Search
  • Follow NativePlanet
Share
ಮುಖಪುಟ » ಸ್ಥಳಗಳು » ಡುಂಗಾರಪುರ್ » ಆಕರ್ಷಣೆಗಳು
  • 01ಜುನಾಮಹಲ್

    ಜುನಾಮಹಲ್

    ಜುನಾಮಹಲ್‌ ಸುಂದರವಾದ ಅರಮನೆಯಾಗಿದ್ದು 13 ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಈ ಕಟ್ಟಡವು ಏಳು ಮಹಡಿಯನ್ನು ಹೊಂದಿದೆ. ಈ ಕಟ್ಟಡದ ವಿನ್ಯಾಸ ಶೈಲಿಯು ಕೋಟೆಯನ್ನು ನೆನಪಿಸುತ್ತದೆ. ಈ ಕಟ್ಟಡದ ಗೋಡೆಗಳು ಗಾಜು ಮತ್ತು ಗ್ಲಾಸ್‌ ಕೆತ್ತನೆಗಳನ್ನು ಹೊಂದಿದೆ. ಪ್ರವಾಸಿಗರು ಈ ಅರಮನೆಯ ಒಳಗಿನ ಸುಂದರವಾದ ಕೆತ್ತನೆ ಮತ್ತು...

    + ಹೆಚ್ಚಿಗೆ ಓದಿ
  • 02ಉದಯ ವಿಲಾಸ ಅರಮನೆ

    ಉದಯ ವಿಲಾಸ ಅರಮನೆ

    ಉದಯ ವಿಲಾಸ ಅರಮನೆಯು ರಾಜ ಎರಡನೇ ಮಹರವಾಲ್ ಉದಯ ಸಿಂಗ್‌ರ ಅರಮನೆಯಾಗಿತ್ತು. ಇದು ಅತ್ಯುತ್ತಮ ವಾಸ್ತುಶಿಲ್ಪ ಮತ್ತು ಕಲೆಗೆ ಸಾಕ್ಷಿಯಾಗಿದೆ. ಈ ಅರಮನೆಯು ರಜಪೂತ ವಾಸ್ತುಶಿಲ್ಪ ಶೈಲಿಗೆ ಉತ್ತಮ ಉದಾಹರಣೆ. ಸುಂದರವಾಗಿ ನಿರ್ಮಿಸಿದ ಬಾಲ್ಕನಿ, ಕಿಟಕಿಗಳು, ಕಮಾನುಗಳು, ಕಂಬಗಳು ಮತ್ತು ಪ್ಯಾನೆಲ್‌ಗಳು ಪ್ರವಾಸಿಗರನ್ನು...

    + ಹೆಚ್ಚಿಗೆ ಓದಿ
  • 03ಎಕ್‌ ಥಂಬಿಯಾ ಮಹಲ್‌

    ಎಕ್‌ ಥಂಬಿಯಾ ಮಹಲ್‌

    ಎಕ್‌ ಥಂಬಿಯಾ ಮಹಲ್‌ ಅಥವಾ ಕೃಷ್ಣ ಪ್ರಕಾಶವು ಆಯತಾಕಾರದ ಕೊಳದ ಮಧ್ಯೆ ಇದೆ. ಈ ಸುಂದರ ಕೋರ್ಟ್‌‌ಯಾರ್ಡ್‌ನ್ನು ಬಿಳಿಯ ಮತ್ತು ಗುಲಾಬಿ ಬಣ್ಣದ ಕಲ್ಲಿನಿಂದ ಮಾಡಲಾಗಿದ್ದು ಅಂತ್ಯಂತ ನಯನ ಮನೋಹರವಾಗಿ ಕಾಣುತ್ತದೆ.

     

    + ಹೆಚ್ಚಿಗೆ ಓದಿ
  • 04ಬಾದಲ್‌ ಮಹಲ್

    ಬಾದಲ್‌ ಮಹಲ್

    ಬಾದಲ್‌ ಮಹಲ್‌ ಸುಂದರವಾದ ವಾಸ್ತುಶಿಲ್ಪದಿಂದ ಹೆಸರಾಗಿದೆ. ಗೈಬ್‌ ಸಾಗರ ಕೆರೆಯ ದಡದಲ್ಲಿ ಈ ಮಹಲ್‌ ಇದೆ. ಈ ಅರಮನೆಯು ಮುಘಲ್‌ ಮತ್ತು ರಜಪೂತ ಶೈಲಿಯ ವಾಸ್ತುಶಿಲ್ಪ ಸಂಯೋಗವಾಗಿದೆ. ದಾವ್ರಾ ಕಲ್ಲುಗಳನ್ನು ಈ ಕಟ್ಟಡಕ್ಕೆ ಉಪಯೋಗಿಸಲಾಗಿದೆ. ಎರಡು ಹಂತದ ಈ ಕಟ್ಟಡವು ಮೂರು ಗೋಪುರವನ್ನು ಮತ್ತು ಒಂದು...

