ಹೋಳ್ಕರ ಕೋಟೆಯು ಕ್ರಿ.ಶ ಹದಿನೆಂಟನೇ ಶತಮಾನದಲ್ಲಿ ನಿರ್ಮಾಣವಾಯಿತು. ಇದು ಮಹೇಶ್ವರದ ಪ್ರಮುಖ ಪ್ರವಾಸಿ ಆಕರ್ಷಣ ಸ್ಥಳವಾಗಿದೆ. ಇದು ಮಧ್ಯ ಪ್ರದೇಶದ ಅದ್ಭುತವಾದ ಪ್ರವಾಸಿ ಸ್ಥಳವೂ ಹೌದು. ಇದು ನರ್ಮದ ನದಿಯ ಸುಂದರ ತೀರದಲ್ಲಿ ನೆಲೆಗೊಂಡಿದೆ. ಹೊಳ್ಕರ ಕೋಟೆಯು ಅಹಲ್ಯಾ ಕೋಟೆ ಎಂಬ ಹೆಸರಿನಿಂದಲೂ ಪ್ರಸಿದ್ಧಿಯನ್ನು ಪಡೆದಿದೆ....
ನರ್ಮದಾ ಘಾಟ್ ಅನ್ನು ಕ್ರಿ. ಶ ಹದಿನೆಂಟನೇ ಶತಮಾನದಲ್ಲಿ ಅಂದಿನ ಹೋಳ್ಕರ ರಾಜ್ಯದ ಮಹಾರಾಣಿಯಾಗಿದ್ದ ಅಹಲ್ಯಾಬಾಯಿ ಹೋಳ್ಕರಳು ನಿರ್ಮಿಸಿದಳು. ಭಾರತದ ಎಲ್ಲ ಪವಿತ್ರ ನದಿಗಳಲ್ಲಿ ನರ್ಮದ ನದಿಯು ಅತಿ ಪ್ರಮುಖವಾದದ್ದು ಎಂಬ ನಂಬಿಕೆ ಇದೆ. ಗಂಗಾ ನದಿಗೆ ತಾನು ಆಶುದ್ಧಳಾಗಿದ್ದೇನೆ ಎಂದು ಎನಿಸಿದಾಗ, ಅದು ಕಪ್ಪು ಆಕಳ ರೂಪವನ್ನು...
ರಾಜರಾಜೇಶ್ವರ ದೇವಸ್ಥಾನವು ಶಾಂತ ಮತ್ತು ಪ್ರಶಾಂತವಾದ ನರ್ಮದ ನದಿಯ ತೀರದಲ್ಲಿದೆ. ಮಹೇಶ್ವರದಲ್ಲಿ ಶಿವನಿಗೆ ಅರ್ಪಿತವಾಗಿರುವ ಶಿವನ ದೇವಸ್ಥಾನಗಳಲ್ಲಿ ಇದು ಒಂದು. ಈ ದೇವಾಲಯವು ಅಹಿಲೇಶ್ವರ ದೇವಾಲಯದ ಹತ್ತಿರದಲ್ಲಿದೆ. ಅಹಿಲೇಶ್ವರ ದೇವಸ್ಥಾನದಿಂದ ಈ ದೇವಾಲಯಕ್ಕೆ ಬರಲು ಸುಂದರವಾದ ಕಲ್ಲು ದಾರಿ ಇದೆ. ರಾಜರಾಜೇಶ್ವರ...
ಮಹೇಶ್ವರದಲ್ಲಿನ ಘಾಟ್ಗಳು ಎಂದಿಗೂ ಖಾಲಿಯಾಗಿ ಕಂಡುಬರುವುದಿಲ್ಲ. ಈ ಘಾಟ್ಗಳು ಪವಿತ್ರ ನರ್ಮದ ನದಿಯ ತೀರದ ಪಕ್ಕದಲ್ಲಿ ಕಂಡು ಬರುತ್ತವೆ. ಮಹೇಶ್ವರದ ಪ್ರಮುಖ ಘಾಟುಗಳೆಂದರೆ ಪೇಶ್ವಾ, ಅಹಲ್ಯ ಮತ್ತು ಫೆನಿಸ ಘಾಟ್ಗಳು. ಈ ಘಾಟುಗಳಿಗೆ ಪ್ರತಿದಿನವೂ ಸಾವಿರಾರು ಜನ ಭಕ್ತರು ಮತ್ತು ಅನುಯಾಯಿಗಳು ಭೇಟಿ...
