Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಶಿನಗರ » ಆಕರ್ಷಣೆಗಳು
  • 01ನಿರ್ವಾಣ ಸ್ತೂಪ

    ನಿರ್ವಾಣ ಸ್ತೂಪ

    ನಿರ್ವಾಣ ಸ್ತೂಪ ಅಥವಾ ನಿರ್ವಾಣ ಚೈತ್ಯ ಎಂದು ಕರೆಯಲ್ಪಡುವ ಸ್ತೂಪ ಮಹಾಪರಿನಿರ್ವಾಣ ದೇವಸ್ಥಾನದ ಹಿಂಭಾಗದಲ್ಲಿ ಬರುತ್ತದೆ. ಈ ದೇವಸ್ಥಾನ ಮತ್ತು 2.74 ಮೀಟರ ಅಡಿ ಉದ್ದದ ಸ್ತೂಪ ಮತ್ತು 15.81 ಮೀಟರ್ ಎತ್ತರದ ಗುಮ್ಮಟವನ್ನು ಒಂದೇ ವೇದಿಕೆ ಮೇಲೆ ವೃತ್ತಾಕಾರದಲ್ಲಿ ನಿರ್ಮಿಸಲಾಗಿದೆ.

    ಸ್ತೂಪವು ಇಟ್ಟಿಗೆಗಳಿಂದ...

    + ಹೆಚ್ಚಿಗೆ ಓದಿ
  • 02ಮಹಾಪರಿನಿವಾರಣಾ ದೇವಸ್ಥಾನ

    ಮಹಾಪರಿನಿವಾರಣಾ  ದೇವಸ್ಥಾನ

    ಪ್ರಪಂಚದಲ್ಲೇ ಬೌದ್ಧರ ಪರಮ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ಈ ದೇವಾಲಯ ಉತ್ತರ ಪ್ರದೇಶದ ಕುಶಿನಗರದಲ್ಲಿದೆ. ಭಗವಾನ್ ಬುದ್ಧನ 6.10 ಅಡಿ ಎತ್ತರದ  ವಿಗ್ರಹವನ್ನು ಈ ದೇವಾಲಯ ಹೊಂದಿದೆ. ಬುದ್ಧನು ತನ್ನ 80 ನೇ ವಯಸ್ಸಿನಲ್ಲಿ ಮರ್ತ್ಯ ಅವಶೇಷಗಳು ಬಿಟ್ಟು ಮೋಕ್ಷ ಅಥವಾ ಶಾಶ್ವತ ಪರಮಾನಂದದ ಸರ್ವೋಚ್ಚ ಸಾಧಿಸಲು ಹೋದ...

    + ಹೆಚ್ಚಿಗೆ ಓದಿ
  • 03ರಮಾಭಾರ್ ಸ್ತೂಪ

    ರಮಾಭಾರ್ ಸ್ತೂಪ

    ಮುಕುತ ಬಂದನ ಚೈತ್ಯಾ ಅಥವಾ ಮುಕ್ತ ಬಂದನ ವಿಹಾರ ಎಂದು ಕರೆಯಲ್ಪಡುವ ರಾಮಭಾರ್ ಸ್ತೂಪ ನಿರ್ವಾಣ ದೇವಾಲಯದ ಆಗ್ನೇಯ ದಿಕ್ಕಿಗೆ ಸುಮಾರು 1.5  ಕಿ ಮೀ ಅಂತರದಲ್ಲಿದೆ. ಈ ಸ್ತೂಪವನ್ನು ಜಗತ್ತಿನಾದ್ಯಂತ ಬೌದ್ಧ ಯಾತ್ರಿಕರು ಅತ್ಯಂತ ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಕ್ರಿ,ಪೂ 483 ರಲ್ಲಿ ಬುದ್ಧ ಮರಣಿಸಿದ ನಂತರ ಇದೆ...

