Search
  • Follow NativePlanet
Share

ಮೈ ಜುಮ್ಮೆನಿಸುವ ರಾಜಗಡ್ ಕೋಟೆ

ಮೈ ಜುಮ್ಮೆನಿಸುವ ರಾಜಗಡ್ ಕೋಟೆ

ಗುಡ್ಡ ಬೆಟ್ಟಗಳ ತುದಿಗಳಲ್ಲಿ ನಿರ್ಮಿತವಾದ ಕೋಟೆ ಕೊತ್ತಲಗಳು ಭಾರತ ದೇಶದಲ್ಲಿ ಸಾಕಷ್ಟು ಕಂಡುಬರುತ್ತವೆ. ಹಿಂದೆ ಸಾಮ್ರಾಜ್ಯಗಳು ಆಳುತ್ತಿದ್ದ ಸಮಯದಲ್ಲಿ ಯುದ್ಧಗಳು, ಆಕ್ರಮಣಗಳು ಸಾಮಾನ್ಯವಾಗಿದ್ದವು. ಇದಕ್ಕೆ ರಣತಂತ್ರಾತ್ಮಕವಾಗಿ ಕೋಟೆಗಳು...
ಮಹಾರಾಷ್ಟ್ರದ ಮೌಂಟ್ ಎವರೆಸ್ಟ್

ಮಹಾರಾಷ್ಟ್ರದ ಮೌಂಟ್ ಎವರೆಸ್ಟ್

ಹೌದು, ನೀವು ಕೇಳಿದ್ದು ಸರಿ. ಈ ಶಿಖರವನ್ನು ಮಹಾರಾಷ್ಟ್ರ ರಾಜ್ಯದ "ಮೌಂಟ್ ಎವರೆಸ್ಟ್" ಎಂದೆ ಪ್ರೀತಿಯಿಂದ ಸಂಭೋದಿಸಲಾಗುತ್ತದೆ. ಭೂಮಟ್ಟದಿಂದ ಈ ಅದ್ಭುತ ಪರ್ವತ ಶಿಖರ ಎತ್ತರ 5400 ಅಡಿಗಳು. ಮಹಾರಾಷ್ಟ್ರದ ಅತಿ ಎತ್ತರದ ಶಿಖರ ಎಂಬ ಖ್ಯಾತಿಗೆ...
ರಮ್ಜಾನ್ ಮಾಸ : ಪ್ರಾರ್ಥಿಸಿ, ಪ್ರೀತಿಸಿ, ತಿನ್ನಿ

ರಮ್ಜಾನ್ ಮಾಸ : ಪ್ರಾರ್ಥಿಸಿ, ಪ್ರೀತಿಸಿ, ತಿನ್ನಿ

ರಮ್ಜಾನ್ ಮಾಸ ಮುಸ್ಲಿಮ್ ಬಾಂಧವರಿಗೆ ಪವಿತ್ರವಾಗಿದ್ದಾಗಿದ್ದು ಸ್ನೇಹ, ಪ್ರೀತಿ, ಬಾಂಧವ್ಯ ತೋರಿಸಲು ಉತ್ತಮ ಸಮಯವಾಗಿರುತ್ತದೆ. ದಿನವೆಲ್ಲ ಉಪವಾಸವಿದ್ದು ಸಾಯಂಕಾಲ ಅತ್ಯದ್ಭುತ ತಿನಿಸುಗಳೊಂದಿಗೆ ಉಪವಾಸವನ್ನು ಅಂತ್ಯಗೊಳಿಸುವುದೂ ಸಹ ಒಂದು...
ಮಾನ್ಸೂನ್ ವಿಶೇಷ ಪ್ರವಾಸಿ ಕೊಡುಗೆಗಳು

