ಮೊಘಲರ ಮೊದಲ ಚಕ್ರವರ್ತಿಯಾದ ಬಾಬರನು ಹಲವಾರು ಮಸೀದಿಗಳನ್ನು ನಿರ್ಮಿಸಿದನು. ಅವುಗಳಲ್ಲಿ ಕೆಲವನ್ನು ಹೊಸದಾಗಿ ನಿರ್ಮಿಸಲಾದರೆ, ಇನ್ನು ಕೆಲವನ್ನು ಅಯೋಧ್ಯೆಯಲ್ಲಿಯಂತೆ, ಹಿಂದೂ ದೇವಾಲಯಗಳನ್ನು ದ್ವಂಸ ಮಾಡಿ ನಿರ್ಮಿಸಲಾದವುಗಳಾಗಿವೆ. ಕರ್ನಾಲ್ನ ಬಾಬರ್ ಮಸೀದಿಯು ದೇಶದ ಇನ್ನಿತರ ಭಾಗಗಳಂತೆಯೇ ಸ್ಥಳೀಯ ಮತ್ತು ಮೊಘಲ್...
ಕರ್ಣಕೆರೆಯೆಂಬುದು ಮಹಾಭಾರತದ ಪ್ರಸಿದ್ಧ ಪಾತ್ರವಾದ ಕರ್ಣನ ಹೆಸರನ್ನು ಪಡೆದಿದೆ. ಇದು ಕರ್ನಾಲ್ ನಗರದ ಹೃದಯ ಭಾಗದಿಂದ ಕೇವಲ 13-15 ನಿಮಿಷಗಳ ಅವಧಿಯಷ್ಟು ಪ್ರಯಾಣ ಮಾಡಿದರೆ ತಲುಪಬಹುದಾದಷ್ಟು ದೂರದಲ್ಲಿದೆ. ಈ ಕೆರೆ ಮತ್ತು ಇಲ್ಲಿನ ಸ್ಥಳ ಪುರಾಣವಾಗಿರುವ ಪಾತ್ರದಿಂದಾಗಿಯೇ ಈ ನಗರಕ್ಕೆ ಕರ್ನಾಲ್ ಎಂಬ ಹೆಸರು...
ಕರ್ನಾಲ್ ಕೋಟೆಯು ಹಳೆಯ ಕೋಟೆಯೆಂದು ಸಹ ಕರೆಯಲ್ಪಡುತ್ತದೆ. ಇದರ ಹಿಂದೆ ವರ್ಣರಂಜಿತವಾದ ಇತಿಹಾಸವು ಅಡಗಿದೆ. ಇದನ್ನು 1764ರಲ್ಲಿ ಜಿಂದ್ ರಾಜನಾದ ಗಜಪತ್ ರೈಯವರು ನಿರ್ಮಿಸಿದರು. ನಂತರ ಇದನ್ನು ಮರಾಠರು ವಶಪಡಿಸಿಕೊಂಡರು. ಆನಂತರ ಜಾರ್ಜ್ ಥಾಮಸ್ ಹಾಗು ಲಾಡ್ವದ ರಾಜನ ವಶಕ್ಕೆ ಈ ಕೋಟೆ ಬಂದಿತು. ನಂತರ ಬ್ರಿಟೀಷ ಸೈನ್ಯ ಇದರ ಮೇಲೆ...
ಗುರುದ್ವಾರ ಮಂಜಿ ಸಾಹಿಬ್ ಕರ್ನಾಲ್ನ ಜನ ನಿಬಿಡ ಸರಫ ಬಜಾರಿನಲ್ಲಿ ನೆಲೆಗೊಂಡಿದೆ. ಇದು ಗ್ರಾಂಡ್ ಟ್ರಂಕ್ ರಸ್ತೆಯಿಂದ ಒಂದು ಕಿ.ಮಿ ದೂರದಲ್ಲಿ ನೆಲೆಗೊಂಡಿದೆ. ಇತಿಹಾಸದ ಪ್ರಕಾರ ಸಿಖ್ಖರ ಪ್ರಥಮ ಗುರು ಶ್ರೀ ಗುರು ನಾನಕ್ ದೇವ್ಜೀಯವರು 1515ರಲ್ಲಿ ಇಲ್ಲಿಗೆ ಉದಾಸಿ ಎಂಬ ಪ್ರಥಮ ತೀರ್ಥ ಯಾತ್ರೆಯ ಸಲುವಾಗಿ ಭೇಟಿ...