    + ಹೆಚ್ಚಿಗೆ ಓದಿ
  • 04ವಾಟ್ ಥಾಯ್ ದೇವಸ್ಥಾನ

    ವಾಟ್ ಥಾಯ್ ದೇವಸ್ಥಾನ

    ವಾಟ್ ಥಾಯ್ ಕುಶಿನಗರ ಚಲೇರ್ಮರಾಜ್ ದೇವಸ್ಥಾವನ್ನು ವಾಟ್ ಥಾಯ್ ದೇವಸ್ಥಾನ ಎಂದು ಕರೆಯುತ್ತಾರೆ. ಇದನ್ನು ಥಾಯ್ಲಂಡ್ ನ ಬುದ್ಧನ ಅನುಯಾಯಿಯೊಬ್ಬ ರಾಜ ಭೂಮಿಬೋಲ್ ಅಡ್ಯುಲಾದೇಜ್ ನ ಸುವರ್ಣ ಮಹೋತ್ಸವದ ನೆನಪಿಗಾಗಿ ಕಟ್ಟಿದನು ಎನ್ನಲಾಗಿದೆ.

    ಇದನ್ನು 1999 ರಲ್ಲಿ ಥಾಯ್ಲಂಡ್ ನ ಸರ್ವೋಚ್ಚ ದೇಶಭಕ್ತ ಸೋಮದೇಜ ಯಂಸಂಗರ...

    + ಹೆಚ್ಚಿಗೆ ಓದಿ
  • 05ಇಂಡೋ -ಜಪಾನ್ -ಶ್ರೀಲಂಕಾ ದೇವಾಲಯ

    ಇಂಡೋ -ಜಪಾನ್ -ಶ್ರೀಲಂಕಾ ದೇವಾಲಯ

    ಹೆಸರೇ ಹೇಳುವಂತೆ ಈ ದೇವಾಲಯ ಇಂಡೋ - ಜಪಾನ್ ಮತ್ತು ಶ್ರೀಲಂಕಾದ ಭಕ್ತರಿಂದ ಕಟ್ಟಿದುದಾಗಿದೆ. ಇಲ್ಲಿರುವ 8 ಮಿಶ್ರಲೋಹದ ವಿಗ್ರಹವನ್ನು ಜಪಾನಿನಿಂದ ತರಲಾಗಿದ್ದು ಇದರ ರಚನೆಯು ಜಪಾನಿನ ರಾಜಪ್ರಭುತ್ವ ಹೋಲುತ್ತದೆ. ಇದನ್ನು ಜಪಾನಿನಿಂದ ತಂದಾಗ 2 ಭಾಗಗಳಾಗಿತ್ತು ಇದನ್ನು ನಂತರ ಒಂದು ಭಾಗವಾಗಿ ಮಾಡಲಾಯಿತು.

    ಇದನ್ನು...

    + ಹೆಚ್ಚಿಗೆ ಓದಿ
  • 06ಮಾತಾ ಕೌರ್ ಗುಡಿ

    ಮಾತಾ ಕೌರ್ ಗುಡಿ

    ಪರಿನಿರ್ವಾಣ ಸ್ತೂಪ ಮತ್ತು ಮಹಾಪರಿನಿರ್ವಾಣ ಸ್ತೂಪದಿಂದ 400 ಗಜಗಳಷ್ಟು ದೂರದಲ್ಲಿರುವ ಮಾತಾ ಕೌರ್ ಗುಡಿ ಎಂಬ ಸ್ಥಳದಲ್ಲಿ ಬುದ್ಧನ ಬೃಹತ್ ವಿಗ್ರಹವನ್ನು ಕಾಣಬಹುದು. ಇದು 3.5 ಮೀಟರ್ ಎತ್ತರದಲ್ಲಿದ್ದು,ಇದನ್ನು ಬಿಹಾರದ ಗಯಾದಿಂದ ತಂದ ಮೈಳುತುತ್ತದ ಏಕಶಿಲೆಯಿಂದ ಕೆತ್ತಲಾಗಿದೆ. ಇದನ್ನು ದೊಡ್ಡ ಇಟ್ಟಿಗೆ ವೇದಿಕೆಯಲ್ಲಿ...