ಮಾನ್ಸೂನ್ ವಿಶೇಷ ಪ್ರವಾಸಿ ಕೊಡುಗೆಗಳು

ಮಳೆಗಾಲ ಬರುತಿದೆ. ಮಳೆಗಾಲದ ವಿಶೇಷ ತಾಣಗಳಿಗೆ ಪ್ರವಾಸ ಹೊರಡಲು ಮನವು ಹಂಬಲಿಸುತಿದೆಯಲ್ಲವೆ...ಹಾಗಾದರೆ ಇನ್ನೇಕೆ ತಡ ಈ ಕೆಳಗಿನ ಒಂದಕ್ಕಿಂತ ಒಂದು ಅದ್ಭುತವಾದ ಕೊಡುಗೆಗಳನ್ನು ಪರಿಶೀಲಿಸಿ ನಿಮಗಿಷ್ಟವಾದ ಕೊಡುಗೆಯನ್ನು ಆಯ್ಕೆ ಮಾಡಿ ಪ್ರವಾಸ...
ಶರಾವತಿಯೊಡನೆ ಜೊತೆಯಾಗಿ ಪಯಣಿಸಿದಾಗ

ಶರಾವತಿಯೊಡನೆ ಜೊತೆಯಾಗಿ ಪಯಣಿಸಿದಾಗ

ಕರ್ನಾಟಕದಲ್ಲಿ ಹುಟ್ಟಿ ಇಲ್ಲಿಯೆ ಹರಿದು ಕೊನೆಯದಾಗಿ ತನ್ನ ಅಂತಿಮ ಸ್ಥಳವಾದ ಅರಬ್ಬಿ ಸಮುದ್ರದಲ್ಲಿ ಸಂಗಮ ಹೊಂದುವ ಸುಂದರ ನದಿ ಶರಾವತಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆನ್ನುವಂತೆ ಈ ಸುಂದರ ನದಿಯು ಕೇವಲ 120 ಕಿ.ಮೀ ಉದ್ದದ ಹರಿಯುವ...
ಮೈಲಾಪುರದ ಕಾಪಾಲೀಶ್ವರನ ಸನ್ನಿಧಿ

ಮೈಲಾಪುರದ ಕಾಪಾಲೀಶ್ವರನ ಸನ್ನಿಧಿ

ತಮಿಳುನಾಡಿನ ರಾಜಧಾನಿ ನಗರವಾದ ಚೆನ್ನೈನಲ್ಲಿ ಸಾಕಷ್ಟು ಧಾರ್ಮಿಕವಾಗಿ ಮಹತ್ವ ಪಡೆದಿರುವ ದೇವಸ್ಥಾನಗಳಿವೆ. ಅದರಲ್ಲೂ ಕೆಲವು ಪುರಾತನವಾದ ದೇವಾಲಯಗಳು ಇಂದಿಗೂ ತಮ್ಮ ಪ್ರಭಾವವನ್ನು ಉಳಿಸಿಕೊಂಡು ಇಂದು ಆಕರ್ಷಕ ಧಾರ್ಮಿಕ ಸ್ಥಳಗಳಾಗಿವೆ. ಅಂತಹ...
ರಾಯಚೂರಿನ ಕರಿಯಪ್ಪ ತಾತನ ದರ್ಶನ ಮಾಡಿ

ರಾಯಚೂರಿನ ಕರಿಯಪ್ಪ ತಾತನ ದರ್ಶನ ಮಾಡಿ

ಸರ್ಪ ದೋಷ ನಿವಾರಣೆಗೆಂದೆ ಭಾರತದಲ್ಲಿ ಸಾಕಷ್ಟು ಹೆಸರುವಾಸಿಯಾದ ಸ್ಥಳಗಳಿವೆ. ಕರ್ನಾಟಕ ದಲ್ಲಿರುವ ಕುಕ್ಕೆಯೂ ಸಹ ಒಂದು ಪ್ರಖ್ಯಾತ ಸ್ಥಳವಾಗಿದೆ. ಆದರೆ ನಿಮಗಿದು ಗೊತ್ತೆ...ಉತ್ತರ ಕರ್ನಾಟಕ ಭಾಗದಲ್ಲೂ ಸಹ ಒಂದು ಅಂತಹ ಅದ್ಭುತವಾದ ಸ್ಥಳವಿದ್ದು...
ಮನಸೆಳೆವ ಕೊಲ್ಲಿ ಬೆಟ್ಟಗಳ ಅದ್ಭುತ ಲೋಕ

