ಉಜ್ಜಯಿನಿಯ ಪವಿತ್ರ ನಗರದಲ್ಲಿರುವ ಅತ್ಯಂತ ಮಹತ್ವದ ದೇವಾಲಯ ಇದಾಗಿದೆ ಎಂದು ಇಲ್ಲಿನ ಜನತೆ ನಂಬುತ್ತಾರೆ. ಈ ದೇವಾಲಯ ಒಂದು ಕೊಳದ ಸಮೀದಲ್ಲಿದೆ. ಇಲ್ಲಿ ದೊಡ್ಡ ಆವರಣವಿದ್ದು ಇದರ ಪಕ್ಕದಲ್ಲಿ ಎತ್ತರದ ಗೋಡೆಗಳಿವೆ. ದೇವಾಲಯದ ಒಳಗಡೆ ಐದು ಹಂತಗಳಿವೆ. ಹಾಗೂ ಇವುಗಳಲ್ಲಿ ಒಂದು ಹಂತ ನೆಲದ ಅಡಿಯಲ್ಲಿದೆ. ಮಹಾಕಾಲೇಶ್ವರನಿಗೆ ಇಲ್ಲಿ...
ಪುರಾತನ ಹಿಂದು ಸಂಸ್ಕೃತಿಯ ಅತ್ಯಂತ ಸುಂದರವಾದ ದೇವಾಲಯ ಈ ಕಾಲ ಭೈರವ ದೇವಾಲಯವಾಗಿದೆ. ತಂತ್ರ ಪಂಥದೊಂದಿಗೆ ಈ ದೇವಾಲಯ ಸಂಬಂಧ ಹೊಂದಿದೆ ಎನ್ನಲಾಗಿದೆ. ಕಾಲ ಭೈರವನನ್ನು ಶಿವ ದೇವರ ಒಂದು ಅಭಿವ್ಯಕ್ತಿ ರೂಪ ಎಂದು ನಂಬಲಾಗಿದೆ. ಇಲ್ಲಿ ಹೆಚ್ಚಿನ ಮಂದಿ ಪ್ರತಿದಿನ ಬಂದು ಪೂಜೆ ಸಲ್ಲಿಸುವುದನ್ನು ನೀವು ಕಾಣಬಹುದಾಗಿದೆ. ಇಲ್ಲಿ ಮೈಗೆ...
ಉಜ್ಜಯಿನಿ ನಗರದಲ್ಲೇ 'ಬಡೆ ಗಣೇಶ್ ಜೀ ಕಾ ಮಂದಿರ್' (ದೊಡ್ಡ ಗಣಪತಿಯ ದೇವಸ್ಥಾನ)ದೇವಾಲಯವಿದೆ ಹಾಗೂ ಇದನ್ನು ಇಡಿ ನಗರದಲ್ಲೇ ಅತ್ಯಂತ ಸಾಂಪ್ರದಾಯಿಕ ದೇವಾಲಯ ಎಂದು ಗುರುತಿಸಲಾಗಿದೆ. ಇಲ್ಲಿನ ದೇವತೆ ಅತ್ಯಂತ ಪ್ರಭಾವಶಾಲಿ ಎಂದು ಇಲ್ಲಿನ ಸ್ಥಳೀಯರು ನಂಬುತ್ತಾರೆ ಹಾಗೂ ದೂರದ ಪ್ರದೇಶಗಳಿಂದಲೂ ಪ್ರತಿ ದಿನ ಇಲ್ಲಿ ಜನರು...
ಹರಸಿದ್ಧಿ ದೇವಾಲಯ ಒಂದು ಮಹತ್ವದ ದೇವಾಲಯ, ಆದ ಕಾರಣ ದೇವಾಲಯ ನಗರಿ ಉಜ್ಜಯಿನಿಯಲ್ಲಿ ಒಂದು ಮಹತ್ವದ ಸ್ಥಾನ ಪಡೆದಿದೆ. ಕಡು ಕೆಂಪು ಬಣ್ಣದಲ್ಲಿ ಇಲ್ಲಿ ಚಿತ್ರಿಸಲಾದ ಅನ್ನಪೂರ್ಣಾ ದೇವಿ ಇಲ್ಲಿನ ಅಧಿದೇವತೆ. ದೇವಿ ಮಹಾಲಕ್ಷ್ಮಿ ಹಾಗೂ ದೇವಿ ಸರಸ್ವತಿ ದೇವಿಯರ ವಿಗ್ರಹಗಳ ನಡುವೆ ಅನ್ನಪೂರ್ಣಾ ದೇವಿಯ ವಿಗ್ರಹವಿದೆ. ಶಕ್ತಿಯ...
