ಇಂಫಾಲ್ - ನಗರದ ಕಾವಲುಗಾರ - ಸಮೃದ್ಧ ಹಸಿರು ಬೆಟ್ಟಗಳು
ಪ್ರಕೃತಿ ಸೌಂದರ್ಯ, ಎರಡನೇ ಮಹಾಯುದ್ಧದ ಸ್ಮಾರಕ, ವನ್ಯಜೀವಿ ಮತ್ತು ಸ್ಥಳೀಯ ಕರಕುಶಲತೆಗೆ ಹೆಸರುವಾಸಿಯಾಗಿದೆ ಇಂಫಾಲ್. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆಯಾಗಲಿ ಅಥವಾ ವಿಶ್ವವನ್ನೇ ನಡುಗಿಸಿದ ಎರಡನೇ ಮಹಾಯುದ್ಧದ......
ಸಿಲ್ಚರ್ : ಬರಾಕ್ ನದಿಯಿಂದ ಆವೃತ ತಾಣ
ಸಿಲ್ಚರ್ ದಕ್ಷಿಣ ಅಸ್ಸಾಂನಲ್ಲಿರುವ ಕಚಾರ್ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಳವಾಗಿದೆ. ಸಣ್ಣದಾದರೂ ಸುಂದರವಾದ ನಗರ ಸಿಲ್ಚರ್ ವಿಭಿನ್ನವಾಗಿ ಆಕರ್ಷಕವಾಗಿದೆ. ಬರಾಕ್ ನದಿಯು ಈ ನಗರವನ್ನ್ನು ಆವರಿಸಿದೆ ಮತ್ತು ನಗರದ......
ಮೋನ್ : ಕೊನ್ಯಾಕ್ ಅಥವಾ ಹಚ್ಚೆ ಹಾಕಿಸಿಕೊಂಡ ವೀರರ ಭೂಮಿ
ಹಲವರಿಗೆ ಒಂದು ಸಾಹಸಿ ಪಯಣ, ಇನ್ನೂ ಕೆಲವರಿಗೆ ತಮ್ಮ ಬದುಕಿನ ಮರೆಯಲಾಗದ ಪ್ರವಾಸ ಮತ್ತೂ ಕೆಲವರಿಗೆ ಮಾನವ ಶಾಸ್ತ್ರೀಯ ಮಹತ್ವದ ತಾಣ ಹೀಗೆ ಮೋನ್ ಗೆ ಭೇಟಿ ನೀಡಿದವರಿಗೆಲ್ಲಾ ಒಂದಲ್ಲ ಒಂದು ರೀತಿಯ ಆಕರ್ಷಣೆ ಇದ್ದೇ ಇದೆ.......
ತೇಜ್ಪುರ್ : ಐತಿಹಾಸಿಕ ಶ್ರೀಮಂತಿಕೆ ಮತ್ತು ಸಾಂಸ್ಕೃತಿಕವಾಗಿ ವರ್ಣರಂಜಿತವಾದ ನಗರ
ತೇಜ್ಪುರ್ ಎಂಬುದು ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿ ನೆಲೆಗೊಂಡಿರುವ ಸುಂದರವಾದ ನಗರವಾಗಿದೆ. ಇದು ಸೋನಿಟ್ಪುರ್ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ತೇಜ್ಪುರ್ ತನ್ನ ಸಾಂಸ್ಕೃತಿಕ......
ಚುರಾಚಂದ್ಪೂರ್ ಜಿಲ್ಲೆ - ಸಂಸ್ಕೃತಿಯಲ್ಲಿ ವಿಭಿನ್ನವಾದರೂ ಆರ್ಥಿಕವಾಗಿ ಪ್ರಮುಖವಾದ ಗಿರಿಧಾಮ
ಭಾರತದ ಅತ್ಯಂತ ಪೂರ್ವಭಾಗದಲ್ಲಿರುವ ಪುಟ್ಟರಾಜ್ಯವಾದ ಮಣಿಪುರದ ಅತಿದೊಡ್ಡ ಜಿಲ್ಲೆ ಚುರಾಚಂದ್ಪೂರ್. ಮಣಿಪುರದ ರಾಜಧಾನಿ ಇಂಫಾಲದಿಂದ 59 ಕಿ.ಮೀ ದೂರವಿರುವ ಇದೇ ಹೆಸರಿನ ನಗರ ಜಿಲ್ಲಾಕೇಂದ್ರವೂ ಹೌದು. ಸ್ಥಳೀಯವಾಗಿ "......