ಮನಸೆಳೆವ ಕೊಲ್ಲಿ ಬೆಟ್ಟಗಳ ಅದ್ಭುತ ಲೋಕ

ತಮಿಳುನಾಡು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಒಂದಾಗಿದೆ. ಪೂರ್ವ ಹಾಗೂ ಅದಮ್ಯ ಪ್ರಕೃತಿ ಸೌಂದರ್ಯದಿಂದ ನಳ ನಳಿಸುವ ಪಶ್ಚಿಮ ಘಟ್ಟಗಗಳೆರಡೂ ಸಂಧಿಸುವ ಈ ರಾಜ್ಯದಲ್ಲಿ ಅನೇಕ ನಯನ ಮನೋಹರ ಪರ್ವತ...
ಮೈಮರೆಸುವ ಮೈಸೂರು ಅರಮನೆ ಚಿತ್ರಗಳು

ಮೈಮರೆಸುವ ಮೈಸೂರು ಅರಮನೆ ಚಿತ್ರಗಳು

ಮೈಸೂರು ಅರಮನೆ ಭಾರತದಲ್ಲೆ ಭೇಟಿ ನೀಡಬಹುದಾದ ಅತ್ಯಂತ ನಯ ಮನೋಹರ ಪ್ರೇಕ್ಷಣೀಯ ಸ್ಥಳಗಳ ಪೈಕಿ ಒಂದಾಗಿದೆ. ರಾಜ ವೈಭವವನ್ನು ಇಂದಿಗೂ ಜನರಿಗೆ ಕಣ್ಮುಂದೆ ತೆರೆದಿಡುವ ಮೈಸೂರುಅ ಅರಮನೆ ಹಾಗೂ ದಸರಾ ಹಬ್ಬ ವಿಶ್ವ ವಿಖ್ಯಾತವಾಗಿದೆ. ಪ್ರತಿ ವರ್ಷ ಈ...
ಮೈಸೂರು ಅರಮನೆಯ ವಿಶೇಷತೆಗಳು

ಮೈಸೂರು ಅರಮನೆಯ ವಿಶೇಷತೆಗಳು

ಪ್ರಪಂಚದಲ್ಲೆ ಭಾರತವು ಪ್ರವಾಸಿ ಆಕರ್ಷಣೆ ಇರುವ ದೇಶಗಳ ಪೈಕಿ ಮಹತ್ವವಾದ ದೇಶವಾಗಿದೆ. ಪ್ರತಿ ವರ್ಷವೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಬೇಟಿ ನೀಡುತ್ತಾರೆ. ವಿದೇಶಿಗರು ಹೆಚ್ಚಾಗಿ ಭೆಟಿ ನೀಡುವ ಭಾರತ ಕೆಲವು ಪ್ರಮುಖ...
ಕದಂಬರ ವೈಭವ ನೆನಪಿಸುವ ಬನವಾಸಿ

ಕದಂಬರ ವೈಭವ ನೆನಪಿಸುವ ಬನವಾಸಿ

ಕರ್ನಾಟಕದ ಕೊಂಕಣ ಕರಾವಳಿಯ ರಾಣಿ ಎಂತಲೆ ಪ್ರೀತಿಯಿಂದ ಕರೆಸಿಕೊಳ್ಳುವ ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಪ್ರಮುಖ ಪ್ರವಾಸಿ ಜಿಲ್ಲೆಗಳ ಪೈಕಿ ಒಂದಾಗಿದೆ. ಇಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿದ್ದು ಎಲ್ಲ ವಯೋಮಾನದ ಪ್ರವಾಸಿಗರನ್ನು...
ಸುಂದರ ಶಿಲ್ಪಕಲೆಯ ವಿಸ್ಮಯಕರ ಲಕ್ಕುಂಡಿ