ಕಾಸ್ರಾವಾಡವು ಎನ.ಎಚ -3 ಇಂದ 17 ಕೀಮೀ ದೂರದಲ್ಲಿದ್ದು, ಇಲ್ಲಿ ದೊರಕುವ ವಿಶಿಷ್ಠ ಮತ್ತು ಆಕರ್ಷಕ ವರ್ಣಮಯ ಹತ್ತಿ ಸೀರೆಗಳು ಮತ್ತು ವಿನ್ಯಾಸಗಳಿಂದ ಮಹೇಶ್ವರ ನಗರದ ಜೊತೆಗೆ ಗುರುತಿಸಲ್ಪಡುತ್ತದೆ. ಕಾಸ್ರಾವಾಡವು ಮೂಲತಃ ಒಂದು ವ್ಯಾಪಾರ ಕೇಂದ್ರವಾಗಿದ್ದು,ಇಲ್ಲಿ ಸ್ಥಳೀಯ ಕರಕುಶಲ ವಸ್ತುಗಳು, ಕೈಮಗ್ಗ ಉತ್ಪನ್ನಗಳ...
ಮಂಡಲೇಶ್ವರವು ಮಧ್ಯಪ್ರದೇಶದ ಖಾರ್ಗೋನ ಜಿಲ್ಲೆಯಲ್ಲಿ ಬರುತ್ತದೆ. ಇದು ಸಣ್ಣ ನಗರವಾದರೂ ತನ್ನ ಐತಿಹಾಸಿಕತೆ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಕಾರಣದಿಂದಾಗಿ ಹೆಸರುವಾಸಿಯಾಗಿದೆ. ಪವಿತ್ರ ನರ್ಮದಾ ನದಿಯ ತೀರದಲ್ಲಿ ಈ ಮಂಡಲೇಶ್ವರ ನಗರವು ನೆಲೆಗೊಂಡಿದೆ. ಮಂಡಲೇಶ್ವರದ ಆಕರ್ಷಣೆಗಳಲ್ಲಿ ಕಾಶಿ ವಿಶ್ವೇಶ್ವರ, ರಾಮ ದೇವಸ್ಥಾನ,...
ಪವಿತ್ರ ನರ್ಮದ ನದಿಯ ಉತ್ತರದ ತೀರದಲ್ಲಿ ಈ ಕಾಲೇಶ್ವರ ದೇವಸ್ಥಾನವು ನೆಲೆಗೊಂಡಿದೆ. ಈ ದೇವಾಲಯವನ್ನು ಕ್ರಿ.ಶ 12 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ದೇವಸ್ಥಾನದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿ ಶಿವನನ್ನು ಪ್ರಳಯ ಮತ್ತು ವಿನಾಶ ಸ್ವರೂಪನಾದ ಕಾಲೇಶ್ವರನ ಅವತಾರದಲ್ಲಿ ಆರಾಧಿಸಲಾಗುತ್ತದೆ....
ಅಹಿಲೇಶ್ವರ ದೇವಸ್ಥಾನವು ಕೂಡ ಮಹೇಶ್ವರ ನಗರದಲ್ಲಿ ಶಿವನಿಗೆ ಅರ್ಪಿತವಾಗಿರುವ ದೇವಾಲಯವಾಗಿದೆ. ಈ ದೇವಾಲಯವು ಪವಿತ್ರ ನರ್ಮದ ನದಿಯ ತೀರದಲ್ಲಿ ನೆಲೆಗೊಂಡಿದೆ. ಈ ದೇವಸ್ಥಾನದಲ್ಲಿ ರಾಮನನ್ನು ಕೂಡ ಪೂಜಿಸಲಾಗುತ್ತದೆ. ಅಹಿಲೇಶ್ವರ ದೇವಾಲಯದ ಲಕ್ಷಣಗಳು ಮಹೇಶ್ವರದಲ್ಲಿರುವ ಎಲ್ಲ ದೇವಾಲಯಗಳಂತೆ ಇದೆ. ಅತ್ಯುತ್ತಮ ಕಾರ್ಯ ನೈಪುಣ್ಯತೆ...
ಮಹೇಶ್ವರದಲ್ಲಿ ಶಿವನಿಗೆ ಸಮರ್ಪಿತವಾಗಿರುವ ಹಲವು ದೇವಾಲಯಗಳಲ್ಲಿ ಜಾಲೇಶ್ವರ ದೇವಸ್ಥಾನವು ಇಂದು. ಈ ಭವ್ಯವಾದ ದೇವಾಲಯವು ಭಗವಂತನಾದ ಶಿವನಿಗೆ ಸಮರ್ಪಿತವಾಗಿದೆ. ಈ ದೇವಸ್ಥಾನದಲ್ಲಿ ಶಿವನನ್ನು ಜಲದೇವತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಗಂಗಾನದಿಯು ಸ್ವರ್ಗದಿಂದ ರಭಸವಗಿ ಭೂಮಿಯ ಮೇಲೆ ಬಿದ್ದಾಗ, ಆಗ ಶಿವನು ಭೂಮಿಯನ್ನು...