    + ಹೆಚ್ಚಿಗೆ ಓದಿ
  • 07ಚೀನೀ ದೇವಸ್ಥಾನ

    ಚೀನೀ ದೇವಸ್ಥಾನ

    ಚೀನೀ ದೇವಾಲಯ ಅಥವಾ ಇದನ್ನು ಲಿನ್ ಸುನ್ ಚೀನೀ ದೇವಾಲಯ ಎಂದು ಕರೆಯಲಾಗಿದೆ. ಇದು ಕುಶಿನಗರದಲ್ಲಿ ಕಟ್ಟಲಾದ ಅಧುನಿಕ ದೇವಾಲಯ. ನಗರವನ್ನು ಪ್ರವೇಶಿಸುತ್ತಿದ್ದಂತೆ ಪ್ರವಾಸಿಗರನ್ನು ಆಕರ್ಷಿಸುವ ಮೊದಲ ದೇವಾಲಯ ಇದಾಗಿದೆ.

    ಚೀನಾ ಮತ್ತು ವಿಯೆಟ್ನಾಂ ವಾಸ್ತುಶಿಲ್ಪವನ್ನು ಒಳಗೊಂಡ ಈ ದೇವಾಲಯದ ರಚನಾ ವಿನ್ಯಾಸವು...

    + ಹೆಚ್ಚಿಗೆ ಓದಿ
  • 08ಕುಶಿನಗರ ಸಂಗ್ರಹಾಲಯ

    ಕುಶಿನಗರ ಸಂಗ್ರಹಾಲಯ

    ಇದು ಬುದ್ಧನ ಜೀವನ ಶೈಲಿಯ ಬಗ್ಗೆ ತಿಳಿಸುವ ಸಂಗ್ರಹಾಲಯವಾಗಿರುವುದರಿಂದ ಇದನ್ನು ಬುದ್ಧ ಸಂಗ್ರಹಾಲಯ ಎಂದು ಕರೆಯುತ್ತಾರೆ. 1992 - 93 ರಲ್ಲಿ ಕುಶಿನಗರ ಮ್ಯೂಸಿಯಂ ಅನ್ನು ನಿರ್ಮಿಸಲಾಯಿತು. ಈ ನಗರ ಕೇವಲ ಬುದ್ಧನ ಭೇಟಿ ಮತ್ತು ಧರ್ಮೊಪದೇಶದ ಬಗ್ಗೆ ಮಾತ್ರವಲ್ಲ ಬುದ್ಧ ತನ್ನ ಮರ್ತ್ಯ ದೇಹ ತ್ಯಜಿಸಿ ಮಹಾಪರಿನಿರ್ವಾಣ ಸೇರಿದ...

    + ಹೆಚ್ಚಿಗೆ ಓದಿ
  • 09ಸೂರ್ಯ ದೇವಾಲಯ

    ಸೂರ್ಯ ದೇವಾಲಯ

    ಕಸಿಯ - ತಮ್ಕುಹಿ ರಸ್ತೆಯಲ್ಲಿ ಬರುವ ತರಕ್ಪಟ್ಟಿ ಎಂಬ ಸ್ಥಳದಲ್ಲಿ ಈ ಸೂರ್ಯ ದೇವಾಲಯವಿದೆ. ಕುಶಿನಗರದಿಂದ ಸುಮಾರು 17 ಕಿ ಮೀ ಅಂತರದಲ್ಲಿದೆ. ಮಾರ್ಖಾಂಡೇಯ ಪುರಾಣ ಮತ್ತು ಸಿಖಂಡ ಪುರಾಣದಲ್ಲಿ ಈ ದೇವಾಲಯದ ಉಲ್ಲೇಖವಿದೆ.

    4,5,8 ಮತ್ತು 9 ನೇ ಶತಮಾನದಲ್ಲಿನಿರ್ಮಿಸಲಾಗಿರುವ ಸೂರ್ಯ ದೇವಸ್ಥಾನದ 2 ಸೂರ್ಯ ದೇವ...