ಜೋರ್ಹತ್ : ಚಹಾ ತೋಟಗಳಿಂದ ಆವೃತ ನಗರ
ಅಸ್ಸಾಂನ ಪ್ರಮುಖ ನಗರಗಳಲ್ಲಿ ಒಂದಾಗಿರುವ ಜೋರ್ಹತ್ ರಾಜ್ಯದ ಉತ್ತರ ಭಾಗದಲ್ಲಿರುವ ಕಾರಣ ಅಪ್ಪರ್ ಅಸ್ಸಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳಿಗೆ ರಹದಾರಿ. `ಜೋರ್' ಅಂದರೆ ಎರಡು ಮತ್ತು `ಹಾತ್' ಅಂದರೆ ಮಾರುಕಟ್ಟೆ ಎನ್ನುವ......
ಬಿಷ್ಣುಪುರ- ಅಪರೂಪದ ಸಾಂಗಾಯ್ ಜಿಂಕೆಗಳ ತವರು
ಭಾರತವು ಅತ್ಯಂತ ಸಂಪದ್ಭರಿತ ನಾಡು. ಭಾರತದಲ್ಲಿರುವಷ್ಟು ನೈಸರ್ಗಿಕ ಸಂಪತ್ತನ್ನು, ಜೀವವೈವಿಧ್ಯತೆಯನ್ನು ಬಹುಶಃ ನಾವು ಪ್ರಪಂಚದ ಯಾವ ಭಾಗದಲ್ಲೂ ಕಾಣಲಾರೆವು. ಭಾರತದಲ್ಲಿರುವ ಪ್ರತಿಯೊಂದು ಮೂಲೆಯಲ್ಲೂ, ಪ್ರತಿ......
ಕಾಜಿರಂಗಾ - ಪ್ರಖ್ಯಾತವಾದ ಒಂದು ಕೊಂಬಿನ ಘೇಂಡಾಮೃಗಗಳ ತಾಣ
ಒಂದು ಕೊಂಬಿನ ಘೇಂಡಾಮೃಗಗಳಿಗೆ, ಹುಲಿಗಳಿಗೆ ಹಾಗು ವೈವಿಧ್ಯಮಯವಾದ ಪಕ್ಷಿ ಸಂಪತ್ತಿಗೆ ಖ್ಯಾತಿ ಪಡೆದ ತಾಣ.ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಹೆಮ್ಮೆಯ ತಾಣಗಳಲ್ಲಿ ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ......
ದಿಮಾಪುರ್ : ಶ್ರೇಷ್ಠ ನದಿಯಿಂದಾದ ನಗರ
ಭಾರತದ ಈಶಾನ್ಯ ಭಾಗದಲ್ಲಿ ಭಾರೀ ಬೆಳವಣಿಗೆಯನ್ನು ಕಾಣುತ್ತಿರುವ ನಗರ ದಿಮಾಪುರ್. ಇದು ನಾಗಾಲ್ಯಾಂಡ್ನ ಹೆಬ್ಬಾಗಿಲು ಎಂದು ಸಹ ಕರೆಯಲ್ಪಡುತ್ತದೆ. ಒಂದಾನೊಂದು ಕಾಲದಲ್ಲಿ ಒಂದು ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ......
ಸಿಬ್ಸಾಗರ್ : ಅಹೋಮರ ಶತಮಾನಗಳ ರಾಜಧಾನಿ
ಶಿವಸಾಗರ್ ಎಂದೂ ಕರೆಯಲ್ಪಡುವ ಸಿಬ್ಸಾಗರ್ ನ ಅನುವಾದ ಶಿವ ದೇವರ ಸಮುದ್ರ ಎಂದಾಗುತ್ತದೆ. ಸಿಬ್ಸಾಗರ್ ರಾಜ್ಯ ರಾಜಧಾನಿ ಗುವಾಹಟಿಯಿಂದ 360 ಕಿ.ಮೀ ದೂರದಲ್ಲಿದ್ದು ಸಿಬ್ಸಾಗರ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿದೆ. ಇದು......
ವೊಖಾ : ಲೋಥಾಗಳ ನಾಡು
ವೊಖಾ ನಾಗಾಲ್ಯಾಂಡ್ ನ ದಕ್ಷಿಣ ಭಾಗದ ಓಂದು ಜಿಲ್ಲಾ ಕೇಂದ್ರ ಮತ್ತು ನಗರವಾಗಿದೆ. ಇಲ್ಲಿ ನಾಗಾಲ್ಯಾಂಡಿನ ಅತಿ ದೊಡ್ಡ ಬುಡಕಟ್ಟು ಜನಾಂಗ ಲೋಥಾಗಳು ವಾಸವಾಗಿದ್ದಾರೆ. ನಾಗಾಲ್ಯಾಂಡ್ ನ ಇತರ ಭಾಗಗಳಂತೆ ಇದೂ ಹಲವು ವರ್ಷಗಳ......