ನಾಥ ಪಂಥದ ಪ್ರಸಿದ್ಧ ಶೈವನಾದ ಮತ್ಸ್ಯೇಂದ್ರನಾಥನ ಹೆಸರಿನಿಂದ ಈ ದೇವಸ್ಥಾನವಿದೆ. ಈ ಸಂತನನ್ನು ಪೀರ್ ಎಂದು ಕರೆಯಲಾಗುತ್ತದೆ ಹಾಗೂ ಈ ಸ್ಥಳವನ್ನು ಹಿಂದೂ ಗಳು ಹಾಗು ಮುಸ್ಲೀಮರಿಬ್ಬರೂ ಬಹಳ ಪವಿತ್ರ ಭಾವದಿಂದ ಕಾಣುತ್ತಾರೆ. ಈ ಸ್ಥಳವು ಶಿಪ್ರಾ ನದಿಯ ದಂಡೆಯ ಮೇಲೆ ಇದೆ. ಇದು ಭರ್ತಿಹಾರಿ ಗುಹೆಗಳು ಮತ್ತು ಗಡ್ಕಾಲಿಕಾ ದೇವಾಲಯದ...
ಕಲಿಯಾದೇಹ್ ಉಜ್ಜಯಿನಿಯ ಅತ್ಯಂತ ಮಹತ್ವದ ಸ್ಥಳಗಳಲ್ಲಿ ಒಂದು. ಇದನ್ನು ಸುಲ್ತಾನ್ ಮಂಡು ಕ್ರಿ.ಶ. 1458 ರಲ್ಲಿ ಕಟ್ಟಿಸಿದ ಎಂದು ಹೇಳಲಾಗಿದೆ. ಇದು ಶಿಪ್ರಾ ನದಿಯ ಹೃದಯ ಭಾಗದಲ್ಲಿ ಒಂದು ದ್ವೀಪದ ಮೇಲೆ ಇದೆ. ಪಿಂಡಾರಿಗಳ ಅವಧಿಯಲ್ಲಿ ಈ ದೇವಾಲಯ ಸಂಪೂರ್ಣವಾಗಿ ನಾಶವಾಗಿತ್ತು ಹಾಗೂ ಮಾಧವ ರಾವ್ ಸಿಂಧಿಯಾ ಇದನ್ನು 1920 ರಲ್ಲಿ...
ಶಿಪ್ರಾ ನದಿಯ ದಂಡೆಯ ಮೇಲಿರುವ ಭರ್ತಿಹಾರಿ ಗುಹೆಗಳು ಮಧ್ಯ ಪ್ರದೇಶದ ಅತ್ಯಂತ ಪ್ರಸಿದ್ಧ ಪ್ರವಾಸಿ ಸ್ಥಳ ಎಂದು ಪರಿಗಣಿಸಲಾಗಿದೆ, ಇದು ಉಜ್ಜಯಿನಿ ನಗರಕ್ಕೂ ಬಹಳ ಸಮೀಪದಲ್ಲೇ ಇದೆ. ಇದು ಬಹಳ ಸರಳ ಮತ್ತು ಯಾವುದೇ ಅಪಾಯ ಇಲ್ಲದ ಸ್ಥಳವೆಂದು ಮಧ್ಯ ಪ್ರದೇಶ ಸರ್ಕಾರ ಘೋಷಿಸಿದೆ. ಈ ಗುಹೆಗಳ ಒಳಗೆ ಪ್ರವೇಶಿಸಿದ ಬಳಿಕ ಆಗುವ ಅನುಭವ...