ಸುಂದರ ಶಿಲ್ಪಕಲೆಯ ವಿಸ್ಮಯಕರ ಲಕ್ಕುಂಡಿ

ಕರ್ನಾಟಕದ ಗದಗ್ ಜಿಲ್ಲೆಯಲ್ಲಿರುವ ಲಕ್ಕುಂಡಿ ಗ್ರಾಮದ ಕುರಿತು ಬಹುಶಃ ಅನೇಕರಿಗೆ ತಿಳಿದಿರಿಲಿಕ್ಕಿಲ್ಲ. ಈ ಗ್ರಾಮವು ಒಂದು ಐತಿಹಾಸಿಕ ವೈಶಿಷ್ಟ್ಯವುಳ್ಳ ಗ್ರಾಮವಾಗಿದ್ದು ಅದ್ಭುತ ಶಿಲ್ಪ ಕಲೆಗಳಿಂದ ಕೂಡಿದ ಅನೇಕ ಹಿಂದು ಹಾಗೂ ಜೈನ ದೇವಾಲಯಗಳ...
ನಿಸರ್ಗ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ

ನಿಸರ್ಗ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ

ಪ್ರತಿಯೊಬ್ಬ ಪ್ರವಾಸಿಗನ ಪ್ರಮುಖ ಚಟುವಟಿಕೆಗಳ ಪೈಕಿ ಚಿತ್ರಗಳನ್ನು ಸೆರೆಹಿಡಿಯುವುದೂ ಸಹ ಒಂದು ಪ್ರಮುಖವಾದ ಚಟುವಟಿಕೆಯಾಗಿರುತ್ತದೆ. ಪ್ರವಾಸದ ಸಂತಸಮಯ ಕ್ಷಣಗಳೆಂದರೆನೆ ಪಟಗಳನ್ನು ಕ್ಲಿಕ್ಕಿಸುವುದು ಹಾಗೂ ತದನಂತರ ಅವುಗಳನ್ನು ನಮ್ಮ...
ತಾಡಿಪತ್ರಿಯ ಬುಗ್ಗಾ ರಾಮೇಶ್ವರ ಹಾಗೂ ರಂಗನಾಥ

ತಾಡಿಪತ್ರಿಯ ಬುಗ್ಗಾ ರಾಮೇಶ್ವರ ಹಾಗೂ ರಂಗನಾಥ

ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯಲ್ಲಿರುವ ತಾಡಿಪತ್ರಿ ಅಥವಾ ತಾಡಪತ್ರಿ ಎಂಬ ಪಟ್ಟಣವು ತನ್ನಲ್ಲಿರುವ ಎರಡು ವಿಶೇಷ ದೇವಾಲಯಗಳಿಗಾಗಿ ಪ್ರಸಿದ್ಧವಾಗಿದೆ. ಆ ಎರಡೂ ದೇವಾಲಯಗಳು ಪ್ರದೇಶದ ಪ್ರಮುಖ ದೇವಾಲಯಗಳಾಗಿದ್ದು ವಿಷ್ಣು ಹಾಗೂ...
ಭಾರತದ ಮೊದಲ ಸೇತುವೆಯ ಪಟ್ಟ ಹೊತ್ತ ಪುನಲೂರು