ತಮೆಂಗ್ಲಾಂಗ್ - ಶುದ್ಧ ತಾಜಾ ಅರಣ್ಯ ಮತ್ತು ನಯನ ಮನೋಹರ ಬೆಟ್ಟಗಳ ಪ್ರದೇಶ.
ತಮೆಂಗ್ಲಾಂಗ್ ನೈಸರ್ಗಿಕ ಸೌಂದರ್ಯ, ಕಾಡುಗಳು, ಸರೋವರಗಳು, ನದಿಗಳು ಮತ್ತು ಕಿತ್ತಳೆ ಉತ್ಸವಕ್ಕೆ ಒಂದು ಹೆಸರುವಾಸಿಯಾದ ಪ್ರದೇಶ. ಒಂದು ಗುಡ್ಡಗಾಡು ಜಿಲ್ಲೆಯ ತಮೆಂಗ್ಲಾಂಗ್, ಎಲ್ಲಾ ಬೆಟ್ಟಗಳು, ಕಣಿವೆಗಳು ಮತ್ತು......
ಕೆವಹಿ ಪುಷ್ಪಗಳ ನಾಡು ಕೊಹಿಮಾ
ನಾಗಾಲ್ಯಾಂಡ್ ನ ರಾಜಧಾನಿಯಾಗಿರುವ ಕೊಹಿಮಾ ಈಶಾನ್ಯ ಭಾರತದ ಅತ್ಯಂತ ರಮ್ಯರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ತನ್ನ ಅಗಾಧ ಸೌಂದರ್ಯದಿಂದ ಈ ಪ್ರದೇಶವು ತಲೆಮಾರುಗಳಿಂದ ಜನರನ್ನು ವಶೀಕರಣ ಮಾಡಿಕೊಂಡಿದೆ. ಬೆಟ್ಟಗಳಲ್ಲಿ......
ಉಖ್ರುಲ್ - ವಿದೇಶಿಗಿಡ ಶಿರುಯ್ ಲಿಲ್ಲಿ ಭೂಮಿ
ಹಸಿರು ನಿಮ್ಮನ್ನು ಆಕರ್ಷಿಸುತ್ತದೆ ಎಂದಾದಲ್ಲಿ ನೀವು ಉಖ್ರುಲ್ ನಗರಕ್ಕೊಮ್ಮೆ ಭೇಟಿ ನೀಡಲೇಬೇಕು. ಉಖ್ರುಲ್ ನ ಜಿಲ್ಲಾ ಕೇಂದ್ರವು ಮಣಿಪುರದಲ್ಲಿದೆ, ಉಖ್ರುಲ್ ಮೋಡಿ ಮಾಡುವ, ಸುಂದರವಾದ ಮತ್ತು ಸಮ್ಮೋಹನಗೊಳಿಸುವ......
ತೌಬಲ್ - ಭತ್ತದ ಗದ್ದೆ ಹಾಗೂ ಬಯಲು ಪ್ರದೇಶಗಳ ಸುಂದರ ಜಿಲ್ಲೆ
ಮಣಿಪುರದ ತೌಬಲ್ ಜಿಲ್ಲೆಯ ಜಿಲ್ಲಾ ಕೇಂದ್ರವಾದ ತೌಬಲ್, ಅಭಿವೃದ್ದಿ ಹೊಂದಿದ ನಗರವಾಗಿದೆ. ತೌಬಲ್ ಜಿಲ್ಲೆಯ ಮೂಲಕ ಎರಡು ನದಿಗಳು ಹರಿಯುತ್ತವೆ- ಇಂಫಾಲ್ ನದಿ ಮತ್ತು ತೌಬಲ್ ನದಿ. ತೌಬಲ್ ಪಟ್ಟಣದ ಹೆಚ್ಚಿನ ಭಾಗವು ತೌಬಲ್......
ಜೈನ್ತಿಯಾ ಹಿಲ್ಸ್(ಬೆಟ್ಟಗಳು)-ವಿಹಂಗಮ ಭೂದೃಶ್ಯ ಮತ್ತು ಅಲೆಯಾಕಾರದ ಬೆಟ್ಟಗಳು
ಜೈನ್ತಿಯಾ ಬೆಟ್ಟ ಹಾಗೂ ಕಣೆವೆಗಳು ನೈಜ ಸೌಂದರ್ಯದಿಂದ ಮೈದಳೆದಿದೆ. ಅಲೆಯಾಕಾರದ ಬೆಟ್ಟಗಳ ಸಾಲುಗಳು, ದಾರಿಯುದ್ದಕ್ಕೆ ಭಯ ಹುಟ್ಟಿಸುವಂತಹ ನದಿಗಳ ಪ್ರಪಾತದ ಕೊರತೆಯಿಲ್ಲ. ಜೈನ್ತಿಯಾ ಹಿಲ್ಸ್ ಪ್ರವಾಸೋದ್ಯಮ ಕೇವಲ......