ಸ್ವಾಧಾಯ ಆಶ್ರಮಕ್ಕೆ ಪ್ರತಿವರ್ಷವೂ ನೂರಾರು ಭಕ್ತರು ಭೇಟಿ ಕೊಡುತ್ತಾರೆ. ಇದು ಮಹಾಮೃತ್ಯುಂಜಯ ರಥ ಯಾತ್ರಾದ ಹತ್ತಿರದಲ್ಲಿದೆ. ಮಹಾಮೃತ್ಯುಂಜಯ ರಥ ಯಾತ್ರಾವನ್ನು ಪ್ರತಿವರ್ಷವು ಮಹೇಶ್ವರದಲ್ಲಿ ಬಹು ಸಂಭ್ರಮದಿಂದ ಆಚರಿಸುತ್ತಾರೆ. ಈ ರಥಯಾತ್ರೆಯನ್ನು ಆಯುರ್ವೇದದ ಪ್ರಸಿದ್ಧ ವೈದ್ಯರಾದ ಆಯುರ್ವೇದ ಮೂರ್ತಿ ಭಗವಾನ ಸದಾಶಿವ...
ಪಂಡ್ರಿನಾಥ ದೇವಸ್ಥಾನವು ಮಹೇಶ್ವರದ ಪ್ರಮುಖ ದೇವಾಲಯಗಳಲ್ಲಿ ಒಂದು. ಇದು ಬೇರೆ ದೇವಾಲಯಗಳಂತೆ ಅಲ್ಲದೇ, ಈ ದೇವಾಲಯವು ಭಗವಾನ ವಿಷ್ಣುವಿಗೆ ಅರ್ಪಿತವಾಗಿದೆ. ಸ್ಥಳೀಯ ನಂಬಿಕೆಗಳ ಪ್ರಕಾರ ಶ್ರೀಕೃಷ್ಣನು ಹಿಂದುಗಳ ಪವಿತ್ರ ಮಾಸವಾದ ಶ್ರಾವಣದ ಹುಣ್ಣಿಮೆಯ ಎಂಟನೇ ದಿನದಂದು (ಕೃಷ್ಣ ಪಕ್ಷ) ಪಂಡ್ರಿನಾಥನಾಗಿ ಅವತಾರ ಹೊಂದಿದನು. ಇದು...
ತಿಲ್ಭಾನೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. ಈ ದೇವಾಲಯದ ಬಾಗಿಲುಗಳು ಮತ್ತು ಬಾಲ್ಕನಿಗಳು ಅಧ್ಭುತವಾದ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ಈ ದೇವಾಲಯದ ಅತ್ಯಂತ ವಿಶಿಷ್ಟ ಲಕ್ಷಣ ಏನೆಂದರೆ, ಇಲ್ಲಿನ ದೇವತಾ ವಿಗ್ರಹದ ಗಾತ್ರವು ದಿನದಿಂದ ದಿನಕ್ಕೆ ಏರುತ್ತಿದೆ ಅರ್ಥಾತ್ ಬೆಳೆಯುತ್ತಿದೆ ಎಂಬ ವಿಚಾರ. ಈ...
ಕಾಶಿ ವಿಶ್ವನಾಥ ದೇವಸ್ಥಾನವು ಮಹೇಶ್ವರದ ಪವಿತ್ರ ಭೂಮಿಯಲ್ಲಿ ಇರುವ ಒಂದು ಪ್ರಖ್ಯಾತ ದೇವಸ್ಥಾನವಾಗಿದೆ. ಇದು ಶಿವನ ಅವತಾರವಾದ ಜ್ಯೋತಿರ್ಲಿಂಗಕ್ಕೆ ಸಮರ್ಪಿತವಾಗಿದೆ. ಮಹಾರಾಣಿ ಅಹಲ್ಯಾಬಾಯಿ ಹೋಳ್ಕರಳಿಂದ ಈ ದೇವಾಲಯವು ನಿರ್ಮಾಣವಾಗಿದ್ದು ಅಧ್ಭುತ ವಾಸ್ತುಶಿಲ್ಪ ವಿನ್ಯಾಸ ಮತ್ತು ಸುಂದರತೆಗಳಿಂದ ಕಂಗೊಳಿಸುತ್ತಿದೆ. ಒಂದು ಸಲ...