    + ಹೆಚ್ಚಿಗೆ ಓದಿ
  • 10ಧ್ಯಾನದ ಉದ್ಯಾನ

    ಧ್ಯಾನದ ಉದ್ಯಾನ

    ಧ್ಯಾನ ಉದ್ಯಾನವನ್ನು ಜಪಾನಿ ಧ್ಯಾನ ಉದ್ಯಾನವನ ಎಂದು ಕರೆಯುತ್ತಾರೆ. ಇದನ್ನು ಇಂಡೋ-ಜಪಾನಿ ಯೋಜನೆಯ ಅಡಿಯಲ್ಲಿ 1992 -93 ರಂದು ತೆರೆಯಲಾಯಿತು. ಇದನ್ನು ಸ್ಥಾಪಿಸಲು 68 ಲಕ್ಷ ರೂಪಾಯಿ ವೆಚ್ಚ ತಗುಲಿತು. ಹೆಸರೇ ಹೇಳುವಂತೆ ಈ ಉದ್ಯಾನವನ ಶಾಂತವಾಗಿ ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ ಮಾಡಲು ಇರುವ ಉದ್ಯಾನವನವಾಗಿದೆ....

    + ಹೆಚ್ಚಿಗೆ ಓದಿ
  • 11ಪವನಗರ

    ಪವನಗರ

    ಪವನಗರ ಅಥವಾ ಪವಪುರಿಯನ್ನು ಭಗವಾನ್ ಮಹಾವೀರನ ನಿರ್ವಾಣ ಜಾಗವೆಂದು ಕರೆಯಲಾಗಿದೆ. ಇದು ಕುಶಿನಗರದಿಂದ 22 ಕಿ ಮೀ ದೂರದಲ್ಲಿ ಪೂರ್ವದಲ್ಲಿದೆ. ಇದು ಬೌದ್ಧ ಮತ್ತು ಜೈನ ಯಾತ್ರಿಕರ ಸ್ಥಳವಾಗಿದೆ. ಜೈನ ಆಧಾರದ ಪ್ರಕಾರ, ಜೈನರ ಕೊನೆಯ ಮತ್ತು 24 ನೇಯ ತೀರ್ಥಂಕರರಾದ ಮಹಾವೀರ ಇಲ್ಲಿ ತನ್ನ ದೇಹ ತ್ಯಜಿಸಿದನು ಮತ್ತು ಕ್ರಿ,ಪೂ 543...

    + ಹೆಚ್ಚಿಗೆ ಓದಿ
  • 12ಕುಬೇರ ಆಸ್ಥಾನ

    ಕುಬೇರ ಆಸ್ಥಾನ

    ಕುಬೇರನನ್ನು ಹಿಂದೂಗಳು ದುಡ್ಡಿನ ದೇವರಾಗಿ ಪೂಜಿಸುತ್ತಾರೆ. ಕುಬೇರನು ಅಗಾಧವಾದ ಸಂಪತ್ತನ್ನು ಹೊಂದಿದ್ದರೂ ಶಿವನ ಪರಮ ಭಕ್ತನಾಗಿದ್ದ. ತನ್ನ ಆಶ್ರಯದಾತ ಭಗವಾನ್ ಶಿವನಿಗೆ ಗೌರವ ಸೂಚಿಸಲು ಅವನು ಈ ಆಸ್ಥಾನವನ್ನು ನಿರ್ಮಿಸಿದ.

    ಈ ದೇವಾಲಯವು ರದ್ರೌನಾ-ತುರ್ಕ್‍ಪಟ್ಟಿ ಮುಖ್ಯ ರಸ್ತೆಯಲ್ಲಿ ಕುಬೇರನಾಥ್‍ನ...

