ ದೇಶದಲ್ಲಿ ಒಂದಲ್ಲ ಒಂದು ವಿಸ್ಮಯವಾಗುವುದಂತು ಸತ್ಯ. ಅದರಲ್ಲಿಯೂ ಜೀವನದಲ್ಲಿ ಎಂದೂ ನಂಬಲಾಗದಂತಹ ಸನ್ನಿವೇಶಗಳಾಗುತ್ತಾ ಇರುತ್ತವೆ. ಆ ಘಟನೆಗಳಲ್ಲಿ ಲಖ್ಮಂಡಲ್ ಕೂಡ ಒಂದು. ನಮಗೆ...
ಧರ್ಮಸ್ಥಳವೆ೦ಬ ದೇವಸ್ಥಾನಗಳ ಪಟ್ಟಣ
ನೇತ್ರಾವತಿ ನದಿ ದ೦ಡೆಯ ಮೇಲಿರುವ ಧರ್ಮಸ್ಥಳವು ದೇವಸ್ಥಾನಗಳ ಪಟ್ಟಣವಾಗಿದ್ದು, ಈ ಪಟ್ಟಣವು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತ೦ಗಡಿ ತಾಲೂಕಿನಲ್ಲಿದೆ. ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಧರ್ಮಸ್ಥಳ ದೇವಸ್ಥಾನಕ್ಕೆ ಈ ಪಟ್ಟಣವು...
ಇದು ಭೀಮ ನಳಪಾಕ ಮಾಡುತ್ತಿದ್ದ ಗುಹೆ!
ಪಾಂಡವರ ನಿವಾಸಕ್ಕೆ ತಲುಪಬೇಕಾದರೆ ಮೊದಲು ಆಂಧ್ರ ಪ್ರದೇಶದ ಪೆದ್ದಾಪುರಂಗೆ ಸೇರಿಕೊಳ್ಳಬೇಕು. ಈ ಪ್ರದೇಶದ ಸುತ್ತಮುತ್ತ ಇರುವ ಮತ್ತೊಂದು ಪ್ರಧಾನವಾದ ಆಕರ್ಷಣೆ ಎಂದರೆ ಅದು ಆಂಜನೇಯ ಸ್ವಾಮಿ ವಿಗ್ರಹ. ಈ ವಿಗ್ರಹವು ಏಶಿಯಾ ಖಂಡದಲ್ಲಿಯೇ ಅತ್ಯಂತ...
ಆವಲಬೆಟ್ಟಕ್ಕೆ ಅರ್ಧ ದಿನಕ್ಕಿಂತ ಕಡಿಮೆ ಅವಧಿಯ ಟ್ರಿಪ್
"ಸಣ್ಣ ಸ್ಥಳಗಳಲ್ಲಿ ದೊಡ್ಡ ಆಶ್ಚರ್ಯಗಳು ಹುದುಗಿರುತ್ತದೆ" ಎಂದು ಹೇಳುವುದು ತಪ್ಪು ಅಲ್ಲ! ಸಣ್ಣ ಟ್ರಿಪ್ ಯಾವಾಗಲೂ ಅಸಮಾನ್ಯವಾಗಿ ಹೊರಹೊಮ್ಮುವದು ಸುಳ್ಳಲ್ಲ. ಇದರ ಕ್ರೆಡಿಟ್ ಖಂಡಿತವಾಗಿಯೂ ನಮ್ಮೊಂದಿರುವವರಿಗೆ ಮತ್ತು ಹೋಗುವ ಜಾಗದ ಮೇಲೆ...
ಹಲವಾರು ಅದ್ಭುತಗಳನ್ನು ಹೊಂದಿರುವ ದೇವಾಲಯವಿದು!
ರಾಣಾಕ್ಪುರ್, ರಾಜಸ್ಥಾನ ರಾಜ್ಯದ ಪಾಲಿ ಜಿಲ್ಲೆಯಲ್ಲಿನ ಸಾದ್ರಿ ಪಟ್ಟಣ ಸಮೀಪದಲ್ಲಿರುವ ಒಂದು ಚಿಕ್ಕದಾದ ನಗರ. ಕರಾವಳಿ ಪರ್ವತ ಶ್ರೇಣಿಗಳಲ್ಲಿರುವ ಈ ಪಟ್ಟಣವು, ಉದಯಪೂರ್ ಮತ್ತು ಜೋಧಪೂರ್ ನಗರದ ಮಧ್ಯದಲ್ಲಿದೆ. "ರಾಣಾಕ್ಪುರ್ ಜೈನ...
ದೇವರು ಇದ್ದಾನೆ ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ.....
ವಿಶ್ವವೆಲ್ಲಾ ಓಂಕಾರದಿಂದ ತುಂಬಿದ್ದು, ನಿರಾಕಾರನಾದ ಶಿವನನ್ನು ದೇಶದ ಮೂಲೆ ಮೂಲೆಯಲ್ಲಿ ಪೂಜಿಸುತ್ತೇವೆ. ಶಿವನು ಒಂದೇ ರೀತಿಯಾದ ಆಕಾರದಲ್ಲಿ ಅಲ್ಲದೇ ವಿವಿಧ ಆಕಾರಗಳಲ್ಲಿ ಸ್ವಾಮಿಯು ಆನೇಕ ಪವಿತ್ರವಾದ ಸ್ಥಳದಲ್ಲಿ ನೆಲೆಸಿದ್ದಾನೆ. ಶಿವನ...