ಬ್ರಿಟೀಷರು ಉತ್ತರ ಭಾರತದಾದ್ಯಂತ ಕೆಲವೊಂದು ಅಪೂರ್ವವಾದ ರುದ್ರಭೂಮಿಗಳನ್ನು ( ಸೆಮೆಟ್ರಿ) ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಕರ್ನಾಲ್ ಸಹ ಒಂದು. ಇಲ್ಲಿ ಬ್ರಿಟೀಷ್ ಪುರುಷರ,ಮಹಿಳೆಯರ, ಮಿಲಿಟರಿ ಸೇನಾಧಿಪತಿಗಳ, ದಂಡ ನಾಯಕರ ಮತ್ತು ಇನ್ನಿತರ ಅನಾಮಧೇಯ ವ್ಯಕ್ತಿಗಳ ಗೋರಿಗಳನ್ನು ಮತ್ತು ಸಮಾಧಿಗಳನ್ನು ಇಲ್ಲಿಡಲಾಗಿದೆ. ಈ...
ಕರ್ನಾಲ್ ಕಂಟೋನ್ಮೆಂಟ್ ಚರ್ಚ್ ಗೋಪರವು ಸೆಂಟ್. ಜೇಮ್ಸ್ ಚರ್ಚಿನ ಒಂದು ಭಾಗವಾಗಿದೆ. ಇದನ್ನು ಬ್ರಿಟೀಷರು 1805ರಲ್ಲಿ ನಿರ್ಮಿಸಿದರು. ಇದನ್ನು ಈ ಪ್ರಾಂತ್ಯದಲ್ಲಿ ಬೆಳವಣಿಗೆಯಾಗುತ್ತಿದ್ದ ಸಿಖ್ ಸೈನ್ಯ ಕ್ರಾಂತಿಯನ್ನು ಹದ್ದು ಬಸ್ತಿನಲ್ಲಿಡುವ ಸಲುವಾಗಿ ನಿರ್ಮಿಸಲಾಯಿತು.
ಆದರೆ ಮಲೇರಿಯಾ ರೋಗವು ಈ ಪ್ರದೇಶವನ್ನು...
ಪುಕ್ ಪೂಲ್ ಅನ್ನು ಮೊಘಲ್ ಸೇತುವೆ ಎಂದು ಸಹ ಕರೆಯುತ್ತಾರೆ. ಇದು ಕರ್ನಲ್ಗೆ ಏಳು ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಅಮೃತಶಿಲೆಯಿಂದ ನಿರ್ಮಿಸಲಾಗಿರುವ ಸಯದ್ರವರ ಸಮಾಧಿ ಬಳಿ ಇದು ನೆಲೆಗೊಂಡಿದೆ. ಪ್ರತಿ ಗುರುವಾರಗಳಂದು ಇಲ್ಲಿ ಪ್ರಾರ್ಥನೆ ಸಲ್ಲಿಸಲು ಹಲವಾರು ಜನರು ಇಲ್ಲಿ ಸೇರುತ್ತಾರೆ.
ಇಲ್ಲಿನ ಸುತ್ತ-...
ದುರ್ಗಾ ಮಾತೆ ಅಥವಾ ದುರ್ಗಾ ಭವಾನಿಯು ಹಿಂದೂಗಳ ಆರಾಧ್ಯ ದೇವತೆ. ಈಕೆಯನ್ನು ಈಕೆಯ ಭಕ್ತರು ತಮ್ಮ ಸಾಮಾಜಿಕ, ಸಾಂಪ್ರದಾಯಿಕ ಹಿನ್ನಲೆಗಳಿಗನುಸಾರವಾಗಿ, ಅವರವರ ಭಾವ ಮತ್ತು ಭಕ್ತಿಗಳ ಪ್ರಕಾರವಾಗಿ ಪೂಜಿಸುತ್ತ ಬಂದಿರುತ್ತಾರೆ. ಈಕೆಯು ವಿಶ್ವದಲ್ಲಿನ ಎಲ್ಲಾ ಮಾನವರ ತಾಯಿಯಂತಷ್ಟೇ ಅಲ್ಲದೆ ದೇವಾನುದೇವತೆಗಳ ಮಾತೆಯಾಗಿ ಸಹ...