    + ಹೆಚ್ಚಿಗೆ ಓದಿ
  • 13ದೇವ್ರಹ ಆಸ್ಥಾನ

    ದೇವ್ರಹ ಆಸ್ಥಾನ

    ಕುಶಿನಗರ ಹಿಂದೂ, ಜೈನ ಮತ್ತು ಬೌದ್ಧ ಜನರ ಪ್ರತೀಕವಾಗಿದೆ. ಇದನ್ನು ಪೂಜ್ಯ ಸ್ಥಳ ಎಂದು ಪರಿಗಣಿಸಲಾಗಿದೆ ಏಕೆಂದರೆ ಭಗವಾನ್ ಬುದ್ಧ ಮತ್ತು ಮಹಾವೀರ ಇಬ್ಬರೂ ಇಲ್ಲಿ ಆಗಾಗ ಭೇಟಿ ನೀಡುತ್ತಿದ್ದರು ಮತ್ತು ಧರ್ಮೋಪದೇಶ ನೀಡುತ್ತಿದ್ದರು. ಅಲ್ಲದೆ ಮಹಾವೀರ ಹಾಗು ಬುದ್ಧ ಇಬ್ಬರು ಇಲ್ಲಿಯೇ ನಿರ್ವಾಣ ಹೊಂದಿದರು.

    ಈ ತಾಣವು...

    + ಹೆಚ್ಚಿಗೆ ಓದಿ
  • 14ಕುರುಕುಲ್ಲ ಆಸ್ಥಾನ

    ಕುರುಕುಲ್ಲ ಆಸ್ಥಾನ

    ನದಿ ತೀರದ ದಟ್ಟ ಕಾಡಿನಲ್ಲಿರುವ ಈ ದೇವಾಲಯ ಕಸಿಯ -ತಮ್ಕುಹಿ ರಸ್ತೆಯಿಂದ 8 ಕಿ.ಮೀ ಅಂತರದಲ್ಲಿದೆ. ಇದು ಮೂಲ ಹಾಗು ಮೊದಲ ಆದಿ ಶಕ್ತಿ ದೇವಿ ಕುರುಕುಲ್ಲ ದೇವಿಯ ದೇವಾಲಯ. ಇದನ್ನು ನಾಗಾರ್ಜುನನು ಕಟ್ಟಿದನು ಎಂದು ನಂಬಲಾಗಿದೆ.

    ಈ ದೇವಾಲಯವು ಅರಣ್ಯ ಪ್ರದೇಶದಲ್ಲಿ ಪ್ರಶಾಂತ ವಾತಾವರಣದಲ್ಲಿ ನೆಲೆಸಿದೆ. ಇದು ದಿನನಿತ್ಯದ...

    + ಹೆಚ್ಚಿಗೆ ಓದಿ
  • 15ಸಿಧುವಾ ಆಸ್ಥಾನ

    ಸಿಧುವಾ ಆಸ್ಥಾನ

    ಸಿದ್ಧನಾಥ ಎಂಬ ಸ್ಥಳದಲ್ಲಿರುವ ಈ ಆಸ್ಥಾನ ದೇಗುಲವು ಪದ್ರೌನ -ತಿಮ್ಕುಹ ರಸ್ತೆಯಿಂದ 4 ಕಿ.ಮೀ ಅಂತರದಲ್ಲಿದೆ. ಈ ದೇವಾಲಯ ಸಿದ್ಧಿ ಪಡೆಯಲು ಅಧ್ಯಾತ್ಮಿಕ ಅನ್ವೇಷಣೆಯಲ್ಲಿ ಬಂದವರ ಯಶಸ್ಸಿನ ಕುರುಹಾಗಿ ಕಟ್ಟಲಾಗಿದೆ.

    ಈ ಆಸ್ಥಾನಕ್ಕೆ ಸಿಧುವಾ ಎಂಬ ಹೆಸರು ಬಹುಷಃ ಇಲ್ಲಿನ ಸಂತರಾದ ಸಿದ್ಧನಾಥ ಜಿ ಅವರಿಂದ ಬಂದಿದುದಾಗಿದೆ. ಈ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed