ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್ಮಸ್ ಈವೆಂಟ್ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?
ವರ್ಷಾಂತ್ಯದಲ್ಲಿ ಸ್ವಲ್ಪ ಮೋಜು-ಮಸ್ತಿ ಮಾಡುವುದು ಸಾಮಾನ್ಯ. ವರ್ಷಾಂತ್ಯವನ್ನು ಆನಂದವಾಗಿ ಕಳೆಯಬೇಕು ಎಂದು ನಿಮಗೆ ಅನ್ನಿಸುತ್ತಿದ್ದರೆ ಬೆಂಗಳೂರಿನಲ್ಲಿ ನಡೆಯುವ ಈವೆಂಟ್ಗಳಿಗೆ ಒಮ್ಮೆ ಭೇಟಿ ನೀಡಿ ಎಂಜಾಯ್ ಮಾಡಿ. ಬೆಂಗಳೂರಿನ ಈವೆಂಟ್...
ಮುಂಬೈ ಬಳಿ ತಂಡದೊಂದಿಗೆ ಪ್ರವಾಸ ಮಾಡಬಹುದಾದ 5 ಅದ್ಬುತ ತಾಣಗಳು
ಮುಂಬೈಯನ್ನು ಪ್ರೀತಿಯಿಂದ " ಕನಸುಗಳ ನಗರ" ವೆಂದು ಕರೆಯುತ್ತಾರೆ ಇದು ಹೆಚ್ಚಿನ ಪ್ರಮಾಣದಲ್ಲಿ ಸಹಜವೂ ಹೌದು. ಇದು ಭಾರತದಲ್ಲಿ ಉತ್ತಮ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ನಗರಗಳಲ್ಲೊಂದಾಗಿದೆ. ನೀವು ಕಾರ್ಪೊರೇಟ್ ಉದ್ಯಮದಲ್ಲಿ ಕೆಲಸ...
ಇದು ಯಮಧರ್ಮರಾಜನ ದೇವಾಲಯ..!
ನಮ್ಮ ಭಾರತ ದೇಶದಲ್ಲಿ ಎಲ್ಲಾ ಮೂರು ಕೋಟಿ ದೇವರಿಗೂ ದೇವಾಲಗಳಿವೆ. ಆ ದೇವತೆಗಳಿಗೆ ಅದರದೇ ಆದ ಮಹತ್ವಗಳಿವೆ. ಯಮಧರ್ಮರಾಜನು ಮೃತ್ಯುವಿನ ದೇವರಾಗಿರುವುದರಿಂದ ಆತನನ್ನು ಪೂಜೆಯನ್ನು ಮಾಡಲು ಭಯ ಪಡುತ್ತಾರೆ. ಆತನನ್ನು ಪೂಜೆ ಮಾಡುವುದಿರಲಿ ಆತನ...
ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...
ಬಿ.ಆರ್.ಟಿ ಹಿಲ್ಸ್ ಎಂದರೆ ಬಿಳಿಗಿರಿ ರಂಗನಾಥನ ಬೆಟ್ಟ. ಇದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿರುವ ಒಂದು ಅದ್ಭುತವಾದ ಬೆಟ್ಟದ ಶ್ರೇಣಿ. ಈ ಪ್ರದೇಶದಲ್ಲಿ ಬಿಳಿರಂಗನಾಥ ಸ್ವಾಮಿ ದೇವಾಲಯ, ವನ್ಯಜೀವಿ ಅಭಯಾರಣ್ಯ ಕೂಡ ಇದೆ. ಈ...
ನೀವು ಕೆಲಸ ಬಿಟ್ಟ ಮೇಲೆ ಇಂತಹ ಪ್ರದೇಶಗಳಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳಿ
ಭಾರತವು ಸುಂದರವಾದ ಮತ್ತು ಅದ್ಭುತವಾದ ಸ್ಥಳಗಳನ್ನೊಳಗೊಂಡಿದ್ದು ವರ್ಷದ ಯಾವುದೇ ಸಮಯದಲ್ಲೂ ಇಲ್ಲಿಗೆ ಭೇಟಿ ಕೊಡಬಹುದಾಗಿದೆ. ಕೆಲಸವನ್ನು ಬಿಟ್ಟು ನಿಮ್ಮ ಜೀವನದಲ್ಲಿ ಒಂದು ದೊಡ್ಡ ಪರಿವರ್ತನೆ ಯಾಗಿದ್ದರೆ ಮತ್ತು ನೀವು ಒಂದು ವಿಶ್ರಾಂತಿ...
ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...
ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಯನ್ನು ಎಲ್ಲಾ ಧರ್ಮದವರು ಕೂಡ ಆಚರಿಸುತ್ತಾರೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಮಯದಲ್ಲಿ ವಿಹಾರಕ್ಕೆ ತೆರಳುವುದು ಸಾಮಾನ್ಯವಾದುದು. ನೀವು ಜನಪ್ರಿಯ ಪ್ರವಾಸಕ್ಕೆ ತೆರಳಬೇಕು ಎಂದು ಯೋಜನೆ...
ಟೈಮ್ಲೆಸ್ - ಹವೇಲಿಗಳು- ರಾಜಸ್ಥಾನ
ಸೂಕ್ಷ್ಮ ಕಲಾಕೃತಿಗಳಿಂದ ಸುಂದರವಾಗಿ ರಚಿಸಲಾದ ಮತ್ತು ವಿನ್ಯಾಸಗೊಳಿಸಿದ ಮಹಲುಗಳಿಂದ, ರಾಜಸ್ಥಾನವು ನಿಜವಾಗಿಯೂ ಭವ್ಯವಾದ ಹವೇಲಿಗಳ ತಾಣವಾಗಿದೆ ರಾಜಸ್ಥಾನದ ಹವೇಲಿಗಳು ರಜಪೂತ ವಂಶದ ಪ್ರಾಚೀನ ಯುಗದ ಮೋಡಿ ಮತ್ತು ಭವ್ಯತೆಯನ್ನು...
ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?
ಭಾರತ ದೇಶದ ಚರಿತ್ರೆಯಲ್ಲಿ ಆಂಧ್ರ ಪ್ರದೇಶದಲ್ಲಿ ನಡೆದ ರಾಜರ ಆಳ್ವಿಕೆಗಳು ಎಂದಿಗೂ ಮರೆಯಲಾಗದಂಹುದು. ಎಷ್ಟೋ ಮಂದಿ ರಾಜರು ತಮ್ಮ ಉತ್ತಮವಾದ ಆಳ್ವಿಕೆಯಿಂದ ಹೆಸರುವಾಸಿಯಾದರೆ, ಮತ್ತೆ ಕೆಲವ ರಾಜರು ತಮ್ಮ ಕೆಟ್ಟ ಹಾಗು ಕ್ರೂರವಾದ ಆಳ್ವಿಕೆಯಿಂದ...
ಪಶ್ಚಿಮ ಘಟ್ಟದಲ್ಲಿ ನಂಬಲಸಾಧ್ಯವಾದ ಸ್ಥಳಗಳು
ಪಶ್ಚಿಮ ಘಟ್ಟವನ್ನು ಸಹ್ಯಾದ್ರಿ ಎಂದೂ ಕರೆಯಲಾಗುತ್ತದೆ. ಇದು ವಿಶ್ವದ ಎಂಟು ಜೈವಿಕ ಕೇಂದ್ರಗಳಲ್ಲಿ ಒಂದಾಗಿದೆ. ಈ ಸುಂದರವಾದ ಪರ್ವತ ಶ್ರೇಣಿಯು ದಕ್ಷಿಣ ಭಾರತದ 1600 ಕಿ.ಮೀ. ವ್ಯಾಪ್ತಿಯಲ್ಲಿದೆ ಮತ್ತು ವಿಶ್ವ ಪರಂಪರೆಯ ತಾಣವೆಂಬ ಹೆಸರನ್ನು...