ವೇದ ಶಾಲೆ ಇಲ್ಲಿನ ಪ್ರಮುಖ ವೀಕ್ಷಣಾಲಯವಾಗಿದ್ದು ಇದನ್ನು ಜೈಪುರದ ಮಹಾರಾಜ ಸವಾಯಿ ರಾಜ್ ಜೈ ಸಿಂಗ್ 1719 ರಲ್ಲಿ ಕಟ್ಟಿಸಿದನು. ಖಗೋಳ ಶಾಸ್ತ್ರದ ಅಧ್ಯಯನದಲ್ಲಿ ಉಜ್ಜಯಿನಿ ಹಿಂದಿನಿಂದಲೂ ಪ್ರಮುಖ ಸ್ಥಳವಾಗಿದೆ. ಉತ್ತರ ಭಾರತದಲ್ಲಿ ಪಂಚಾಂಗ ಎಂದು ಕರೆಯಲ್ಪಡುವ ಕ್ಯಾಲೆಂಡರನ್ನು ಉಜ್ಜಯಿನಿಯಲ್ಲೇ ಮಾಡಲಾಗುತ್ತದೆ. ಇದು ನಗರದ...
ಪ್ರಖ್ಯಾತ ರಾಜ ವಿಕ್ರಮಾದಿತ್ಯನ ಹೆಸರಿನಿಂದ ಆರಂಭವಾದ ವಿಶ್ವವಿದ್ಯಾನಿಲಯ ಈ ಪುರಾತನ ನಗರದ ಒಂದು ಬಹಳ ಪ್ರಮುಖವಾದ ಸ್ಥಳವಾಗಿದ್ದು ನೋಡಲರ್ಹವಾಗಿದೆ. 1957 ರಲ್ಲಿ ನಿರ್ಮಾಣಗೊಂಡ ವಿಶ್ವವಿದ್ಯಾನಿಲಯ ಮಧ್ಯ ಪ್ರದೇಶದ ಒಂದು ಪ್ರಮುಖ ವಿಶ್ವವಿದ್ಯಾನಿಲಯವಾಗಿದೆ. ಇಲ್ಲಿ ವಿಶ್ವವಿದ್ಯಾನಿಲಯದ ವತಿಯಿಂದ ಹಲವು ಸೌಲಭ್ಯಗಳನ್ನು...
ಕಾಳಿದಾಸ ಅಕಾಡೆಮಿ, ದೇವಾಲಯದ ಪಟ್ಟಣ ಉಜ್ಜಯಿನಿಯಲ್ಲಿ 1978 ರಲ್ಲಿ ಮಧ್ಯ ಪ್ರದೇಶ ಸರ್ಕಾರ ಸ್ಥಾಪಿಸಿದ ಒಂದು ಬಹು ಶಿಸ್ತಿನ ಸಂಸ್ಥೆಯಾಗಿದೆ. ಕವಿ ಕಾಳಿದಾಸ ಭಾರತೀಯ ಸಾಹಿತ್ಯದ ಇತಿಹಾಸದಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದು ಈ ಸಂಸ್ಥೆಯು ಈ ಪ್ರಸಿದ್ಧ ವ್ಯಕ್ತಿಯ ಚಿತ್ರವನ್ನು ಗೌರವಿಸುವ ಸಲುವಾಗಿ...
ಸಂದಲವಾಲ ಕಟ್ಟಡವನ್ನು 1925 ರಲ್ಲಿ ಕಟ್ಟಲಾಗಿದೆ. ಈ ಕಟ್ಟಡವನ್ನು ಫಿದಾ ಹುಸೇನ್ ಅಬ್ದುಲ್ ಹುಸೇನ್ ಸಂದಲವಾಲ ನಿರ್ಮಿಸಿದರು. ಪ್ರಾಚೀನ ಭಾರತೀಯ ವಾಸ್ತುಶಿಲ್ಪದ ಪರಂಪರೆಯನ್ನು ಹೊಂದಿರುವ ಇಂತಹ ಕಟ್ಟಡ ಇಂದು ಎಲ್ಲಿಯು ಇಲ್ಲವೆಂದು ಹೇಳಲಾಗುತ್ತದೆ. ಉಜ್ಜಯಿನಿ ಮತ್ತು ಜೈಪುರದ ಕುಶಲಕರ್ಮಿಗಳು ಈ ಪ್ರಸಿದ್ಧ ಕಟ್ಟಡ...