ಮಿರನ್ ಸಾಹಿಬ್ ಎಂಬುದು ಅಸ್ತನ್ ಸಯದ್ ಮಹಮ್ಮದ್ರವರ ಸಂಕ್ಷಿಪ್ತ ನಾಮಧೇಯ. ಇವರು ತಮ್ಮ ಸೇವಾ ಕಾರ್ಯಗಳಿಗಾಗಿ ಮತ್ತು ಮಾನವೀಯತೆಗಾಗಿ ಜಾತಿ, ಧರ್ಮ,ಭೇದಗಳಿಲ್ಲದೆ ಭಾರೀ ಖ್ಯಾತಿಯನ್ನು ಗಳಿಸಿರುವ ಒಬ್ಬ ಸಂತರಾಗಿದ್ದಾರೆ.
ಒಂದು ದಂತಕತೆಯ ಪ್ರಕಾರ ಒಬ್ಬ ರಾಜನು ಒಂದು ಬ್ರಾಹ್ಮಣರ ಹುಡುಗಿಯನ್ನು ಅಪಹರಿಸಿದನಂತೆ....
ಗಾಲ್ಫ್ ಎಂಬ ಆಟವು ಭಾರತಕ್ಕೆ ಬ್ರಿಟೀಷರು ನೀಡಿದ ಬಳುವಳಿ. ಬ್ರಿಟೀಷರು ಗಾಲ್ಫ್ ಆಟವನ್ನು ಬಹುವಾಗಿ ಇಷ್ಟಪಡುತ್ತಿದ್ದರು. ಇವರು ಗಾಲ್ಫ್ ಆಟದ ಮೋಜನ್ನು ಅನುಭವಿಸುವ ಸಲುವಾಗಿ 1829ರಲ್ಲಿ ಭಾರತದ ಮೊಟ್ಟ ಮೊದಲ ಗಾಲ್ಫ್ ಕೋರ್ಸನ್ನು ಕಲ್ಕತ್ತಾದಲ್ಲಿ ನಿರ್ಮಿಸಿದರು. ಇದು ಬ್ರಿಟನ್ನ ಹೊರಗೆ ನಿರ್ಮಾಣಗೊಂಡ ಮೊಟ್ಟ ಮೊದಲ...
ಕಲಂಧರ್ ಶಾರವರ ಗೋರಿಯನ್ನು ದೆಹಲಿಯ ಚಕ್ರವರ್ತಿಯಾಗಿದ್ದ ಘಿಯಾಸ್- ಉದ್-ದಿನ್ರವರು ನಿರ್ಮಿಸಿದರು. ಇದನ್ನು ಸೂಫಿ ಸಂತ ಬೊ-ಅಲಿ-ಖ್ವಲಂದರ್ ಶಾರವರ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು. ಇವರು ಈ ಪ್ರಾಂತ್ಯದಲ್ಲಿ ಜಾತಿ,ಮತ, ಧರ್ಮಗಳ ಭೇದವಿಲ್ಲದೆ ಆರಾಧಿಸಲ್ಪಡುತ್ತಿದ್ದ ಮಹಾನ್ ಸಂತರಾಗಿದ್ದರು. ಇವರ ಜೀವನ, ಪವಾಡಗಳು ಮತ್ತು...