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ಹಸ್ತಿನಾಪುರಂನ ಹೆಸರು ಕೇಳಿದರೆ ಸಾಕು ಮಹಾಭಾರತ ನೆನೆಪಿಗೆ ಬರುತ್ತದೆ. ಹಸ್ತಿನಾಪುರ ಮಹಾಭಾರತದಲ್ಲಿ ಪ್ರಸಿದ್ಧವಾದ ಪ್ರದೇಶಗಳಲ್ಲಿ ಒಂದಾಗಿದೆ. ಇದು ಉತ್ತರ ಭಾರತದಲ್ಲಿನ ಮೀರತ್ ಜಿಲ್ಲೆಯಲ್ಲಿದೆ. ದೆಹಲಿಯಿಂದ ಸುಮಾರು 110 ಕಿ.ಮೀ ದೂರದಲ್ಲಿ,...
ಈ ದೇವಿಯನ್ನು ಆರಾಧಿಸಿದರೆ ಕಷ್ಟಗಳು ಮಂಗಮಾಯವಾಗುತ್ತವಂತೆ...!
ನಮ್ಮ ಭಾರತ ದೇಶದಲ್ಲಿ ಅನೇಕ ದೇವಿಯ ದೇವಾಲಯಗಳಿವೆ. ಅನೇಕ ದೇವಿಯ ದೇವಾಲಯಗಳು ತನ್ನದೇ ಮಹತ್ವವನ್ನು ಹಾಗು ಶಕ್ತಿಯನ್ನು ಹೊಂದಿದೆ. ಬೇಡಿದ ವರವನ್ನು ಕರುಣಿಸುವ ತಾಯಿಗೆ ದೇಶದಾದ್ಯಂತ ಪೂಜಿಸುತ್ತಾರೆ. ಆ ತಾಯಿಯ ದಯೆ ಇದ್ದಾರೆ ಎಲ್ಲಾ ಕಾರ್ಯಗಳು...
ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?
ಎಷ್ಟೋ ವರ್ಷಗಳಿಂದ ಆ ದೇವಾಲಯವನ್ನು ಕಾಯುತ್ತಿರುವ 19 ಅಡಿ ನಾಗರ ಹಾವು. ಇದೊಂದು ಆಶ್ರ್ಚಯವೇ ಸರಿ. ನಮ್ಮ ಹಿಂದೂ ಸಂಸ್ಕøತಿಯ ಪ್ರಕಾರ ನಾಗಗಳನ್ನು ದೇವತೆಗಳ ಹಾಗೆ ಆರಾಧಿಸುವ ಪರಿಪಾಠವಿದೆ. ಮಹಾಶಿವನು ತನ್ನ ಆಭರಣವಾಗಿ ಹಾವನ್ನು...
ನೂತನ ವರ್ಷಾರ೦ಭದ ಹೊಸ್ತಿಲಿನಲ್ಲಿ ಕೊಚ್ಚಿನ್ ಕಾರ್ನಿವಲ್ ನಲ್ಲಿ ಭಾಗವಹಿಸಲೇಬೇಕಾದ ಜೌಚಿತ್ಯವೇನು ?
ವರ್ಷದ ಕೆಲವು ನಿರ್ಧಿಷ್ಟ ಕಾಲಾವಧಿಗಳಲ್ಲಿ ಒದಗುವ ರಜಾದಿನಗಳನ್ನು ಹಾಗೂ ಬಿಡುವಿನ ಅವಧಿಗಳನ್ನು, ಪ್ರವಾಸಿಗರ ರೂಪದಲ್ಲಿ, ನಮ್ಮಲ್ಲಿ ಬಹುತೇಕರು ಸರ್ವೇಸಾಮಾನ್ಯವಾಗಿ, ದೂರದ ಪರಸ್ಥಳಗಳಿಗೆ ತೆರಳಿ ಅಲ್ಲಿ ಕಾಲಕಳೆಯುವ ಯೋಜನೆಗಳನ್ನು...
ಈ ಚಳಿಗಾಲದಲ್ಲಿ ಕಾಶ್ಮೀರದ ದ ವ್ಯಾಲಿ ವೀಕೆ೦ಡ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿರಿ
ಎಲ್ಲಾ ಚಳಿಗಾಲ ಪ್ರಿಯರಿಗಾಗಿ ಇದೋ ಇಲ್ಲಿವೆ ಒ೦ದಷ್ಟು ರೋಚಕ ಸ೦ಗತಿಗಳು! ವಿಶೇಷವಾಗಿ ಚಳಿಗಾಲದ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪ್ರವಾಸೋದ್ಯಮ ಇಲಾಖೆಯು...
5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!
ಭಗವಂತನು ಮಾನವರಿಗೆ ನೀಡುವ ಆಯಸ್ಸು 100 ವರ್ಷ ಆದರೆ ಇಂದು ಕೇವಲ 68 ಅಥವಾ 70 ವರ್ಷಗಳಿಗೆ ಕನಿಷ್ಟ ಮಟ್ಟಕ್ಕೆ ಇಳಿದಿದೆ. ಅಸಲಿಗೆ ಯಾರಾದರೂ ನಿಜವಾಗಿಯೂ 5000 ವರ್ಷಗಳ ಕಾಲ ಬದುಕುತ್ತಾರೆಯೇ? ವೈಜ್ಞಾನಿಕವಾಗಿ ನೋಡಿದರೆ ಅದು ಅಸಾಧ್ಯ. ನಾನು...
ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!
ವಿಶಾಖ ಪಟ್ಟಣವು ಫೋರ್ಟ್ ಟೌನ್ ಎಂದು ಪ್ರಸಿದ್ಧಿ ಹೊಂದಿದೆ. ಭಾರತ ದೇಶದ ದಕ್ಷಿಣ ಪೂರ್ವ ತೀರದಲ್ಲಿರುವ ವೈಜಾಗ್ ಆಂಧ್ರ ಪ್ರದೇಶದಲ್ಲಿನ ಒಂದು ಅತಿ ದೊಡ್ಡ ನಗರವಾಗಿದೆ. ಈ ನಗರವು ಅದ್ಭುತವಾದ ಚರಿತ್ರೆಯನ್ನು ಹಾಗು ಸಂಸ್ಕøತಿಯನ್ನು...
ಮಕರ ಸಂಕ್ರಾತಿ ಹಬ್ಬವನ್ನು ಎಲ್ಲಿ, ಹೇಗೆ ಆಚರಿಸುತ್ತಾರೆ ಗೊತ್ತ?
ಮಕರ ಸಂಕ್ರಾತಿ ಹಬ್ಬ ಬಂದಿದೆ. ಎಲ್ಲೆಡೆ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಎಳ್ಳು ಬೆಲ್ಲವನ್ನು ಮನೆ ಮನೆಗೆ ಹಂಚುವುದೇ ಈ ಹಬ್ಬದ ಮುಖ್ಯವಾದ ವಿಶೇಷತೆ. ಸಾಮಾನ್ಯವಾಗಿ "ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನು ಮಾತಾಡು"...
ಉತ್ತರ ಭಾರತದ ಪರಮಪವಿತ್ರ ಯಾತ್ರಾಸ್ಥಳ - ಕಾಶಿ ವಿಶ್ವನಾಥ ದೇವಸ್ಥಾನ
ಭಗವಾನ್ ಶಿವನಿಗರ್ಪಿತವಾಗಿರುವ ಪ್ರಾಚೀನ ಕಾಶಿ ವಿಶ್ವನಾಥ ದೇವಸ್ಥಾನವು, ಉತ್ತರಕಾಶಿಯ ಅತ್ಯ೦ತ ಪ್ರಸಿದ್ಧ ದೇವಸ್ಥಾನಗಳ ಪೈಕಿ ಒ೦ದೆನಿಸಿಕೊ೦ಡಿದೆ. ಭಗವಾನ್ ಪರಶಿವನ ಪ್ರತಿಮೆ ಅಥವಾ ಶಿವಲಿ೦ಗವು 90 ಸೆ೦.ಮೀ. ಗಳ ಪರಿಧಿಯುಳ್ಳದ್ದಾಗಿದ್ದು, 60...