    + ಹೆಚ್ಚಿಗೆ ಓದಿ
  • 05ಬಾಣೇಶ್ವರ ದೇವಸ್ಥಾನ

    ಬಾಣೇಶ್ವರ ದೇವಸ್ಥಾನ

    ಬಾಣೇಶ್ವರ ದೇವಸ್ಥಾನವು ಡೆಲ್ಟಾ ನದಿಯ ಸಮೀಪವಿದ್ದು, ಸೋಮ ಮತ್ತು ಮಾಹಿ ಸೇರುವ ಪ್ರದೇಶದಲ್ಲಿದೆ. ಈ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಅರ್ಪಿತವಾದ್ದು ಮತ್ತು ಶಿವಲಿಂಗ ಇಲ್ಲಿದೆ. ಪ್ರತಿವರ್ಷ ಒಂದು ಸಾಂಪ್ರದಾಯಿಕ ಹಬ್ಬವು ಇಲ್ಲಿ ಮಾಘ ಶುಕ್ಲ ಏಕಾದಶಿಯಿಂದ ಮಾಘ ಶುಕ್ಲ ಪೂರ್ಣಿಮೆಯವರೆಗೆ ನಡೆಯುತ್ತದೆ. ಈ ಹಬ್ಬವು...

    + ಹೆಚ್ಚಿಗೆ ಓದಿ
  • 06ರಾಜಮಾತಾ ದೇವೇಂದ್ರ ಕುಂವರ ಸರ್ಕಾರಿ ಮ್ಯೂಸಿಯಂ

    ರಾಜಮಾತಾ ದೇವೇಂದ್ರ ಕುಂವರ ಸರ್ಕಾರಿ ಮ್ಯೂಸಿಯಂ

    ಈ ರಾಜಮಾತಾ ದೇವೇಂದ್ರ ಕುಂವರ ಸರ್ಕಾರಿ ಮ್ಯೂಸಿಯಂ, ಡುಂಗರಪುರದ ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಈ ಮ್ಯೂಸಿಯಂ ಮೂರು ಗ್ಯಾಲರಿಯನ್ನು ಹೊಂದಿದ್ದು, ಲೋಹದ ಮೂರ್ತಿಗಳು, ವಿವಿಧ ದೇವತೆಗಳ ಮೂರ್ತಿತಗಳು, ಪೇಂಟಿಂಗ್‌ಗಳು, ಶಿಲಾಶಾಸನಗಳು ಮತ್ತು ನಾಣ್ಯಗಳ ಸಂಗ್ರಹವನ್ನು ಹೊಂದಿದೆ. ಮೊದಲ ಗ್ಯಾಲರಿಯಲ್ಲಿ ಗುಪ್ತರ ಕಾಲದ...

    + ಹೆಚ್ಚಿಗೆ ಓದಿ
  • 07ವಿಜಯ ರಾಜರಾಜೇಶ್ವರ ದೇವಸ್ಥಾನ

    ವಿಜಯ ರಾಜರಾಜೇಶ್ವರ ದೇವಸ್ಥಾನ

    ವಿಜಯ ರಾಜರಾಜೇಶ್ವರ ದೇವಸ್ಥಾನವು ಗೈಬ್‌ ಸಾಗರ ಕೆರೆಯ ದಡದಲ್ಲಿದೆ. ಈ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಅರ್ಪಿತವಾಗಿದೆ ಮತ್ತು ಇದರ ವಾಸ್ತುಶಿಲ್ಪ ಶೈಲಿಯು ಅತ್ಯಂತ ಜನಪ್ರಿಯವಾಗಿದೆ. ಮಹಾರಾವಲ್‌ ವಿಜಯ ಸಿಂಗ್‌ ಇದರ ನಿರ್ಮಾಣವನ್ನು ಆರಂಭಿಸಿದರು ಮತ್ತು ನಂತರದಲ್ಲಿ ಈ ದೇವಸ್ಥಾನವು 1923 ರಲ್ಲಿ...

    + ಹೆಚ್ಚಿಗೆ ಓದಿ
  • 08ಗೈಬ್‌ ಸಾಗರ ಕೆರೆ

    ಗೈಬ್‌ ಸಾಗರ ಕೆರೆ

    ಗೈಬ್‌ ಸಾಗರ ಕೆರೆಯು ಮಹಾರಾಜ ಗೋಪಿನಾಥ (ಗೈಪ ರಾವಲ್‌ ಎಂದೂ ಹೆಸರು)ರಿಂದ 1428 ರಲ್ಲಿ ನಿರ್ಮಾಣಗೊಂಡ ಕೃತಕ ಕೆರೆ. ಈ ಕೆರೆಯು ಹಲವು ಐತಿಹ್ಯಗಳು ಮತ್ತು ಕಥೆಗಳನ್ನು ಹೊಂದಿದೆ. ಈ ಕೆರೆಯು ಅನೇಕ ಐತಿಹಾಸಿಕ ದಾಖಲೆಗಳಲ್ಲಿ ಮತ್ತು ಸಾಹಿತ್ಯಿಕ ಕೃತಿಗಳಲ್ಲಿ ನಮೂದಿಸಲ್ಪಟ್ಟಿದೆ. ಗೈಬ್ ಸಾಗರ ಕೆರೆಯು ಸ್ಥಳೀಯರಿಗೆ...

    + ಹೆಚ್ಚಿಗೆ ಓದಿ
  • 09ಡಿಯೋ ಸೋಮನಾಥ ದೇವಸ್ಥಾನ

    ಡಿಯೋ ಸೋಮನಾಥ ದೇವಸ್ಥಾನ

    ಡಿಯೋ ಸೋಮನಾಥ ದೇವಸ್ಥಾನವು ಡಿಯೋ ಹಳ್ಳಿಯಲ್ಲಿದ್ದು, ಡುಂಗರಪುರದಿಂದ ಸುಮಾರು 24 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಅರ್ಪಿತವಾಗಿದೆ ಮತ್ತು ಇದು ಸೋಮ ನದಿಯ ದಡದಲ್ಲಿದೆ. ಸ್ಥಳೀಯರ ಪ್ರಕಾರ ಈ ಪುರಾತನ ದೇವಸ್ಥಾನವು 12 ನೇ ಶತಮಾನದಲ್ಲಿ ವಿಕ್ರಮ ಸಂವತ್‌ರ ಆಡಳಿತದಲ್ಲಿ ನಿರ್ಮಾಣಗೊಂಡಿತು. ಈ...

    + ಹೆಚ್ಚಿಗೆ ಓದಿ
  • 10ಬರೋಡಾ

    ಬರೋಡಾ

    ದೇವಸ್ಥಾನಗಳ ಹಳ್ಳಿ ಬರೋಡಾವು ಡುಂಗರಪುರದಿಂದ 41 ಕಿ.ಮೀ ದೂರದಲ್ಲಿದೆ. ಈ ಹಿಂದೆ, ಈ ಪ್ರದೇಶವು ವಾಗಡ್‌ನ ರಾಜಧಾನಿಯಾಗಿತ್ತು. ಶೈವ ಮತ್ತು ಜೈನ ಪಂಥವು ಈ ಪ್ರದೇಶದಲ್ಲಿ ಪ್ರಮುಖವಾದ ಪಂಥ. ಪ್ರವಾಸಿಗರು ಪುರಾತನವಾದ ಶಿವ ದೇವಸ್ಥಾನವನ್ನು ಇಲ್ಲಿ ನೋಡಬಹುದಾಗಿದ್ದು, ಪ್ರಮುಖ ಕೆರೆಯ ಸಮೀಪವಿದೆ. ಈ ದೇವಸ್ಥಾನವು ಬಿಳಿ...

    + ಹೆಚ್ಚಿಗೆ ಓದಿ
  • 11ನಾಗಫಂಜಿ

    ನಾಗಫಂಜಿ

    ನಾಗಫಂಜಿಯು ಡುಂಗರಪುರದ ಪ್ರಮುಖ ಜನಪ್ರಿಯ ಪ್ರವಾಸಿ ತಾಣ ಮತ್ತು ಇದು ಜೈನ ದೇವಸ್ಥಾನವಾಗಿ ಅತ್ಯಂತ ಜನಪ್ರಿಯ. ಇಲ್ಲಿ ಪ್ರವಾಸಿಗರು ದೇವಿ ಪದ್ಮಾವತಿ, ನಾಗಫಂಜಿ ಪಾರ್ಶ್ವನಾಥ ಮತ್ತು ಧರಣೇಂದ್ರ ಮೂರ್ತಿಗಳನ್ನು ನೋಡಬಹುದು. ಈ ದೇವಸ್ಥಾನದ ಸಮೀಪವೇ ಇರುವ ನಾಗಫಂಜಿ ಶಿವಾಲಯ ದೇವಸ್ಥಾನವನ್ನೂ ಕೂಡಾ ನೋಡಬಹುದು.