ಉಜ್ಜಯಿನಿಯ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಚಿಂತಾಮನ್ ಗಣೇಶ ದೇವಾಲಯವೂ ಒಂಡು. ಗಣೇಶನ ಆಶೀರ್ವಾದ ಪಡೆಯುವ ಸಲುವಾಗಿ ಪ್ರತಿದಿನ ಹಲವಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಚಿಂತಾಮನ್ ಎಂದರೆ ಚಿಂತೆಯಿಂದ ದೂರವಿರು ಎಂಬುದಾಗಿ ಅರ್ಥ. ಚಿಂತೆಯಲ್ಲಿ ಬಳಲುತ್ತಿರುವ ಯಾವುದೆ ವ್ಯಕ್ತಿ ಇಲ್ಲಿಗೆ ಭೇಟಿ ನೀಡಿ ಗಣಪನ ದರ್ಶಿಸಿದರೆ...
ಉಜ್ಜಯಿನಿಯ ಪವಿತ್ರ ನಗರದಲ್ಲಿ ಸಿದ್ಧಾವಟ್ಎಂಬ ಪವಿತ್ರ ತಾಣವಿದೆ. ಶಿಪ್ರಾ ನದಿ ಇಲ್ಲಿಯೇ ಹರಿದುಹೋಗುತ್ತದೆ. ಪ್ರಯಾಗ್ನ ಅಕ್ಷಯವಟ್ ತಾಣದಷ್ಟೆ ಪವಿತ್ರವಾಗಿರುವುದರಿಂದ ಇದು ಅತ್ಯಂತ ಹೆಸರುವಾಸಿಯಾಗಿದೆ. ಸಿದ್ಧವಟದ ಬಳಿ ಹರಿಯುವ ಶಿಪ್ರಾ ನದಿಯಲ್ಲಿ ಆಮೆಗಳು ಇರುವುದನ್ನು ಇಲ್ಲಿ ಬರುವ ಭಕ್ತರು ಕಾಣಬಹುದಾಗಿದೆ....
ವಿಕ್ರಮ್ ಕೀರ್ತಿ ಮಂದಿರ್ ಮೌರ್ಯ ರಾಜವಂಶದ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮುಡಿಸುವ ಕಾರಣದಿಂದ ಕಟ್ಟಲಾಗಿದೆ. ಸಿಂಧಿಯಾ ಓರಿಯೆಂಟಲ್ ರಿಸರ್ಚ್ ಸಂಸ್ಥೆ, ಪುರಾತತ್ವ ವಸ್ತುಸಂಗ್ರಹಾಲಯ, ಒಂದು ಕಲಾ ಗ್ಯಾಲರಿ ಹಾಗೂ ಒಂದು ಆಡಿಟೋರಿಯಂ ವಿಕ್ರಮ್ ಕೀರ್ತಿ ಮಂದಿರ್ ನ ಒಡೆತನದಲ್ಲಿದೆ. ವಿಕ್ರಮ್ ಯುಗದ ಎರಡನೆ ಸಹಸ್ರವರ್ಷ ಆಚರಿಸಲು...
ಗೋಪಾಲ ಮಂದಿರ ಇಲ್ಲಿನ ಒಂದು ಪ್ರಸಿದ್ಧ ದೇವಾಲಯವಾಗಿದ್ದು ಇಲ್ಲಿ ಶ್ರೀ ಕೃಷ್ಣ ದೇವರನ್ನು ಆರಾಧಿಸಲಾಗುತ್ತದೆ. ಈ ದೇವಾಲಯವನ್ನು ದ್ವಾರಕಾಧೀಶ ದೇವಾಲಯ ಎಂದೂ ಕರೆಯಲಾಗುತ್ತದೆ. ಇದನ್ನು ಬಯಾಜಿಬಾಯಿ ಶಿಂಧೆ 19 ನೆಯ ಶತಮಾನದಲ್ಲಿ ಕಟ್ಟಿಸಿದಳು. ಬಯಾಜಿಬಾಯಿ ಮಹಾರಾಜಾ ದೌಲತ್ ರಾವ್ ನ ಹೆಂಡತಿಯಾಗಿದ್ದಳು. ಇದು ಮರಾಠಾ...