ಗೋಗ್ರಿಪುರ್ ಎಂಬುದು ಕರ್ನಾಲ್ ಜಿಲ್ಲೆಯಲ್ಲಿನ ನಿಸ್ಸಿಂಗ್ ಬ್ಲಾಕಿನಲ್ಲಿರುವ ಒಂದು ಹಳ್ಳಿಯಾಗಿದೆ. ಇದು ಕರ್ನಾಲ್ ನಗರದಿಂದ 7 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಬಜಿಡಾ ಜಟನ್ ರೈಲು ನಿಲ್ದಾಣದಿಂದ ಸಹ ಇಲ್ಲಿಗೆ ತಲುಪಬಹುದು. ಬು-ಅಲಿ- ಕಲಂಧರ್ ಎಂಬ ಮುಸಾಲ್ಮಾನ್ ಸಂತ ಅಥವಾ ಪೀರ್ ರವರಿಗೆ ಸೇರಿದ ಒಂದು ಗುಡಿಯು ಇಲ್ಲಿ ಭಾರೀ...
ಕೊಸ್ ಮಿನಾರುಗಳು ಅಥವಾ ಮೈಲು ಸ್ತಂಭಗಳು ಎಂದು ಸಹ ಕರೆಯಲ್ಪಡುವ ಮಿನಾರುಗಳನ್ನು ಭಾರತದಲ್ಲಿ ಹಿಂದಿನ ಕಾಲದಲ್ಲಿ ಮೈಲುಗಳನ್ನು ಸೂಚಿಸಲು ನೆಡಲಾಗುತ್ತಿತ್ತು. ಒಂದು ಕೊಸ್ 1.1 ಮೈಲಿಗೆ ಅಥವಾ 3.2 ಕಿ.ಮೀ ದೂರಕ್ಕೆ ಸಮ. ಇದನ್ನು ಆಪ್ಘಾನ್ ರಾಜನಾದ ಫರಿಧ್ ಶೇರ್ ಷಾ ಸೂರಿಯು ಮೊಟ್ಟ ಮೊದಲು ನಿರ್ಮಿಸಿದನು. ಇದನ್ನು ಮೊಘಲ್ ರಾಜರು...
"ದರ್ಗಾ" ಎಂಬ ಪದವು ಪರ್ಷಿಯನ್ ಮೂಲದ್ದಾಗಿದೆ. ಮುಸ್ಲಿಂ ಸೂಫಿ ಸಂತ, ಸಾಧುಗಳ ಅಥವಾ " ದರ್ವೆಶ್" ಮೇಂಡಿಕಂಟ್ ಅಥವಾ " ಮುರ್ಶಿದ್" ( ಆಧ್ಯಾತ್ಮಿಕ ಗುರು) ಎಂದು ಸಹ ಕರೆಯಲ್ಪಡುತ್ತಿದ್ದವರ ಸಮಾಧಿಯ ಮೇಲೆ ನಿರ್ಮಿಸಲಾದ ಗುಡಿ ಅಥವಾ ಗೋರಿಯನ್ನು ದರ್ಗಾ ಎಂದು ಕರೆಯುತ್ತಾರೆ. ಮುಸಲ್ಮಾನರು ಇಲ್ಲಿಗೆ ತಮ್ಮ ಯಾತ್ರೆಯ ( ಝಿಯಾರತ್)...
ಕರ್ನಾಲ್ನಿಂದ 11 ಕಿ.ಮೀ ಮತ್ತು ಟರೌರಿಯಿಂದ 5 ಕಿ.ಮೀ ದೂರದಲ್ಲಿರುವ ನರೈನ ಒಂದು ಸ್ಯಾಟಲೈಟ್ ಟೌನ್ ಆಗಿದ್ದು, ಭಾರತದ ಇತಿಹಾಸದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ ಸ್ಥಳವಾಗಿ ಇದು ಗುರುತಿಸಲ್ಪಟ್ಟಿದೆ. ಟರೌರಿಯಲ್ಲಿ ಶಹಬ್- ಉದ್-ದಿನ್ ಮುಹಮ್ಮದ್ ಘೋರಿಯು (ಮಹಮ್ಮದ್ ಬಿನ್ ಸಮ್ ಎಂದು ಸಹ ಕರೆಯಲ್ಪಡುತ್ತಿದ್ದನು)...