ಭಾರತದ ಮೊದಲ ಸೇತುವೆಯ ಪಟ್ಟ ಹೊತ್ತ ಪುನಲೂರು

ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಪುನಲೂರು ಒಂದು ಪಟ್ಟಣ ಪ್ರದೇಶವಾಗಿದ್ದು ಕೇರಳ-ತಮಿಳುನಾಡು ಗಡಿಯ ಬಳಿ ನೆಲೆಸಿದೆ. ಮೂಲತಃ ಈ ಪಟ್ಟಣಕ್ಕೆ ಹೆಸರು ತಮಿಳು ಭಾಷೆಯಿಂದ ಬಂದಿದ್ದು ಅದರ ಪ್ರಕಾರ, ಪುನಲ್ ಅಂದರೆ ನೀರು ಎಂತಲೂ ಊರು ಎಂದರೆ ಪಟ್ಟಣ...
ಕುತೂಹಲಕರ ಯಾಗಂಟಿ ಉಮಾಮಹೇಶ್ವರ ಸನ್ನಿಧಿ

ಕುತೂಹಲಕರ ಯಾಗಂಟಿ ಉಮಾಮಹೇಶ್ವರ ಸನ್ನಿಧಿ

ಆಂಧ್ರಪ್ರದೇಶವು ಸಾಕಷ್ಟು ಆಕರ್ಷಕ ಧಾರ್ಮಿಕ ಕ್ಷೇತ್ರಗಳನೊಳಗೊಂಡ ರಾಜ್ಯವಾಗಿದೆ. ಅಷ್ಟೆ ಅಲ್ಲ, ಕೆಲವು ಕುತೂಹಲಕರ ಹಾಗೂ ಅಷ್ಟೊಂದು ಪ್ರವರ್ಧಮಾನಕ್ಕೆ ಬರದ ತಾಣಗಳು, ದೇವಾಲಯಗಳನ್ನೂ ಸಹ ಈ ಆಂಧ್ರಪ್ರದೇಶಲ್ಲಿ ಕಾಣಬಹುದು. ಪ್ರಸ್ತುತ ಲೇಖನದಲ್ಲಿ...
ಗುರು ಕೊಟ್ಟೂರೇಶ್ವರರ ಕೊಟ್ಟೂರಿಗೆ ಭೆಟಿ

ಗುರು ಕೊಟ್ಟೂರೇಶ್ವರರ ಕೊಟ್ಟೂರಿಗೆ ಭೆಟಿ

ವೀರಶೈವ ಧರ್ಮದಾಚರಣೆಯನ್ನು ಬಸವಣ್ಣನವರು 12 ನೇಯ ಶತಮಾನದಲ್ಲೆ ಆಚರಣೆಗೆ ತಂದಿದ್ದರು. ತದನಂತರ ಈ ಶರಣ ಪರಮ್ಪರೆಯನ್ನು ಉಳಿಸಿ ಬೆಳೆಸಿರುವವರಲ್ಲಿ ಪ್ರಮುಖರಾದವರು ಗುರು ಕೊಟ್ಟೂರೇಶ್ವರ ಸ್ವಾಮಿಗಳು. ಇವರು ನೆಲೆಸಿದ ಸ್ಥಳವೆ ಇಂದು ಕೊಟ್ಟೂರು...
ಕರ್ನಾಟಕದ ಕೆಲವು ದೇಗುಲ ರಥಗಳ ಯಾತ್ರೆ

ಕರ್ನಾಟಕದ ಕೆಲವು ದೇಗುಲ ರಥಗಳ ಯಾತ್ರೆ

ರಥಗಳು ಪುರಾತನ ಕಾಲದಲ್ಲಿ ರಾಜರುಗಳಿಂದ ಬಳಸಲ್ಪಡುತ್ತಿದ್ದ ವೇಗವಾಗಿ ಚಲಿಸುವ ಸಂಚಾರಿ ಮಾಧ್ಯಮಗಳಾಗಿದ್ದವು. ಋಗ್ವೇದದಲ್ಲಿಯೆ ರಥಗಳ ಕುರಿತು ಉಲ್ಲೇಖವಿರುವುದರಿಂದ ಭಾರತದಲ್ಲಿ ಅತಿ ಪುರಾತನ ಸಮಯದಿಂದಲೂ ರಥಗಳು ಚಾಲ್ತಿಯಲ್ಲಿದ್ದವು ಎಂದು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+