     

    + ಹೆಚ್ಚಿಗೆ ಓದಿ
  • 12ಸುರಪುರ ದೇವಸ್ಥಾನ

    ಸುರಪುರ ದೇವಸ್ಥಾನ

    ಸುರಪುರ ದೇವಸ್ಥಾನವು ಪುರಾತನ ದೇವಸ್ಥಾನವಾಗಿದ್ದು ಗಂಗಾ ನದಿಯ ದಡದಲ್ಲಿದೆ. ಡುಂಗರಪುರದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಒಂದು ದೊಡ್ಡ ಘಾಟ್‌ ಈ ದೇವಸ್ಥಾನದ ಸಮೀಪವೇ ಇದೆ. ಈ ದೇವಸ್ಥಾನಕ್ಕೆ ಭೇಟಿ ಮಾಡುವ ವೇಳೆ ಪ್ರವಾಸಿಗರು, ಭೂಲ್‌ಬುಲಯ್ಯಾ, ಮಾಧವರಾಯ್‌ ದೇವಸ್ಥಾನ ಹಾಗೂ ಇತರ ಶಿಲಾಶಾಸನಗಳು ಮತ್ತು...

    + ಹೆಚ್ಚಿಗೆ ಓದಿ
  • 13ಭುವನೇಶ್ವರ

    ಭುವನೇಶ್ವರ

    ಭುವನೇಶ್ವರದಲ್ಲಿನ ಶಿವ ದೇವಸ್ಥಾನವು ಡುಂಗರಪುರದಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ಗುಡ್ಡದ ಮೇಲಿದೆ. ಇಲ್ಲಿ ಪ್ರವಾಸಿಗರು, ನೈಸರ್ಗಿಕವಾಗಿ ಉದ್ಭವಗೊಂಡ ಶಿವಲಿಂಗವನ್ನು ನೋಡಬಹುದು ಮತ್ತು ಪುರಾತನವಾದ ಮಠವನ್ನೂ ಕೂಡಾ ನೋಡಬಹುದು. ರಂಗಪಂಚಮಿಯ ದಿನದಂದು ಇಲ್ಲಿ ವಾರ್ಷಿಕ ಹಬ್ಬವನ್ನು ಆಚರಿಸಲಾಗುತ್ತದೆ. ಗೇರ‍್ ನೃತ್ಯವು...

    + ಹೆಚ್ಚಿಗೆ ಓದಿ
  • 14ಗಾಲಿಯಾಕೋಟ್

    ಗಾಲಿಯಾಕೋಟ್

    ಗಾಲಿಯಾಕೋಟ್‌ ಹಳ್ಳಿಯು ಮಾಹಿ ನದಿಯ ದಡದಲ್ಲಿದೆ. ಡುಂಗರಪುರದಿಂದ ಸುಮಾರು 58 ಕಿ.ಮೀ ದೂರದಲ್ಲಿದೆ. ಐತಿಹ್ಯಗಳ ಪ್ರಕಾರ, ಈ ಪ್ರಾಂತವನ್ನು ಆಳುತ್ತಿದ್ದ ಭಿಲ್ಲ ದಳವಾಯಿಯಿಂದಾಗಿ ಈ ಹಳ್ಳಿಗೆ ಹೆಸರು ಬಂದಿದೆ. ಈ ಹಳ್ಳಿಯು ಪಾರ್ಮರ‍್ಸ್‌ ಮತ್ತು ಡುಂಗರಪುರ ರಾಜ್ಯದ ರಾಜಧಾನಿಯಾಗಿತ್ತು. ಸೈಯದ್‌...

    + ಹೆಚ್ಚಿಗೆ ಓದಿ
  • 15ಶ್ರೀನಾಥ್‌ಜಿ ದೇವಸ್ಥಾನ

    ಶ್ರೀನಾಥ್‌ಜಿ ದೇವಸ್ಥಾನ

    ಶ್ರೀನಾಥ್‌ಜಿ ದೇವಸ್ಥಾನವನ್ನು ಮಾಹಾರಾವಲ್‌ ಪುಂಜ್‌ರಾಜ್‌ರಿಂದ 1623 ರಲ್ಲಿ ನಿರ್ಮಾಣ ಮಾಡಲ್ಪಟ್ಟಿತು. ಶ್ರೀ ರಾಧಿಕಾಜಿ ಮತ್ತು ಗೋವರ್ಧನ ನಾಥಜಿ ಮೂರ್ತಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು. ಪ್ರವಾಸಿಗರು ಇಲ್ಲಿನ ಪ್ರಮುಖ ದೇವಸ್ಥಾನದಲ್ಲಿರುವ ಗ್ಯಾಲರಿಯನ್ನು ಕೂಡಾ ನೋಡಬಹುದು. ಮುಖ್ಯ ದೇವಸ್ಥಾನದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun